• -9%

    ನಿಗೂಢ ಸೌಧ

    0

    ಈ ಪುಸ್ತಕವು ಫ್ರಾನ್ಸ್ ಗೆ ಮೀಸಲಾದ ಕಥಾ ಸಂಗ್ರಹವಾಗಿದೆ.

    Original price was: $0.90.Current price is: $0.82.
    Add to basket
  • -9%

    ಬೆಳಗಾಗುವ ಮುನ್ನ

    0

    ಈ ಪುಸ್ತಕವು  ಕ್ಯೂಬಾ, ಜಮೇಯಿಕಗಳ ಕಥಾಮಾಲಿಕೆಯಾಗಿದೆ.

     

    Original price was: $1.50.Current price is: $1.36.
    Add to basket
  • -9%

    ಮರಳುಗಾಡಿನ ಮದುವೆ

    0

    ವಾಸುದೇವರ ಈ  ಪುಸ್ತಕವು   ಪಶ್ಚಿಮ ಏಷ್ಯದ ಕಥೆಗಳ ಸಂಕಲನವಾಗಿದೆ.

    Original price was: $1.50.Current price is: $1.36.
    Add to basket
  • -9%

    ಕಿವುಡ ವನದೇವತೆ

    0

    ಈಶ್ವರಯ್ಯ ಅವರ ಈ  ಪುಸ್ತಕವು   ದಕ್ಷಿಣ ಅಮೆರಿಕದ ಕಥೆಗಳನ್ನು  ಒಳಗೊಂಡಿದೆ.

    Original price was: $0.90.Current price is: $0.82.
    Add to basket
  • -9%

    ಸಾವಿಲ್ಲದವರು

    0

    ಸಿ.ಕೆ ನಾಗರಾಜ ರಾವ್  ಅವರ ಈ ಪುಸ್ತಕವು ಪಂಚ ಮಹಾಕಾವ್ಯಗಳಿಂದ ಆಯ್ದ ಕಥೆಗಳಾಗಿವೆ.

    Original price was: $1.50.Current price is: $1.36.
    Add to basket
  • -9%

    ಸಾಧನೆ

    0

    ಗಣೇಶ .ಪಿ. ನಾಡೋರ ಅವರ ಈ ಪುಸ್ತಕವು ಮಕ್ಕಳ ಕಥೆಗಳನ್ನು ಒಳಗೊಂಡಿದೆ.

    Original price was: $0.90.Current price is: $0.82.
    Add to basket
  • -9%

    ನೆರೆಯ ಬಿಂಬಗಳು

    0

    ಮಯೂರ ಬಿ.ಎಸ್ ಅವರ ಈ ಪುಸ್ತಕವು ವಿಧ್ಯಮಯ ಸನ್ನಿವೇಶಗಳಿಂದ ವಿಧವಿಧವಾದ ಅನುಭವಗಳನ್ನು ನೀಡುವ ಅತ್ಯುತ್ತಮ ಕಥೆಗಳನ್ನು ಒಳಗೊಂಡಿದೆ.

    Original price was: $0.90.Current price is: $0.82.
    Add to basket
  • -9%

    ಜುಮ್ಮಾ

    0

    ಈ ಪುಸ್ತಕವು    ಶೋಷಿತರ ಪರವಾಗಿ ಮಿಡಿದ ಕಥೆಗಳನ್ನು ಒಳಗೊಂಡಿದೆ.

     

    Original price was: $0.90.Current price is: $0.82.
    Add to basket
  • ಇಹದ ಪರಿಮಳ

    0

    ಈ ಸಂಕಲನದಲ್ಲಿ ಒಟ್ಟು 13 ಕತೆಗಳು ಇವೆ. ತನ್ನ ಸುತ್ತಮುತ್ತಲಿನ ಕೃತಕ ಬಂಧಗಳನ್ನು ಮೀರಿ ಮಣ್ಣಿನ ಪರಿಮಳಕ್ಕೆ ಸೋಲುವ ನಾಯಕನ ಕತೆಯನ್ನು ಇಹದ ಪರಿಮಳ ಹೇಳುತ್ತದೆ.

