ಮಾಯಾದರ್ಪಣ

ಇದು ಲೇಖಕ ಎಂ.ಎಸ್.‌ ಶ್ರೀರಾಮ ಅವರ ಮೊದಲ ಕಥಾಸಂಕಲನವಾಗಿದ್ದು ಇದರಲ್ಲಿ 15ಕ್ಕಿಂತ ಹೆಚ್ಚಿನ ಕಥೆಗಳಿವೆ. ಈ ಸಂಕಲನದಲ್ಲಿರುವ ‘ಕಪಾ ಟಿನೊಳಗಿನ ನೆನಪುಗಳು ’ ಕತೆಗೆ, ಪ್ರಜಾವಾಣಿ ಕಥಾ
ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ದೊರೆತಿದೆ. ‘ಭಾಸ್ಕರರಾಯರು ಬರೆದದ್ದೇ ನು ?’
ಕಥೆಗೆ ಗುಲ್ಬರ್ಗಾ ವಿಶ್ವವಿದ್ಯಾಲಯದ ಶ್ರೀ ಜಯತೀರ್ಥ ರಾಜಪುರೋಹಿತ ಕಥಾ
ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಬಂದಿದೆ. ಇದರಲ್ಲಿರುವ ಕೆಲವು ಕಥೆಗಳು ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿಯೂ ಕೂಡ ಪ್ರಕಟಗೊಂಡಿವೆ.

Additional information

Author

Publisher

Book Format

Ebook

Language

Kannada

Category

Reviews

There are no reviews yet.

Only logged in customers who have purchased this product may leave a review.