(ಅವಧಿ – ಸಂಚಿಕೆ – ೧೬) ೭-೧೦-೨೦೧೭ ರಿಂದ ೧೪-೧೦-೨೦೧೭ ರವರೆಗೆ ಪ್ರಕಟವಾದ ಲೇಖನಗಳು.
ಈ ಸಂಚಿಕೆಯಲ್ಲಿನ ಲೇಖನಗಳು :
ಚಿಟ್ಟಾಣಿ ಅಜ್ಜನೊಂದಿಗೆ.. ಬೆಳದಿಂಗಳ ಕವಿತೆಯೆಂದರೆ ಅದು ನನ್ನ ತವರಿನ ಹಾಡು.. ಒಂದೂರಲ್ಲಿ.. ಥೇಟ್ ಅಪ್ಪನ ತರಹದ್ದು! ಇಂದಿನ ನಾಟಕ ‘ಕರ್ಣಾಂತರಂಗ’ ಪತಂಜಲಿ ಎಂಬ ಬಿಸಿನೆಸ್ ಮಾಡೆಲ್! ‘ಕನ್ನಡಿ’ಯು ಬರಿ ಕನ್ನಡಿಯಷ್ಟೆ ಕಣ್ಣೊರೆಸುವುದಿಲ್ಲ! ಒಬ್ಬ ರಂಗಕರ್ಮಿಯಾದ ನನಗೆ ನಿಮ್ಮ ಮಾತುಗಳಿಂದ ನೋವಾಗಿದೆ ಲುವಾಂಡಾದ ‘ರಸ್ತೆ ಪುರಾಣ’ ಇಂದಿನ ನಾಟಕ ‘ಗುಣಮುಖ’ ಮರುಕ್ಷಣ ಅವಳಿಲ್ಲ.. ಮಿರ್ಚಿ ಮಂಡಕ್ಕಿ ‘ಪ್ರೀತಿ’ ‘Suicidal ಆಗಿ ಕಾಣಿಸುವುದು ಹೇಗೆ?’` ಶಿವರಾಮ ಕಾರಂತ ಎಂಬ ಬೆರಗು ‘ನಾನು ಕಾರಂತರ ಮೊಮ್ಮಗ’- ಪ್ರಕಾಶ್ ರೈ ಆಲ್ಬಂ ಇಂದಿನ ನಾಟಕ ‘ಸಿಂಗಾರೆವ್ವ ಮತ್ತು ಅರಮನೆ’ ‘ಜೀನ್ಸ್ ತೊಟ್ಟ ದೇವರು’ ಕಣ್ಣೆದುರು ಬಂದಾಗ ಖಾದಿ ಕನವರಿಕೆ ಹಾಗೂ ಬುಲೆಟ್ ರೈಲು ಕಾರಂತರು ಹಗರಿಬೊಮ್ಮನಹಳ್ಳಿಗೆ ಬಂದಿದ್ದರು ವಿಷಯ ವೈವಿಧ್ಯ ಬೆರಗು ಹುಟ್ಟಿಸುತ್ತದೆ.. ಇಂದಿನ ನಾಟಕ ‘ಮೋದಾಳಿ’ ಪಿ ಸಾಯಿನಾಥ್ ಗೆ ಬಸವಶ್ರೀ ಪ್ರಶಸ್ತಿ ಲೈಬ್ರರಿಯಿಂದ ಆಯ್ದ ಪದ್ಯಗಳು ರೆಡಿ ಆಗುತ್ತಿದ್ದೇನೆ ‘ಬೈಸಿಕಲ್ ಯಾನ’ಕ್ಕೆ.. ಇಂದಿನ ನಾಟಕ ‘ಭಾಮತಿ’ ನನಗಂತೂ ಬೈಸಿಕಲ್ ಗೀಳಾಗಿಯೇ ಕಾಡಿತ್ತು.. ಬಾರೋ ಸಾಧನಕೇರಿಗೆ..ಮರಳಿ ನಿನ್ನೀ ಊರಿಗೆ..!
‘ಅ’ ಕಾರ ಬರೆದ ಅಮ್ಮ (ಅವಧಿ – ಸಂಚಿಕೆ – ೧೫ ೩೦-೯-೨೦೧೭ ರಿಂದ ೬-೧೦-೨೦೧೭ ರವರೆಗೆ ಪ್ರಕಟವಾದ ಲೇಖನಗಳು.
ಈ ಸಂಚಿಕೆಯಲ್ಲಿನ ಲೇಖನಗಳು :
ಗೌರಿಯಕ್ಕನ ನೀಲಿ ಡ್ರೆಸ್ಸು.. ನೀಲಿಗ್ಯಾನ.. ಇದು ನನ್ನ ಮೇಸ್ಟ್ರ ಮೇಸ್ಟ್ರು ಹುಟ್ಟಿದ ಊರು.. ಯಾರದೋ ಮನೆಯ ಕಿಟಕಿಯ ಒಳ ಇಣುಕಿ ನೋಡಿ.. ಪ್ರತಿರೋಧಿಸುತ್ತಲೇ ಇರೋಣ.. ಉತ್ತರಗಳ ವಿಶ್ವ.. ಮಾಧ್ಯಮ ಅಭಿವ್ಯಕ್ತಿ ಮತ್ತು ಸಾಮಾಜಿಕ ಹೊಣೆಗಾರಿಕೆ ತೇಜಸ್ವಿಯಂತವರು ಬೇಡ ; ತೇಜಸ್ವಿಯೆ ಸಾಕು! ಪುಸ್ತಕ ಹುಳುವಿನ ರಾಷ್ಟ್ರಭಕ್ತಿ.. ಗಾಂಧಿ ಸಜ್ಜಾದರು.. ಗಿರಿಧರ ‘ಗಾಂಧಿ’ ಅದ್ಯಾರೋ ಕನ್ನಡಕದ ಗ್ಲಾಸನ್ನು ಸರಿಪಡಿಸುವುದನ್ನು ಕಂಡೆ! ಅವರದೀಗ ‘ಕಾಲುಬಾಯಿ’ ಯೋಗ! ನೀವು ನಂಬಿದರೆ ನಂಬಿ, ಬಿಟ್ಟರೆ ಬಿಡಿ.. ಆನೆಗೆ ಅಂಕುಶ, ‘ವಿಕ್ಕಿ’ಗೆ ಚುಚ್ಚುಗ.. ಯುದ್ಧ ಸನ್ನದ್ಧಳಾದಳು ದೇವಿ.. ದುರಾಸೆಯನ್ನಲ್ಲ.. ಗೆಳೆಯ ಪ್ರಕಾಶ್ ರೈ ಜೊತೆ ಒಂದು ದಿನ.. ನಿಮ್ಮ ಕುಣಿತ ನೋಡಿ ನಿಂತಲ್ಲೆ ಕುಣಿದರು.. ಸಿನೆಮಾಕ್ಕೆ ರಾಜಕುಮಾರ್ ಹೇಗಿದ್ದರೋ ಹಾಗೆ ಯಕ್ಷಗಾನಕ್ಕೆ ಚಿಟ್ಟಾಣಿ.. ಹಿರೋಶಿಮಾದಲ್ಲಿ ಆರತಿ ವಿಕಾಸನ ‘ಚಪ್ಪಲಿ ಚಿತ್ತ’ ಕೊಟ್ಟೆ ರೊಟ್ಟಿ ಚಿಕ್ಕಿ ತೋರಿಸ್ತಾವ ಚಾಚಿ ಬೆರಳ.. ಈ ಆಸಾಮಿ ನನ್ನೂರ ಅಸಾದಿಯಂತಲ್ಲ ಕೊಟ್ಟೆ ಕಡುಬು ರುಚಿ ನಾಲಿಗೆ ಮೇಲೆ ಇನ್ನೂ ಹಾಗೇ ಉಳಿದಿದೆ.. ಮಾತಾಡು ಮತ್ತೆ ಮತ್ತೆ … ಒಂದು ಪದ್ಯ ಹೇಳಿದರೆ ಎದ್ದು ಬರುವಿರಾ ಚಿಟ್ಟಾಣಿ..? ಆ ವೇಳೆಗೆ ನನಗೆ ಗೊತ್ತಾಗಿ ಹೋಗಿತ್ತು ಚಂಪಾಗೆ ಚಂಪಾನೇ ಸಾಟಿ ಅಂತ.. ಗೌರಿ ಹಾಡು.. ‘ಅ’ ಕಾರ ಬರೆದ ಅಮ್ಮ
ಅವಳ ಸುದ್ದಿ… (ಅವಧಿ – ಸಂಚಿಕೆ – ೧೪) ೨೩-೯-೨೦೧೭ ರಿಂದ ೨೯-೯-೨೦೧೭ ರವರೆಗೆ ಪ್ರಕಟವಾದ ಲೇಖನಗಳು.