    $1.20
    Add to basket
  • ಹಿರಿಯರ ಕಿರುಗತೆಗಳು

    0

    ಈ ಪುಸ್ತಕವು ಮಹಾನ್ ವ್ಯಕ್ತಿಗಳ ಜೀವನದಲ್ಲಿ ನಡೆದ ಅದ್ಭುತ ರಂಜಕ ಘಟನಾವಳಿಗಳನ್ನು ಒಳಗೊಂಡಿದೆ.

    $0.72
    Add to basket
  • -10%

    ಭಾವದ ಅಂಬಾರಿ

    0

    ಭಾವದ ಅಂಬಾರಿ

    ‘ಭಾವದ ಅಂಬಾರಿ’ ಎಂಬುದು ಅವರ ಒಂಬತ್ತು ಕಥೆಗಳ ಸಂಕಲನ. ಇದರಲ್ಲಿನ ಕೆಲವು ಕಥೆಗಳು ‘ಮಂಗಳ’, ‘ಕರ್ಮವೀರ’ ದಂಥ ವಾರಪತ್ರಿಕೆಗಳಲ್ಲಿ, ‘ಅಡ್ವೈಸರ್’ನಂಥ ಮಾಸಪತ್ರಿಕೆಯಲ್ಲಿ ಈಗಾಗಲೇ ಬೆಳಕು ಕಂಡಿವೆ. ಹೀಗಾಗಿ ಅವರು ಉದಯೋನ್ಮುಖ ಕಥೆಗಾರರಾಗಿಯೂ ಹೊಮ್ಮುತ್ತಿರುವುದನ್ನು ದಾಖಲಿಸಿದ್ದಾರೆ. ಅವರ ಈ ಸಂಕಲನ ಇದಕ್ಕೆ ಇನ್ನೊಂದು ಸಾಕ್ಷಿಯನ್ನು ಒದಗಿಸಿದೆ

    Original price was: $1.20.Current price is: $1.08.
    Add to basket
  • -20%

    ಅಮೃತಮಯಿ

    0

    ಅಮೃತಮಯಿ

    ಈ ಪುಸ್ತಕವು ನಿಜವಾದ ಪ್ರೀತಿ,ವಿಶ್ವಾಸಗಳು ಸಿಕ್ಕರೆ ಹೇಗೆ ಜೀವನದಲ್ಲಿ ಮುಂದೆ ಬರಬಹುದು, ಬರಡು ಭೂಮಿಯಲ್ಲೂ ಹಸಿರು ಹು‍ಟ್ಟುತ್ತದೆ,

    ಎಂಬುದನ್ನು ಡಾ. ಅನುರಾಧಾ ಕೃಷ್ಣ ಕಟ್ಟಿಯವರು ಕೆಲವು ಕಥೆಗಳ ಮೂಲಕ ವಿವರಿಸಿದ್ದಾರೆ.

    Original price was: $1.44.Current price is: $1.15.
    Add to basket
  • -20%

    ಪುಟಪಾಕ

    0

    ಪುಟಪಾಕ
    ಈ ಪುಸ್ತಕವು ಸತ್ಯೇಶ್ ಎನ್. ಬೆಳ್ಳೂರ್ ಅವರು ಬರೆದ ಸಣ್ಣ ಕತೆಗಳನ್ನು ಒಳಗೊಂಡಿದೆ.

    Original price was: $1.44.Current price is: $1.15.
    Add to basket
  • -10%

    जैसे थे वैसे चले आये (Jaise the Waise Chale Aaye)

    0

    The stories of Jihad of Bangla Hindus and their migration. This book comes at a time when the debate on CAA rages in the country with those opposing the Amendments to the Citizenship Act have chosen to neglect the sufferings of the persecuted minorities in the three neighboring Islamic countries. This timely work narrates untold stories of persecution of Hindus in Bangladesh. The authors have met these refugees who are living in Karnataka in person and accounted their stories of persecution, misery and sorrow. Each chapter narrates a gut wrenching story of Hindus who suffered at the hands of Jihadis there. Some of those who tormented them and targeted them were their neighbors, acquaintances for many years and residents of the same locality or village. Each story narrated by the victim shows the kind of torment they had to endure at the hands of the Jihadis, the loss of lives and property and the conditions under which they had to take a decision to leave their motherland and find refuge in India. The way they suffered through their journey from their hometowns to a refugee camp in India, the issues they faced here and way they rebuilt their lives has been poignantly explained.

