• -10%

    ಏಕ ಅನೇಕ

    0
    Original price was: $7.81.Current price is: $7.02.
    Add to basket
  • -10%

    ಶ್ರಾವಣ ಪ್ರತಿಭೆ

    0

    `ಅಂಬಿಕಾತನಯದತ್ತ’ರ ಆಯ್ದ ೧೦೦ ಕವಿತೆಗಳ ಅರ್ಥವಿವೇಚನೆ

    ಆಯ್ಕೆ ಮತ್ತು ಅರ್ಥವಿವೇಚನೆ:
    ಪ್ರೊ. ಕೀರ್ತಿನಾಥ ಕುರ್ತಕೋಟಿ
    ಡಾ. ವಾಮನ ಬೇಂದ್ರೆ

    Original price was: $6.00.Current price is: $5.40.
    Add to basket
  • -10%

    ನಾನು ಯಾಕೆ ಹಿಂದೂ

    0
    Original price was: $6.60.Current price is: $5.94.
    Add to basket
  • -10%

    ನಾನು, ನಾನೇ? ನಾನು, ನಾನೇ!

    0

    ಈ ಪುಸ್ತಕವು ಎಂ. ಎಸ್  ಶ್ರೀರಾಮ್ ಅವರ ಸಣ್ಣ ಕಥೆಗಳನ್ನು ಒಳಗೊಂಡಿದೆ.

    Original price was: $2.16.Current price is: $1.95.
    Add to basket
  • -10%

    ಧರ್ಮಯುದ್ಧ

    0

    ಈ ಪುಸ್ತಕವು    ಡಾ. ನಾ. ಮೊಗಸಾಲೆಯವರ ಕಾದಂಬರಿಯನ್ನು ಒಳಗೊಂಡಿದೆ.

    Original price was: $2.76.Current price is: $2.49.
    Add to basket
  • -10%

    ನನ್ನ ಪುಟ

    0

    ರೇಖಾ ಕಾಖಂಡಕಿ ಅವರ ಈ ಪುಸ್ತಕವು  ಅನುಭವದ ಸ್ವಗತಗಳನ್ನು ಒಳಗೊಂಡಿದೆ.

    Original price was: $1.56.Current price is: $1.40.
    Add to basket
  • -10%

    ಉರಿವ ಕೆಂಡದ ಮೇಲೆ

    0

    ಬಸವರಾಜ ಡೋಣೂರ ಕಾದಂಬರಿ “ಉರಿವ ಕೆಂಡದ ಮೇಲೆ” ಜೂಲೈ ೨೫ ರಿಂದ ಲಭ್ಯ

    ಕಾದಂಬರಿ ಸಾಗುವುದು ಇಬ್ಬರು ವ್ಯಕ್ತಿಗಳ ಜಟಾಪಟಿಯ ಗತಿಯಲ್ಲಿ. ಈ ಸಂಘರ್ಷವನ್ನು ದ್ವಿತ್ವದಲ್ಲಿ ಹೇಳುವುದಾದರೆ ಅಕಾರಸ್ಥ-ನೌಕರರ ನಡುವಿನ ಬ್ಯೂರೊಕ್ರಾಟಿಕ್ ಸಂಘರ್ಷ, ಭ್ರಷ್ಟತೆ ಮತ್ತು ಆದರ್ಶಗಳ ನಡುವಿನ ಸಂಘರ್ಷ, ಮುಸ್ಲಿಂ-ಹಿಂದೂ ಸಂಘರ್ಷ, ಹೆಣ್ಣು-ಗಂಡಿನ ನಡುವಿನ ಸಂಘರ್ಷ, ನೈತಿಕತೆ ಮತ್ತು ಅನೈತಿಕತೆಗಳ ಗಡಿರೇಖೆಗಳನ್ನು ಗುರುತಿಸಿಕೊಳ್ಳುವ ಒಳಯುದ್ಧ ಹೀಗೆ ಹಲವಾರು ನೆಲೆಗಳಲ್ಲಿ ಇಡಬಹುದು.

