• -40%

    ಗಡಿನಾಡು ನುಡಿಸೊಗಡು

    0

    ಗಡಿನಾಡು ನುಡಿ ಸೊಗಡು

    ಈ  ಪುಸ್ತಕವು ಗಡಿನಾಡು ಕಾಸರಗೋಡನ್ನು ಕೇಂದ್ರೀಕರಿಸಿ ಆಗೀಗ ಬೇರೆ ಬೇರೆ ಕಾರಣಗಳಿಗಾಗಿ ಬರೆದ ಹದಿಮೂರು ಪ್ರಬಂಧಗಳನ್ನು  ಒಳಗೊಂಡಿದೆ.

    Original price was: $1.80.Current price is: $1.08.
    Add to basket
  • ಮಳೆ ಮಿಂದ ನೆಲ

    0

    ಮಳೆ ಮಿಂದ ನೆಲ
    ಮೂಡ್ನಾಕೂಡು ಚಿನ್ನಸ್ವಾಮಿ ಅವರ ರಚನೆಯ ಕವನ ಸಂಕಲನವಾಗಿದೆ.

    $0.01
    Add to basket
  • -40%

    ಇನ್ನಷ್ಟು ಹೇಳದೆ ಉಳಿದದ್ದು

    0

    ಇನ್ನಷ್ಟು ಹೇಳದೆ ಉಳಿದದ್ದು

    ಈ ಪುಸ್ತಕವು ಬನ್ನಂಜೆ ಗೋವಿಂದಾಚಾರ್ಯ  ಅವರು ಬರೆದ ಕವನಗಳನ್ನು ಒಳಗೊಂಡಿದೆ.

    Original price was: $1.44.Current price is: $0.86.
    Add to basket
  • -40%

    ಕಂಬಾರ ಕಾವ್ಯ ಕಾರಣ

    0

    ಕಂಬಾರರ ಕಾವ್ಯ ಕಾರಣ:

    ‘ಕಂಬಾರರ ಕಾವ್ಯ ಕಾರಣ’ ಕೃತಿಯಲ್ಲಿ ಕಂಬಾರರ ಮಗಳಾದ ಜಯಶ್ರೀ ಅವರು ಸೇರಿದಂತೆ ನಾಡಿನ ಹಿರಿ-ಕಿರಿಯ ಕವಿಗಳು ಒಂದೊಂದು ಕವನದ ಕುರಿತು ತಮ್ಮ ಅನಿಸಿಕೆಗಳನ್ನು ಇಲ್ಲಿ ದಾಖಲಿಸಿದ್ದಾರೆ.

    Original price was: $1.92.Current price is: $1.15.
    Add to basket
  • -40%

    ಸಂಶೋಧನಾ ಆಯಾಮಗಳು

    0

    ಸಂಶೋಧನಾ ಆಯಾಮಗಳು:

    ಈ ಕೃತಿಯು  ಕನ್ನಡನಾಡಿನ ಹಿರಿಯ ವಿದ್ವಾಂಸರಾದ ಡಾ. ಶ್ರೀನಿವಾಸ ಹಾವನೂರು, ಡಾ. ಎಂ.ಚಿದಾನಂದಮೂರ್ತಿ, ಡಾ. ಟಿ.ವಿ.ವೆಂಕಟಾಚಲ ಶಾಸ್ತ್ರೀ, ಡಾ. ಸೂರ್ಯನಾಥ ಕಾಮತ್ ಮತ್ತಿತರ ಹಿರಿಯ ಸಂಶೋಧಕರ ಲೇಖನಗಳನ್ನು ಸಂಗ್ರಹವನ್ನು ಒಳಗೊಂಡಿದೆ.

    Original price was: $1.80.Current price is: $1.08.
    Add to basket
  • -20%

    ಮೂರನೆಯ ಮಂತ್ರ

    0

    ಮೂರನೆಯ ಮಂತ್ರ:

    ಡಾ. ಸರಜೂ ಕಾಟ್ಕರ್ ಅವರು ಹಿಂದಿಯಿಂದ ಅನುವಾದಿಸಿದ ನಾಟಕ ಮೂರನೇ ಮಂತ್ರ.

