ರಮೇಶ ಆಚಾರ್ ಅವರು ಸಿದ್ಧಪಡಿಸಿದ ನಯಸೇನನ ಧರ್ಮಾಮೃತವು ಒಂದು ವಿಶಿಷ್ಟ ಕೃತಿಯಾಗಿದೆ.ನಯಸೇನನು ಹೇಗೆ ಕನ್ನಡಕ್ಕೆ ಒಂದು ಮಹತ್ವದ ಕೃತಿಯನ್ನು ಕೊಟ್ಟಿದ್ದಾನೆ ಎನ್ನುವುದಕ್ಕೆ ಈ ಸಂಶೋಧನಾ ಮಹಾಪ್ರಬಂಧವೇ ಪುರಾವೆ ಒದಗಿಸುತ್ತದೆ.
ವೇದ ಸುಳ್ಳಾದರೂ ಈ ಪುಸ್ತಕವು ಡಾ . ರಮೇಶ ಆಚಾರ್ ಅವರು ಸಂಗ್ರಹಿಸಿದ ನಾಲ್ಕು ಸಾವಿರಕ್ಕೂ ಹೆಚ್ಚು ಗಾದೆ ಮಾತುಗಳನ್ನು ಒಳಗೊಂಡಿದೆ.
Username or email *
Password *