    Original price was: $9.01.Current price is: $8.11.
    Add to basket
  • -10%

    ಜಂಗ್ಲಿ ಕುಲಪತಿಯ ಜಂಗೀಕಥೆ

    0

    ಈ ಆತ್ಮಕಥೆಯಲ್ಲಿ ಕಟ್ಟೀಮನಿ ಒಂದು ವಿಶ್ವವಿದ್ಯಾಲಯವನ್ನು ಹೇಗೆ ರಚನಾತ್ಮಕವಾಗಿ ಕಟ್ಟಬಹುದೆಂಬುದನ್ನು ಬಲು ವಿಸ್ತಾರವಾಗಿ ವಿವರಿಸಿದ್ದಾರೆ. ಅವರಿವರಂತೆ ಇವರೂ ಕೋಟಿಗಟ್ಟಲೆ ಹಣ ಪಡೆದು ನಿಶ್ಚಿಂತರಾಗಬಹುದಿತ್ತು. ಆದರೆ ಕಟ್ಟೀಮನಿ ತನಗೆ ಬಂದ ಈ ಅವಕಾಶವನ್ನು ರಚನಾತ್ಮಕವಾಗಿ ಉಪಯೋಗಿಸಿಕೊಂಡರು.
    ಕಟ್ಟೀಮನಿಯವರ ಜೀವನವೇ ಒಂದು ಹೋರಾಟದ ಕಥೆ ಎಸ್.ಟಿ. ಜನಾಂಗಕ್ಕೆ ಸೇರಿದ ಒಬ್ಬ ಬಡಹುಡುಗ ಕುಲಪತಿಯ ಸ್ಥಾನದವರೆಗೆ ನಡೆದುಕೊಂಡು ಹೋಗಿರುವ ಹಿಂದೆ ಅನೇಕ ನೋವಿನ ಎಳೆಗಳಿವೆ. ಕಟ್ಟೀಮನಿಯವರ ಒಂದು ವೈಶಿಷ್ಟ್ಯವೇನೆಂದರೆ ಅವರು ಯಾರ ಬಗ್ಗೆಯೂ, ಯಾವುದರ ಬಗ್ಗೆಯೂ ಕಹಿಯನ್ನು ಇಟ್ಟುಕೊಳ್ಳಲಿಲ್ಲ. ತನಗೆ ಅವಮಾನಿಸಿದವರನ್ನು ಕರೆದು ಸನ್ಮಾನಿಸಿ ಅವರೇ ನಾಚಿಕೆಪಡುವಂತೆ ಮಾಡಿದರು. ತಮ್ಮ ಇಡೀ ಜೀವನವನ್ನು ಅವರು ಆತ್ಮಕಥೆಯನ್ನಾಗಿಸಿದರೆ ಅದು ಹಿಂದುಳಿದ ಯುವಜನರ ಸ್ಫೂರ್ತಿಯ ಗ್ರಂಥವಾಗಬಹುದು. ಕಟ್ಟೀಮನಿಯವರು ಹೆಸರಿನಂತೆಯೇ ಕಟ್ಟುವವರು; ಕೆಡವುವವರಲ್ಲ. ಅವರ ಕಟ್ಟುವಿಕೆಯ ಈ ಗುಣವು ಎಲ್ಲ ಹಿಂದುಳಿದ ವಿದ್ಯಾರ್ಥಿಗಳ ಅಭಿವೃದ್ಧಿಯ ಮಂತ್ರವಾಗಲಿ ಎಂದು ಹಾರೈಸುತ್ತೇನೆ.
    -ಡಾ.ಸರಜೂ ಕಾಟ್ಕರ್

    Original price was: $3.24.Current price is: $2.92.
    Add to basket
  • -10%

    ಟೂರಿಂಗ್ ಟಾಕೀಸ್

    0

    ಜಯಂತ ಕಾಯ್ಕಿಣಿ ಬರೆದ ಸಿನಿಮಾ ಕುರಿತ ಚಲನಶೀಲ ಚಿತ್ರಗಳ ಪುಸ್ತಕದ ಹೊಸ ಆವೃತ್ತಿ. (2021)

    Original price was: $3.60.Current price is: $3.24.
    Add to basket
  • -10% Placeholder

    ಹಳ್ಳ ಬಂತು ಹಳ್ಳ

    0
    Original price was: $3.60.Current price is: $3.24.
    Add to basket
  • -10%

    ಗೈರ ಸಮಜೂತಿ

    0

    ರಾಘವೇಂದ್ರ ಪಾಟೀಲರ ಹೊಸ ಕಾದಂಬರಿ `ಗೈರ ಸಮಜೂತಿ’ಯು ಒಂದು ಪಿಂಡಗೊಂಡ ಸಶಕ್ತ ಸಂಕಥನವಾಗಿದೆ. ಗೈರ ಸಮಝೂತಿ ಎಂದರೆ ತಪ್ಪು ಕಲ್ಪನೆ, ಭ್ರಾನ್ತಿ. ಈ ಶಬ್ದದ ಅರ್ಥದ ಪದರುಗಳು ವಿಸ್ತಾರವಾದ ಅರ್ಥವ್ಯಾಪ್ತಿಯುಳ್ಳ ಶಕ್ತಿ ಉಳ್ಳವುಗಳಾಗಿವೆ.