    Original price was: $1.80.Current price is: $1.62.
    Add to basket
  • -4%

    ಉಟ್ಟ ಬಟ್ಟೆಯಲ್ಲಿ ಹೊರಟು ಬಂದವರು

    0

    ಬಾಂಗ್ಲಾ ಹಿಂದೂಗಳ ಜಿಹಾದ್ ಮತ್ತು ಅವರ ವಲಸೆಯ ಕಥೆಗಳು. ಪೌರತ್ವ ಕಾಯಿದೆತಿದ್ದುಪಡಿಗಳನ್ನು ವಿರೋಧಿಸುವವರು ನೆರೆಹೊರೆಯ ಮೂರು ಇಸ್ಲಾಮಿಕ್ ರಾಷ್ಟ್ರಗಳಲ್ಲಿ ದೌರ್ಜನ್ಯಕ್ಕೊಳಗಾದ ಅಲ್ಪಸಂಖ್ಯಾತರ ಸಂಕಷ್ಟಗಳನ್ನು ನಿರ್ಲಕ್ಷಿಸಲು ಆರಿಸಿಕೊಂಡಿರುವ ಈ ಸಂದರ್ಭದಲ್ಲಿ ದೇಶದಲ್ಲಿ CAA ಕುರಿತ ಚರ್ಚೆ ಯು ತೀವ್ರಗೊಂಡಾಗ ಈ ಪುಸ್ತಕಬರುತ್ತದೆ.

    Original price was: $1.44.Current price is: $1.38.
    Add to basket
  • -10%

    The Genocide that was never told

    0

    The stories of Jihad of Bangla Hindus and their migration. This book comes at a time when the debate on CAA rages in the country with those opposing the Amendments to the Citizenship Act have chosen to neglect the sufferings of the persecuted minorities in the three neighboring Islamic countries. This timely work narrates untold stories of persecution of Hindus in Bangladesh. The authors have met these refugees who are living in Karnataka in person and accounted their stories of persecution, misery and sorrow. Each chapter narrates a gut wrenching story of Hindus who suffered at the hands of Jihadis there. Some of those who tormented them and targeted them were their neighbors, acquaintances for many years and residents of the same locality or village. Each story narrated by the victim shows the kind of torment they had to endure at the hands of the Jihadis, the loss of lives and property and the conditions under which they had to take a decision to leave their motherland and find refuge in India. The way they suffered through their journey from their hometowns to a refugee camp in India, the issues they faced here and way they rebuilt their lives has been poignantly explained.

    Original price was: $1.32.Current price is: $1.19.
    Add to basket
  • -10%

    ಮನ ಮೆಚ್ಚಿದ ಹುಡುಗಿ

    0

    ಈ ಪುಸ್ತಕವು ಲಿಯೋ ಟಾಲ್ ಸ್ಟೋಯ್, ಆರ್ಥರ್ ಕೆನಾನ್ ಡಾಯ್ಲ್, ಓ ಹೆನ್ರಿ, ಜಾಕ್ ಲಂಡನ್ ಮತ್ತು ರಾಲ್ಡ್ ಡಾಹ್ಲ್, ಪೀಟರ್ ಬಿಸೆಲ್, ಹರ್ನಾಂಡೊ ಟೆಲ್ಲೆಜ್, ಹರುಕಿ ಮುರಕಮಿ, ಆಂಡಿ ವೆರ್, ಜೆರೋಮ್ ವೀಡ್ ಮನ್, ಟಾಮ್ ಬೈಕಿನ್-ಓ’ಹಯಾನ್, ಎನ್ರಿಕೊ ಕ್ಯಾಸ್ಟಲ್ನುವೊ ಮತ್ತು ಡೌಗ್ಲಾಸ್ ಆಡಮ್ಸ್ ಅವರ ಒಟ್ಟು 17 ಸಣ್ಣ ಕಥೆಗಳ ಅನುವಾದಗಳನ್ನು ಹೊಂದಿದೆ.