    Original price was: $1.08.Current price is: $0.86.
    Add to basket
  • -10%

    ಗಣಿತಜ್ಞರ ರಸಪ್ರಸಂಗಗಳು

    0

    ಗಣಿತಜ್ಞರೆಂದರೆ ಪ್ರಪಂಚದ ವ್ಯವಹಾರಗಳಿಗೆ ತಲೆಕೆಡಿಸಿಕೊಳ್ಳದವರು, ತಮ್ಮದೇ ಲೋಕದಲ್ಲಿ ಮುಳುಗಿರುವವರು, ಅನ್ಯಮನಸ್ಕರು ಎಂಬೆಲ್ಲ ಅಭಿಪ್ರಾಯಗಳಿವೆ. ಅದು ನಿಜವೇ ಅನ್ನಿ. ಆದರೆ ಗಣಿತಜ್ಞರ ಬದುಕಿನಲ್ಲೂ ಸಾಕಷ್ಟು ಹಾಸ್ಯ ಪ್ರಸಂಗಗಳು, ತಮಾಷೆಯ ಸನ್ನಿವೇಶಗಳು ನಡೆಯುತ್ತವೆ. ಅೆಂಥ ೮೫ಕ್ಕೂ ಹೆಚ್ಚಿನ ಬಗೆ ಬಗೆಯ ರಸಮಯ ಸಂದರ್ಭಗಳನ್ನು ರೋಹಿತ್ ಇಲ್ಲಿ ಸಂಗ್ರಹಿಸಿ ಕೊಟ್ಟಿದ್ದಾರೆ. ಇಲ್ಲಿ ವಿಶ್ವವಿಖ್ಯಾತ ಗಣಿತಜ್ಞರಿದ್ದಾರೆ. ನಾವು ಹೆಸರೇ ಕೇಳದ ವ್ಯಕ್ತಿಗಳೂ ಇದ್ದಾರೆ. ‘ಮುಂದೊಂದು ದಿನ ಒಬ್ಬ ದೊಡ್ಡ ಗಣಿತಜ್ಞ ‘ನಾನು ಚಿಕ್ಕವನಿದ್ದಾಗ ಅದೊಂದು ಪುಸ್ತಕ ಓದಿದೆ. ಆಸಕ್ತಿ ಹುಟ್ಟಿ ಗಣಿತದೊಳಗೆ ಹೊಕ್ಕೆ’ ಎನ್ನಲಿ ಎಂಬ ಆಸೆಯಿಂದಲೇ ಈ ಪುಸ್ತಕ ಬರೆದಿದ್ದೇನೆ’ ಎಂದಿದ್ದಾರೆ ಲೇಖಕ ರೋಹಿತ್ ಚಕ್ರತೀರ್ಥ.

    Original price was: $1.44.Current price is: $1.30.
    Add to basket
  • -10%

    ಪಿಂಚ್ ಆಫ್ ಪ್ರಪಂಚ

    0

    ಕಳೆದ ಇಪ್ಪತ್ತು ವರ್ಷಗಳಲ್ಲಿ ಅರವತ್ತಕ್ಕೂ ಹೆಚ್ಚು ದೇಶಗಳಲ್ಲಿ ಸುತ್ತಾಡಿರುವ, ಅಲ್ಲಿಯ ಸಂಸೃತಿ ಸಂಪ್ರದಾಯಗಳ ಬಗ್ಗೆ ಆಳವಾಗಿ ತಿಳಿದುಕೊಂಡಿರುವ, ಸ್ಪ್ಯಾನಿಷ್ ಭಾಷೆಯಲ್ಲಿ ನಿರರ್ಗಳವಾಗಿ ಮಾತಾಡಬಲ್ಲ ರಂಗಸ್ವಾಮಿ ಮೂಕನಹಳ್ಳಿ, ತಾನು ನೋಡಿದ, ಓಡಾಡಿದ ಒಟ್ಟು ಹತ್ತು ದೇಶಗಳನ್ನು ಇಲ್ಲಿ ಸ್ವಾರಸ್ಯಕರವಾಗಿ ಕಟ್ಟಿಕೊಟ್ಟಿದ್ದಾರೆ. ಸ್ಪೇನ್, ಸ್ವಿಟ್ಜರ್ ಲ್ಯಾಂಡ್, ಫ್ರಾನ್ಸ್, ಮಲೇಷ್ಯನಂಥ ಹೆಸರುವಾಸಿ ದೇಶಗಳ ಜೊತೆಗೇ ಲಿಚನ್ ಸ್ಟೈನ್, ಅಂದೋರ, ಪೋರ್ಚುಗಲ್ ನಂಥ ವಿಶಿಷ್ಟ ದೇಶಗಳ ಬಗ್ಗೆಯೊ ಇಲ್ಲಿ ಅಪರೂಪದ ಮಾಹಿತಿ ಕಣಜವೇ ಇದೆ . ಪ್ರತಿ ದೇಶದ ಕುರಿತೊ ವಿಡಿಯೋಗಳಿವೆ . ಆಯಾ ದೇಶದ ಪ್ರವಾಸ ಮಾಡಲು ಬೇಕಾದ ಅತ್ಯಗತ್ಯ ಮಾಹಿತಿಯನ್ನು ಪ್ರತ್ಯೇಕವಾಗಿ ಕೊಡಲಾಗಿದೆ. ಪ್ರತಿ ಪುಟದಲ್ಲೂ ಆ ದೇಶಗಳಿಗೆ ಸಂಬಂಧಿಸಿದ ವಿಶಿಷ್ಟ ಒನ್ ಲೈನರ್ಸ್ ಇವೆ. ಸೂಕ್ತ ಚಿತ್ರಗಳು ಅಲ್ಲಲ್ಲಿ ಬಂದಿವೆ. ಪ್ರವಾಸ ಹೊರಡುವವರು ಗಮನಿಸಲೇಬೇಕಾದ ಅೆಂಶಗಳ ಬಗ್ಗೆ ಸ್ವತಃ ಲೇಖಕರೇ ವಿಡಿಯೋ ಮಾಡಿದ್ದಾರೆ . ಒಟ್ಟಾರೆಯಾಗಿ ಇದು ಪ್ರವಾಸ ಕಥನವಷ್ಟೇ ಅಲ್ಲ, ಪ್ರವಾಸಿ ಗೈಡ್ ಕೂಡ ಹೌದು. ಓದಬಹುದಾದ, ನೋಡಬಹುದಾದ ಆಧುನಿಕ ಪುಸ್ತಕ ಇದು.