    Original price was: $5.40.Current price is: $4.86.
    Add to basket
  • -10%

    ಸಂಗೀತ ಲೋಕದ ಸಂತ ಬಿಸ್ಮಿಲ್ಲಾ ಖಾನ್

    0

    ಭಾರತದ ಸಂಗೀತದಲ್ಲಿ ಸಪ್ತ ಸ್ವರಗಳು ಒಂದೇ ಆದರೂ ಅವುಗಳನ್ನು ರಾಗಗಳ ಮೂಲಕ ಪ್ರಸ್ತುತ ಪಡಿಸುವ ವಿಚಾರದಲ್ಲಿ ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತ ಈ ಎರಡು ಪ್ರಕಾರಗಲು ಭಿನ್ನವಾಗಿ ಕವಲೊಡೆದಿರುವುದು ವಿಶೇಷ. ದಕ್ಷಿಣ ಭಾರತದಲ್ಲಿ ಕರ್ನಾಟಕ ಸಂಗೀತ ಮುನ್ನೆಲೆಗೆ ಬಂದಂತೆ, ಉತ್ತರ ಭಾರತದಲ್ಲಿ ಹಿಂದೂಸ್ತಾನಿ ಸಂಗೀತವು ರಾಜಾಶ್ರಯಗಳ ಮೂಲಕ ಮಜರಂಜನೆಯ ಭಾಗವಾಗಿ ಮತ್ತು ದೇವರ ಸ್ಮರಣೆ ಹಾಗೂ ಸ್ತುತಿಸುವ ಮಾಧ್ಯಮಗಳಾಗಿ ಇಂದಿಗೂ ಭಾರತದ ಜನಮಾನಸದಲ್ಲಿ ಅಗ್ರಸ್ಥಾನ ಪಡೆದಿವೆ.

    Original price was: $2.40.Current price is: $2.16.
    Add to basket
  • -10%

    ಕನಸುಗಳು ಖಾಸಗಿ

    0

    ನರೇಂದ್ರ ಪೈ ರವರ ೯ ಕತೆಗಳ ಸಂಕಲನವಾಗಿದೆ.

    Original price was: $1.08.Current price is: $0.97.
    Add to basket
  • -10%

    ಚಾಂದನಿ ಚೌಕ್

    0

    ಬಸವರಾಜ ಡೋಣೂರ ರವರ ೯ ಕತೆಗಳ ಸಂಕಲನವಾಗಿದೆ.

    Original price was: $1.68.Current price is: $1.51.
    Add to basket
  • -10%

    ತಂಬಿಟ್ಟು

    0

    ಪ್ರಶಾಂತ ಆಡೂರ ಅವರ ನಗೆ ಬರಹಗಳ ಸಂಕಲನ.

    Original price was: $1.68.Current price is: $1.51.
    Add to basket
  • -10%

    ಶೂರ್ಪಾಲಿಯ ಆಚಾರ್ಯರು

    0

    ಶೂರ್ಪಾಲಿಯ ಆಚಾರ್ಯರು

    ಶ್ರೀ. ಕಟ್ಟಿ ಶೇಷಾಚಾರ್ಯರ ಬರೆದಂತಹ ಕಾದಂಬರಿ.

    Original price was: $0.72.Current price is: $0.65.
    Add to basket
  • -10%

    ಗಡಿ ದಾಟಿದವರು

    0

    ಗಡಿ ದಾಟಿದವರು
    ಕಾದಂಬರಿ

    ಶ್ರೀ. ಎಸ್.ಸಿ. ಸರದೇಶಪಾಂಡೆ ಇವರ ಕಾದಂಬರಿ

    Original price was: $1.56.Current price is: $1.40.
    Add to basket
  • -10%

    ಕೈತಾನ್ ಗಾಂಧಿಯ ಸ್ವಾತಂತ್ರ್ಯ ಹೋರಾಟ

    0

    ಕೈತಾನ ಗಾಂಧಿಯ ಸ್ವಾತಂತ್ರ್ಯ ಹೋರಾಟ
    ಈ ಪುಸ್ತಕವು ನಾ. ಡಿಸೋಜ ಅವರು ಬರೆದ ಕಾದಂಬರಿಯಾಗಿದೆ.