ಈ ಸಂಚಿಕೆಯಲ್ಲಿನ ಲೇಖನಗಳು :
‘ಮೆಟ್ರೋ’ದಲ್ಲಿ ಅಂಬರೀಷ್ ಜೋಡಿ ಇನ್ನೂ ಇದ್ದಾರೆ ‘ಭಗವದ್ಗೀತೆ’ ಮೂಲಕ.. ಇನ್ನಿಲ್ಲವಾದರು ಹಾಮಾನಾ ಸಂಜೆಗತ್ತಲಲ್ಲಿ ಕಂದೀಲನ್ನು ಹಿಡಿದವರು…. ‘ಅಂಕಿತ’ ಹೊಸ ಕೃತಿಗಳು ಕೊಟ್ಟದ್ದೊಂದೇ ಮುತ್ತು.. ಅಂತವರ ನಡುವೆ ಇಂತವರು ಇದ್ದಿರಬೇಕು.. ಅತಿರೇಕದ ಕಾಲದಲ್ಲಿ ಅಡಿಗರ ಕಾವ್ಯ.. ಈ ಕಾಲಘಟ್ಟಕ್ಕೆ ಚಂಪಾ ಬೇಕು.. ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಚಂಪಾ ಆಯ್ಕೆ ‘ಪ್ರಜಾಕಿಯ’: ಮಾಧ್ಯಮಗಳ ‘ಡಿಸೈನರ್’ ಉತ್ಪನ್ನ! ವಾದ, ವಿವಾದ, ಸಂವಾದ.. ಅವಳ ಸುದ್ದಿ.. ಶಾಂತವೇರಿ ಗೋಪಾಲಗೌಡರ ಕಾಲದ ರಾಮಪ್ಪನವರು ಸಿಕ್ಕಾಗ.. ಕಾಪು ಬೀಚಿನಲ್ಲಿ ಸಿಕ್ಕ ಖಾಲಿ ಕಾಗದ ಆ ಮಕ್ಕಳು ಕಿಲ ಕಿಲ ನಗುತ್ತಲೇ ಇದ್ದರು.. ನನಗೂ ಪುಸ್ತಕದ ‘ಹುಚ್ಚು’.. ಎ ಎನ್ ಮುಕುಂದ್ ಕಂಡಂತೆ ಪಳಕಳ ಸೀತಾರಾಮ ಭಟ್ ಮಲೆನಾಡಿನಲ್ಲಿ ಮಳೆಯ ಮಂದರ, ಮಂದಾರಗಳು!!! ಅವರು ಚುಟುಕು ಕವಿ, ಅವರು ಕುಟುಕು ಕವಿ ನಮ್ಮ ಗೌರಿ ನಾಟಕದ ಮೇಕಪ್ ನಲ್ಲೇ ಬೈಕ್ ಏರಿದೆ..
ಅಪ್ಪನ ನೀಲಿ ಕಣ್ಣು (ಅವಧಿ – ಸಂಚಿಕೆ – ೧೩) ೧೬-೯-೨೦೧೭ ರಿಂದ ೨೩-೯-೨೦೧೭ ರವರೆಗೆ ಪ್ರಕಟವಾದ ಲೇಖನಗಳು.
ಈ ಸಂಚಿಕೆಯಲ್ಲಿನ ಲೇಖನಗಳು :
ದಪಾಟಿ ಅಂತನ ಅನ್ರೀ.. ‘ಬುತ್ತಿ’ಯೊಳಗಿನ ಹಸಿವು ಅಪ್ಪಯ್ಯ, ನಿಕ್ಕಮ್ಮ ಮತ್ತು ಹಾಮಾನಾ ಅಣ್ಣ.. ಮುಚ್ಚಿದ ಬಾಗಿಲ ಹಿಂದಿನ ನಿಡುಸುಯ್ಲುಗಳೆಷ್ಟೋ.. ಇತಿಹಾಸ ‘ಹೆಡ್’ ‘ಟ್ರಂಕ್’ ‘ಟೇಲ್’ ನಾಗೇಶ್ ಹೆಗಡೆ, ಮೋದಿ ಮತ್ತು ಪಾದರಸ.. ಗೌರಿ ಲಂಕೇಶರದು ಫಾಸ್ಟ್ ಫಾರ್ವರ್ಡ್ ಕಗ್ಗೊಲೆ! ಹಾಮಾನಾರದ್ದು ಒಂದು ಬಗೆಯ ಪ್ರೇಮವಿವಾಹ.. ಬಂಗುಡೆಯದೋ, ಭೂತಾಯಿಯದೋ, ಪಾಪ್ಲೇಟಿನದೋ ಪ್ರಶ್ನೆ ಅಲ್ಲ ಇದು.. ಬಿ ವಿ ಭಾರತಿ clicks.. ಜೋಗಿ ಕೇಳ್ತಾರೆ: ಸಿಟಿಲೈಫಿಗಿಂತ ದೊಡ್ಡ ಬ್ಲೂವೇಲ್ ಆಟ ಮತ್ತೊಂದಿದೆಯಾ! ಆದರೆ ಮೊನ್ನೆ ಹೋಗಿದ್ದು ದುಃಖದ ಸಂದರ್ಭ.. ಕಲ್ಲು ತಿನ್ನುತ್ತಾರೆ! ದೊಡ್ಡಣ್ಣನ ಪಾಲಿಗೆ ಕುವೆಂಪು ಯಾವತ್ತೂ ಆದರಣೀಯರು.. ಏನಿದು ದೇಶ? ಗೌರಿ: ಪ್ರೇಮ-ಪ್ರಣಯ-ಪರಿಣಯ ತಿನ್ನಬಾರದ್ದನ್ನೇ ತಿನ್ನಬಯಸುವ ಮನ.. ಹಾಮಾನಾ ‘ಹುಟ್ಟಿನಿಂದಲೇ ನಾಯಕರು’ ನಾಡದೇವಿಯೇ ನಿನ್ನ ಮಡಿಲಲ್ಲಿ.. ಜೋಗಿ ಕತೆ ‘ಅಮರ್ತ್ಯ’ ಅದೇ ಮೊದಲು ಮತ್ತು ಅದೇ ಕಡೆ.. ಸರ್ವಜ್ಞನ ವಚನ ನೆನಪು ಮಾಡಲು.. ಪರದೇಶಿ ನವಿಲು ಕಣ್ಣೀರು.. ಹಾಮಾನಾ ಮಾಂಸಾಹಾರ ಬಿಟ್ಟರು.. ‘ಮಹಿಷ ದಸರಾ’ ಬೇಕಲ್ಲವೇ..? ನಾನು ಒಂದು ಪುಸ್ತಕದ ಅಂಗಡಿಯನ್ನು ಹುಡುಕುತ್ತಾ ಒರಿಸ್ಸಾಗೆ ಹೋಗಿದ್ದೆ.. ರಾಜಧಾನಿಯಲ್ಲಿ ‘ಶಿವಮೊಗ್ಗ’ ಅಪ್ಪನ ನೀಲಿ ಕಣ್ಣು ಧಾರಾವಾಹಿ ಅಭಿನಯದಲ್ಲಿ ಮುಳುಗಿ ಹೋದ ನನ್ನನ್ನು.. ‘ಮೆಟ್ರೋ’ದಲ್ಲಿ ಅಂಬರೀಷ್ ಜೋಡಿ ಇನ್ನೂ ಇದ್ದಾರೆ ‘ಭಗವದ್ಗೀತೆ’ ಮೂಲಕ.. ಇನ್ನಿಲ್ಲವಾದರು ಹಾಮಾನಾ ಸಂಜೆಗತ್ತಲಲ್ಲಿ ಕಂದೀಲನ್ನು ಹಿಡಿದವರು…. ‘ಅಂಕಿತ’ ಹೊಸ ಕೃತಿಗಳು
ಸಮಾಹಿತ (ಸಾಹಿತ್ಯಿಕ ಸಾಂಸ್ಕೃತಿಕ ದ್ವೈಮಾಸಿಕ) ವರ್ಷಾ ಸಂಚಿಕೆ ಸಂಪುಟ-೨ ಸಂಚಿಕೆ-೫ ಸಪ್ಟಂಬರ್ – ಅಕ್ಟೋಬರ್ ೨೦೧೭
ಇದೊಂದು ಸಾಹಿತ್ಯಿಕ ಸಾಂಸ್ಕೃತಿಕ ದ್ವೈಮಾಸಿಕ ಪತ್ರಿಕೆಯಾಗಿದೆ. ಡಾ. ಗಿರಡ್ಡಿ ಗೋವಿಂದರಾಜರ ಅಧ್ಯಕ್ಷತೆಯಲ್ಲಿ `ಸಮಾಹಿತ ಟ್ರಸ್ಟ್ ಧಾರವಾಡ’ ಸ್ಥಾಪನೆಗೊಂಡು ಅದರ ಆಶ್ರಯದಲ್ಲಿ `ಸಮಾಹಿತ’ ಸಾಹಿತ್ಯಕ ಸಾಂಸ್ಕೃತಿಕ ದ್ವೈಮಾಸಿಕವು ಧಾರವಾಡದ ಸಾಹಿತ್ಯ ಪತ್ರಿಕೆಗಳ ಪರಂಪರೆಯ ಹೊಸ ಪಲ್ಲವವಾಗಿ ಮೂಡಿಬರುತ್ತಿದೆ.
ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –
ಸಮಾಹಿತ ಸಪ್ಟಂಬರ್ – ಅಕ್ಟೋಬರ್ ೨೦೧೭ ನುಡಿದಡೆ ನುಡಿಗೆಟ್ಟ ನುಡಿಯ ನುಡಿವುದಯ್ಯ… ಗಾಂಧಿ ಶಾಂತಿ ಮಾರ್ಗ : ಗಾಂಧಿ ಅಹಿಂಸಾ ಮಾರ್ಗವು ಸರಕಾರದ ದಬ್ಬಾಳಿಕೆ ನೀತಿಯೊಂದಿಗೆ ಹೊಂದಾಣಿಕೆ ಆಗಬಹುದೆ? “ಮುಲಕ್ಕರಂ” ಪ್ರತಿಭಟಿಸಿ ಬಲಿಯಾದ “ನಂಗೇಲಿ”ಯ ನೈಜ ಕಥೆ ವೀರಣ್ಣ ಮಡಿವಾಳ ಅವರ ಆರು ಕವಿತೆಗಳು… ತಲ್ಲಣ, ವಿಸ್ಮಯದ ಸಾಮಾಜಿಕ ಧಾರ್ಮಿಕ ರಾಜಕಾರಣ… ಸಂಧ್ಯಾದೇವಿ ಮೈತುಂಬಿ ಮನತುಂಬಿ ಹಾಡಿದ ವರಕವಿ ಬೇಂದ್ರೆಯವರ ಶ್ರಾವಣ ಗೀತಗಳು ಕ್ಸು ಲಿಷೀಯ ಐದು ಕವಿತೆಗಳು ತತ್ವಪದಗಳಲ್ಲಿ ಅನುಭಾವದ ಸ್ವರೂಪ ಹಾಗೂ ಹಂತಗಳು ಎಚ್.ಎಸ್.ವೆಂಕಟೇಶಮೂರ್ತಿಯವರ “ಋುಗ್ವೇದ ಸ್ಫುರಣ’’ ಕನ್ನಡದ ಕನ್ನಡಿಯಲ್ಲಿ ಋುಗ್ವೇದ “ಸ್ಫುರಣ’’ ಅಗೆವಾಗ್ಗೆ – ಸಿಕ್ಕಿದ್ದು… ಘನಾಕೃತಿವಾದ – ಕ್ಯೂಬಿಸಂ ಮತ್ತು ಮುಖಪುಟದ ಚಿತ್ರ
$1.20Original price was: $1.20.$0.60Current price is: $0.60.
(ಅವಧಿ – ಸಂಚಿಕೆ – ೧೨)
೯-೯-೨೦೧೭ ರಿಂದ ೧೬-೯-೨೦೧೭ ರವರೆಗೆ ಪ್ರಕಟವಾದ ಲೇಖನಗಳು.
ಈ ಸಂಚಿಕೆಯಲ್ಲಿನ ಲೇಖನಗಳು :
`ಒಂದು ಗುಡ್ ಬೈನೂ ಇಲ್ಲ…. ಹೋಗಿಬಿಟ್ರಾ?’, ಅಂತ ಅನ್ನಿಸ್ತು.
ಸಂತೆಯೊಳಗೆ ಸಿಕ್ಕ ಸಂತ ಕಾಡಲ್ಲಿ ಕಣ್ಮರೆಯಾದ..
ಯಾಕಳುವೆ ತೇಜಸ್ವಿ..??
MEN 6625
‘ಹಾಯ್ ತೇಜಸ್ವಿ..’ ಮಾಡಿದ್ದು ಹೀಗೆ..
ತೇಜಸ್ವಿ ಎಂಬ ‘ಮ್ಯಾಜಿಕ್’
ತೇಜಸ್ವಿ ‘ಜೇಡಲೋಕ’
‘ಚಿದಂಬರ ರಹಸ್ಯ’ ರಂಗದ ಮೇಲೆ
ಅಪ್ಪಾಜಿ, ಅಮ್ಮಾಜಿ, ಇಂದಿರಾಜಿ…
ಸಜ್ಜಾಗುತ್ತಿದೆ ಊರು.. ಇನ್ನು ಒಂದೇ ವಾರಕ್ಕೆ ತೇರು..
ಗೌರಿ ಹತ್ಯೆ ಪ್ರತಿರೋಧಕ್ಕೆ ಸಜ್ಜಾಯಿತು ಸೆಂಟ್ರಲ್ ಕಾಲೇಜ್
ಗೌರಿಗಾಗಿ ಸಜ್ಜಾಗುತ್ತಿದೆ ಕೊಡೆಗಳು ..
ಇಂಥ ಐಎಎಸ್ ಅಧಿಕಾರಿಯೂ ಇರ್ತಾರೆ…
GST ಎಂಬುದು ‘ಗಡಿಬಿಡಿ ಸಾಂತಾಣಿ ಟ್ಯಾಕ್ಸ್!’
ಯು ಆರ್ ಅನಂತಮೂರ್ತಿ ಸಮೀಪ ದರ್ಶನ
ಹುಡುಗಿ, ನೀನು ಅದಾವ ಸಂತನ ಸೃಷ್ಠಿ..
‘ನಾನು ಗೌರಿ’ ಪ್ರತಿರೋಧ ಸಮಾವೇಶ
‘ನಾನು ಗೌರಿ’ ಪ್ರತಿರೋಧ ಸಮಾವೇಶ ಮೆರವಣಿಗೆಯ ಪೋಟೋ ಆಲ್ಬಂ
ಪಾಟೀಲರು ಇನ್ನು ನೆನಪು ಮಾತ್ರ..
`ಅಂಗೋಲ’ ಅನ್ನುವ ಮುದ್ರಣದೋಷ..
ಅಕ್ಕ ಬಯಲಾದಳು?!
