• -20%

    ಲೋಕಾಂತದ ಕಾವು

    0

    `ಲೋಕಾಂತದ ಕಾವು’ ಸಂಕಲನದ ಕವಿತೆಗಳು  ಕುಂಟಾರ್ ಅವರ `ನವೋದಯ’ದ ಆಶಯಗಳು ಮತ್ತು ಶೈಲಿಯ ಕವಿತೆಗಳನ್ನು ಒಳಗೊಂಡಿದೆ.

    Original price was: $1.80.Current price is: $1.44.
    Add to basket
  • -40%

    ಲೋಕಾಂತದ ಕಾವು

    0

    `ಲೋಕಾಂತದ ಕಾವು’ ಸಂಕಲನದ ಕವಿತೆಗಳು  ಕುಂಟಾರ್ ಅವರ `ನವೋದಯ’ದ ಆಶಯಗಳು ಮತ್ತು ಶೈಲಿಯ ಕವಿತೆಗಳನ್ನು ಒಳಗೊಂಡಿದೆ.

    Original price was: $1.80.Current price is: $1.08.
    Add to basket
  • -40%

    ಕಾನನದ ಸುಮ

    0

    ‘ಕಾನನದ ಸುಮ’ ಒಂದು ಹೊಸ ವಿಚಾರಧಾರೆಗಳ ಸಂಗಮ. ಬಹುತೇಕ ಇಲ್ಲಿಯ ಕವಿತೆಗಳು ಪ್ರೀತಿ, ಪ್ರೇಮ, ಪ್ರಣಯ, ವಿರಹ, ಪಾರಮಾರ್ಥ ಈ ಎಲ್ಲಾ ವಿಷಯಗಳನ್ನು ಒಳಗೊಂಡಿವೆ.

    Original price was: $1.20.Current price is: $0.72.
    Add to basket
  • -40%

    ಭಾವಲೀಲೆ

    0

    ಭಾವಲೀಲೆ
    ಸುನೀಲ ರಾಮಕೃಷ್ಣ ಅಗಡಿ

    ಬದುಕಿನ ಅನುಭವ, ವ್ಯಕ್ತಿಗಳು, ನಿಸರ್ಗ, ಆಸೆ-ಆಕಾಂಕ್ಷೆ, ಮಾನವನ ಸ್ವಭಾವ, ಗುಣದೋಷಗಳು ಹೀಗೆ ಹತ್ತು ಹಲವು ವಿಷಯದ ಮೇಲೆ ಬರೆದ ಕವನಗಳ ಸಂಗ್ರಹವಿದು. `ಭಾವಲೀಲೆ’ ಒಂದು ಸತ್ವಯುತ ಕವನ ಸಂಕಲನ. ಧಾರವಾಡದ ಮಳೆಯಿಂದ ಹಿಡಿದು ನಲ್ಲೆಯ ನಾಚುವಿಕೆ ತನಕ ಎಲ್ಲ ಬಗೆಯ ಭಾವನೆಗಳು ಈ ಕವನ ಸಂಕಲನದಲ್ಲಿವೆ.

    Original price was: $1.20.Current price is: $0.72.
    Add to basket
  • -40%

    ಆರನೇ ಬೆರಳು

    0

    ಆರನೇ ಬೆರಳು

    ಆಶಾ ರಘು ಅವರ ರಚನೆಯ ಕಥಾ ಸಂಕಲನವಾಗಿದೆ.

    Original price was: $2.28.Current price is: $1.37.
    Add to basket
  • -10%

    ಹಾರುವ ಹಕ್ಕಿ

    0
    Original price was: $2.70.Current price is: $2.44.
    Add to basket
  • -10%

    ಗಗ್ಗರಿ ನುಡಿಸುವ ಬೆರಳು

    0
    Original price was: $1.20.Current price is: $1.08.
    Add to basket
  • -10%

    ಈ ಸಾಲು ಸಾಲುವುದಿಲ್ಲ

    0
    Original price was: $1.20.Current price is: $1.08.
    Add to basket
  • -10%

    ಬುದ್ಧ ಮತ್ತು ಪರಂಪರೆ

    0
    Original price was: $4.20.Current price is: $3.78.
    Add to basket
  • -11%

    ಬೇಂದ್ರೆಯವರ ಸಾಹಿತ್ಯದಲ್ಲಿ ಶರಣ ಚಿಂತನೆ

    0
    Original price was: $0.36.Current price is: $0.32.
    Add to basket
  • -9%

    ರಮಣ ಹೃದಯ

    0

    ರಮಣ ಹೃದಯ:

    ಬೇಂದ್ರೆ ಅನುಭಾವ ಮೀಮಾಂಸೆ
    ಡಾ|| ಟಿ.ಎನ್. ವಾಸುದೇವಮೂರ್ತಿ

    Original price was: $1.63.Current price is: $1.48.
    Add to basket
  • -11%

    ಶ್ರೀಶಾರದಾರಾಮ

    0

    ಶ್ರೀಶಾರದಾರಾಮ
    ದಿವ್ಯತ್ರಯರ ಚರಿತೆಗಳಿಂದ ಮೂಡಿದ ಕಥೆಗಳು
    ರಚನೆ-ಸಂಪಾದನೆ: ಸ್ವಾಮಿ ಶಿವಾತ್ಮಾನಂದ

    Original price was: $1.50.Current price is: $1.34.
    Add to basket
  • -10%

    ಶ್ರೀತುಲಸೀ ಅಮೃತಪಾನ

    0

    ಶ್ರೀತುಲಸೀ ಅಮೃತಪಾನ:

    ಒಂಬತ್ತು ಕಥೆಗಳು
    ಸ್ವಾಮಿ ಶಿವಾತ್ಮಾನಂದ

    Original price was: $1.80.Current price is: $1.62.
    Add to basket
  • -40%

    ಚಿತ್ರ ಸಲ್ಲಾಪ

    0

    ಚಿತ್ರ ಸಲ್ಲಾಪ:

    ಲೇಖಕರಾದ ಎನ್.ಎಸ್. ಶಂಕರ್ ಅವರ ಸಿನಿಮಾ ಬರಹಗಳ ಸಂಕಲನ –  ಲೇಖನಗಳ ಜೊತೆಗೆ ಹಳೆಯ ಸಂಕಲನದ ಕೆಲವೇ ಬರಹಗಳನ್ನೂ ಆಯ್ದು ಇಲ್ಲಿ ಸೇರಿಸಿದೆ.

    Original price was: $2.16.Current price is: $1.30.
    Add to basket
  • -40%

    ಪ್ರಾಫಿಟ್ ಪ್ಲಸ್  ಜೂನ್ 2020

    0

    ಪ್ರಾಫಿಟ್ ಪ್ಲಸ್  ಜೂನ್ 2020

    ಕೊರೊನಾ ಜೊತೆ ಜೊತೆಗೆ
    ಜೀವಿಸುವುದಷ್ಟೇ ಅಲ್ಲ ವಿಕಸಿಸೋಣ

    Original price was: $0.48.Current price is: $0.29.
    Add to basket
  • -20%

    ಶ್ರೀತುಲಸೀ ಅಮೃತಪಾನ

    0

    ಶ್ರೀತುಲಸೀ ಅಮೃತಪಾನ
    ಒಂಬತ್ತು ಕಥೆಗಳು
    ಸ್ವಾಮಿ ಶಿವಾತ್ಮಾನಂದ

    ಸ್ವಾಮಿ ಶಿವಾತ್ಮಾನಂದರು ಪುರಾಣಗಳ ಆಳ ಆಧ್ಯಯನ ಮಾಡಿ, ಒಂಭತ್ತು ಕಥೆಗಳ ಮೂಲಕ ಹಲವಾರು ದೇವತೆಗಳ, ದೇವಸ್ಥಾನಗಳ ಇತಿಹಾಸವನ್ನು ನಮ್ಮ ಮುಂದೆ ಕಣ್ಣು ಕಟ್ಟುವಂತೆ ತಮ್ಮ ಕಾವ್ಯಮಯ ಭಾಷೆಯಿಂದ ಬರೆದಿದ್ದಾರೆ.

    Original price was: $1.80.Current price is: $1.44.
    Add to basket
  • -40%

    ಅಲೆಯೊಳಗಿನ ಮೌನ

    0

    ಅಲೆಯೊಳಗಿನ ಮೌನ

    (ಗಜಲ್‍ಗಳು)

    ಶ್ರೀದೇವಿ ಕೆರೆಮನೆ

    ಈ ಪುಸ್ತಕವು ಶ್ರೀದೇವಿ ಕೆರೆಮನೆಯವರು ರಚಿಸಿದ ಗಝಲ್ ಗಳ ಸಂಗ್ರಹವಾಗಿದೆ.

     

    Original price was: $0.96.Current price is: $0.58.
    Add to basket
  • -40%

    ಹಸಿರುವಾಸಿ-೧೫ ಜೂನ್ ೨೦೧೭

    0

    ಹಸಿರುವಾಸಿ

    ಸಂಚಿಕೆ ೧

    ನಿಯತಕಾಲಿಕ

    ೧೫ ಜೂನ್ ೨೦೧೭

    Original price was: $0.60.Current price is: $0.36.
    Add to basket
  • -36%

    ಶ್ರೀಶಾರದಾರಾಮ

    0

    ಶ್ರೀಶಾರದಾರಾಮ
    ದಿವ್ಯತ್ರಯರ ಚರಿತೆಗಳಿಂದ ಮೂಡಿದ ಕಥೆಗಳು
    ರಚನೆ-ಸಂಪಾದನೆ: ಸ್ವಾಮಿ ಶಿವಾತ್ಮಾನಂದ

    Original price was: $1.50.Current price is: $0.96.
    Add to basket
  • -20%

    ಊರು ಸುಟ್ಟರೂ ಹನುಮಪ್ಪ ಹೊರಗ

    0

    ಊರು ಸುಟ್ಟರೂ ಹನುಮಪ್ಪ ಹೊರಗ….