    Original price was: $1.08.Current price is: $0.97.
    Add to basket
  • -10%

    ನವ್ಯ ಕಾವ್ಯ ಪ್ರಯೋಗ

    0
    Original price was: $1.44.Current price is: $1.30.
    Add to basket
  • -9%

    ಅರ್ಥಾಂತರ

    0
    Original price was: $0.90.Current price is: $0.82.
    Add to basket
  • -10%

    ಪ್ರತ್ಯಭಿಜ್ಞಾನ

    0
    Original price was: $1.80.Current price is: $1.62.
    Add to basket
  • -10%

    ಕನ್ನಡ ಸಾಹಿತ್ಯ ಸಂಗಾತಿ

    0
    Original price was: $5.40.Current price is: $4.86.
    Add to basket
  • -10%

    ಯುಗಧರ್ಮ ಹಾಗೂ ಸಾಹಿತ್ಯ ದರ್ಶನ

    0
    Original price was: $5.10.Current price is: $4.60.
    Add to basket
  • -10%

    ನೂರು ಮರ ನೂರು ಸ್ವರ

    0
    Original price was: $4.80.Current price is: $4.32.
    Add to basket
  • -11%

    ಭಾಷೆ ಮತ್ತು ಸಂಸ್ಕೃತಿ

    0

    ಭಾಷೆ ಮತ್ತು ಸಂಸ್ಕೃತಿ :

    ಇದು ಕುರ್ತಕೋಟಿಯವರ ಅಂಕಣ ಲೇಖನ ಕೃತಿ . ಇದರಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದ ಲೇಖನಗಳಿವೆ. ಬಿಡಿಬಿಡಿಯಾಗಿದ್ದ ಈ ಲೇಖನಗಳನ್ನು ಒಂದು ಸ್ವರೂಪದಲ್ಲಿ ಜೋಡಿಸಿ ಇಲ್ಲಿ ನೀಡಲಾಗಿದೆ. ವಿಜಯ ಕರ್ನಾಟಕ ಪತ್ರಿಕೆಯ ‘ಸಾಪ್ತಾಹಿಕ ವಿಜಯಕ್ಕೆ ಬರೆದ, ‘ಒಳನೋಟಗಳು’. ಎಂಬ ಹೆಸರಿನಲ್ಲಿ ಬರುತ್ತಿದ್ದ ಅಂಕಣಗಳೊಂದಿಗೆ ಇನ್ನೂ ಕೆಲವು ಲೇಖನಗಳನ್ನು ಈ ಕೃತಿಯಲ್ಲಿ ಸೇರಿಸಲಾಗಿದೆ.

    Original price was: $1.50.Current price is: $1.34.
    Add to basket
  • -10%

    ಆಡಾಡತ ಆಯುಷ್ಯ

    0

    ಆಡಾಡತ ಆಯುಷ್ಯ

    -ಗಿರೀಶ ಕಾರ್ನಾಡ

    ಆಡಾಡತ ಆಯುಷ್ಯ – ಈ ಕ್ರತಿಯು ಗಿರೀಶ ಕಾರ್ನಾಡ ಅವರ ಆತ್ಮಕಥೆಯಾಗಿದ್ದು, ಆತ್ಮಕಥೆಯ ಪೂರ್ವಾರ್ಧವನ್ನು ಒಳಗೊಂಡಿದೆ

