ಈ ಪುಸ್ತಕವು ಮಹಿಪತಿದಾಸರ ಹಾಡುಗಳನ್ನು ಒಳಗೊಂಡಿದೆ.
ಈ ಪುಸ್ತಕವು ಗಾದೆಗಳ ನಿಘಂಟನ್ನು ಹೊಂದಿದೆ.
ಈ ಪುಸ್ತಕವು ವಾದಿರಾಜರ ಕೀರ್ತನೆಗಳನ್ನು ಒಳಗೊಂಡಿದೆ.
ವ್ಯಾಸರಾಯರ ಪದ್ಯಗಳು ಶ್ರೀ ಕೃಷ್ಣಲೀಲಾ ಶೃಂಗಾರ ರಸದ ಮಡುವುಗಳಾಗಿವೆ.
ಪುರಂದರದಾಸರ ಕೀರ್ತನೆಗಳ ಲ್ಲಿ ಸಮಾಜಕ್ಕಂಟಿದ ಮೇಲು ಕೀಳು, ಬಡವ- ಬಲ್ಲಿದ, ಡಂಭಾಚಾರ ಮೊದಲಾದ ರೋಗಗಳನ್ನು ಕಳೆಯುವ ಶಕ್ತಿಯಿದೆ.
ಭಕ್ತಿಯಲ್ಲಿ ನವವಿಧ ಭಕ್ತಿಯ ಮಹಿಮೆಯನ್ನು ಕನಕದಾಸರು ತಮ್ಮ ಈ ಕೀರ್ತನೆಗಳಲ್ಲಿ ಸಾರಿದ್ದಾರೆ.
ಈ ಪುಸ್ತಕವು ದಾಸ ಸಾಹಿತ್ಯದ ಕೀರ್ತನೆಗಳನ್ನು ಒಳಗೊಂಡಿದೆ.
ಶಿಶುನಾಳ ಶರೀಫರ ಸಾಹಿತ್ಯ ಶ್ರೀಮಂತವಾದುದಾಗಿದೆ ಪ್ರತಿಯೊಂದು ಪದವೂ ತನ್ನದೇ ಆದ ಭಾವವೈಖರಿಯಿಂದ ಕೂಡಿದ್ದು ಜಾನಪದ ಮಿಡಿತವನ್ನು ಹೊಂದಿದೆ .
Username or email *
Password *