ಆರತಿ ‘ಸ್ಮೋಕಿಂಗ್ ಜೋನ್’
ಅಂದ್.. ಯಾನ್ ಕುಡ್ಲದಾಯೆ..
ಕಟಕಟೆಯಲ್ಲಿ ನಿಂತ ಕವಿತೆ..
ತೂಗುವ ತೋಳ್ತೊಡೆಯ ಬೀಗು ಬಾಹುವಿನ ಕದನೋತ್ಸಾಹ..
ದುಗುಡದ ನೆನಪು..
ಬೇತಾಳದ ಚಂಗೋಲೆ..
ದಾಭೋಲ್ಕರ್ ಎಂದರೆ..
ನಾನು, ನನ್ನ ಅಣ್ಣ ಹಾಮಾನಾ..
ಓ, ಜ್ಞಾನವೆಂಬುದು ಎಷ್ಟು ಭಯಂಕರ..
ಚಿಟಿಕೆ ಸಾಸಿವೆಯ ಮುಂದೆ..
(ಅವಧಿ – ಸಂಚಿಕೆ – ೧೧)
೨-೯-೨೦೧೭ ರಿಂದ ೮-೯-೨೦೧೭ ರವರೆಗೆ ಪ್ರಕಟವಾದ ಲೇಖನಗಳು.
ಈ ಸಂಚಿಕೆಯಲ್ಲಿನ ಲೇಖನಗಳು :
‘ಸಿಲೋನ್ ಸೈಕಲ್’ ಪೋಟೋ ಆಲ್ಬಂ
ನನಗೆ ಪ್ರೇಮಿಸಲೂ ಬರುತ್ತದೆ ಆರೀಫ್ ಮಿಂಯಾ….
‘ಬುಕ್ ಕಾರ್ನರ್’ನಲ್ಲಿ ಆನಂದ ಕುಂಚನೂರ
ಪೂರ್ಣ ವಿರಾಮದಲ್ಲಿ ಎಲ್ಲವೂ ಅಂತ್ಯ..
ಷರೀಫಾ..
ಕನ್ನಡ ಸಿನಿಮಾ ಅಂತ ನೋಡಿ’ ಅನ್ನೋದಿದ್ಯಲ್ಲ..
ಮೊನ್ನೆ ಕಾದಂಬರಿಯನ್ನು ಕೈಗೆತ್ತಿಕೊಂಡೆ..
ಮುಗಿದ ‘ಅಮೃತಯಾನ’
‘ಮಾರಿಬಿಡಿ’ ಆಲ್ಬಮ್
ಇದೂ ಸೋನಿಯಾ ಟ್ರಿಕ್ ಅಲ್ಲವೇ?
ಇವತ್ತೂ ರಾತ್ರಿ ಐದೂವರೆ ಕೋಟಿ ಖಾಲಿ ಹೊಟ್ಟೆಗಳು!
ಪ್ರಶ್ನೆಯಷ್ಟೆ! ಯಾವ ಕುತೂಹಲವೂ ಇಲ್ಲ..
ಮೂರು ತನಿಖಾ ತಂಡ ರಚನೆ: ಸಿ ಎಂ ಘೋಷಣೆ
ಇದು ಒಬ್ಬರು ಕಲಬುರಗಿ, ಒಬ್ಬರು ಗೌರಿ ಲಂಕೇಶ್ ಅವರ ಹತ್ಯೆಅಲ್ಲ..
ಸಾವಿನ ಸಂಚಿನ ಬಗ್ಗೆ ಮೊದಲೇ ಗೌರಿ ಲಂಕೇಶ್ ಗೆ ಗೊತ್ತಿತ್ತಾ?
ಗೌರಿ ಲಂಕೇಶ್ ಹತ್ಯೆ
ಅವಳು ನಿರ್ಗಮನದ ಹಾದಿಯಲ್ಲಿದ್ದಳು. ತಾಯಿಗೆ ಹೇಗೆ ಹೇಳಲಿ..
ಅವು ಸಿಕ್ಕಿ ಬಿಟ್ಟವು..
ಈ ಎಲ್ಲಕ್ಕೂ ಗುರುವೇ ನಮಸ್ಕಾರ..
ಒಂದೂವರೆ ನಿಮಿಷ…
ನೀಲು…
ಗೌರಿ ಜೊತೆ ಅವಧಿ
ಗೌರಿಯ ಪಯಣ…
ಗೌರಿ ಅಂತಿಮ ದರ್ಶನ…
ಮಿಸ್ ಯೂ ಗೌರಿ…
ಅದೇ ಪಿಸ್ತೂಲ್..
ನಕ್ಸಲ್ ಮಾತು ಯಾಕೆ ಬಂತು?: ಕವಿತಾ ಲಂಕೇಶ್
ಗೌರಿ ಇಲ್ಲವಾದ ಮರು ದಿನ…
ಟ್ಯಾಕ್ಸ್ ಕೊಡಲ್ಲ ಅಂದ್ರೆ ಕೊಡಲ್ಲ..
ನನಗೆ ಸಾವಿದೆ.. ನನ್ನ ವಿಚಾರಗಳಿಗಲ್ಲ
ಅಲ್ಲಿ ಗೌರಿ ತಣ್ಣಗೆ ಮಲಗಿದ್ದಳು…
ಮೌನ ನಮ್ಮ ಆಯ್ಕೆ ಆಗದಿರಲಿ.. : ಗೌರಿ ಹತ್ಯೆ ಬಗ್ಗೆ ಪಿ ಸಾಯಿನಾಥ್
ಈ ಭಾನುವಾರ ‘ರಕ್ತವರ್ಣೆ’
(ಅವಧಿ – ಸಂಚಿಕೆ – ೧೦) ೨೫-೦೮ -೨೦೧೭ ರಿಂದ ೧-೯- ೨೦೧೭ ರವರೆಗೆ ಪ್ರಕಟವಾದ ಲೇಖನಗಳು.
ಈ ಸಂಚಿಕೆಯಲ್ಲಿನ ಲೇಖನಗಳು :
ಗ..ಗ..ಗ..ಗ..ಗಣೇಶ ‘ಚಂದ್ರ’ನಿಗೆ ಸಿಕ್ಕ ಗಣೇಶ ಆಡಿದ ಮಾತುಗಳೆಲ್ಲ ವಚನಗಳೇನಲ್ಲ.. ಚಂದ್ರನ ರೊಟ್ಟಿಗಳು.. ಕಲ್ಬುರ್ಗಿ ಹತ್ಯೆ: ಉತ್ತರ ಕೊಡಿ ನನ್ನ ಪುಸ್ತಕಗಳಾದರೂ ಎಂಥವು! ಜೋಯ್ಡಾದ ಹುಡುಗಿಯ ಪುಳಕ ‘ಅಭಿನವ’ಕ್ಕೆ ರಾಷ್ಟ್ರೀಯ ಪ್ರಶಸ್ತಿ ಗರಿ ಕಾರಂತರ ಜೊತೆ ‘ಕಲಾ ಮಾಧ್ಯಮ’ ಇಸ್ತ್ರಿ ಗಣೇಶ.. ಮಿಕ್ಸರ್ ಗಣೇಶ.. ಎಲೆಲೆ.. ಸಿಂಧು ‘ಆಧಾರ್’ ಎಂಬುದು ಮಹಾ ಹಗರಣದ ‘ಕಣಿ’ ಚಲಿಸೊ ಮೋಡವ ತಡೆದು, ನಿನ್ನ ಹೆಸರನು ಬರೆದು.. ವೇಳು, ನಮ್ಮ ವಿವೇಕ ಎಲ್ಲಿ ಹೋಯ್ತು ಹೇಳು! ಪ್ರತಿಭಾವಂತ ಬರಹಗಾರನ ಕತೆಗಳಿವು.. ಬೆಳಕು ಕಂಡದ್ದೆ ಹೀಗೆ ಪ್ರೀತಿಯ ಶ್ರೀಧರ್ ಅಂಕಲ್ಗೆ… ‘ಅತಿಯಾದ ಭಾವುಕತೆಯನ್ನು ತೋರುವ ಭಾರತದಂತಹ ದೇಶದಲ್ಲಿ ಸಂಶೋಧಕರ ಜೀವನ ಸುಲಭ ಸಾಧ್ಯವಲ್ಲ..’ #ಉತ್ತರಕೊಡಿ ಅರಿವು ಕೂಡ ಪ್ರತಿಭಟನೆಯ ರೂಪ ಅಯ್ಯಯ್ಯೋ.. ಉಪೇಂದ್ರ ಚಿಂತನೆಗಳ ಹಂತಕರೂ.. ಹಂತಕರ ಚಿಂತನೆಗಳೂ.. ಇದು ‘ಕತ್ತಲೆ ಕಾನು’ ಬಂಬಯ್ಯಾ! ಒಡೆದಿದ್ದು ಹೃದಯವಲ್ಲವಲ್ಲಾ.. ನೆಲಮೂಲದಲ್ಲಿ ಬರೆಯುವ ‘ಅಷ್ಟೆ’ ವಿದಾಯಕ್ಕೆಷ್ಟು ಸಂಜೆಗಳು..