    Original price was: $1.80.Current price is: $1.62.
    Add to basket
  • -10%

    ಫ್ರಾಂಕನ್ ಸ್ಟೈನ್

    0

    ಇದು ಅದೇ ಹೆಸರಿನ ಮೂಲ ಕೃತಿಯ ಸಂಕ್ಷಿಪ್ತ ರೂಪ. ಫ್ರಾಂಕೆನ್ ಸ್ಟೈನ್ ಎಂಬ ಇಂಗ್ಲಿಷ್ ಲೇಖಕಿ ಮೇರಿ ಶೆಲ್ಲಿ ಬರೆದ 1818ರ ಕಾದಂಬರಿಯಾಗಿದ್ದು, ವಿಕ್ಟರ್ ಫ್ರಾಂಕೆನ್ ಸ್ಟೈನ್ ಎಂಬ ಯುವ ವಿಜ್ಞಾನಿಯ ಕಥೆಯನ್ನು ಹೇಳುತ್ತದೆ.

    Original price was: $0.96.Current price is: $0.86.
    Add to basket
  • -10%

    ಆರನೇ ಬೆರಳು

    0

    ಆರನೇ ಬೆರಳು

    ಆಶಾ ರಘು ಅವರ ರಚನೆಯ ಕಥಾ ಸಂಕಲನವಾಗಿದೆ.

    Original price was: $2.28.Current price is: $2.05.
    Add to basket
  • -10%

    ಹಾರುವ ಹಕ್ಕಿ

    0
    Original price was: $2.70.Current price is: $2.44.
    Add to basket
  • -20%

    ಮಠದ ಹೋರಿ ಮತ್ತು ಈವರೆಗಿನ ಕತೆಗಳು

    0

    ಮಠದ ಹೋರಿ ಮತ್ತು ಈವರೆಗಿನ ಕತೆಗಳು

    ವರ್ತಮಾನದಲ್ಲಿ ವೇಶ್ಯಾವೃತ್ತಿಯ ವಿವಿಧ ಕೋನಗಳನ್ನು ಅದರ ಮಾನವೀಯ ಆಯಾಮಗಳ ಸಮೇತ ಆ ಕಾದಂಬರಿ ಕಟ್ಟಿಕೊಡುತ್ತಿದೆ. ವೇಶಾವೃತ್ತಿಯ ಸುಳಿಗೆ ಸಿಕ್ಕಿರುವ ಹಲವು ಬಗೆಯ ನಹಿಳೆಯರಿಗೆ ಆ ಕಾದಂಬರಿಯ ಮುಖ್ಯ ಪಾತ್ರದ ಪರಿಧಿಯ ಸುತ್ತ ಬಂದು ಹೋಗುವ ಹಾಗೆ ಅದು ಚಿತ್ರಣಗೊಂಡಿದೆ. ಕಾಬಂದಬರಿಯ ಶಿಲ್ಪ ಸಾಕ್ಷ್ಯಚಿತ್ರದ ಮಾದರಿಯನ್ನು ಅನುಸರಿಸಿದಂತೆ ಕಂಡರೂ ಆ ಕಥನದಲ್ಲಿ ಬರುವ ಸನ್ನಿವೇಶಗಳಿಗಿರುವ ಮಾನವೀಯ ಸ್ಪರ್ಶ ಕಥನ ಶೈಥಿಲ್ಯಗಳನ್ನು ಮರೆಸಿ ಮನಮುಟ್ಟುವಂತೆ ಮಾಡಿದೆ.