    Original price was: $1.44.Current price is: $1.30.
    Add to basket
  • -1%

    ವೈಚಾರಿಕ ಸಮರಕ್ಕೆ ಓಪನ್ ಚಾಲೆಂಜ್

    0

    ದೇಪಾವಳಿಗೆ ಪಟಾಕಿ ಸಿಡಿಸಬೇಡಿ, ನಾಗರಪಂಚಮಿಯಲ್ಲಿ ಹಾಲೆರೆಯಬೇಡಿ, ದೇವಸ್ಥಾನದಲ್ಲಿ ಚಿನ್ನದ ರಥ ಮಾಡಿಸುವ ಬದಲು ಬಡವರಿಗೆ ಆಸ್ಪತ್ರೆ ಕಟ್ಟಿಸಿ, ಬ್ರಾಹ್ಮಣಶಾಹಿಯನ್ನು ಪ್ರೋತ್ಸಾಹಿಸುವ ಮನುಸ್ಮೃತಿಯನ್ನು ಸುಟ್ಟುಹಾಕಿ ಎಂದ್ದೆಲ್ಲ ದಿನಬೆಳಗಾದರೆ ಕರೆ ಕೊಡುವ ಬುದ್ದಿಜಿೇವಿಗಳನ್ನು ನಾವು ನೋಡಿಯೇ ಇರುತ್ತೇವೆ. ಆದರೆ ಅವರ ವಾದದಲ್ಲಿ ಹುರುಳಿದೆಯೇ, ವಿಚಾರವಾದಗಳ ವಿಚಾರದಲ್ಲಿ ಕಾಳೆಷ್ಟು ಜೋಳೆಷ್ಟು? ಈ ಪ್ರಗತಿಪರ ಜಿವಪರ ಚಿಂತಕರ ಬಣ್ಣ ಬಯಲುಮಾಡುವುದು ಹೇಗೆ? ಇದನ್ನೆಲ್ಲ ತಿಳಿಯಬೇಕಾದರೆ ‘ಓಪನ್ ಚಾಲೆಂಜ್’ ಓದಲೇಬೇಕು. ಪ್ರವೀಣ್ ಕುಮಾರ್ ಮಾವಿನಕಾಡು ಅವರ ಶೈಲ್ಲಯೇ ವಿಶಿಷ್ಟ. ಅವರ ಹರಿತ ವ್ಯಂಗ್ಯ, ತರ್ಕಬದ್ಧ ವಿಚಾರಸರಣಿ, ವಾದ ಕಟ್ಟುವ ಶೈಲಿ ಇವನ್ನೆಲ್ಲ ಸವಿಯಬೇಕಾದರೆ ‘ಓಪನ್ ಚಾಲೆಂಜ್ ಕೈಗೆತ್ತಿಕೊಳ್ಳಿ.

    Original price was: $1.80.Current price is: $1.79.
    Add to basket
  • -10%

    जैसे थे वैसे चले आये (Jaise the Waise Chale Aaye)

    0

    The stories of Jihad of Bangla Hindus and their migration. This book comes at a time when the debate on CAA rages in the country with those opposing the Amendments to the Citizenship Act have chosen to neglect the sufferings of the persecuted minorities in the three neighboring Islamic countries. This timely work narrates untold stories of persecution of Hindus in Bangladesh. The authors have met these refugees who are living in Karnataka in person and accounted their stories of persecution, misery and sorrow. Each chapter narrates a gut wrenching story of Hindus who suffered at the hands of Jihadis there. Some of those who tormented them and targeted them were their neighbors, acquaintances for many years and residents of the same locality or village. Each story narrated by the victim shows the kind of torment they had to endure at the hands of the Jihadis, the loss of lives and property and the conditions under which they had to take a decision to leave their motherland and find refuge in India. The way they suffered through their journey from their hometowns to a refugee camp in India, the issues they faced here and way they rebuilt their lives has been poignantly explained.

