Your Cart

Need help? Call +91 9535015489

📖 Print books shipping available only in India. ✈ Flat rate shipping

ಕ್ರಿಯಾಪದಗಳಿವೆ ಕೊಲ್ಲುವುದಕ್ಕೆ

S Diwakar
$1.74

Product details

Category

Stories

Author

S Diwakar

Publisher

Manohara Granthamala

Language

Kannada

ISBN

978-93-87257-23-8

Book Format

Printbook

ಸಾಹಿತ್ಯ ಲೋಕದ ಎಲ್ಲಾ ಆಯಾಮಗಳನ್ನೂ ದಿವಾಕರ್ ಮನಗಂಡವರು, ಅಂತೆಯೇ ಅವರ ಈ ಪುಸ್ತಕವು ಹಲವು ದೇಶಗಳ ಸಣ್ಣ ಕತೆಗಳ ವಿವಿಧ ಸ್ತರಗಳನ್ನೂ ನಮಗೆ ಪರಿಚಯಿಸುವ ಬೃಹತ್ ಕಥಾ ವೃಕ್ಷವಾಗಿದೆ. ಜಗತ್ತಿನ ಸಣ್ಣಕತೆಗಳ ಹೊಸ ಸಾಧ್ಯತೆಗಳನ್ನು ತೆರೆದು, ದೇಸೀ ನೆಲೆಯಲ್ಲಿ ಕನ್ನಡಕ್ಕೆ ತಂದಿರುವ ಈ ಪುಸ್ತಕವು ಕನ್ನಡ ಲೋಕಕ್ಕೆ ಅಪೂರ್ವ ಕೃತಿಯೆಂದು ಹೇಳಬಹುದು. ಕನ್ನಡಕ ಸಾಹಿತ್ಯ ಜಗತ್ತಿಗೆ ಹೊರಗಿನ ಗಾಳಿ, ಬೆಳಕು ತಂದು ಸುರಿಯುವ ಮೂಲಕ ಒಳಗಿನ ಜಗತ್ತಿನ ಆರೋಗ್ಯ ಕಾಪಿಡುವ ಕೆಲಸವನ್ನೂ ನಿರಂತರವಾಗಿ ಮಾಡಿಕೊಂಡು ಬಂದಿದ್ದಾರೆ. ಈ ಕೃತಿಯಲ್ಲಿರುವ ಹಲವು ಸಣ್ಣ ಕಥೆಗಳು ಪುಟದಲ್ಲಿ ಬಹುಬೇಗ ಮುಗಿದು ಹೋದರೂ ಮನಸಲ್ಲಿ ಬೆಳೆಯುತ್ತಲೇ ಹೋಗುತ್ತವೆ. ರಾಜಕೀಯ, ಸಾಮಾಜಿಕ, ಮಹಿಳಾ ಸಬಲೀಕರಣ, ಯುದ್ಧ, ಕ್ರೌರ್ಯ, ಅಸಹಾಯಕತೆ, ವ್ಯವಸ್ಥೆಯ ಮುಖವಾಡಗಳ ಬಿಂಬಗಳನ್ನು ‌ಬಹುಸೂಚ್ಯವಾಗಿ, ಸ್ಪಷ್ಟವಾಗಿ ಲೇಖಕರು ಈ ಕೃತಿಯಲ್ಲಿ ರಚಿಸಿದ್ದಾರೆ. .