    ಕತೆಯನ್ನು ಹೇಳಲಿಕ್ಕೆ ಬಳಸುತ್ತಿರುವ ವಿಧಾನ ಸ್ವಲ್ಪಮಟ್ಟಿಗೆ ಪ್ರಗತಿಶೀಲರ ಹಾದಿಯಂತೆಯೂ , ಸ್ವಲ್ಪಮಟ್ಟಿಗೆ ದಲಿತ-ಬಂಡಾಯ ಕತೆಗಳ ಹಾದಿಯಂತೆಯೂ ಸಧ್ಯಕ್ಕೆ ಕಂಡುಬರುತ್ತಿದೆ. ಹನುಮಂತ ಹಾಲಿಗೇರಿ ಈ ಹಿಂದೆ ತೊಡಗಿಕೊಂಡಿದ್ದ ಸಾಮಾಜಿಕ ಅಭಿವೃದ್ದಿ ಕ್ಷೇತ್ರದ ಕಾರ್ಯಕರ್ತನ ಧೋರಣೆ, ಈಗ ತೊಡಗಿಕೊಂಡಿರುವ ಪತ್ರಿಕಾ ವರದಿಗಾರನ ಹುಡುಕಾಟದ ದೃಷ್ಟಿಕೋನಗಳೆರಡೂ ಈತನ ಕಥನ ಕಲೆಯಲ್ಲಿ ದಟ್ಟವಾಗಿ ಬೆರೆತುಕೊಂಡಿವೆ. ಹಾಗಾಗಿ ಕತೆ ಹೇಳುವಾಗ ಅದರಲ್ಲಿನ ದಮನಿತ ಪಾತ್ರಗಳ ಬಗ್ಗೆ ಸಹಾನುಭೂತಿ, ಪತಿತರನ್ನು ಪಾಪಿಗಳೆಂದು ನೋಡದಿರುವ ಪ್ರಗತಿಪರ ದೃಷ್ಟಿಕೋಣ ಕತೆಯ ನಿರೂಪಣೆಯಲ್ಲಿ ಚುರುಕಾದ ನಡಿಗೆ ಹಾಗೂ ಅಗತ್ಯಾನುಸರ ನಾಟಕೀಯ ತಿರುವು ಮುಂತಾದವುಗಳನ್ನು ಹನುಮಂತ ಮೇಳೈಸಿಕೊಂಡಿರುವುದನ್ನು ಕಾದಂಬರಿಯಲ್ಲಿ ಕಾಣಬಹುದು.

    Original price was: $2.88.Current price is: $2.31.
    Add to basket
  • -20%

    ಏಪ್ರಿಲ್ ಫೂಲ್

    0

    ಏಪ್ರಿಲ್ ಫೂಲ್

    – ಇದು ಹನುಮಂತ ಹಾಲಿಗೇರಿ ಇವರ ರಚನೆಯ ಕಥಾಸಂಕಲನವಾಗಿದೆ.

    ಹನುಮಂತನ ಸಿಟ್ಟು ಅವನ ಬಾಲಕ್ಕೆ ಬೆಂಕಿ ಇಟ್ಟವರ ಬಗ್ಗೆ ಇದೆ. ಮನುಷ್ಯನನ್ನು ಮಂಗನನ್ನಾಗಿ ಮಾಡಿ ಮೋಜು ನೋಡುತ್ತಾ ದೂರದಿಂಲೇ ಭಜನೆ ಮಾಡುವವರ  ಬಗ್ಗೆ ಇದೆ. ಇದು ಸಿಡಿದು ನಿಲ್ಲುವ ಕ್ರಮ. ಅನಿವಾರ್ಯತೆ ಸೃಷ್ಟಿಸಿಕೊಳ್ಳುವ ಕ್ರಮ. ‘ಏಪ್ರಿಲ್ ಫೂಲ್’ ಒಟ್ಟು ಕಥೆಗಳು ಈ ಹಿನ್ನೆಲೆಯಲ್ಲಿ ಮೂಡಿ ಬಂದಿವೆ.