    Original price was: $1.80.Current price is: $1.62.
    Add to basket
  • -4%

    ಉಟ್ಟ ಬಟ್ಟೆಯಲ್ಲಿ ಹೊರಟು ಬಂದವರು

    0

    ಬಾಂಗ್ಲಾ ಹಿಂದೂಗಳ ಜಿಹಾದ್ ಮತ್ತು ಅವರ ವಲಸೆಯ ಕಥೆಗಳು. ಪೌರತ್ವ ಕಾಯಿದೆತಿದ್ದುಪಡಿಗಳನ್ನು ವಿರೋಧಿಸುವವರು ನೆರೆಹೊರೆಯ ಮೂರು ಇಸ್ಲಾಮಿಕ್ ರಾಷ್ಟ್ರಗಳಲ್ಲಿ ದೌರ್ಜನ್ಯಕ್ಕೊಳಗಾದ ಅಲ್ಪಸಂಖ್ಯಾತರ ಸಂಕಷ್ಟಗಳನ್ನು ನಿರ್ಲಕ್ಷಿಸಲು ಆರಿಸಿಕೊಂಡಿರುವ ಈ ಸಂದರ್ಭದಲ್ಲಿ ದೇಶದಲ್ಲಿ CAA ಕುರಿತ ಚರ್ಚೆ ಯು ತೀವ್ರಗೊಂಡಾಗ ಈ ಪುಸ್ತಕಬರುತ್ತದೆ.

    Original price was: $1.44.Current price is: $1.38.
    Add to basket
  • -10%

    The Genocide that was never told

    0

    The stories of Jihad of Bangla Hindus and their migration. This book comes at a time when the debate on CAA rages in the country with those opposing the Amendments to the Citizenship Act have chosen to neglect the sufferings of the persecuted minorities in the three neighboring Islamic countries. This timely work narrates untold stories of persecution of Hindus in Bangladesh. The authors have met these refugees who are living in Karnataka in person and accounted their stories of persecution, misery and sorrow. Each chapter narrates a gut wrenching story of Hindus who suffered at the hands of Jihadis there. Some of those who tormented them and targeted them were their neighbors, acquaintances for many years and residents of the same locality or village. Each story narrated by the victim shows the kind of torment they had to endure at the hands of the Jihadis, the loss of lives and property and the conditions under which they had to take a decision to leave their motherland and find refuge in India. The way they suffered through their journey from their hometowns to a refugee camp in India, the issues they faced here and way they rebuilt their lives has been poignantly explained.

    Original price was: $1.32.Current price is: $1.19.
    Add to basket
  • -10%

    ಮನ ಮೆಚ್ಚಿದ ಹುಡುಗಿ

    0

    ಈ ಪುಸ್ತಕವು ಲಿಯೋ ಟಾಲ್ ಸ್ಟೋಯ್, ಆರ್ಥರ್ ಕೆನಾನ್ ಡಾಯ್ಲ್, ಓ ಹೆನ್ರಿ, ಜಾಕ್ ಲಂಡನ್ ಮತ್ತು ರಾಲ್ಡ್ ಡಾಹ್ಲ್, ಪೀಟರ್ ಬಿಸೆಲ್, ಹರ್ನಾಂಡೊ ಟೆಲ್ಲೆಜ್, ಹರುಕಿ ಮುರಕಮಿ, ಆಂಡಿ ವೆರ್, ಜೆರೋಮ್ ವೀಡ್ ಮನ್, ಟಾಮ್ ಬೈಕಿನ್-ಓ’ಹಯಾನ್, ಎನ್ರಿಕೊ ಕ್ಯಾಸ್ಟಲ್ನುವೊ ಮತ್ತು ಡೌಗ್ಲಾಸ್ ಆಡಮ್ಸ್ ಅವರ ಒಟ್ಟು 17 ಸಣ್ಣ ಕಥೆಗಳ ಅನುವಾದಗಳನ್ನು ಹೊಂದಿದೆ.

    Original price was: $1.80.Current price is: $1.62.
    Add to basket
  • -10%

    ಫ್ರಾಂಕನ್ ಸ್ಟೈನ್

    0

    ಇದು ಅದೇ ಹೆಸರಿನ ಮೂಲ ಕೃತಿಯ ಸಂಕ್ಷಿಪ್ತ ರೂಪ. ಫ್ರಾಂಕೆನ್ ಸ್ಟೈನ್ ಎಂಬ ಇಂಗ್ಲಿಷ್ ಲೇಖಕಿ ಮೇರಿ ಶೆಲ್ಲಿ ಬರೆದ 1818ರ ಕಾದಂಬರಿಯಾಗಿದ್ದು, ವಿಕ್ಟರ್ ಫ್ರಾಂಕೆನ್ ಸ್ಟೈನ್ ಎಂಬ ಯುವ ವಿಜ್ಞಾನಿಯ ಕಥೆಯನ್ನು ಹೇಳುತ್ತದೆ.