    ಪ್ರಾಕ್ಕು

    ನನ್ನ ತಾಯಿಯ ಹೆಸರು ಕೃಷ್ಣಾಬಾಯಿ. ಕೃಷ್ಣಾಬಾಯಿ ಮಂಕೀಕರ. ಕುಟುಂಬದ ಹಿರಿಯರೆಲ್ಲ ಆಕೆಯನ್ನು ‘ಕುಟ್ಟಾಬಾಯಿ’ ಎಂದೇ ಸಂಬೋಧಿಸುತ್ತಿದ್ದರು. ಆಮೇಲೆ ತನಗಿಂತ ಕಿರಿಯರಿಗೆ, ಮುಂದಿನ ತಲೆಮಾರಿಗೆ, ‘ಕುಟ್ಟಕ್ಕ’ ಆದಳು. ೧೯೮೪ರಲ್ಲಿ , ಅಂದರೆ ಆಕೆಗೆ ಎಂಭತ್ತೆರಡು ತುಂಬಿದಾಗ, ನನ್ನ ಅತ್ತಿಗೆ ಸುನಂದಾ ಆಕೆಯ ಬೆನ್ನು ಹತ್ತಿ ಆಕೆಯಿಂದ ಆತ್ಮಕತೆ ಬರೆಯಿಸಿಕೊಂಡಳು. ನನ್ನ ತಂದೆಯ ಒಂದು ಹಳೆಯ ಡಾಯರಿಯಲ್ಲಿ, ಅವನು ಅಲ್ಲಲ್ಲಿ ಲೆಕ್ಕ ಗೀಚಿ ಬಿಟ್ಟಿರುವ ಪುಟಗಳ ಖಾಲಿ ಜಾಗದಲ್ಲಿ, ಕೊಂಕಣಿಯಲ್ಲಿ ಬರೆದ ಸುಮಾರು ಮೂವತ್ತು ಪುಟಗಳ ಕೃತಿ ಅದು. ಆಕೆ ಅದನ್ನು ಬರೆಯುವಷ್ಟರಲ್ಲಿ ನಾನು, ನನ್ನ ಸಹೋದರ-ಸಹೋದರಿಯರು ಬಾಲ್ಯದುದ್ದಕ್ಕೂ ನಮ್ಮನ್ನು ಪೀಡಿಸಿದ ಭೀತಿಗಳಿಗೆ, ಆತಂಕಗಳಿಗೆ ಹಾಗೂ ಹೀಗೂ ಪರಿಹಾರ ಹುಡುಕಿದ್ದೆವು. ಆಕೆಯ ಆತ್ಮಚರಿತ್ರೆ ಈ ದುಗುಡಗಳ ಬಗ್ಗೆ ಸರಳವಾಗಿ, ಪ್ರಾಮಾಣಿಕವಾಗಿ ಮಾತನಾಡಿ ಅವುಗಳನ್ನು ಬಯಲಿಗೆಳೆದು ಪರೀಕ್ಷಿಸಲಿಕ್ಕೆ ಎಡೆ ಮಾಡಿಕೊಟ್ಟಿತು.

    Original price was: $5.10.Current price is: $4.60.
    Add to basket
  • -10%

    ಯಯಾತಿ – ನಾಟಕ

    0

    ಯಯಾತಿ – ನಾಟಕ

    ಇದು ಗಿರೀಶ ಕಾರ್ನಾಡ ರಚನೆಯ ನಾಟಕವಾಗಿದೆ.

    Original price was: $1.56.Current price is: $1.40.
    Add to basket
  • -10%

    ಅಗ್ನಿ ಮತ್ತು ಮಳೆ

    0

    ಇದು ಗಿರೀಶ್ ಕಾರ್ನಾಡವರು  ಬರೆದ  ನಾಟಕವಾಗಿದೆ.ಶ್ರೀಯುತ ಗಿರೀಶ ಕಾರ್ನಾಡರು ೧೯೯೩ ರಲ್ಲಿ ಅಮೇರಿಕಾದ ಮಿನಿಯಾಪೋಲಿಸ್ ನಗರದ ಗಥ್ರೀ ಥಿಏಟರ್ ನಾಟ್ಯ ಸಂಸ್ಥೆಯವರಿಗಾಗಿ ಬರೆದ ನಾಟಕ.

    Original price was: $1.32.Current price is: $1.19.
    Add to basket
  • -10%

    ಕಥನ ಕಾರಣ

    0

    ಕಥನ ಕಾರಣ  –
    (
    ಎಪ್ಪತ್ತು ಆಧುನಿಕ ಕನ್ನಡ ಸಣ್ಣಕತೆಗಳ ವಿಶ್ಲೇಷಣೆ)

