• -40%

    ಒಂದು ತುತ್ತಿನ ಕತೆ

    0

    ಕೃಷಿ ಪ್ರವಾಸ ಕಥನ ಮೂಲಕ ಅನ್ನದ ಅರಿವು ಬಿತ್ತುವ ವಿಶೇಷ ಪ್ರಯತ್ನವಿದು. ರಾಜ್ಯದ ಮೂಲೆ ಮೂಲೆಯ ಕೃಷಿ ನೆಲೆಯಿಂದ ಎತ್ತಿ ತಂದ ಜ್ಞಾನ ದಾಸೋಹ ಇಲ್ಲಿದೆ.

    Original price was: $2.16.Current price is: $1.30.
    Add to basket
  • -40%

    ಮಣ್ಣಿನ ಓದು

    0
    Original price was: $1.80.Current price is: $1.08.
    Add to basket
  • -40%

    ಕಾಡು ತೋಟ

    0

    ರಾಸಾಯನಿಕ ವಿಷವರ್ತುಲದಲ್ಲಿ, ಏಕಜಾತಿಯ ತೋಟಗಾರಿಕೆಯಲ್ಲಿ ಬಳಲಿದವರ ಮನಸ್ಸು ಬದಲಿಸುವ ಶಕ್ತಿ ಸಸ್ಯವೈವಿಧ್ಯದ ಕಾಡುತೋಟಕ್ಕಿದೆ. ಸಾವಯವದ ಸಹಜತೆಯನ್ನು ಕಳವೆಯ ಕಾಡು ಕಣ್ಣಲ್ಲಿ ವಿವರಿಸುವ ಶಿವಾನಂದರ ಈ ಕೃತಿ ನಾಳಿನ ಕೃಷಿ ಬದುಕಿಗೆ ಬೆಳಕು. ಕಾಡುತೋಟದ ಆಸಕ್ತರಿಗೆ ಕೈದೀವಿಗೆ.

    Original price was: $2.64.Current price is: $1.59.
    Add to basket
  • -40%

    ಜೀವ ನದಿಗಳ ಸಾವಿನ ಕಥನ

    0

    ನದಿ ಸಂರಕ್ಷಣೆಗೆ  ಶ್ರಮಿಸುತ್ತಿರುವ ಜಲಮಿತ್ರರಿಗೆ  ರಾಜ್ಯದ ನದಿ ಪರಿಸರ ಪರಿಸ್ಥಿತಿ ಕುರಿತ ಪುಸ್ತಕ. ನದಿ ನೋಡಲು ಇರುವ ಅವಕಾಶಗಳನ್ನು ಇಲ್ಲಿ ವಿವಿಧ ಮುಖಗಳಲ್ಲಿ ಗಮನಿಸಬಹುದು ಜೀವ ನದಿಗಳನ್ನು ಮರೆತು ಹೆದ್ದಾರಿ ವೇಗದ  ಅವಸರದಲ್ಲಿ ಓಡುವವರನ್ನು ಸ್ವಲ್ಪ ನಿಲ್ಲಿಸಿ ನದಿಯ ಮಾತನ್ನು ಎದೆಗೆ ತಲುಪಿಸುವ ಪುಟ್ಟ ಪ್ರಯತ್ನ  ಶಿವಾನಂದ ಕಳವೆ ಅವರು  ಮಾಡಿದ್ದಾರೆ.

    Original price was: $1.80.Current price is: $1.08.
    Add to basket
  • -40%

    ಮಧ್ಯಘಟ್ಟ

    0

    50-80 ವರ್ಷಗಳ ಹಿಂದಿನ ಘಟನೆಗಳು, ಸ್ವಾರಸ್ಯಕರ ಪ್ರಸಂಗಗಳಿಂದ ‘ಮಧ್ಯಘಟ್ಟ’ ಕಾಡಿನೂರಿನ ಕಾದಂಬರಿ ರೂಪುಗೊಂಡಿದೆ. ಮಧ್ಯಘಟ್ಟ ಕಾಲು ಶತಮಾನಗಳಿಂದ ಒಡನಾಡಿದ ಹಳ್ಳಿ ಬದುಕಿನ ಕುರಿತ ಕಾದಂಬರಿ. ಕಾಡು, ಸಸ್ಯ, ನದಿ ನೀರಿನಲ್ಲಿ  ದಾರಿಯೇ ಇಲ್ಲದ ಕಾಲದ ಕಾಡು ಬದುಕನ್ನು ಕಣ್ಣೆದುರು ಹಿಡಿಯುವ ಮಹತ್ವದ ಕಾರ್ಯ ಮಾಡಿದ್ದಾರೆ. ಸಾಮಾಜಿಕ ಇತಿಹಾಸದ ಅದ್ಭುತ ಚಿತ್ರಣ ಇಲ್ಲಿದೆ.

    Original price was: $3.00.Current price is: $1.80.
    Add to basket