• -40%

    ಓಲಗ

    0
    Original price was: $1.68.Current price is: $1.01.
    Add to basket
  • -40%

    ತುಳು ಬದುಕು

    0
    Original price was: $1.98.Current price is: $1.19.
    Add to basket
  • -40%

    ಕಣ್ಮಣಿ

    0
    Original price was: $1.80.Current price is: $1.08.
    Add to basket
  • -40%

    ಕಾರ್ಣಿಕ

    0

    ಕಾರ್ಣಿಕ, ಪ್ರಭಾಕರ ನಿರಮಾರ್ಗ ರವರು ರಚಿಸಿರುವ ಸಾಮಾಜಿಕ ಕಾದಂಬರಿಯಾಗಿದೆ.

    Original price was: $1.20.Current price is: $0.72.
    Add to basket
  • -40%

    ಕಾಲಚಕ್ರ

    0
    Original price was: $1.20.Current price is: $0.72.
    Add to basket
  • -40%

    ಧರ್ಮಚಾವಡಿ

    0

    ‘ಧರ್ಮಚಾವಡಿ’ ಕಾದಂಬರಿ ತುಳುನಾಡಿನ ಶ್ರಮಸಂಸ್ಕೃತಿ ಜತೆಗೆ ದೈವಾರಾಧನೆ ಕುರಿತ ಕಾದಂಬರಿ. ತುಳುನಾಡಿನುದ್ದಕ್ಕೂ ತುಳುವರನ್ನು ನಿಯಂತ್ರಿಸಿ ಕಾಪಾಡುವ ಆಂತರಿಕ ಶಕ್ತಿಗಳು ಹೇಗೆ ಒಂದು ಊರನ್ನು ನಿಯಂತ್ರಿಸಿ ಆ ಜನರ ಒಳಿತು ಕೆಡುಕುಗಳನ್ನು ಕಾಪಾಡುವ ಕಾರ್ಯವನ್ನು ಕೈಗೊಳ್ಳುತ್ತಿರುವುದು ವಿಚಿತ್ರವಾದರೂ ಸತ್ಯಸಂಗತಿಯಾಗಿದೆ. ತುಳುನಾಡು ವೈವಿಧ್ಯಮಯ ಆರಾಧನೆಗಳ ಕೇಂದ್ರ. ದೈವಾರಾಧನೆ ಮತ್ತು ನಾಗಾರಾಧನೆಗಳು ಇಲ್ಲಿನ ಜನರ ನಡೆನುಡಿಯೊಂದಿಗೆ ಸಹಜವಾಗಿ ಬೆಸೆದುಕೊಂಡಿದೆ. ಇಲ್ಲಿನ ತುಳುವರು ಯಾವುದೇ ಬಗೆಯ ಜಾತಿ ತಾರತಮ್ಯವಿಲ್ಲದೆ ಈ ಆರಾಧನೆಗಳ ಜೊತೆಗೆ ದೈವತ್ವದ ನಂಟನ್ನು ಉಳಿಸಿಕೊಂಡಿದ್ದಾರೆ.

    Original price was: $1.80.Current price is: $1.08.
    Add to basket
  • -40%

    ಊರಸಂತೆ

    0

    ಈ ಕಾದಂಬರಿಯು ಶೋಷಕ ಪ್ರವೃತ್ತಿಯನ್ನು ಬೆಳಸಿಕೊಂಡ ಮಹಾ ಸಮುದಾಯ ಮತ್ತು

    ಹೊಸ ಸಾಧ್ಯತೆಗಳನ್ನು ಅನ್ವೇಷಿಸುತ್ತ, ಹೊಸ ಸಂಬಂಧಗಳನ್ನು ಬೆಸೆಯುವ ಕಿರಿಯ ಸಮುದಾಯಗಳ

    ಪ್ರತಿನಿಧಿಗಳನ್ನು ಈ ಕಾದಂಬರಿಯಲ್ಲಿ ಕಾಣಬಹುದು.

    Original price was: $1.80.Current price is: $1.08.
    Add to basket
  • -40%

    ಧೀಂಗಿಣ

    0

    ಧೀಂಗಿಣ

    ಇದು ಪ್ರಭಾಕರ ನೀರ್ ಮಾರ್ ಮಾರ್ಗ ಅವರು ಬರೆದ ಕಾದಂಬರಿಯಾಗಿದೆ.

    Original price was: $1.08.Current price is: $0.65.
    Add to basket
  • -40%

    ಬಾರಣೆ

    0

    ಇದು ಪ್ರಭಾಕರ ನೀರ್ ಮಾರ್ಗ  ಅವರು ಬರೆದ ಸಾಮಾಜಿಕ ಕಾದಂಬರಿ

    Original price was: $1.56.Current price is: $0.94.
    Add to basket
  • -40%

    ದಿಬ್ಬಣ

    0

    ದಿಬ್ಬಣ

    ಈ ಪುಸ್ತಕವು ಪ್ರಭಾಕರ ನೀರ್ ಮಾರ್ಗ ಅವರು ಬರೆದ ಸಾಮಾಜಿಕ ಕಾದಂಬರಿಯಾಗಿದೆ.

    Original price was: $1.68.Current price is: $1.01.
    Add to basket
  • -40%

    ತಿಲ್ಲಾನ

    0

    ತಿಲ್ಲಾನ

    ‘ತಿಲ್ಲಾನ’ ಕಾದಂಬರಿ ಜಿಲ್ಲೆಯಲ್ಲಿ ಭೂತಾರಾಧನೆಯನ್ನು ನಂಬಿಕೊಂಡು ಬಂದಿರುವ ಕಲಾವಿದನೊಬ್ಬನ ನೋವಿನ ಕತೆಯಾಗಿದೆ.

    Original price was: $0.96.Current price is: $0.58.
    Add to basket
  • -40%

    ವೇಷ

    0

    ವೇಷ
    (ಸಾಮಾಜಿಕ ಕಾದಂಬರಿ)
    ಪ್ರಭಾಕರ ನೀರ್ ಮಾರ್ಗ

    ‘ವೇಷ’ ಶ್ರೀ ಪ್ರಭಾಕರ ನೀರ್ ಮಾರ್ಗರ ಸಾಮಾಜಿಕ ಕಾದಂಬರಿ, ಮಂಗಳೂರು ನಗರಕ್ಕೆ ಸಮೀಪದ ನೀರ್ ಮಾರ್ಗ ಕಾದಂಬರಿಯ ಕೇಂದ್ರ ಬಿಂದು, ಐವತ್ತು ವರ್ಷಕ್ಕೆ ಹಿಂದೆ ನೀರ್ ಮಾರ್ಗ ಮಂಗಳೂರು ನಗರದ ಆಕರ್ಷಣೆಗೆ ಒಳಗಾಗದ ಹಳ್ಳಿ. ಸಿಟಿಬಸ್ ಇಲ್ಲದಿದ್ದರೆ ಇಂದಿಗೂ ನೀರ್ ಮಾರ್ಗ ಹಳ್ಳಿಯಾಗಿಯೇ ಇರುತ್ತಿತ್ತು. ಅಂತಹ ನವನಾಗರಿಕತೆಯ ನೀರ್ ಮಾರ್ಗದಲ್ಲಿ ಮಧ್ಯಮವರ್ಗದ ಮಂದಿ ಬದುಕಿ ಬಾಳಿದ ಸಾಮರಸ್ಯವನ್ನು ವೇಷ ಕಾದಂಬರಿಯಲ್ಲಿ ಚಿತ್ರಿಸಲಾಗಿದೆ.

    Original price was: $1.56.Current price is: $0.94.
    Add to basket