• -10%

    ಪಂಚಾಮೃತ

    0

    ಪಂಚಾಮೃತ:

    ‘ಪಂಚಾಮೃತ’ವು ವಿ. ಎಸ್. ಅರವಿಂದ  ಅವರು ರಚಿಸಿದ ಲಘು ಕತೆಗಳನ್ನು  ಒಳಗೊಂಡಿದೆ.

    Original price was: $0.84.Current price is: $0.76.
    Add to basket
  • -10%

    ಅಕ್ಷರ ಚಿತ್ರಗಳು

    0

    ಅಕ್ಷರ ಚಿತ್ರಗಳು

    ಇದು ಹಿರಿಯ ಲೇಖಕರ ವ್ಯಕ್ತಿ ಚಿತ್ರಗಳನ್ನು ಒಳಗೊಂಡಿದೆ.

    Original price was: $1.56.Current price is: $1.40.
    Add to basket
  • -10%

    ಮೀಸೆ ಮಾವ

    0

    ಮೀಸೆ ಮಾವ

    ಮೀಸೆ ಮಾವ- ಶ್ರೀ ಭಾಸ್ಕರ ಹೆಗಡೆಯವರ ಕಥಾಸಂಕಲನ .

    Original price was: $1.56.Current price is: $1.40.
    Add to basket
  • -10%

    ಮೃತ್ಯು ಗೆದ್ದ ನಚಿಕೇತ

    0

    ಮೃತ್ಯು ಗೆದ್ದ ನಚಿಕೇತ

    ಕಠೋಪನಿಷತ್ತಿನ ಕಥಾನಕ ಆಧರಿತ ನಾಟಕ

    Original price was: $0.84.Current price is: $0.76.
    Add to basket
  • -10%

    ದಶಾವತಾರ

    0

    ದಶಾವತಾರ

    ಈ ಪುಸ್ತಕವು ಮಾಗೋಡು ರಾಮ ಹೆಗಡೆ ಅವರ ಆತ್ಮಕಥನವನ್ನು ಒಳಗೊಂಡಿದೆ.

    Original price was: $0.96.Current price is: $0.86.
    Add to basket
  • -10%

    ತ್ರಸ್ತ

    0

    ತ್ರಸ್ತ

    ಈ ಪುಸ್ತಕವು ರೇಖಾ ಕಾಖಂಡಕಿ ಅವರು ಬರೆದ ಕಾದಂಬರಿಯಾಗಿದೆ.

    Original price was: $1.56.Current price is: $1.40.
    Add to basket
  • -10%

    ಪ್ರೇಯಸಿಗೆ ಪತ್ರಗಳು

    0

    ಪ್ರೇಯಸಿಗೆ ಪತ್ರಗಳು

    ಈ ಪುಸ್ತಕವು ಕೃಷ್ಣಾ ನಂದ ಕಾಮತರ ಪತ್ರ ಸಂಕಲನವನ್ನು ಒಳಗೊಂಡಿದೆ.

    Original price was: $0.96.Current price is: $0.86.
    Add to basket
  • -10%

    ಯುದ್ದ ಯೋಧ

    0

    ಯುದ್ದ ಯೋಧ
    ಈ ಪುಸ್ತಕವು ಭಾರತೀಯ ಸೇನೆಯನ್ನು ಪರಿಚಯಿಸುತ್ತದೆ.

