Your Cart

Need help? Call +91 9535015489

📖 Print books shipping available only in India. ✈ Flat rate shipping

ಕಥನ ಕಾರಣ

T.P.Ashok
$2.54

Product details

Category

Critical Books

Author

T.P.Ashok

Publisher

Manohara Granthamala

Language

Kannada

Book Format

Ebook

Pages

392

Year Published

2014

ನಿರಂತರವಾಗಿ ಸಾಹಿತ್ಯದ ಪುನರುಜ್ಜೀವನ ಕಾರ್ಯ ಕೈಗೊಂಡಿರುವ ಅಶೋಕರು ತಮ್ಮ ಅಂಕಣ ಬರಹದಿಂದ ಅನೇಕರಿಗೆ ಸಾಹಿತ್ಯದ ಒಳ್ಳೆಯ ಅಭಿರುಚಿಯನ್ನು ಬಿತ್ತಿದ್ದಾರೆ. ಈಗಾಗಲೇ ಅಂಕಣ ಬರಹಗಳನ್ನು ವಿಭಾಗಿಸಿ `ಕಾವ್ಯಪ್ರೀತಿ’ ಮತ್ತು `ಕಥನ ಪ್ರೀತಿ’ ಎಂಬ ಎರಡು ಪುಸ್ತಕಗಳು ಹೊರಬಂದಿವೆ. ಅಷ್ಟಾಗಿಯೂ ಅವರ `ಕಥೆಗಳ ಅಂಕಣ ಬರಹಗಳು’ ಇನ್ನೂ ಉಳಿದಿದ್ದರಿಂದ ಅವನ್ನು ಈಗ `ಕಥನ ಕಾರಣ’ ಎಂಬ ಹೆಸರಿನಿಂದ ಹೊರ ತರುತ್ತಿದ್ದೇವೆ. ಈ ಪುಸ್ತಕದಲ್ಲಿ ೭೦ ಲೇಖನಗಳಿವೆ. ಇವು ಪತ್ರಿಕೆಯ ಸಾಪ್ತಾಹಿಕದಲ್ಲಿ ಓದಿ ಮರೆಯುವ ಲೇಖನಗಳಲ್ಲ. ಆಗಾಗ ಮತ್ತೆ ಮತ್ತೆ ಓದಿ ಮಥನ ಮಾಡಿಕೊಳ್ಳಬೇಕಾದ ಲೇಖನಗಳು.
ಈ ಪುಸ್ತಕದಲ್ಲಿ ಮಾಸ್ತಿ, ಪಂಜೆ ಮಂಗೇಶರಾಯರು, ದ.ರಾ.ಬೇಂದ್ರೆ, ಕುವೆಂಪು, ಭಾರತಿಪ್ರಿಯ, ಯಶವಂತ ಚಿತ್ತಾಲ, ಯು.ಆರ್.ಅನಂತಮೂರ್ತಿ, ಪಿ.ಲಂಕೇಶ್, ರಾಘವೇಂದ್ರ ಖಾಸನೀಸ್ ಮುಂತಾದವರ ಕಥೆಗಳ ಕುರಿತಾದ ಲೇಖನಗಳಿವೆ.