    Original price was: $1.80.Current price is: $1.44.
    Add to basket
  • -10%

    ನೇರಳೆ ಮರ

    0
    Original price was: $1.68.Current price is: $1.51.
    Add to basket
  • -10%

    ಕಥಾಗತ

    0
    Original price was: $1.20.Current price is: $1.08.
    Add to basket
  • -10%

    ಅಕಥ ಕಥಾ

    0
    Original price was: $1.68.Current price is: $1.51.
    Add to basket
  • -10%

    ಹೊಡಿ ಚಕ್ಕಡಿ

    0

    ಹೊಡಿ ಚಕ್ಕಡಿ

    ಹಿಂದುಳಿದ ವರ್ಗದ ವಿದ್ಯಾರ್ಥಿಗಳ ನರಕ ಸದೃಶ ಹಾಸ್ಟೆಲ್ಲಿನ ಕಥೆಯನ್ನು ಸಮಕಾಲೀನ ರಾಜಕೀಯ, ಜಾತಿಯ ವಿಷ, ಬುದ್ಧಿಜೀವಿ ಸೋಗಲಾಡಿತನ, ಡಾಂಭಿಕ ಆಧ್ಯಾತ್ಮಿಕತೆ ಮತ್ತು ಮಾನವಂತ ಸಮಾಜಕ್ಕೆ ಇರಬೇಕಾದ ಕನಿಷ್ಠ ನೈತಿಕತೆಗಳ ಗೈರುಹಾಜರಿಯನ್ನುಹಸಿವೆಯೆ ನಿಲ್ಲು ನಿಲ್ಲುಕಥೆ ಕಟುವ್ಯಂಗ್ಯ, ಹರಿತ ಭಾಷೆಯ ಟೀಕೆ ಟಿಪ್ಪಣಿ, ನೈತಿಕ ವ್ಯಾಖ್ಯಾನಗಳ ಮೂಲಕ ಕಟ್ಟಿಕೊಡಲು ಪ್ರಯತ್ನಿಸುತ್ತದೆ. ಅತಿ ಬರವಣಿಗೆಯಂತೆ ಕಾನಬಹುದಾದ ಶೈಲಿಯೇ ಬಸು ಬೇವಿನಗಿಡದ ಅವರ ಕಥೆಯ ಯಶಸ್ಸಿಗೆ ಕಾರಣವಾಗಿದೆ.

    Original price was: $1.20.Current price is: $1.08.
    Add to basket
  • -10%

    ಹೆಗ್ಗುರುತು

    0

    ಹೆಗ್ಗುರುತು  –

    ಹಿರಿಯ ಕತೆಗಾರ ಕೆ ಸತ್ಯನಾರಾಯಣ ಅವರ ಕಥಾಸಂಕಲನ ಇದು.  ಚಿಕ್ಕತಾಯಿ, ಡಾಕ್ಟರನ ಹುಚ್ಚುಮಗು ಸೇರಿದಂತೆ ೨೦೧೦ರ ಈಚೆಗೆ ಬರೆದ ಅವರ ಹತ್ತು ಕತೆಗಳನ್ನು ನಾವಿಲ್ಲಿ ಓದಬಹುದು. ಪುಸ್ತಕದ ಕಡೆಯಲ್ಲಿ ಕತೆ ಕತೆಯಾಗುವ ರೀತಿ ಎಂಬ ಅನುಬಂಧವೂ ಇದೆ.ಇದರಲ್ಲಿನ ಕಥೆಗಳು ಸಮಕಾಲೀನ ಸಾಮೂಹಿಕ ವಾಸ್ತವಗಳ ಶೋಧನೆಯನ್ನು ಬದುಕಿನ ವೈರುಧ್ಯಗಳು ಹಾಗೂ ಜಠಿಲತೆಗಳನ್ನು ಗ್ರಹಿಸಿಕೊಂಡ ಸಮೃದ್ಧವಾದ ಕಥೆಗಳಿವೆ. ಅವು ಇವತ್ತಿನ ನಮ್ಮ ಬದುಕಿನ ಅನೇಕ ಮಗ್ಗಲುಗಳ ನೆಲೆಗಳ ಅನ್ವೇಷಣೆಗೆ ತೊಡಗಿಕೊಳ್ಳುತ್ತವೆ. ಸಮಷ್ಠಿತ ಸಹಬಾಳ್ವೆಗಾಗಿ ತುಡಿಯುವ ಕಥೆಗಳಿವು.

