ಇದು ಕನ್ನಡದ ಆದ್ಯ ನಾಟಕಕಾರ ಎಂದು ಹೆಸರಾದ ಸಕ್ಕರಿ ಬಾಳಾಚಾರ್ಯ ‘ಶಾಂತಕವಿ’ಗಳ ಜೀವನ-ಸಾಧನೆಗಳ ಕುರಿತಾದ ನಾಟಕ. ನಾಟಕಕಾರ ಡಾ. ಪ್ರಕಾಶ ಗರುಡ ಅವರು ಇದನ್ನು ದಾಖಲಾತೀ ಜೀವನ ನಾಟಿಕೆ ಎಂದು ಕರೆದಿದ್ದಾರೆ. ಹೆಸರೇ ಸೂಚಿಸುವಂತೆ ಶಾಂತಕವಿಗಳು ಉರ್ಫ್ ಸಕ್ಕರಿ ಬಾಳಾಚಾರ್ಯರೇ ಇದರ ನಾಯಕ ಪಾತ್ರ. ಅವರ ಜೀವನದ ಐತಿಹಾಸಿಕ ವಿವರಗಳನ್ನು ಒಳಗೊಂಡಿರುವುದರಿಂದ ಇದನ್ನು ದಾಖಲಾತೀ ನಾಟಕ ಎಂದು ಕರೆದದ್ದು ಸಮಂಜಸವಾಗಿದೆ..
About this Ebook
Information
Additional information
Book Format | Ebook |
---|---|
Pages | 100 |
Author | |
Category | |
Language | Kannada |
ISBN | 978-93-92192-11-1 |
Publisher | |
Year Published | 2023 |
Reviews
Only logged in customers who have purchased this product may leave a review.
Reviews
There are no reviews yet.