ಇದು ಕನ್ನಡದ ಆದ್ಯ ನಾಟಕಕಾರ ಎಂದು ಹೆಸರಾದ ಸಕ್ಕರಿ ಬಾಳಾಚಾರ್ಯ ‘ಶಾಂತಕವಿ’ಗಳ ಜೀವನ-ಸಾಧನೆಗಳ ಕುರಿತಾದ ನಾಟಕ. ನಾಟಕಕಾರ ಡಾ. ಪ್ರಕಾಶ ಗರುಡ ಅವರು ಇದನ್ನು ದಾಖಲಾತೀ ಜೀವನ ನಾಟಿಕೆ ಎಂದು ಕರೆದಿದ್ದಾರೆ. ಹೆಸರೇ ಸೂಚಿಸುವಂತೆ ಶಾಂತಕವಿಗಳು ಉರ್ಫ್ ಸಕ್ಕರಿ ಬಾಳಾಚಾರ್ಯರೇ ಇದರ ನಾಯಕ ಪಾತ್ರ. ಅವರ ಜೀವನದ ಐತಿಹಾಸಿಕ ವಿವರಗಳನ್ನು ಒಳಗೊಂಡಿರುವುದರಿಂದ ಇದನ್ನು ದಾಖಲಾತೀ ನಾಟಕ ಎಂದು ಕರೆದದ್ದು ಸಮಂಜಸವಾಗಿದೆ..

Additional information

Book Format

Ebook

Pages

100

Author

Category

Language

Kannada

ISBN

978-93-92192-11-1

Publisher

Year Published

2023

Reviews

There are no reviews yet.

Only logged in customers who have purchased this product may leave a review.