    Original price was: $1.44.Current price is: $1.30.
    Add to basket
  • -10%

    ಗಿರಡ್ಡಿಯವರ ಸಣ್ಣಕತೆಗಳು

    0

    ಗಿರಡ್ಡಿಯವರ ಸಣ್ಣಕತೆಗಳು :

              ಗಿರಡ್ಡಿಯವರು ಮೊದಲ ಓದಿಗೆ ಮನಸ್ಸಿಗೆ ತೆಕ್ಕೆ ಬೀಳುವಂಥಕಥೆಗಳನ್ನು ಕೊಟ್ಟಿದ್ದಾರೆ. ಇವರ ಕಥೆಗಳಲ್ಲಿ ಥಟ್ಟನೆ ಓದುಗರ ಮನಸ್ಸನ್ನು ಆಕರ್ಷಿಸುವ ಗುಣಗಳೆಂದರೆ ಸದ್ದಿಲ್ಲದೆ ಭಾಷೆ ಕೊಡುವ ಅನುಭವಇಲ್ಲಿ ಕಥೆಗಾರರ ನಿರ್ಲಿಪ್ತತೆಯಿಂದ ಹಲವು ಶಕ್ತಿಗಳು ಹೆಣೆದುಕೊಂಡು ತುಂಬಾ ಪರಿಣಾಮಕಾರಿಯಾದ ಮುಕ್ತಾಯವನ್ನು ಮುಟ್ಟಿ ಒಂದು ಸಂಕೀರ್ಣ, ಪರಿಪೂರ್ಣ ಅನುಭವವನ್ನು ಸಾಧಿಸುತ್ತದೆ.

    Original price was: $3.00.Current price is: $2.70.
    Add to basket
  • -10%

    ಸ್ಪೂಕಿ ಎಂಬ ಹಾವು ಮತ್ತು ಫ್ಯಾಸಿಸ್ಟ್ ಅಪ್ಪ

    0

    ಸ್ಪೂಕಿ ಎಂಬ ಹಾವು ಮತ್ತು ಫ್ಯಾಸಿಸ್ಟ್ ಅಪ್ಪ :

    ಲೋಹಿತ್ ನಾಯ್ಕರ್ ಅವರು ವೃತ್ತಿಯಿಂದ ನ್ಯಾಯವಾದಿಗಳು. ಅವರಿಗೆ ಮಾನವ ಹಕ್ಕುಗಳ ವಿಷಯದಲ್ಲಿ ವಿಶೇಷ ಆಸಕ್ತಿ. ಅವರ ಹಿಂದಿನ ಎರಡು ಕಥಾ ಸಂಕಲನಗಳಲ್ಲಿ ಕಾಣಿಸಿಕೊಂಡಿದ್ದ ಆಸಕ್ತಿ ಸಂಕಲನದಲ್ಲೂ ಮುಂದುವರೆದಿದೆ. ಮಾನವ ಹಕ್ಕುಗಳಿಗೆ ಸಂಬಂಧಿಸಿದ ಸಂದರ್ಭ ಒಂದೆಡೆ ಕಾಯಿದೆ ದೃಷ್ಟಿಯಿಂದ ಸಮಸ್ಯೆಗಳಾಗಿದ್ದರೆ, ಇನ್ನೊಂದೆಡೆ ನೈತಿಕ ದೃಷ್ಟಿಯಿಂದ ಸಮಸ್ಯೆಗಳಾಗಿವೆ. ಸಂದಿಗ್ಧತೆಯನ್ನು ಲೋಹಿತ್ ಅವರ ಸಣ್ಣಕತೆಗಳು ಸಮರ್ಥವಾಗಿ ಚಿತ್ರಿಸುತ್ತವೆ.
    ಹಾಗೆಂದು ಇವು ಮಾನವ ಹಕ್ಕುಗಳು ಮತ್ತು ಜೀವನ ಸಂದರ್ಭಗಳ ಸಮಸ್ಯಾತ್ಮಕತೆಯನ್ನು ಉದಾಹರಿಸುವ ಕೇಸ್ ಹಿಸ್ಟರಿಗಳಲ್ಲ. ಸಮಸ್ಯೆಗಳ ಹಿಂದಿನ ತೊಡಕಾದ ಮಾನವೀಯ ಸಂಬಂಧಗಳ ಸಹನುಭುತಿಪರವಾದ ತಿಳುವಳಿಕೆಯೊಂದಿಗೆ ಹದವಾದ ಸೃಜನಶೀಲತೆಯನ್ನು ಮೇಳೈಸಿಕೊಂಡ ವಿಶಿಷ್ಟ ಬರಹಗಳಾಗಿವೆ. ಕಾಯಿದೆಯ ತಿಳುವಳಿಕೆಯೊಂದೇ ಇವುಗಳ ಹೆಚ್ಚಳವಲ್ಲ.ಅದಕ್ಕೆ ಲೋಹಿತ್ ಅವರು ತೋರಿರುವ ಸಹಜ ಸೃಜನಶೀಲತೆ ಮತ್ತು ಬದುಕಿನ ಅರ್ಥಪೂರ್ಣತೆಯ ಬಗೆಗಿನ ಕಳಕಳಿ ಮಹತ್ವದವಾಗಿವೆ.