    Original price was: $1.80.Current price is: $1.62.
    Add to basket
  • -10%

    ಉಮೇದುವಾರರು

    0

    ಡಾ. ಲೋಹಿತ್ ನಾಯ್ಕರ ರಾಜಕೀಯ ಕಾದಂಬರಿ “ಉಮೇದುವಾರರು”.
    ಡಾ. ಲೋಹಿತ್ ನಾಯ್ಕರ ರಾಜಕೀಯದಲ್ಲೂ ತೊಡಗಿಸಿಕೊಂಡಿದ್ದರಿಂದ ರಾಜಕೀಯದ ಒಳಹೊರಗನ್ನು ಬಲ್ಲವರಾಗಿದ್ದಾರೆ. ಹಾಗಾಗಿ ಅವರ ಅನುಭವದ ಮೂಸೆಯಿಂದ ಹೊರಬಂದಿರುವ ಈ ಕಾದಂಬರಿಯ ಕಥಾವಸ್ತುವಿಗೆ ಮತ್ತು ಇಲ್ಲಿನ ಪಾತ್ರಗಳಿಗೆ ಅಧಿಕೃತತೆ ದಕ್ಕಿರುವುದರಿಂದ ಕೃತಿಯ ಘನತೆಯನ್ನು ಹೆಚ್ಚಿಸಿದೆ. ಹೈದರಾಬಾದ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದಲ್ಲಿ ಎರಡು ರಾಜಕೀಯ ಕುಟುಂಬಗಳಲ್ಲಿ ನಡೆಯುವ ಹಗ್ಗಜಗ್ಗಾಟದ ಜೊತೆಗೆ ಮಧ್ಯ ಕರ್ನಾಟಕದಲ್ಲಿ ಹಣ, ಹೆಂಡ ಮತ್ತು ಸಾರಾಯಿ ಇವುಗಳ ಜೊತೆಗೆ ಜಾತಿವ್ಯವಸ್ಥೆ ಹೇಗೆ ರಾಜಕೀಯ ದಾಳಗಳಾಗಬಲ್ಲವು ಎಂಬುದನ್ನು ಅತ್ಯಂತ ನವಿರಾದ ಹಾಗೂ ಲವಲವಿಕೆಯ ಭಾಷೆಯಲ್ಲಿ ಲೋಹಿತ್ ಹಿಡಿದಿಟ್ಟಿದ್ದಾರೆ.

    Original price was: $3.00.Current price is: $2.70.
    Add to basket
  • -10%

    ಕ್ರಿಯಾಪದಗಳಿವೆ ಕೊಲ್ಲುವುದಕ್ಕೆ

    0

    ಶ್ರೀ ಎಸ್. ದಿವಾಕರ್ ಅವರು “ಕ್ರಿಯಾಪದಗಳಿವೆ ಕೊಲ್ಲುವುದಕ್ಕೆ’’ ಎಂಬ ಹೆಸರಿನಲ್ಲಿ ಜಗತ್ತಿನ ಅತಿ ಸಣ್ಣಕತೆಗಳನ್ನು ಸಂಗ್ರಹಿಸಿದ್ದಾರೆ. ಸುಮಾರು ೬೬ ಕತೆಗಳನ್ನು ಒಳಗೊಂಡಿರುವ ಈ ಹೊತ್ತಿಗೆ ಫ್ರಾನ್ಸ್, ರಷ್ಯಾ, ಪೋರ್ಚುಗೀಸ್, ಸ್ಪ್ಯಾನಿಶ್, ಅಮೆರಿಕ, ಸ್ವಿಡನ್, ದಕ್ಷಿಣ ಆಫ್ರಿಕಾ, ಅರ್ಜೆಂಟೀನಾ, ಇಸ್ರೆಲ್, ಗ್ರೀಸ್, ಹಂಗೇರಿ ಇನ್ನೂ ಹಲವಾರು ದೇಶಗಳ ಲೇಖಕರ ಕತೆಗಳನ್ನು ಕನ್ನಡಕ್ಕೆ ತಂದಿರುವುದು ಲೇಖಕರ ಎಲ್ಲ ಭಾಷೆಯ, ಎಲ್ಲ ಕಾಲದ, ಎಲ್ಲ ರೀತಿಯ ಬರಹಗಳ ಆಸಕ್ತಿಯನ್ನು ತಿಳಿಸುವಂತದ್ದು. ಜಗತ್ತಿನ ಅತಿ ಸಣ್ಣಕತೆಗಳನ್ನು ಸಂಗ್ರಹಿಸಿದ್ದಾರೆ.