ಅಪರಂಜಿ – ೨೦೧೭ ಆಗಸ್ಟ್ ತಿಳಿನಗೆಯ ಕಾರಂಜಿ ಸಂಪುಟ ೩೪ ಸಂಚಿಕೆ – ೧೧
ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ :
ಅಪರಂಜಿ ಆಗಸ್ಟ್ – ೨೦೧೭ ಅಪರಂಜಿ ಕಿಡಿ “ನಮ್ಮ ನಿಮ್ಮಲ್ಲಿ” ರನ್ನನ ಕೌರವ ಗದೆಯಲ್ಲಿ ಗಾಳಿ ಬೀಸಿ ಭೀಮನನ್ನು ಬದುಕಿಸಿದ್ದಾ? ಹಸಿರೂರಿನ ದ್ವಂದ್ವಗಳು ಬರಗಾಲದಲ್ಲೂ ಬದುಕುವವರು….. ವೀಕೆಂಡ್ ವಿತ್ ಗುಂಡೇಶ್ ಇಂದಿರಾ ಕ್ಯಾಂಟಿನ್ ವ್ಯಂಗ್ಯ ಮೆಲುಕು ತುಂತುರು ತುಂತುರು ತುಂತುರು ತುಂತುರು ತುಂತುರು ತುಂತುರು ತುಂತುರು ಅಪರಂಜಿ ಬಳಗದ ಗುಜ್ಜಾರ್ಗೆ ರಾಜ್ಯ ಲಲಿತ ಕಲಾ ಅಕಾಡೆಮಿಯ ಪ್ರಶಸ್ತಿ ರಿಜಿಸ್ಟರ್ ಮ್ಯಾರೇಜ್ ಮೂಗಿನ ತುದೀಲಿ ಕೋಪವಿದ್ರೆ… ‘ಅದು-ಇದು’ಗಳ ಸುತ್ತ ಮುತ್ತ
$0.24Original price was: $0.24.$0.14Current price is: $0.14.
ಸಮಾಹಿತ (ಸಾಹಿತ್ಯಿಕ ಸಾಂಸ್ಕೃತಿಕ ದ್ವೈಮಾಸಿಕ) ಗ್ರೀಷ್ಮ ಸಂಚಿಕೆ ಸಂಪುಟ-೨ ಸಂಚಿಕೆ-೪ ಜುಲೈ – ಆಗಸ್ಟ್ ೨೦೧೭
ಇದೊಂದು ಸಾಹಿತ್ಯಿಕ ಸಾಂಸ್ಕೃತಿಕ ದ್ವೈಮಾಸಿಕ ಪತ್ರಿಕೆಯಾಗಿದೆ. ಡಾ. ಗಿರಡ್ಡಿ ಗೋವಿಂದರಾಜರ ಅಧ್ಯಕ್ಷತೆಯಲ್ಲಿ `ಸಮಾಹಿತ ಟ್ರಸ್ಟ್ ಧಾರವಾಡ’ ಸ್ಥಾಪನೆಗೊಂಡು ಅದರ ಆಶ್ರಯದಲ್ಲಿ `ಸಮಾಹಿತ’ ಸಾಹಿತ್ಯಕ ಸಾಂಸ್ಕೃತಿಕ ದ್ವೈಮಾಸಿಕವು ಧಾರವಾಡದ ಸಾಹಿತ್ಯ ಪತ್ರಿಕೆಗಳ ಪರಂಪರೆಯ ಹೊಸ ಪಲ್ಲವವಾಗಿ ಮೂಡಿಬರುತ್ತಿದೆ.
$1.20Original price was: $1.20.$0.60Current price is: $0.60.
(ಅವಧಿ – ಸಂಚಿಕೆ – ೭)
೫-೮-೨೦೧೭ ರಿಂದ ೧೧-೮-೨೦೧೭ ರವರೆಗೆ ಪ್ರಕಟವಾದ ಲೇಖನಗಳು.
ಈ ಸಂಚಿಕೆಯಲ್ಲಿನ ಲೇಖನಗಳು :
ನೆರುದಾ ಎನ್ನುವ ಕನಸು ಮತ್ತು ಕವಿತೆ..
ಸನತ್ ಕುಮಾರ್ ಗುಣಮುಖರಾಗಿದ್ದಾರೆ. ..ಮನಸ್ಸೀಗ ನಿರಾಳ
ಹೂವಿನ ಚಿತ್ತಾರದಲ್ಲಿ ಕುಪ್ಪಳಿಯ ಝೇಂಕಾರ
ಆಧುನಿಕ ತಲ್ಲಣಗಳ ‘ನುಣ್ಣನ್ನ ಬೆಟ್ಟ’
ಛಾಯಾ ಭಗವತಿ ಸಂಕಟ
ಆಳ್ವಾಸ್ನ ಆತ್ಮಹತ್ಯೆ ಉತ್ತರ ಇಲ್ಲಿದೆ..
ಕುವೆಂಪು ಹುಡುಕುತ್ತಾ ಬಂದರು ತಾರಿಣಿ
ಹೇಗಿದ್ದೀ….ಎಂದೆ
ಸಂಜೆಯ ಸರಕಿಗೆ…!
ತುರ್ತಾಗಿ ಬೇಕಾಗಿದ್ದಾರೆ… ನಾಡಿ ಪಂಡಿತರು!
‘ಮಾರಿಬಿಡಿ’ ಎನ್ನುವ ತಲ್ಲಣ
ನಮನಮಗೆ ಬೇಕಾದಾಗ ಮಾತ್ರ ಪ್ರಗತಿಪರರು..
ಅವರು ಮೇಲುಕೋಟೆಯಲ್ಲಿದ್ದ ಗಾಂಧಿ..
ಕೆಎಂಎಸ್, ಅರವಿಂದ ಮಾಲಗತ್ತಿ, ವಸುಂಧರಾ ಭೂಪತಿ, ಲೋಕೇಶ್ ಅಕಾಡೆಮಿ ಅಧ್ಯಕ್ಷರಾಗಿ ನೇಮಕ
ಗಾಂಧಾರಿ ತುಣುಕುಗಳು
ಬ್ರೆಕ್ಟ್ ಪರಿಣಾಮ..
ಅರೆಗಣ್ಣಿನಿಂದ ನೋಡಿ..
ಆತ ಬೋಲ್ಟ್, ಹುಸೇನ್ ಬೋಲ್ಟ್..
‘ಒನ್ ಅವರ್ ಹೋಟೆಲ್ಲಾ?’
ಬರೆದು ಬೆತ್ತಲಾದ ಮೇಲೆ..
‘ಕಾಡಂಕಲ್ಲ್ ಮನೆ’ಯಲ್ಲಿ ವೈದೇಹಿ
ಹೊಸ ಅಕಾಡೆಮಿಗಳ ಸಂಭ್ರಮ.. ಕ್ಲಿಕ್ ಕ್ಲಿಕ್
ಮೊದಲ ಮಿಲನ ನೆನಪಿಸಿಕೊಂಡವು..
