• -10% Placeholder

    ಹಳ್ಳ ಬಂತು ಹಳ್ಳ

    0
    Original price was: $3.60.Current price is: $3.24.
    Add to basket
  • -40%

    ಮನಸುಖರಾಯನ ಮನಸು

    0

    ಮನಸುಖರಾಯನ ಮನಸು :
    (ಕತೆ – ಹರಟೆ)
    ಇದರಲ್ಲಿರುವ ಆರು ಲೇಖನಗಳಲ್ಲಿ ‘‘ಬಾಶಿಂಗ ಬಲ’’ ‘‘ತ್ರಯಸ್ಥ’’ ಹಾಗೂ ‘‘ಗಧೇ ಪಂಚವೀಶಿ’’ ಇವು ಮೂರು ಕಥಾ ರೂಪಿ ಹರಟೆಗಳು. ‘‘ಗಾಯಕವಾಡ ದಾದಾ’’ ಹರಟೆ ರೂಪಿ ವ್ಯಕ್ತಿ ಚಿತ್ರಣ; ‘‘ಶ್ರದ್ಧಾ’’ ಒಂದು ಬಾಲ್ಯಕಾಲದ ಚಿತ್ರಣ. ‘‘ಪುಸ್ತಕದ ಹುಳ’’ ಒಂದು ಶುದ್ಧ ತಲೆಹರಟೆ ರೂಪಿ ಹರಟೆ…………….

    Original price was: $1.80.Current price is: $1.08.
    Add to basket
  • -40%

    ಇನ್ನೊಂದು ಸಂತೆ

    0

    ಕನ್ನಡದ ಪ್ರಮುಖ ಲೇಖಕರಲ್ಲೊಬ್ಬರಾದ ಶ್ರೀನಿವಾಸ ವೈದ್ಯರು ಸಹಜ ಕಥೆಗಾರರು. ಅವರೇನು ಬರೆದರೂ ಅದಕ್ಕೊಂದು ಕಥನದ ಆಕಾರವೂ ಆಂತರ್ಯವೂ ಇರುತ್ತದೆ. ಅಷ್ಟೇ ಅಲ್ಲ, ಅವರ ಜೊತೆ ಹತ್ತು ನಿಮಿಷ ಹರಟೆ ಹೊಡೆದರೂ ಸಾಕು ಅವರ ಮಾತಿಗೂ ಈ ಗುಣವಿರುವುದು ಗೊತ್ತಾಗುತ್ತದೆ.

    Original price was: $1.20.Current price is: $0.72.
    Add to basket
  • -40%

    ಕರ್ನಲ್ ನಿಗೆ ಯಾರೂ ಬರೆಯುವುದೇ ಇಲ್ಲ

    0

    ಕರ್ನಲ್ ನಿಗೆ ಯಾರೂ ಬರೆಯುವುದೇ ಇಲ್ಲ –

    ಮೂಲ ಸ್ಪ್ಯಾನಿಶ್ ಭಾಷೆಯಲ್ಲಿದ್ದ ಈ ಕಾದಂಬರಿಯನ್ನು, ಜೆ. ಎನ್. ಬರ್ನ್ ಸ್ಟಿನ್  ಎಂಬುವರು ಇಂಗ್ಲಿಷಿಗೆ ಭಾಷಾಂತರಿಸಿದ್ದಾರೆ. ಇದನ್ನು   ಶ್ರೀನಿವಾಸ ವೈದ್ಯರು  ಕನ್ನಡಕ್ಕೆ  ಅನುವಾದಿಸಿದ್ದಾರೆ. ಶ್ರೀನಿವಾಸ ವೈದ್ಯರು ‘ಇದು ನನ್ನ ಮೊದಲ ಅನುವಾದ’ ಎಂದಿದ್ದಾರೆ. ಇಡೀ ಕಥೆಯಲ್ಲಿ ಹುಂಜ, ಮತ್ತೆ ಮತ್ತೆ ಪ್ರಸ್ತಾಪಗೊಳ್ಳುವ ಬಾರದ ಪತ್ರ,ಕರ್ನಲ್ ನ ಮತ್ತು ಇತರರ ಆರೋಗ್ಯ, ಅನಾರೋಗ್ಯ ಇವೆಲ್ಲ ಕವಿತೆಯೊಂದರ ಸಂಕೇತ, ಪ್ರತಿಮೆಗಳಂತೆ ಬಳಕೆಯಾಗಿವೆ. ಹೆಸರಿಲ್ಲದ ಊರಿನ ಹೆಸರಿಲ್ಲದ ನಾಯಕನ ಕಥೆ ಲ್ಯಾಟಿನ್ ಅಮೆರಿಕದ, ಅದನ್ನೂ ಮೀರಿ ಅಸಮಾನ ಮನುಷ್ಯ ಸಮಾಜದ, ಅದನ್ನೂ ಮೀರಿ ಮನುಷ್ಯ ಸಾಮಾನ್ಯನ ಬದುಕಿನ ಕಥೆಯಾಗುವಂತೆ ಹೇಗೆಲ್ಲ ಹಬ್ಬುತ್ತದೆ, ಅನುಭವವಾಗಿ ಓದುಗರನ್ನು ಆವರಿಸಿಕೊಳ್ಳುತ್ತದೆ

    Original price was: $0.72.Current price is: $0.43.
    Add to basket