    Original price was: $1.92.Current price is: $1.73.
    Add to basket
  • -10%

    ಮಾಯಿಯ ಮುಖಗಳು

    0

    ಮಾಯಿಯ ಮುಖಗಳು:

    ರಾಘವೇಂದ್ರ ಪಾಟೀಲರು ಬರೆದಂತಹ ಈ ಕಥೆಗಳು ಮನುಷ್ಯನ ನಿತ್ಯದ ಎಚ್ಚರದ ಲೋಕಕ್ಕೆ ಸಂಭಧಿಸಿದ್ದರೇ ಇನ್ನೊಂದು ಅಗಮ್ಯ ಅಘೋಚರವಾದದ್ದು. ಹಾಗೆ ಉತ್ತರ ಕರ್ನಾಟಕದ ಆಡು ಭಾಷೆಯ ಶಕ್ತಿಯನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ.

    Original price was: $1.56.Current price is: $1.40.
    Add to basket
  • -10%

    ಸೊನಾಟಾ, ಧರ್ಮ ಪುತ್ರ ವಾಸಾಂಸಿ ಜೀರ್ಣಾನಿ

    0

    ಸೊನಾಟಾ ಧರ್ಮ ಪುತ್ರ ವಾಸಾಂಸಿ ಜೀರ್ಣಾನಿ:

    ಶ್ರೀ ಮಹೇಶ ಎಲಕುಂಚವಾರ ಅವರ ‘ಸೊನಾಟಾ ಧರ್ಮ ಪುತ್ರ ವಾಸಾಂಸಿ ಜೀರ್ಣಾನಿ ‘ ಮರಾಠಿ ನಾಟಕವನ್ನು ಗಿರೀಶ ಕಾರ್ನಾಡರು ಕನ್ನಡಕ್ಕೆ ಅನುವಾದಿಸಿದ್ದಾರೆ .

    Original price was: $1.44.Current price is: $1.30.
    Add to basket
  • -10%

    ಎ. ಕೆ. ರಾಮಾನುಜನ್ ಸಮಗ್ರ

    0

    ಎ. ಕೆ. ರಾಮಾನುಜನ್ ಸಮಗ್ರ
    ಈ ಪುಸ್ತಕವು ಅವರ ಕಥೆ , ಕಾದಂಬರಿ,, ನಾಟಕ, ಕವನ ಸಂಕಲನಗನ್ನು ಒಳಗೊಂಡಿದೆ.

    Original price was: $7.81.Current price is: $7.02.
    Add to basket
  • -10%

    ಕಥೆಗೊಂದು ಕತೆ

    0

    ಕಥೆಗೊಂದು ಕತೆ
    ಈ ಪುಸ್ತಕವು ಶ್ರೀ ಢಾಣಕ ಶಿರೂರು ಅವರ ಕಥಾ ಸಂಕಲನವಾಗಿದೆ.

    Original price was: $1.44.Current price is: $1.30.
    Add to basket
  • -20%

    ಸಾವಿತ್ರಿಬಾಯಿ ಫುಲೆ

    0

    ಸಾವಿತ್ರಿಬಾಯಿ ಫುಲೆ:

    ಸಾವಿತ್ರಿಬಾಯಿ ಫುಲೆ ಈ ಕಾದಂಬರಿಯು ಜ್ಯೋತಿಬಾ ಫುಲೆಯವರ ಧರ್ಮಪತ್ನಿಯಾದ ಸಾವಿತ್ರಿಬಾಯಿ ಫುಲೆಯವರ ಜೀವನ ಹಾಗೂ ಅವರು ಮಾಡಿದ ಸಾಮಾಜಿಕ ಸೇವೆಗಳ ಚಿತ್ರಣವನ್ನು ಒಳಗೊಂಡಿದೆ.