    Original price was: $0.96.Current price is: $0.86.
    Add to basket
  • -10%

    ಮಂಡೂಕ ಮಹಾರಾಜ

    0

    ಇದು ನೆರೆದೇಶಗಳ ಮಕ್ಕಳ ಕಥೆಗಳು ಮತ್ತು ಜನಪದ ಕಥೆಗಳ ಸಂಗ್ರಹ. ಇದರಲ್ಲಿ ಚೀನಾ, ಜಪಾನ್, ಫಿಲಿಪೈನ್ಸ್, ರಷ್ಯಾ ಮುಂತಾದ ರಾಷ್ಟ್ರಗಳಿಂದ ಬಂದ ಕಥೆಗಳಿವೆ. ಪ್ರತಿ ಕಥೆಯೂ ಆಕರ್ಷಕ ವಾದ ದೃಷ್ಟಾಂತಗಳಿಂದ ಕೂಡಿರುತ್ತದೆ, ಅದು ಓದುವಿಕೆಯನ್ನು ಆನಂದದಾಯಕ ಅನುಭವವನ್ನಾಗಿಸುತ್ತದೆ. ಈ ಪುಸ್ತಕದಲ್ಲಿ ವಿವಿಧ ದೇಶಗಳ ಅನೇಕ ಕಥೆಗಳು ಇವೆ.

    Original price was: $1.20.Current price is: $1.08.
    Add to basket
  • -10%

    ಅಜ್ಜಿ ಹೇಳಿದ ಕಥೆಗಳು

    0

    ಭಾರತ ಮತ್ತು ನೆರೆರಾಷ್ಟ್ರಗಳಿಂದ ಬಂದ ಜಾನಪದ ಕಥೆಗಳ ಸಂಗ್ರಹ. ಈ ಪುಸ್ತಕದಲ್ಲಿ 28 ಕತೆಗಳಿವೆ. ತುಳುನಾಡಿನ, ಮಣಿಪುರ, ಮಿಜೋರಾಂ, ಅಸ್ಸಾಂ, ಮೇಘಾಲಯದ ಕಥೆಗಳು ಸೇರಿವೆ. ತೆನಾಲಿರಾಮ, ಜೆನ್ ಮತ್ತು ಟಾವೊ ಗಳ ಕೆಲವು ವಿಶಿಷ್ಟ ಕಥೆಗಳಿವೆ. ಚೀನಾ, ಬರ್ಮಾ ಮತ್ತು ನೇಪಾಳಗಳ ಕೆಲವು ಪ್ರಸಿದ್ಧ ಜಾನಪದ ಕಥೆಗಳನ್ನು ಸಹ ಸೇರಿಸಲಾಗಿದೆ. ಪುಸ್ತಕವು ಓದುವಿಕೆಯನ್ನು ಆನಂದದಾಯಕ ಅನುಭವ ನೀಡುವ ಅನೇಕ ನಿದರ್ಶನಗಳನ್ನು ಒಳಗೊಂಡಿದೆ.

    Original price was: $1.44.Current price is: $1.30.
    Add to basket
  • -10%

    ಗಂಧದ ಮಾಲೆ

    0

    ದೆವ್ವದ ಸರ್ಕಾರಗಳ ಕೈಯಲ್ಲಿ ನರಕಯಾತನೆ ಅನುಭವಿಸಿದವರ ದಾರುಣ ಕಥೆಗಳನ್ನು, ಜಗತ್ತಿನ ಅತ್ಯಂತ ಬುದ್ಧಿವಂತರೆಂದು ಕರೆದುಕೊಳ್ಳುವವರ ಕರುಣಾಜನಕ ಕಥೆಗಳನ್ನು ಪುಸ್ತಕದಲ್ಲಿ ಅಡಕಮಾಡಲಾಗಿದೆ. ಜಗತ್ತಿನಲ್ಲಿ ಪ್ರತಿಯೊಬ್ಬರೂ ಮಹಾನ್ ಚೇತನರಾಗಲು ಬೇಕಾದ ಚೈತನ್ಯವಿದೆ. ಆದರೆ, ಕೇವಲ ಬೆರಳೆಣಿಕೆಯಷ್ಟು ಮಹಾತ್ಮರು ಮಾತ್ರ ಬರುತ್ತಿದ್ದಾರೆ! ಯಾಕಿಲ್ಲ? ಈ ಸಣ್ಣ ಕಥೆಗಳಲ್ಲಿ ಓದುಗರು ಉತ್ತರವನ್ನು ಕಂಡುಕೊಳ್ಳಬಹುದು.