ಕುವೆಂಪು ಭಾಷಾ ಭಾರತಿಯಲ್ಲಿ ಕೆ ಎಂ ಎಸ್
ತುಸು ನಿಲ್ಲು ಕಾಲವೇ
ಭ್ರಷ್ಟ ವ್ಯವಸ್ಥೆಯ ಹುಚ್ಚು ವ್ಯಸನ
(ಅವಧಿ – ಸಂಚಿಕೆ – ೬ ) ೩೦-೭-೨೦೧೭ ರಿಂದ ೪-೮-೨೦೧೭ ರವರೆಗೆ ಪ್ರಕಟವಾದ ಲೇಖನಗಳು.
ಈ ಸಂಚಿಕೆಯಲ್ಲಿನ ಲೇಖನಗಳು :
ಶ್ರೀಶಂಕರ್, ವಯಸ್ಸು 67, ಗೋಧಿಬಣ್ಣ, ಸಾಧಾರಣ ಮೈಕಟ್ಟು! ಅವನ ಮಧುಭರಿತ ನೆನಪೇ.. ಒದ್ದೆ ರಾತ್ರಿ.. ಭಟ್ಟರ ‘ಮುಗುಳು ನಗೆ’ ಬನ್ನಿ ಸಾಧನಕೇರಿಗೆ.. ನಾಳೆ ಎಂದರೆ ಭಯವಾಗಿದೆ… ಶಾಂತಿ ಕೆ ಅಪ್ಪಣ್ಣ ಅವರಿಗೆ ಡಾ ಎಚ್ ಶಾಂತಾರಾಮ್ ಪ್ರಶಸ್ತಿ ಹೌದು…ಹೆಮಿಂಗ್ವೆ ಗೆಲ್ಲುವುದೇ ಹಾಗೆ! ‘ಅವಧಿ’ ಅಭಿಯಾನ ಬನ್ನಿ ಸಾಧನಕೇರಿಗೆ.. ಯಾವ ಪಾತ್ರವೂ ನನ್ನೊಡನೆ ಮನೆಗೆ ಬರಲಿಲ್ಲ.. ಥೇಟು.. ಅವಳ ಹಾಗೆ!! ಇನ್ನೂ ಹುಟ್ಟದ ಮಗುವಿಗೆ.. ಯೋಗರಾಜ್ ಭಟ್ ಬರೆದಿದ್ದಾರೆ.. ಪ್ರಾದೇಶಿಕ ಪತಂಗಗಳ ಬೆಂಕಿಯ ಸಂಗ…! ಅಷ್ಟು ಸುಲಭಕ್ಕೆ ಕವಿತೆಯಾಗಲಾರದು ಹಸಿವು ಬಣ್ಣ ಅಳಿಸಿ, ವೇಷ ಕಳಚಲು ಹೊರಡುತ್ತೇನೆ ನಾನು! ಹೀಗೆಯೇ ಮೊನ್ನೆ ಕಂಪ್ಯೂಟರಿನಲ್ಲಿ ಇಮೇಜ್ ನೋಡುತ್ತಿದ್ದಾಗ.. ಹೀಗೆ ಪ್ರೀತಿಸಿ ಪ್ರೀತಿಸಿ ನಾನೂ, ಅವನೂ.. ಇಲ್ಲಿದ್ದಾರೆ ‘ಪುಟ್ಟಮ್ಮತ್ತೆ’ ‘ಅಮ್ಮಚ್ಚಿ’ ಮತ್ತು ‘ಅಕ್ಕು’ ಮಣಿರತ್ನಂ ಎಂಬ ಆ ’ಬಡ್ಡೆತ್ತದು’ ಓಹ್! ಕಂಗನಾ.. ನನ್ನೆದೆಗೆ ಬೆಂಕಿ ಬಿದ್ದಿದೆ.. ಕಿ ರಂ ಪುಸ್ತಕ ಎಡಿಟ್ ಮಾಡುತ್ತಾ.. ಆಸ್ಪತ್ರೆಯ ಮುಂಭಾಗದ ‘ಒನ್ ವೇ’..
(ಅವಧಿ – ಸಂಚಿಕೆ – ೪) ೧೫-೭-೨೦೧೭ ರಿಂದ ೨೧-೭-೨೦೧೭ ರವರೆಗೆ ಪ್ರಕಟವಾದ ಲೇಖನಗಳು.
ಈ ಸಂಚಿಕೆಯಲ್ಲಿನ ಲೇಖನಗಳು :
ಎಸ್ಟಾನಾ ತಿನ್ರಿ.. ಬೀಜ ಇಲ್ಲೇ ಹಾಕ್ರಿ.. ಮತ್ತೆ.. ಓ ಗಾಂಧಿ ಅಜ್ಜ, ಓ ಗಾಲಿಬ್ ಚಾಚಾ ಬೋಳುಮಂಡೆ ಹುಡುಗನ ಕಥೆ.. ಏಕ್ ರಾತ್, ಗುಲ್ಬರ್ಗ ಸ್ಟೇಷನ್ ಕೆ ನಾಮ್….. ‘ಪ್ರಣಯಂ’ ಎನ್ನುವ ಗ್ರೀಷ್ಮರಾಗ ನನ್ನೆದೆಯ ದರಬಾರಿನಲ್ಲಿ.. ನನ್ನೊಳಗಿನ ಅಶರೀರಿಗೆ.. ಮಗದೊಮ್ಮೆ ನಕ್ಕ ಬುದ್ಧ ಸಾಂಬಾರ್ ಮಾಡಲು ದುಡ್ಡಿಲ್ಲದಿದ್ದರೂ ನ್ಯಾಪಕಿನ್ ಕೊಡಿಸಿದರು.. ಗೋಡೆ ಮೇಲಿನ ಚಿತ್ರದಲ್ಲಿ.. ಸಿಗಬಾರದೆ ಅಂಗೈಗೆ ಆಕಾಶ.. ನೀವು ನಿಧಾನವಾಗಿ ಸಾವನ್ನಪ್ಪಲು ಆರಂಭಿಸುತ್ತೀರಿ.. ನಾಗೇಶ್ ಹೆಗಡೆ ಕಂಡ ‘ಕುಲಾಂತರಿ’ ನಾಟ್ಕ ಶುರುವಾಗಿದೆ… ಸ್ಕ್ರಿಪ್ಟ್ ಎಲ್ಲುಂಟು?!! ಅವರು ‘ತೆರೆದ ಬಾಗಿಲು’ ಶೂ ಗಟ್ಟಿಯಾಗಿದೆ… ಹಳ್ಳಿ ಭಾಷೆ ಎಂದು ಮೂಗು ಮುರಿಯುವವರು ಜಾಸ್ತಿ.. ಯಾವ ಚೆಲವಿಯ ಮುಡಿಯದ್ದು.. ‘ಕತ್ತಲೆಕಾನು’ ಬೆಳಕಿಗೆ ಬಂತು ‘ಸೈಡ್ ವಿಂಗ್’ ಫೋಟೋ ಆಲ್ಬಂ ಮಂಗಳ ‘ಮುದ್ರಿಕೆ’ ತಲೆಯಲ್ಲುಳಿದ ಸೀರಿನಂತೆ.. ಕಂಠಿ ಮತ್ತೆ ಬರೆಯುವಂತಾಗಲಿ.. ನಿನ್ನ ನೋವು ನಾ ಅನುಭವಿಸಬಲ್ಲೆ.. ಮಾತನಾಡು ಬದುಕೇ ದೂರ ಸರಿಯದಿರು.. ನೀ ಬಿಟ್ಟ ಹೋದ ಕ್ಷಣದಲಿ.. ಸೊಲ್ಲಾಪುರದಲ್ಲಿ ಆಹಾ! ಜೋಳದ ರೊಟ್ಟಿ.. ಅದೇ ದೃಶ್ಯ ‘ಕರ್ವಾಲೊ’ದಲ್ಲಿ… ಸಿದ್ಧಗೊಂಡ ‘ತೇಜಸ್ವಿ ಲೋಕ ‘ ಆಹಾ ಬಸ್ಸೇ..!! ವಸುಧೇಂದ್ರ ‘ಯುಗೇ ಯುಗೇ’ ನನಗೆ ಎಚ್ಚರವಾದಾಗ, ಡೈನೊಸಾರ್ ಇನ್ನೂ ಅಲ್ಲಿಯೇ ಇತ್ತು..