    Original price was: $1.80.Current price is: $1.44.
    Add to basket
  • -20%

    ಗೌರೀಪುರ

    0

    ಗೌರೀಪುರ:

    ಗೌರೀಪುರ ಕಾದಂಬರಿಯು ನಗರದ ಜೀವನ, ಅಲ್ಲಿಯ ತಲ್ಲಣಗಳು, ಧಾವಂತ, ಹಳ್ಳಿಯ ಜೀವನ ಶೈಲಿ, ಅಲ್ಲಿಯ ಆತ್ಮೀಯತೆ ಇವುಗಳನ್ನು. ಹನ್ನೆರಡು, ಹದಿಮೂರು ವರ್ಷದ ಯುವ ಬಾಲಕನ ಕಣ್ಣಿನಿಂದ ನಗರವನ್ನು ಹಾಗೂ ಹಳ್ಳಿಯನ್ನು ನೋಡುವ ತಂತ್ರವು ಇಲ್ಲಿದೆ.

    Original price was: $1.20.Current price is: $0.96.
    Add to basket
  • -10%

    ಮರುಭೂಮಿಯ ಹೂ

    0

    “ಕುವೆಂಪು ಭಾಷಾ ಭಾರತಿ ಪ್ರಾಧಿಕಾರ” ಪ್ರಶಸ್ತಿ ವಿಜೇತ ಕೃತಿ

    ಕನ್ನಡ ಅನುವಾದ
    ಡಾ. ಎನ್. ಜಗದೀಶ್ ಕೊಪ್ಪ

    ಸೋಮಾಲಿಯಾದ ಹೆಣ್ಣು ಮಗಳು ವಾರಿಸ್ ಡೀರೀಳ ಆತ್ಮಕಥೆ “ಮರುಭೂಮಿಯ ಹೂ”.

    Original price was: $1.56.Current price is: $1.40.
    Add to basket
  • -10%

    ಬಿಳಿ ಸಾಹೇಬನ ಭಾರತ

    0

    ಬಿಳಿ ಸಾಹೇಬನ ಭಾರತ

    ಈ ಪುಸ್ತಕವು ಎನ್ ಜಗದೀಶ್ ಕೊಪ್ಪ  ಅವರು ಅನುವಾದಿಸಿದ ಜಿಮ್ ಕಾರ್ಬೆಟ್  ಅವರ

    ಜೀವನಗಾಥೆ.

    Original price was: $1.08.Current price is: $0.97.
    Add to basket
  • -10%

    ಸಾವಿನ ಸೆರಗಿನಲ್ಲಿ

    0

    ಸಾವಿನ ಸೆರಗಿನಲ್ಲಿ:

    ನಿವೃತ್ತ ಪೋಲೀಸ್ ಮಹಾನಿರ್ದೇಶಕರಾದ ಡಾ. ಡಿ. ವಿ. ಗುರುಪ್ರಸಾದರು “ಸಾವಿನ ಸೆರಗಿನಲ್ಲಿ” ಎಂಬ ಕುತೂಹಲಕಾರಿ ಕೃತಿಯನ್ನು ರಚಿಸಿದ್ದಾರೆ. ಮರಣದಂಡನೆಗೀಡಾದ ಪ್ರತಿಯೊಬ್ಬ ಕೈದಿಯನ್ನು ಜೈಲಿನಲ್ಲಿ ಸಂದರ್ಶನ ಮಾಡಿ ಅಪರಾಧಿಗಳ ಮನಸ್ಸಿನ ಒಳಸುರುಳಿಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟು ಪಾಪಿಗಳ ಲೋಕಕ್ಕೆ ಕ್ಷ-ಕಿರಣವನ್ನು ಬೀರಿದ್ದಾರೆ. ಒಟ್ಟು 14 ಕತೆಗಳು ಇಲ್ಲಿ ನಿರೂಪಿಸಿದ್ದಾರೆ.