    Original price was: $1.44.Current price is: $1.30.
    Add to basket
  • -10%

    ವೃಂದಾವನ

    0

    ವಿಶ್ವವಾಣಿ ಪತ್ರಿಕೆಯ ‘ಚಕ್ರವ್ಯೂಹ’ ಅಂಕಣದಲ್ಲಿ ಬರೆದ ಅಸಂಖ್ಯಾತ ಲೇಖನಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಅನೇಕ ಸಾಧಕರ ಸಾಧನೆಯ ಸಂಕಲನ ‘ಬೃಂದಾವನ’. ಇದು ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳ ಜೀವನ ಚರಿತ್ರೆಯ ಕ್ರೋಢೀಕರಣ. “ವೃದವನ” ಸತ್ತವರ ಕಥೆಯಲ್ಲ, ಯಾರ ಹೆಸರುಗಳು ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿ ಕೆತ್ತಲ್ಪಟ್ಟಿವೆಯೋ ಅವರ ಕಥೆಗಳಲ್ಲ.

    Original price was: $1.44.Current price is: $1.30.
    Add to basket
  • -10%

    ಕನಸುಗಳು ಖಾಸಗಿ

    0

    ನರೇಂದ್ರ ಪೈ ರವರ ೯ ಕತೆಗಳ ಸಂಕಲನವಾಗಿದೆ.

    Original price was: $1.08.Current price is: $0.97.
    Add to basket
  • -10%

    ಚಾಂದನಿ ಚೌಕ್

    0

    ಬಸವರಾಜ ಡೋಣೂರ ರವರ ೯ ಕತೆಗಳ ಸಂಕಲನವಾಗಿದೆ.

    Original price was: $1.68.Current price is: $1.51.
    Add to basket
  • -10%

    ತಂಬಿಟ್ಟು

    0

    ಪ್ರಶಾಂತ ಆಡೂರ ಅವರ ನಗೆ ಬರಹಗಳ ಸಂಕಲನ.

    Original price was: $1.68.Current price is: $1.51.
    Add to basket
  • -9%

    ಅರ್ಥಾಂತರ

    0
    Original price was: $0.90.Current price is: $0.82.
    Add to basket
  • -10%

    ಅಂಜುಮಲ್ಲಿಗೆ

    0

    ಅಂಜುಮಲ್ಲಿಗೆಯ ವಸ್ತು ಸಮಕಾಲೀನವಾದದ್ದು. ಕಾರ್ನಾಡ ಅವರು ಇಂಗ್ಲೆಂಡಿನಲ್ಲಿದ್ದು ನಡೆದ ಒಂದು ಸತ್ಯ ಸಂಗತಿ ನಾಟಕದ ವಸ್ತು ಎಂದು ಕಾರ್ನಾಡ ಅವರೇ ಸೂಚಿಸಿದ್ದಾರೆ. ಆದರೂ ಇತಿಹಾಸ ಮತ್ತು ಪುರಾಣಗಳಲ್ಲಿ ಅದರ ಬೀಜಗಳಿರುವುದನ್ನು ಅವರು ಉದ್ದೇಶಪೂರ್ವಕವಾಗಿ ನಮ್ಮ ಲಕ್ಷ್ಯಕ್ಕೆ ತಂದಿದ್ದಾರೆ. ಯಾಮಿನಿ ಹಾಗೂ ಅವಳ ತಮ್ಮ ಸತೀಶ ಇವರ ಸಮಸ್ಯಾತ್ಮಕ ಸಂಬಂಧ ನಾಟಕದ ವಸ್ತು. ಈಜಿಪ್ತಿನ ಅರಸು ಮನೆತನದಲ್ಲಿ ಸಹೋದರ ಸಹೋದರಿಯ ವಿವಾಹ ನಿಶಿದ್ಧವಾಗಿರಲಿಲ್ಲ. ಕ್ಲಿಯೋಪಾತ್ರ ತನ್ನ ಸಹೋದರನನ್ನೇ ಮದುವೆಯಾಗಿದ್ದಳು ಎಂದು ಹೇಳುವ ಮೂಲಕ ಯಾಮಿನಿ ಸತೀಶರ ಸಂಬಂಧದ ಮೇಲೆ ಕಾರ್ನಾಡ ಅವರು ಬೆಳಕು ಚೆಲ್ಲಿದ್ದಾರೆ.