    ಹೊಸ ನಾಟಕಗಳು ಬರುತ್ತಿಲ್ಲವೆಂಬ ಅಳುಕನ್ನು ಅಳಿಸಬಲ್ಲ ಯುವ ಕತೆಗಾರರು ನಾಟಕ ರಚನೆಯತ್ತ ಮುಖ ಮಾಡಿರುವುದು ನಿಜಕ್ಕೂ ಸಂತಸದ ಸಂಗತಿ. ಈಗಾಗಲೇ ಕತೆಗಾರರು ಎಂದೇ ಹೆಸರಾಗಿರುವ ಗೆಳೆಯ ಹನಮಂತ ಹಾಲಿಗೇರಿಯವರ ಊರು ಸುಟ್ಟರೂ ಹನುಮಪ್ಪ ನಾಟಕವನ್ನು ಆಟಮಾಟ ತಂಡದ ಅಡ್ಯಾಟಕ್ಕೆ ಮಾಡಬೇಕೆಂದುಕೊಂಡಾಗ ತಂಡದ ಎಲ್ಲಾ ಸಾಧ್ಯತೆಗಳಿಗೆ ಹೊಂದಿಕೊಳ್ಳುವಂತೆ ನಾಟಕದ ವಿನ್ಯಾಸದಲ್ಲಿ ಬದಲಾವಣೆ ಮಾಡಿಕೊಟ್ಟರು.

    ಎರಡು ಊರುಗಳ ನಡುವಿನ ಜಗಳ ನಾಟಕೀಯವಾದ ಹತ್ತಾರು ಘಟಣೆಗಳನ್ನು ಕಥಾಹಂದರದಲ್ಲಿ ಎಳೆದುಕೊಂಡಿದೆ. ಆದರೆ ಜಗಳಕ್ಕೆ ಕಾರಣನಾದ ದೇವರು ಮಾತ್ರ ವಾಸ್ತವದ ಪ್ರತಿನಿಧಿಯಾಗಿದ್ದಾನೆ. ಎಲ್ಲಿ ಪ್ರೀತಿ ಇರುತ್ತದೋ ಅಲ್ಲಿ ದ್ವೇಷ ಹುಟ್ಟಿಕೊಳ್ಳುತ್ತದೆ. ನಮ್ಮದು ಎಂದು ಗೆರೆಹಾಕಿಕೊಂಡು ಗಡಿ ಗುರುತಿಸಿಕೊಂಡಲ್ಲಿ ಇನ್ನೊಬ್ಬರದು ಎಂಬ ದ್ವೇಷದ, ಅಸಡ್ಡೆಯ, ತಿರಸ್ಕಾರದ ನೋಟವೂ ಹುಟ್ಟಿಕೊಳ್ಳುತ್ತದೆ. ಪ್ರತಿಯೊಂದು ಸೀಮೆಯಲ್ಲೂ ಊರಿನ ಹಕ್ಕಿಗಾಗಿ ಎರಡೂರ ಸೀಮೆಗಳ ನಡುವೆ ಸಣ್ಣದೊಂದು ಜಗಳವಿದ್ದೆ ಇರುತ್ತದೆ.