    Original price was: $2.40.Current price is: $2.16.
    Add to basket
  • -10%

    ಓ-ಹೆನ್ರಿ ಕಥೆಗಳು

    0

    ಓ-ಹೆನ್ರಿ ಕಥೆಗಳು :

    ವಿಲಿಯಂ ಸಿಡ್ನೆ ಪೋರ್ಟರ್ (1862-1910) ಅಮೇರಿಕೆಯ ಅತ್ಯಂತ ಪ್ರಸಿದ್ಧ ಸಣ್ಣ ಕಥೆಗಳ ಲೇಖಕ. ಅವನ ಕಾವ್ಯನಾಮ ಓ-ಹೆನ್ರಿ. ಆತ ಆರುನೂರಕ್ಕೂ ಹೆಚ್ಚು ಕಥೆಗಳನ್ನು ರಚಿಸಿದ ಪ್ರತಿಭಾವಂತ. ಅವನು ಹಣದ ದುರುಪಯೋಗ ಮಾಡಿದ ಅಪರಾಧಕ್ಕಾಗಿ ಜೈಲು ಶಿಕ್ಷೆಯನ್ನು ಅನುಭವಿಸುತ್ತಿರುವಾಗ ಕಥೆಗಳನ್ನು ಬರೆಯಲು ಪ್ರಾರಂಭಿಸಿದ. ಓ-ಹೆನ್ರಿಯ ಕಥೆಗಳ ವಿಶೇಷತೆ ಹಾಗೂ ಹೆಗ್ಗುರುತೆಂದರೆ ಅವುಗಳ ಆಶ್ಚರ್ಯಕರವಾದ ಅಂತ್ಯ. ಅವನ ಕಥೆಗಳಲ್ಲಿ ಕಂಡುಬರುವ ಅನಿರೀಕ್ಷಿತ ಬದಲಾವಣೆಗಳು ಕುತೂಹಲವನ್ನು ಕೊನೆಯವರೆಗೂ ಉಳಿಸಿಕೊಂಡು ಹೋಗುತ್ತವೆ. ಓ-ಹೆನ್ರಿಯ ಕಥೆಗಳು ಅಮೇರಿಕೆಯ ಸಾಮಾನ್ಯ ಹಾಗೂ ಅತಿಸಾಮಾನ್ಯ ಜನರ ಅಪೇಕ್ಷೆಗಳನ್ನು, ಆಕಾಂಕ್ಷೆಗಳನ್ನು, ಹತಾಶೆಗಳನ್ನು, ಸಂಭ್ರಮಗಳನ್ನು ಅತ್ಯಂತ ಮನೋಜ್ಞವಾಗಿ ಚಿತ್ರಿಸುತ್ತವೆ. ಪ್ರತಿಯೊಂದು ಕಥೆಯೂ ಮನುಷ್ಯ ಸ್ವಭಾವದ ಒಳನೋಟಗಳನ್ನು ನೀಡುತ್ತ, ಆ ಸ್ವಭಾವ, ಬದುಕಿನ ಅನಿವಾರ್ಯ ಹೋರಾಟಗಳ ಫಲಶೃತಿಗಳಾದ ಪ್ರೀತಿ, ದ್ವೇಷ, ಬಡತನ, ಆತ್ಮಗೌರವ, ಮೋಸ, ಅಪರಾಧಗಳಿಂದ ಬದಲಾಗುವುದನ್ನು ಹೃದಯಕ್ಕೆ ಮುಟ್ಟುವಂತೆ ತಲುಪಿಸುತ್ತದೆ. ಈ ಕಥಾಸಂಕಲನದಲ್ಲಿ ಓ ಹೆನ್ರಿಯ ಪ್ರಾತಿನಿಧಿಕ ಇಪ್ಪತ್ತು ಅನುವಾದಿತ ಕಥೆಗಳಿವೆ.

    Original price was: $1.92.Current price is: $1.73.
    Add to basket
  • -10%

    ಕೇರಳ ಕಾಂತಾಸಮ್ಮಿತ

    0

    ಕೇರಳ ಕಾಂತಾಸಮ್ಮಿತ:

