ಈ ರುದ್ರಕೃತಿ ಪ್ರಕಟಗೊಳ್ಳುತ್ತಿರುವುದು ರುದ್ರಸಾಧನೆಯ ಅನುಭವವು ಸಾಧನಾ ಪಥದ ಸಾಧಕರ ಸ್ವಾಧ್ಯಾಯಕ್ಕೆ ಲಭ್ಯವಾಗಿ ಭಾರತೀಯ ಅಧ್ಯಾತ್ಮ ಪರಂಪರೆಯು ಈಗಲೂ ಹೇಗೆ ಜೀವಂತಿಕೆಯಲ್ಲಿದೆ ಎನ್ನುವ ಆತ್ಮವಿಶ್ವಾಸವನ್ನು ಸಾಧಕಬಂಧುಗಳ ಹೃದಯದಲ್ಲಿ ತುಂಬಲಿ ಎನ್ನುವ ಆಶಯದೊಂದಿಗೆ, ಶ್ರೀರಾಮಕೃಷ್ಣರು, ಭಗವಾನ್ ರಮಣರನ್ನು ಒಳಗೊಂಡು ಎಲ್ಲ ಸಂತ-ಮಹಾತ್ಮರೂ ತಮ್ಮ ಅನುಭವಗಳನ್ನು ಹೇಳಿಕೊಂಡಿರುವುದು ಈಗಲೂ ಸಾಧಕಬಂಧುಗಳಿಗೆ ಅಪೂರ್ವ ಮಾಹಿತಿಗಳನ್ನು ನೀಡುತ್ತಿರುವ ಅಧ್ಯಾತ್ಮಲೋಕದ ಜೀವಂತ ಪರಂಪರೆಯ ಭಾಗವಾಗಿ ಈ ಕಿರು ಕೃತಿಯೂ ಕಿರುಜ್ಯೋತಿ ಪ್ರಕಾಶರೂಪವಾಗಿ ಪ್ರಕಟಗೊಳ್ಳುತ್ತಿದೆ.
$1.68Original price was: $1.68.$1.34Current price is: $1.34.
ಶ್ರೀತುಲಸೀ ಅಮೃತಪಾನ
ಒಂಬತ್ತು ಕಥೆಗಳು
ಸ್ವಾಮಿ ಶಿವಾತ್ಮಾನಂದ
ಸ್ವಾಮಿ ಶಿವಾತ್ಮಾನಂದರು ಪುರಾಣಗಳ ಆಳ ಆಧ್ಯಯನ ಮಾಡಿ, ಒಂಭತ್ತು ಕಥೆಗಳ ಮೂಲಕ ಹಲವಾರು ದೇವತೆಗಳ, ದೇವಸ್ಥಾನಗಳ ಇತಿಹಾಸವನ್ನು ನಮ್ಮ ಮುಂದೆ ಕಣ್ಣು ಕಟ್ಟುವಂತೆ ತಮ್ಮ ಕಾವ್ಯಮಯ ಭಾಷೆಯಿಂದ ಬರೆದಿದ್ದಾರೆ.
$1.80Original price was: $1.80.$1.44Current price is: $1.44.