“ಅನುವಾದಿತ ಸಾಹಿತ್ಯ – ಸಂಗ್ರಹ”
ಸಂತ್ಯಾಗ ನಿಂತಾನ ಕಬೀರ
ಇದು ಭೀಷ್ಮ ಸಾಹನಿಯವರು ರಚಿಸಿರುವ ನಾಟಕ. ಇದನ್ನು ಕನ್ನಡಕ್ಕೆ ಗೋಪಾಲ ವಾಜಪೇಯಿಯವರು ಅನುವಾದಿಸಿದ್ದಾರೆ
ಮೂರನೆಯ ಮಂತ್ರ
ಡಾ. ಸರಜೂ ಕಾಟ್ಕರ್ ಅವರು ಹಿಂದಿಯಿಂದ ಅನುವಾದಿಸಿದ ನಾಟಕ ಮೂರನೇ ಮಂತ್ರ.
ಕುಂದಲತ
ಮಲಯಾಳಂನ ಮೊದಲ ಕಾದಂಬರಿ ಎಂದೇ ಪ್ರಸಿದ್ಧಿ ಪಡೆದಿದೆ. ಮೋಹನ ಕುಂಟಾರ್ ರವರು ಅನುವಾದಿಸಿದ ಕಾದಂಬರಿಯಾಗಿದೆ.
ಬುದ್ಧನ ರಾಟಿ
ಇದು ಶ್ರೀ ಉತ್ತಮ ಕಾಂಬಳೆ ಅವರ ಮರಾಠಿ ಕಾದಂಬರಿ. ಶ್ರೀ ಚಂದ್ರಕಾಂತ ಪೋಕಳೆ ಅವರು ಕನ್ನಡಾನುವಾದ ಮಾಡಿದ್ದಾರೆ.
Reviews
There are no reviews yet.