    ಶ್ರೀಮತಿ ಕಮಲಾ ಹೆಮ್ಮಿಗೆ ಅವರು ಭಾಷಾಂತರಿಸಿದ ಮಲೆಯಾಳಂ ಕತೆಗಳ ಸಂಕಲನ “ಕೇರಳ ಕಾಂತಾಸಮ್ಮಿತ”. ಯಾವದೇ ಸಂಸ್ಕೃತಿಯ ಅತ್ಯಂತ ಸೂಕ್ಷ್ಮ ಸೂಚಕವನ್ನು (cultural index) ಗುರುತಿಸಿಕೊಳ್ಳಬೇಕೆನ್ನುವುದಾದರೆ ಆ ಸಂಸ್ಕೃತಿಯ ಸ್ತ್ರೀಸಂವೇದನೆ, ಸ್ತ್ರೀ-ಪ್ರಜ್ಞೆಗೆ ಹೋಗಬೇಕಾಗುತ್ತದೆ. ಯಾಕೆಂದರೆ, ಸ್ತ್ರೀಯರು ನಿಜವಾದ ಅರ್ಥದಲ್ಲಿ ಸಂಸ್ಕೃತಿಯ ಕಷ್ಟೋಡಿಯನ್ ಆಗಿರುತ್ತಾರೆ. ಸ್ತ್ರೀ ಸಂವೇದನೆಯ ಅಭಿವ್ಯಕ್ತಿ ಮಾಧ್ಯಮಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡುವುದರಿಂದ ಆಯಾ ಸಂಸ್ಕೃತಿಯ ಆರೋಗ್ಯ-ಅನಾರೋಗ್ಯ, ತೃಪ್ತಿ-ಅತೃಪ್ತಿ, ಸುಭಗತೆ-ತಳಮಳ, ಸಮತೋಲ-ಅಸಮತೋಲಗಳನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಕಮಲಾ ಹೆಮ್ಮಿಗೆಯವರು ತಮ್ಮ ಈ – “ಕೇರಳ ಕಾಂತಾಸಮ್ಮಿತ” ಸಂಕಲನದಲ್ಲಿ, ಇಪ್ಪತ್ತನೆಯ ಶತಮಾನದ ಮಲೆಯಾಳೀ ಭಾಷೆಯ ಮಹತ್ವದ ಮಹಿಳಾ ಕಥೆಗಳನ್ನು ಸಂಗ್ರಹಿಸಿ ಕೊಡುವ ಮೂಲಕ ಮಲೆಯಾಳೀ ಸಂಸ್ಕೃತಿಯಲ್ಲಿನ `ಸ್ತ್ರೀ ಸಂವೇದನಾ ಸಂಚಯ’(mass of feminine conscience)ವನ್ನು ಸೃಷ್ಟಿಮಾಡಿ ಕೊಟ್ಟಿದ್ದಾರೆ.

    Original price was: $3.12.Current price is: $2.81.
    Add to basket
  • -10%

    ಅವ್ಯಕ್ತ

    0

    ಅವ್ಯಕ್ತ:

    ಮನುಷ್ಯರು ಸೋತಾಗಲೆಲ್ಲಾ ಅವರ ಅಸಹಾಯಕತೆಯನ್ನೇ ಇತರರು ಉಪಯೋಗಿಸಿ ಮನುಷ್ಯರೇ ಮನುಷ್ಯರನ್ನು ಹಣಿಸುತ್ತಾ ಎದ್ದೇಳದಂತೆ ನೋಡುವುದು ಒಂದು ಸಾಮಾನ್ಯ ಸಂಗತಿ. ಮನಸ್ಸಿನಲ್ಲಿ ಹೊಳಹುಹಾಕಿದ ಈ ವಿಚಾರಗಳು ಆಕೃತಿ ಪಡೆದು ಕಾದಂಬರಿಯಾಗಿದೆ.

    Original price was: $1.32.Current price is: $1.19.
    Add to basket
  • -10%

    ದೇಸಗತಿ

    0

    ದೇಸಗತಿ:

    ದೇಸಗತಿ ಇದು ಶ್ರೀ ರಾಘವೇಂದ್ರ ಪಾಟೀಲರು ಬರೆದ ಕಥೆಗಳನ್ನೊಳಗೊಂಡಿದೆ. ಇದು ದೇಸಿ ಕಥೆಗಳಾಗಿವೆ. ಇವುಗಳ್ಳಲ್ಲಿ ಹಳ್ಳಿಯ ಭಾಷೆ, ಜೀವನ ಅಡಕವಾಗಿದೆ.

