• -50%

    ಸಮಾಹಿತ-ವರ್ಷಾ ಸಂಚಿಕೆ-೨೦೧೭

    0

    ಸಮಾಹಿತ
    (ಸಾಹಿತ್ಯಿಕ ಸಾಂಸ್ಕೃತಿಕ ದ್ವೈಮಾಸಿಕ)
    ವರ್ಷಾ ಸಂಚಿಕೆ
    ಸಂಪುಟ-೨
    ಸಂಚಿಕೆ-೫
    ಸಪ್ಟಂಬರ್ – ಅಕ್ಟೋಬರ್ ೨೦೧೭

    ಇದೊಂದು ಸಾಹಿತ್ಯಿಕ ಸಾಂಸ್ಕೃತಿಕ ದ್ವೈಮಾಸಿಕ ಪತ್ರಿಕೆಯಾಗಿದೆ. ಡಾ. ಗಿರಡ್ಡಿ ಗೋವಿಂದರಾಜರ ಅಧ್ಯಕ್ಷತೆಯಲ್ಲಿ `ಸಮಾಹಿತ ಟ್ರಸ್ಟ್ ಧಾರವಾಡ’ ಸ್ಥಾಪನೆಗೊಂಡು ಅದರ ಆಶ್ರಯದಲ್ಲಿ `ಸಮಾಹಿತ’ ಸಾಹಿತ್ಯಕ ಸಾಂಸ್ಕೃತಿಕ ದ್ವೈಮಾಸಿಕವು ಧಾರವಾಡದ ಸಾಹಿತ್ಯ ಪತ್ರಿಕೆಗಳ ಪರಂಪರೆಯ ಹೊಸ ಪಲ್ಲವವಾಗಿ ಮೂಡಿಬರುತ್ತಿದೆ.

    ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –

    ಸಮಾಹಿತ ಸಪ್ಟಂಬರ್ – ಅಕ್ಟೋಬರ್ ೨೦೧೭
    ನುಡಿದಡೆ ನುಡಿಗೆಟ್ಟ ನುಡಿಯ ನುಡಿವುದಯ್ಯ…
    ಗಾಂಧಿ ಶಾಂತಿ ಮಾರ್ಗ : ಗಾಂಧಿ ಅಹಿಂಸಾ ಮಾರ್ಗವು ಸರಕಾರದ ದಬ್ಬಾಳಿಕೆ ನೀತಿಯೊಂದಿಗೆ ಹೊಂದಾಣಿಕೆ ಆಗಬಹುದೆ?
    “ಮುಲಕ್ಕರಂ” ಪ್ರತಿಭಟಿಸಿ ಬಲಿಯಾದ “ನಂಗೇಲಿ”ಯ ನೈಜ ಕಥೆ
    ವೀರಣ್ಣ ಮಡಿವಾಳ ಅವರ ಆರು ಕವಿತೆಗಳು…
    ತಲ್ಲಣ, ವಿಸ್ಮಯದ ಸಾಮಾಜಿಕ ಧಾರ್ಮಿಕ ರಾಜಕಾರಣ…
    ಸಂಧ್ಯಾದೇವಿ
    ಮೈತುಂಬಿ ಮನತುಂಬಿ ಹಾಡಿದ ವರಕವಿ ಬೇಂದ್ರೆಯವರ ಶ್ರಾವಣ ಗೀತಗಳು
    ಕ್ಸು ಲಿಷೀಯ ಐದು ಕವಿತೆಗಳು
    ತತ್ವಪದಗಳಲ್ಲಿ ಅನುಭಾವದ ಸ್ವರೂಪ ಹಾಗೂ ಹಂತಗಳು
    ಎಚ್.ಎಸ್.ವೆಂಕಟೇಶಮೂರ್ತಿಯವರ “ಋುಗ್ವೇದ ಸ್ಫುರಣ’’ ಕನ್ನಡದ ಕನ್ನಡಿಯಲ್ಲಿ ಋುಗ್ವೇದ “ಸ್ಫುರಣ’’
    ಅಗೆವಾಗ್ಗೆ – ಸಿಕ್ಕಿದ್ದು…
    ಘನಾಕೃತಿವಾದ – ಕ್ಯೂಬಿಸಂ ಮತ್ತು ಮುಖಪುಟದ ಚಿತ್ರ

    Original price was: $1.20.Current price is: $0.60.
    Add to basket