    ವೈವಿಧ್ಯಪೂರ್ಣವಾದ ಸಂದರ್ಭ, ಪರಿಸರ, ಜೀವನನಿರೀಕ್ಷಣೆ, ಪ್ರಯೋಗಶೀಲತೆಗಳು ಕತೆಗಳ ಹರವನ್ನು ಹೆಚ್ಚಿಸಿವೆ. ಸೃಜನಶೀಲತೆಯ ಕೈ ಮೇಲಾಗಿ, ಸಮಸ್ಯೆಗಳು ಧ್ವನಿಪೂರ್ಣ ಬರಹಗಳಾದಾಗ ಅವರ ಕತೆಗಳು ಹೆಚ್ಚು ಯಶಸ್ವಿಯಾಗಿವೆ. ಹಾಗಾಗಿ ಇವು ಸಾಹಿತ್ಯಕವಾಗಿಯೂ ಕುತೂಹಲಕರ ಪ್ರಯೋಗಗಳಾಗಿವೆ .

    Original price was: $0.84.Current price is: $0.76.
    Add to basket
  • -10%

    ರಾಘವೇಂದ್ರ ಖಾಸನೀಸ ಸಮಗ್ರ

    0

    ರಾಘವೇಂದ್ರ ಖಾಸನೀಸ ಸಮಗ್ರ

    ರಾಘವೇಂದ್ರ ಖಾಸನೀಸರು ಕನ್ನಡದ ಅತ್ಯಂತ ಮಹತ್ವದ ಕಥೆಗಾರರಲ್ಲಿ ಒಬ್ಬರು. ಸಾಮಾನ್ಯವಾಗಿ ಎಲ್ಲ ಪಾತಿನಿಧಿಕ ಕಥಾ ಸಂಗ್ರಹಗಳಲ್ಲಿ ಅವರ ಕಥೆಗಳು ಕಾಣಿಸಿಕೊಳ್ಳುವವು. ಕೆಲವೇ ಕಥೆಗಳನ್ನು ಬರೆದರೂ ಖಾಸನೀಸರು ಸಣ್ಣ ಕಥೆಯ ಪ್ರಕಾರದ ಸಾಧ್ಯತೆಗಳನ್ನು ಸೊರೆಗೊಂಡಿದ್ದಾರೆ ಅಷ್ಟೇ ಅಲ್ಲದೆ ಅವುಗಳನ್ನು ಆಶ್ಚರ್ಯಕರವಾಗಿ ವಿಸ್ತರಿಸಿದ್ದಾರೆ. ಅವರ ಚಿಂತನೆ ಸ್ವರೂಪ ಹಾಗೂ ಅವರ ಕಥೆಗಳ ಬಂಧ ಅವ್ರಿಗೆಯೇ ವಿಶಿಷ್ಟವಾದವುಗಳು. ಈ ಕೃತಿಯಲ್ಲಿ ಖಾಸನೀಸರ ೧೬ ಪ್ರಕಟಿತ ಕಥೆಗಳು ಮತ್ತು ೭ ಅಪ್ರಕಟಿತ ಕಥೆಗಳು ಸೇರಿವೆ. ಇವುಗಳನ್ನು ಡಾ. ಜಿ.ಎಸ್ ಅಮೂರ ಹಾಗೂ ಡಾ. ರಮಾಕಾಂತ ಜೋಶಿ ಸಮರ್ಥವಾಗಿ ಸಂಪಾದನೆ ಮಾಡಿದ್ದಾರೆ.

    Original price was: $3.00.Current price is: $2.70.
    Add to basket