ಹಂತಕ ಗೋಡ್ಸೆಯ ಗುಡಿ ಕಟ್ಟುವವರ ಕಾಲವಿದು. ಒಮ್ಮೆ ಗಾಂಧೀಜಿಯನ್ನು ಗುಂಡಿಟ್ಟು ಕೊಂದವರೇ ಇಂದು ಗಾಂಧೀಜಿಯವರ ಭಾವಚಿತ್ರಕ್ಕೆ ನಕಲಿ ಪಿಸ್ತೂಲಿನಿಂದ ಗುಂಡು ಹೊಡೆದು ಸಂಭ್ರಮಿಸುತ್ತಿದ್ದಾರೆ. ಅದೇ ‘ಗಾಂಧಿ-ಒಂದು ಬೆಳಕು’ ನಾಟಕ.
ಈ ಪುಸ್ತಕವು ಎಸ್. ಮಾಲತಿಯವರು ಬರೆದ ಬದ್ಧತೆಯ ಬರಹಗಾರರಾದ ಭೀಷ್ಮ ಸಾಹನಿ ಅವರ ಜೀವನ ಕಥೆಯಾಗಿದೆ.
Username or email *
Password *