ಸಮಾಹಿತ (ಸಾಹಿತ್ಯಿಕ ಸಾಂಸ್ಕೃತಿಕ ದ್ವೈಮಾಸಿಕ) ವಸಂತ ಸಂಚಿಕೆ ಸಂಪುಟ-೨ ಸಂಚಿಕೆ-೩ ಮೇ-ಜೂನ್ ೨೦೧೭
ಇದೊಂದು ಸಾಹಿತ್ಯಿಕ ಸಾಂಸ್ಕೃತಿಕ ದ್ವೈಮಾಸಿಕ ಪತ್ರಿಕೆಯಾಗಿದೆ. ಡಾ. ಗಿರಡ್ಡಿ ಗೋವಿಂದರಾಜರ ಅಧ್ಯಕ್ಷತೆಯಲ್ಲಿ `ಸಮಾಹಿತ ಟ್ರಸ್ಟ್ ಧಾರವಾಡ’ ಸ್ಥಾಪನೆಗೊಂಡು ಅದರ ಆಶ್ರಯದಲ್ಲಿ `ಸಮಾಹಿತ’ ಸಾಹಿತ್ಯಕ ಸಾಂಸ್ಕೃತಿಕ ದ್ವೈಮಾಸಿಕವು ಧಾರವಾಡದ ಸಾಹಿತ್ಯ ಪತ್ರಿಕೆಗಳ ಪರಂಪರೆಯ ಹೊಸ ಪಲ್ಲವವಾಗಿ ಮೂಡಿಬರುತ್ತಿದೆ.
$1.20Original price was: $1.20.$0.58Current price is: $0.58.
ಕೊರವಂಜಿ ನಗೆ ಮಾಸ ಪತ್ರಿಕೆ ೧೯೪೩ ಎಪ್ರಿಲ್ ನಿಂದ ೧೯೬೭ ರ ಮೇ ವರೆಗೆ ನಿರಂತರವಾಗಿ ತಿಳಿಹಾಸ್ಯದ ಲೇಖನಗಳು, ಹರಟೆಗಳು, ಅಣಕವಾಡುಗಳ ಮೂಲಕ ಕನ್ನಡ ಓದುಗರಿಗೆ ವಿಶೇಷ ಹಾಸ್ಯದ ರಸಾಯನವನ್ನು ನೀಡಿದ ಕನ್ನಡ ಸಾಹಿತ್ಯಿಕ ಕ್ಷೇತ್ರದಲ್ಲಿ ವಿಶೇಷ ಸ್ಥಾನವನ್ನು ಪಡೆದಿದ್ದ ಮಾಸಪತ್ರಿಕೆಯಾಗಿತ್ತು. ನಾಡಿನ ಬಹುತೇಕ ಹಿರಿಯ ಹಾಸ್ಯ ಲೇಖಕರ ಲೇಖನಗಳು ಕೊರವಂಜಿಯಲ್ಲಿವೆ. ೨೫ ವರ್ಷ ನಿರಂತರವಾಗಿ ಪ್ರಕಟವಾದ ಎಲ್ಲ ಸಂಚಿಕೆಗಳು ಇಲ್ಲಿ ಲಭ್ಯವಿವೆ.
ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –
ಕೊರವಂಜಿ ಅಕ್ಟೋಬರ್ ೧೯೪೪ ಕುಹಕಿಡಿಗಳು ಉರಿಗಾಳು ಹೆಮೊ- ಶುಂಠೊ- ಸಾಲ್ಟ್ ಭಾನುವಾರ ರಜಾ ನವೀನ ಗಾದೆಗಳು “ಸೆನ್ಸಾರ್ ಸುಧಾರಣೆಯ ಸಹಕಾರಗಳು” ಪ್ರ. ಪ್ರ. ಸಭೆ ನಗೆಗಾರರು ಮದ್ರಾಸಿನಲ್ಲಿ ಗೊರವಂಜೀ ‘ಕೆನಡಾ’ದಲ್ಲಿನ ಸಂಭಾಷಣೆ ಈಗಿನ ಕಾಲವೇ ಚೌತಿ-ಚಂದ್ರ ನಾಟಕಸ್ತ್ರೀ…………ಗೆ ಪಾಪ ಯಾರದು? ಅನರ್ಥಕೋಶ ಊಟ ಸಾಗಲಿ
ಅವಳು ‘ಅನಲೆ’ (ಅವಧಿ – ಸಂಚಿಕೆ – ೩) ೭-೭-೨೦೧೭ ರಿಂದ ೧೪-೭-೨೦೧೭ ರವರೆಗೆ ಪ್ರಕಟವಾದ ಲೇಖನಗಳು.
ಈ ಸಂಚಿಕೆಯಲ್ಲಿನ ಲೇಖನಗಳು :
ಅರ್ಥವಿದೆಯೇ ಅಲ್ಲಿ, ಅರ್ಥವಾಯಿತೇ? ಮುಂಬೈ ಮಳೆಗಾಲ – ಆಲಾರೇ ಪಾಉಸ್ ಆಲಾ! ಇದು ರೇಡಿಯೋ ಲೈಸೆನ್ಸ್.. ಈ ಚರ್ಚೆಯ ಹಿಂದೆ ಇರುವುದು ಪ್ಯಾಲೇಸ್ತೀನ್.. ಲಾಲ್ ಬಾಗ್ ಗೆ ಬಂದ್ರು ಕುವೆಂಪು.. ಹೆಣ್ಣಿಗೆ ಇರುವುದು ಎರಡೇ ಪಾತ್ರ ‘ಉಷೆ’ ಅಥವಾ ‘ಊರ್ವಶಿ’ ಅದು ಬಂದೇ ಬಿಟ್ಟಿತು ಅಭ್ಯಾಗತನಂತೆ.. ಅದೊಂದು ಕಾಲವಿತ್ತು.. ಇದು ನಿಜವಾದ ಅಪಾಯದ ಸ್ಥಿತಿ .. ಹೆಣ್ಣನ್ನು ಹೆಣ್ಣಿನ ವಿರುದ್ಧವೇ.. ‘ದೊಡ್ಡವಳಾಗಿಬಿಟ್ಟಿದ್ದೆ’ ಅಷ್ಟೇ.. ಆ ಬಟ್ಟೆಗಳಿಗೆ ಬೆಳಕಿನ ಯೋಗವೇ ಇಲ್ಲ.. ಅವನ್ನೆಲ್ಲ ದಾಟಿ ಅಂಥ ಒಂದು ದಿನ ಬಂದೀತು, ಆಗ ಹೆಣ್ಮಕ್ಕಳೆಲ್ಲ ತಮ್ಮ ದೇಹವನ್ನು ಸ್ನೇಹಭಾವದಿಂದ ನೋಡಿಯಾರು.. ಆದರೆ ಮುಟ್ಟಾಗುವುದು ಮಹಿಳೆ ಮಾತ್ರ ನನ್ನ ರಕ್ತಕ್ಕೆ ನಾನೇ ಸುಂಕ ತೆರಬೇಕಂತೆ! ಗಿಡಗಳ ಮೇಲೆ ತುಂಡು ಬಟ್ಟೆ ಪೀಸುಗಳು.. ನನಗಾಗ 11 ತುಂಬಿತ್ತು. ತುಂಬು ಕುಟುಂಬ.. ಅದು ಹೊರಗಾಜು ಮುಟ್ಸಕಳಡಿ ಮಕ್ಕಳ್ರಾ.. ಸ್ಯಾನಿಟರಿ ಪ್ಯಾಡ್: ಗುಡ್ ಆಂಡ್ ಬ್ಯಾಡ್ ನಿಮ್ಮಿ ಬಾಯಲ್ಲಿ ಏನೇನೋ ಹೇಳಿಸ್ತಿಯಾ.. ಪೂರಾ ಉಚಿತವಾಗಿಯೆ ‘ಶಿ ಕಪ್’ ಒದಗಿಸಿ.. ನಾನು ಅಳಲಿಲ್ಲವೇಕೋ ಗೊತ್ತಿಲ್ಲ.. ಅಯ್ಯೋ ಆಯಿ!! ನಂಗ್ ಬ್ಲಡ್ ಕಾನ್ಸರ್ ಆಗೋಜು.. ಅಂಜಿಕೆ ಏಕೆ ಆ ಅವಧಿಗೆ ! ಕೇಂದ್ರ ಸರ್ಕಾರಕ್ಕೆ ಇದೇ ‘ಭೇಟಿ ಬಚಾವೊ!’ Enjoy ‘freedom’ ಅಮೃತವನ್ನೇ ಉಣಿಸಬಹುದಿತ್ತಲ್ಲಾ.. ‘ಅವಧಿ’ ನೋಡಿದ ‘ಆಕೆ’ ಬೇಡ ಎಂದರೆ ಬಿಡೋಲ್ಲ, ಬೇಕು ಎಂದಾಗಲೆಲ್ಲ ಬರೋಲ್ಲ.. ಅವಳು ‘ಅನಲೆ’ ಫನ್ ವಿದ್ ‘ಫ’ ಮಹಾನಗರಿ ತುಟಿ ಸವರಿಕೊಳ್ಳುತ್ತಿದೆ.. ಮೊಟ್ಟೆ..ಮೊಟ್ಟೆ..ಮೊಟ್ಟೆ.. ಪ್ರತಿ ತಿಂಗಳೂ ಪ್ಯಾಡ್ ತಂದುಕೊಡುತ್ತೇನೆ..