    Original price was: $1.08.Current price is: $0.97.
    Add to basket
  • -10%

    ಹಯವದನ

    0

    ಹಯವದನ

    ಶ್ರೀ ಗಿರೀಶ ಕಾರ್ನಾಡರ ‘ಹಯವದನ’ ನಾಟಕವು ಎಪ್ಪತ್ತರ ದಶಕದಲ್ಲಿ ಅವರು ಹೋಮಿಭಾಭಾ ಫೆಲೋಶಿಪ್ ಪಡೆದು ಧಾರವಾಡದಲ್ಲಿದ್ದಾಗ ಬರೆದದ್ದು. ಈ ನಾಟಕಕ್ಕೆ ರಾಷ್ಟ್ರಮಟ್ಟದ ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿಯೂ ದೊರಕಿದೆ. ಶ್ರೀ ಸತ್ಯದೇವ ದುಬೆ, ಬಿ.ವಿ. ಕಾರಂತರಂಥ ನಿರ್ದೕಶಕರಿಂದ ಅನೇಕ ಪ್ರದರ್ಶನಗಳನ್ನು ಕಂಡಿದೆ. ಶ್ರೀ ದುಬೆಯವರ ಹಿಂದೀ ಪ್ರದರ್ಶನದಲ್ಲಿ ಶ್ರೀ ಅಮೋಲ ಪಾಲೇಕರ, ದಿ. ಅಮರೀಶಪುರಿ ಶ್ರೀಮತಿ ಸುನೀತಾ ಪ್ರಧಾನ ಮುಂತಾದವರು ಪಾತ್ರವಹಿಸಿ, ಈ ನಾಟಕದ ಪ್ರದರ್ಶನ ಅತ್ಯಂತ ಯಶಸ್ವಿಯಾಗಲು ಮತ್ತು ಬಹುಕಾಲ ಜನರ ಮನಸ್ಸಿನಲ್ಲಿ ಬೇರೂರಲು ಕಾರಣವಾಯಿತು.

    Original price was: $1.08.Current price is: $0.97.
    Add to basket
  • -10%

    ಹಿಡಿಯದ ಹಾದಿ

    0

    ಹಿಡಿಯದ ಹಾದಿ
    (ಲಲಿತ ಪ್ರಬಂಧಗಳು)

    ಗಿರಡ್ಡಿ ಗೋವಿಂದರಾಜ ಅವರು ತಮ್ಮೆಲ್ಲ ಪೂರ್ವಗ್ರಹಗಳು ವೈಯಕ್ತಿಕ ಬೇಕು ಬೇಡಗಳು,  ಸ್ವಂತದ ವಿಚಾರಗಳು ಎಲ್ಲವನ್ನೂ ನಿರ್ಮಲ ಹಾಸ್ಯದಲ್ಲಿ ಯಾರನ್ನೂ ತೇಜೋವಧೆ ಮಾಡದಂತ ತುಂಟತನದಲ್ಲಿ ಆಪ್ತಸಂವಾದದ ಸಹಜ ಬೆಚ್ಚನೆಯ ಧಾಟಿಯಲ್ಲಿ ಈ ಪ್ರಂಬಂಧಗಳನ್ನು ರಚಿಸಿದ್ದಾರೆ. ಇವು ಕನ್ನಡ ಪ್ರಬಂಧಕ್ಕೆ ನಿಜವಾದ ಅರ್ಥದಲ್ಲಿ ಆಧುನಿಕತೆಯ ನೆಲೆಯನ್ನು ದೊರಕಿಸಿವೆ. ಇವುಗಳಲ್ಲಿ ಜೀವನ ದೃಷ್ಟಿ, ಹುರುಪು,ಉಲ್ಲಾಸ, ಹಾಗು ಜೀವಪ್ರೀತಿ ಈ ಪ್ರಬಂಧಗಳ ಮುಖ್ಯ ಶಕ್ತಿ.

    Original price was: $1.20.Current price is: $1.08.
    Add to basket
  • -10%

    ಗಿರಡ್ಡಿಯವರ ಸಣ್ಣಕತೆಗಳು

    0

    ಗಿರಡ್ಡಿಯವರ ಸಣ್ಣಕತೆಗಳು :

              ಗಿರಡ್ಡಿಯವರು ಮೊದಲ ಓದಿಗೆ ಮನಸ್ಸಿಗೆ ತೆಕ್ಕೆ ಬೀಳುವಂಥಕಥೆಗಳನ್ನು ಕೊಟ್ಟಿದ್ದಾರೆ. ಇವರ ಕಥೆಗಳಲ್ಲಿ ಥಟ್ಟನೆ ಓದುಗರ ಮನಸ್ಸನ್ನು ಆಕರ್ಷಿಸುವ ಗುಣಗಳೆಂದರೆ ಸದ್ದಿಲ್ಲದೆ ಭಾಷೆ ಕೊಡುವ ಅನುಭವಇಲ್ಲಿ ಕಥೆಗಾರರ ನಿರ್ಲಿಪ್ತತೆಯಿಂದ ಹಲವು ಶಕ್ತಿಗಳು ಹೆಣೆದುಕೊಂಡು ತುಂಬಾ ಪರಿಣಾಮಕಾರಿಯಾದ ಮುಕ್ತಾಯವನ್ನು ಮುಟ್ಟಿ ಒಂದು ಸಂಕೀರ್ಣ, ಪರಿಪೂರ್ಣ ಅನುಭವವನ್ನು ಸಾಧಿಸುತ್ತದೆ.