    Original price was: $1.56.Current price is: $1.40.
    Add to basket
  • -10%

    ರಾಕ್ಷಸ-ತಂಗಡಿ

    0

    ರಾಕ್ಷಸ-ತಂಗಡಿ

    ಗಿರೀಶ ಕಾರ್ನಾಡ  ಅವರು ರಚಿಸಿದ ನಾಟಕ.

    Original price was: $1.44.Current price is: $1.30.
    Add to basket
  • -20%

    ಜಗದ್ವಂದ್ಯ ಭಾರತಂ

    0

    ಜಗದ್ವಂದ್ಯ ಭಾರತಂ:

    ಜಗದ್ವಂದ್ಯ ಭಾರತಂ ಇದು ಭಾರತದ ಬಾವುಟದ ಕಥೆಯಾಗಿದೆ.

    Original price was: $2.16.Current price is: $1.73.
    Add to basket
  • -10%

    ಕೇತಕಿಯ ಬನ

    0

    ಕೇತಕಿಯ ಬನ
    ಈ ಪುಸ್ತಕವು ಶ್ರೀಧರ ಬಳಗಾರ ಅವರು ಬರೆದ ಕಾದಂಬರಿ ಆಗಿದೆ .

    Original price was: $1.44.Current price is: $1.30.
    Add to basket
  • -40%

    ಜಗದ್ವಂದ್ಯ ಭಾರತಂ

    0

    ಜಗದ್ವಂದ್ಯ ಭಾರತಂ ಇದು ರಾಜಶೇಖರ ಮಠಪತಿ (ರಾಗಂ) ಅವರು ಬರೆದಂತಹ ಭಾರತದ ಬಾವುಟದ ಕುರಿತು ರಚಿಸಿದ ಕಾದಂಬರಿ.

    Original price was: $2.16.Current price is: $1.30.
    Add to basket
  • -40%

    ಗೌರೀಪುರ

    0

    ಗೌರೀಪುರ ಕಾದಂಬರಿಯು ನಗರದ ಜೀವನ, ಅಲ್ಲಿಯ ತಲ್ಲಣಗಳು, ಧಾವಂತ, ಹಳ್ಳಿಯ ಜೀವನ ಶೈಲಿ, ಅಲ್ಲಿಯ ಆತ್ಮೀಯತೆ ಇವುಗಳನ್ನು. ಹನ್ನೆರಡು, ಹದಿಮೂರು ವರ್ಷದ ಯುವ ಬಾಲಕನ ಕಣ್ಣಿನಿಂದ ನಗರವನ್ನು ಹಾಗೂ ಹಳ್ಳಿಯನ್ನು ನೋಡುವ ತಂತ್ರವು ಇಲ್ಲಿದೆ.

    Original price was: $1.20.Current price is: $0.72.
    Add to basket
  • -40%

    ಬಯಲು

    0

    ಬಯಲು
    ಈ ಪುಸ್ತಕವು ವಸಂತಮಾಧವ ಹೆಗಡೆಕಟ್ಟೆ ಅವರು ಬರೆದ ಕಥಾ ಸಂಕಲನವಾಗಿದೆ.

    Original price was: $0.60.Current price is: $0.36.
    Add to basket
  • -40%

    ಸಾವಿತ್ರಿಬಾಯಿ ಫುಲೆ

    0

    ಸಾವಿತ್ರಿಬಾಯಿ ಫುಲೆ ಈ ಕಾದಂಬರಿಯು ಜ್ಯೋತಿಬಾ ಫುಲೆಯವರ ಧರ್ಮಪತ್ನಿಯಾದ ಸಾವಿತ್ರಿಬಾಯಿ ಫುಲೆಯವರ ಜೀವನ ಹಾಗೂ ಅವರು ಮಾಡಿದ ಸಾಮಾಜಿಕ ಸೇವೆಗಳ ಚಿತ್ರಣವನ್ನು ಒಳಗೊಂಡಿದೆ.

    Original price was: $1.80.Current price is: $1.08.
    Add to basket