    ಪುಸ್ತಕದಲ್ಲಿ  ೭೦  ಬೇರೆ ಬೇರೆ ಲೇಖಕರ ಲೇಖನಗಳಿವೆ. ಇವು ಪತ್ರಿಕೆಯ ಸಾಪ್ತಾಹಿಕದಲ್ಲಿ ಓದಿ ಮರೆಯುವ ಲೇಖನಗಳಲ್ಲ . ಆಗಾಗ ಮತ್ತೆ ಮತ್ತೆ ಓದಿ ಮಥನ ಮಾಡಿಕೊಳ್ಳಬೇಕಾದ ಲೇಖನಗಳುಯಾವುದೇ ಸಾಹಿತ್ಯಿಕ ಓದು ಸಮಕಾಲೀನ ಸಮಾಜಸಂಸ್ಕೃತಿರಾಜಕಾರಣವನ್ನು ಸಂಪೂರ್ಣವಾಗಿ ಹೊರಗಿಡುವಂತಿಲ್ಲ  ಎಂಬ ಎಚ್ಚರವನ್ನು    ಕೃತಿ ತಿಳಿಸುತ್ತದೆ.

    Original price was: $4.20.Current price is: $3.78.
    Add to basket
  • -10%

    ಮಸುಕು ಬೆಟ್ಟದ ದಾರಿ

    0

    ಮಸುಕು ಬೆಟ್ಟದ ದಾರಿ :

    ಚಿಕ್ಕಮಗಳೂರಿನ ಸುಂದರ ಪರಿಸರದಲ್ಲಿ ಮೂಡುವ `ಮಸುಕು ಬೆಟ್ಟದ ದಾರಿ’ ಕಾದಂಬರಿ ತನ್ನ ವಸ್ತುವಿನಿಂದಾಗಿ ಅನನ್ಯವಾಗಿದೆ. `ಹೈಪರ್ ಥೈಮೆಸ್ಟಿಕ್ ಸಿಂಡ್ರೋಮ್’ ಎಂಬ ವಿಚಿತ್ರ, ಅತಿ ಅಪರೂಪದ ಮಿದುಳಿನ ಲಕ್ಷಣದ ಹುಡುಗ ನಿರಂಜನ ಇಲ್ಲಿನ ನಾಯಕ. ಮೆದು ಮನಸ್ಸು, ಸರಳ ಸೌಜನ್ಯದ ಪೊಲೀಸ್ ಕಾನ್ಸ್‌ಟೇಬಲ್ ರಾಜೀವ ಈತನ ತಂದೆ. ತಂದೆಯಾಗಿ ಮಗನನ್ನು ಜೀವನದಲ್ಲಿ ನಿಲ್ಲಿಸಲು ಆತ ಪಡುವ ಪಡಿಪಾಟಲು ಮೊದಲ ಭಾಗದಲ್ಲಿದೆ. ನಿರಂಜನನ ಎಲ್ಲ ನೆನಪುಗಳೂ ಶಾಶ್ವತ, ಭಾವನೆಗಳ ಸಮೇತ.  ಇತರರಲ್ಲಿ ಇರುವಂತೆ ಶಾಶ್ವತ ನೆನಪು ಹಾಗೂ ತಾತ್ಕಾಲಿಕ ನೆನಪು ಎಂಬ ಭಾಗಗಳಿಲ್ಲ, ಕ್ರಮೇಣ ಮರೆತು ಹೋಗುವುದೂ ಇಲ್ಲ. ನಿಯಂತ್ರಣ ಕೂಡ ಇಲ್ಲದ ನೆನಪುಗಳ ಪ್ರವಾಹದಲ್ಲಿ ಸಿಕ್ಕಿಕೊಳ್ಳುವ ನಿರಂಜನ ಶಾಲೆಯಲ್ಲಿ ತುಂಬ ಹಿಂದೆ ಬೀಳುತ್ತಾನೆ. ಬೆಂಗಳೂರು ನಿಮ್ಹಾನ್ಸ್ ಡಾಕ್ಟರರು ಅವನ ಕಾಯಿಲೆಯನ್ನು ಸರಿಯಾಗಿ ನಿದಾನ ಮಾಡುತ್ತಾರಾದರೂ, ಪರಿಹಾರ ಅವರಿಗೂ ತಿಳಿಯದು. ನಿರಂಜನನ ತಾಯಿ ಸತ್ತದ್ದು, ರಾಜೀವ ಮರುಮದುವೆ ಆಗದಿರುವುದು, ಅವರ ನೆಂಟರುಗಳ ವಿವರ ಅವನ ಕೌಟುಂಬಿಕ ಹಿನ್ನೆಲೆಯನ್ನು ನೀಡುತ್ತದೆ.

    Original price was: $3.60.Current price is: $3.24.
    Add to basket