    Original price was: $3.00.Current price is: $2.70.
    Add to basket
  • -10%

    ಸಾಹಿತ್ಯಲೋಕದ ಸುತ್ತ-ಮುತ್ತ

    0

    ತುಂಬಾ ಗಂಭೀರ ಧಾಟಿಯ ನಿಷ್ಠುರ ವಿಮರ್ಶಕರೆಂದೇ ಪ್ರಸಿದ್ಧರಾಗಿರುವ ಗಿರಡ್ಡಿ ಗೋವಿಂದರಾಜರ ವ್ಯಕ್ತಿತ್ವ ಮತ್ತು ಬರವಣಿಗೆಯ ಮತ್ತೊಂದು ಮುಖ್ಯ ಆಯಾಮವನ್ನು ತೋರುವ ಕೃತಿಸಾಹಿತ್ಯ ಲೋಕದ ಸುತ್ತಮುತ್ತ ”. ಪಠ್ಯ ಕೇಂದ್ರಿತ ವಿಮರ್ಶಕ ಈಗ ಪಠ್ಯದ ಸುತ್ತಮುತ್ತಲೂ ನೋಡುತ್ತಿದ್ದಾನೆ

    Original price was: $1.80.Current price is: $1.62.
    Add to basket
  • -10%

    ಜಯ

    0

    ಮಹಾಭಾರತದ ಬೃಹತ್ ಕಥೆಯನ್ನು ಸಂಗ್ರಹವಾಗಿ ನಿರೂಪಿಸಿರುವ ಈ ಕಥನ ತನ್ನ ಅಚ್ಚುಕಟ್ಟಾದ ನಿರೂಪಣೆ, ಚಕಮಕಿಯಂತೆ ಮಿಂಚುವ ಚುರುಕಾದ ಸಂಭಾಷಣೆಗಳಿಂದ ಆಕರ್ಷಕವಾಗಿ, ಸವೇಗವಾಗಿ ಕಥೆಯನ್ನು ನಡೆಸಿಕೊಂಡು ಹೋಗುತ್ತದೆ. ಕಥೆಗಳನ್ನು ಸಂಗ್ರಹಿಸಿ ಹೇಳಿದ್ದರೂ, ಅವುಗಳ ನಾಟ್ಯಾಯಮಾನತೆ ಎದ್ದುಕಾಣುತ್ತದೆ. ಇದೆಲ್ಲ ಪಟ್ಟನಾಯಕರು ಸಿದ್ಧಹಸ್ತ ಕತೆಗಾರರು ಎಂಬುದಕ್ಕೆ ಸಾಕ್ಷಿಯಾಗಿದೆ.

    Original price was: $7.81.Current price is: $7.02.
    Add to basket
  • -10%

    ಕಾಲು ದಾರಿಯ ಕಥನಗಳು

    0

    ಕಾಲು ದಾರಿಯ ಕಥನಗಳು
    (ಜಾನಪದ-ಜೀವನ-ಕಥನ)

    ಶ್ರೀ ಕೃಷ್ಣಮೂರ್ತಿ ಹನೂರು ಇವರ `ಕಾಲು ದಾರಿಯ ಕಥನಗಳು’ (ಜಾನಪದ-ಜೀವನ-ಕಥನ) ಕೃತಿಯನ್ನು ಚಂದಾದಾರರಿಗೆ ತಲುಪಿಸಲು ಸಂತೋಷವಾಗುತ್ತಿದೆ. ಶ್ರೀ ಹನೂರು ಅವರು ತಮ್ಮ ಜೀವನದ ಅಮೂಲ್ಯ ಭಾಗವನ್ನು ಜಾನಪದ ಜೀವನದೊಂದಿಗೆ ಕಳೆದು, ಅದು ನಶಿಸಿ ಹೋಗದಂತೆ ತಮ್ಮ ಅಕ್ಷರ ಸಾಹಿತ್ಯದ ಮೂಲಕ ಕೊನೆಯವರೆಗೂ ಉಳಿಯುವಂತೆ ನೋಡಿಕೊಂಡಿದ್ದಾರೆ. ಅವರಿಗೆ ಕನ್ನಡ ಸಾಹಿತ್ಯ ಋಣಿಯಾಗಿರಬೇಕು.

    Original price was: $3.12.Current price is: $2.81.
    Add to basket
  • -10%

    ಎ. ಕೆ. ರಾಮಾನುಜನ್ ಸಮಗ್ರ

    0

    ಎ. ಕೆ. ರಾಮಾನುಜನ್ ಸಮಗ್ರ
    ಈ ಪುಸ್ತಕವು ಅವರ ಕಥೆ , ಕಾದಂಬರಿ,, ನಾಟಕ, ಕವನ ಸಂಕಲನಗನ್ನು ಒಳಗೊಂಡಿದೆ.

    Original price was: $7.81.Current price is: $7.02.
    Add to basket