ಅಪರಂಜಿ ಮಾರ್ಚ್ ೧೯೮೮ ತಿಳಿನಗೆಯ ಕಾರಂಜಿ ಸಂಪುಟ ೫ ಸಂಚಿಕೆ ೬
ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –
ಅಪರಂಜಿ ಮಾರ್ಚ್ ೧೯೮೮ ಅಪರಂಜಿ ಕಿಡಿ ದ್ವೇಷೋದ್ಧಾರದ ಕೆಲವೇ ಸಲಹೆಗಳು ಲೈಫ್ ಸಿಚುಯೇಶನ್ ರಾಶಿ ನೆನಪಿನ ಹಾಸ್ಯ ಗೋಷ್ಠಿ ಗುಟ್ಟು ಗುಟ್ಟು ವಕ್ರದೃಷ್ಟಿ ಸಂದೇಹ-ಸಮಜಾಯಿಷಿ ಹಾಸ್ಯ ಸಾಹಿತ್ಯಕ್ಕೆ ಪತ್ರಿಕೆಗಳ ಕೊಡುಗೆ ಪಂಚ್ ಗಿನಿ
೨೩ -೦೬ -೨೦೧೭ ರಿಂದ ೨೯-೦೬-೨೦೧೭ ರವರೆಗೆ ಪ್ರಕಟವಾದ ಲೇಖನಗಳು.
ಈ ಸಂಚಿಕೆಯಲ್ಲಿನ ಲೇಖನಗಳು :
ಓ ಮೈ ಗಾಡ್..ಮಾತೇ ಹೊರಡಲಿಲ್ಲ ಕಾಲ ಲಂಪಟಿಗ.. ಗೋಡೆಗಳನ್ನೆಬ್ಬಿಸಿದ್ದೇವೆ.. ‘ಉಬೇರ್’ ಹಿಡಿದೋ.. ಯಶೋಧರೆಗೆ… ಎಲ್ಲ ಮುಗಿದ ಮೇಲೂ…. ಅವರಿದ್ದರು.. ಮೂವರು ಸಹೋದರರು ಈ ಚಿತ್ರ ನನಗೇಕೆ ಇಷ್ಟವಾಯಿತು ಎಂದರೆ ಏನನ್ನೂ ಹೇಳಲಾರೆ.. ಕೌದಿ ಅಮ್ಮ ಕೌದಿ.. ಮುಂಬೈನಲ್ಲಿ ರೇಣುಕಾ ರಮಾನಂದ್ ಬರೆದಂತೆ ‘ಜೀವಯಾನ’ ದಮನಕಾರಿ ವಿಷವರ್ತುಲದಲ್ಲಿ ನೆನಪಾಗುತ್ತಿದೆ ‘ತುರ್ತುಪರಿಸ್ಥಿತಿ’ ಪಕಳೆ ಬಿಡಿಸುವ ಹೊತ್ತು.. ಪುಸ್ತಕದ ಬದನೇಕಾಯಿ ಹೊಸರುಚಿ – ಜುಲೈ1ಕ್ಕೆ ನಿಮ್ಮ ತಟ್ಟೆಗೆ ಚಂದ್ರಕೋಲಾಟ.. ಭೂತಗಳು ಬರುತ್ತಿವೆ, ದಾರಿಬಿಡಿ.. ಸಲೀಂ ಅಲಿ ಉಳಿದುಕೊಂಡಿದ್ದ ಮನೆ ಕೆ.ವಿ. ತಿರುಮಲೇಶ್ ‘ಠ’ಕಾರ.. ಬಾ ಎಂದ ಬೆಂಕಿ ಕೆನ್ನಾಲಿಗೆ..
ಅಪರಂಜಿ ಫೆಬ್ರವರಿ 1988 ತಿಳಿನಗೆಯ ಕಾರಂಜಿ ಸಂಪುಟ 5 ಸಂಚಿಕೆ 5
ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –
ಅಪರಂಜಿ ಫೆಬ್ರವರಿ 1988 ಅಪರಂಜಿ ಕಿಡಿ ಬೆಂಗಳೂರು ಇಂದು-16 ಕೈಗಾ-ರಿಕೆಗಳಿಗೆ ಕೈಗಾ ಬೇಕೆ? ಗಾದೆಗಳು ಕವಿಗಳ ಪಾಡು ನಿಜಕ್ಕೂ ಕಷ್ಟ ರಾಮಾನುಜನ್ – ಈಗ ಇದ್ದಿದ್ದರೆ PANORAMA ಮನೋವೈದ್ಯರಲ್ಲಿ ಯಾತ್ರಿಕರ ಪತ್ರ ಅಣಕು ಕವನಗಳು ನಾಯಕನ ಪ್ರಲಾಪ ಸಂಗೀತ ಕಛೇರಿ ನಂ ಕ್ಲಬ್ಬಿನಲ್ಲಿ
$0.24Original price was: $0.24.$0.14Current price is: $0.14.
ಅಪರಂಜಿ ಜನವರಿ 1988 ಅಪರಂಜಿ ಕಿಡಿ Grease ಹಾಕೋ ಜಾಣ್ಮೆ ವಕ್ರ ದೃಷ್ಟಿ ಮುನ್ನೆಚ್ಚರಿಕೆ ಸನ್ಮಾನ ಶ್ರೀರಂಗಪಟ್ಣ ನಂ ಕ್ಲಬ್ಬಿನಲ್ಲಿ ಇಂದುಮತಿ ಕ್ರಿಕೆಟ್ ಹೀಗಾದರೆ! ಅ(ನ)ರ್ಥ ಕೋಶ ಕಾನ್ವೆಂಟ್ ಕನ್ನಡ ಕ್ರಿ. ಶ. 2003ರಲ್ಲಿ ರಾಜ್ಯದಲ್ಲಿ ಇದೇ ಪರಿಸ್ಥಿತಿ ಇದ್ದರೆ? ದಿಬ್ಬಣದ ಊಟ
$0.24Original price was: $0.24.$0.14Current price is: $0.14.