    Original price was: $1.20.Current price is: $0.96.
    Add to basket
  • -20%

    ಮಠದ ಹೋರಿ ಮತ್ತು ಈವರೆಗಿನ ಕತೆಗಳು

    0

    ಮಠದ ಹೋರಿ ಮತ್ತು ಈವರೆಗಿನ ಕತೆಗಳು

    ವರ್ತಮಾನದಲ್ಲಿ ವೇಶ್ಯಾವೃತ್ತಿಯ ವಿವಿಧ ಕೋನಗಳನ್ನು ಅದರ ಮಾನವೀಯ ಆಯಾಮಗಳ ಸಮೇತ ಆ ಕಾದಂಬರಿ ಕಟ್ಟಿಕೊಡುತ್ತಿದೆ. ವೇಶಾವೃತ್ತಿಯ ಸುಳಿಗೆ ಸಿಕ್ಕಿರುವ ಹಲವು ಬಗೆಯ ನಹಿಳೆಯರಿಗೆ ಆ ಕಾದಂಬರಿಯ ಮುಖ್ಯ ಪಾತ್ರದ ಪರಿಧಿಯ ಸುತ್ತ ಬಂದು ಹೋಗುವ ಹಾಗೆ ಅದು ಚಿತ್ರಣಗೊಂಡಿದೆ. ಕಾಬಂದಬರಿಯ ಶಿಲ್ಪ ಸಾಕ್ಷ್ಯಚಿತ್ರದ ಮಾದರಿಯನ್ನು ಅನುಸರಿಸಿದಂತೆ ಕಂಡರೂ ಆ ಕಥನದಲ್ಲಿ ಬರುವ ಸನ್ನಿವೇಶಗಳಿಗಿರುವ ಮಾನವೀಯ ಸ್ಪರ್ಶ ಕಥನ ಶೈಥಿಲ್ಯಗಳನ್ನು ಮರೆಸಿ ಮನಮುಟ್ಟುವಂತೆ ಮಾಡಿದೆ.

    ಕತೆಯನ್ನು ಹೇಳಲಿಕ್ಕೆ ಬಳಸುತ್ತಿರುವ ವಿಧಾನ ಸ್ವಲ್ಪಮಟ್ಟಿಗೆ ಪ್ರಗತಿಶೀಲರ ಹಾದಿಯಂತೆಯೂ , ಸ್ವಲ್ಪಮಟ್ಟಿಗೆ ದಲಿತ-ಬಂಡಾಯ ಕತೆಗಳ ಹಾದಿಯಂತೆಯೂ ಸಧ್ಯಕ್ಕೆ ಕಂಡುಬರುತ್ತಿದೆ. ಹನುಮಂತ ಹಾಲಿಗೇರಿ ಈ ಹಿಂದೆ ತೊಡಗಿಕೊಂಡಿದ್ದ ಸಾಮಾಜಿಕ ಅಭಿವೃದ್ದಿ ಕ್ಷೇತ್ರದ ಕಾರ್ಯಕರ್ತನ ಧೋರಣೆ, ಈಗ ತೊಡಗಿಕೊಂಡಿರುವ ಪತ್ರಿಕಾ ವರದಿಗಾರನ ಹುಡುಕಾಟದ ದೃಷ್ಟಿಕೋನಗಳೆರಡೂ ಈತನ ಕಥನ ಕಲೆಯಲ್ಲಿ ದಟ್ಟವಾಗಿ ಬೆರೆತುಕೊಂಡಿವೆ. ಹಾಗಾಗಿ ಕತೆ ಹೇಳುವಾಗ ಅದರಲ್ಲಿನ ದಮನಿತ ಪಾತ್ರಗಳ ಬಗ್ಗೆ ಸಹಾನುಭೂತಿ, ಪತಿತರನ್ನು ಪಾಪಿಗಳೆಂದು ನೋಡದಿರುವ ಪ್ರಗತಿಪರ ದೃಷ್ಟಿಕೋಣ ಕತೆಯ ನಿರೂಪಣೆಯಲ್ಲಿ ಚುರುಕಾದ ನಡಿಗೆ ಹಾಗೂ ಅಗತ್ಯಾನುಸರ ನಾಟಕೀಯ ತಿರುವು ಮುಂತಾದವುಗಳನ್ನು ಹನುಮಂತ ಮೇಳೈಸಿಕೊಂಡಿರುವುದನ್ನು ಕಾದಂಬರಿಯಲ್ಲಿ ಕಾಣಬಹುದು.

    Original price was: $2.88.Current price is: $2.31.
    Add to basket
  • -20%

    ಕೆಂಗುಲಾಬಿ

    0

    ಕೆಂಗುಲಾಬಿ
    ವೇಶ್ಯಾ ಜಗತ್ತಿನ ಅನಾವರಣ

    ಅಂದಿನ ದೇವದಾಸಿಯರಿಂದ , ಇಂದಿನ ಕಾಲ್ ಗರ್ಲ್ಸ್ ವರೆಗೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೆಣ್ಣಿನ ಕುರಿತ ಹಾಗೆ ಬರೆದದ್ದು ಸಮುದ್ರದಷ್ಟಿದೆ. ಅದರಲ್ಲಿಯೂ ವೇಶ್ಯಾ ಸಮಸ್ಯೆಯ ಕುರಿತ ಹಾಗೇ ಬರೆಯದ ಲೇಖಕರೆ ಇಲ್ಲ ಎನ್ನುವಷ್ಟು ಸಾಹಿತ್ಯ ಬಂದಿದೆ. ಆದರೆ ಬರೆದವರೆಲ್ಲರ ಕಣ್ಣಲ್ಲಿ ಪಸೆಯಿರಲಿಲ್ಲವೆಂಬುದು ವಿಷಾದದ ಸಂಗತಿ. ಹೆಣ್ಣಿನ ದೇಹ ಸಂಬಂಧಿ ಸಂಗತಿಗಳ ಬಗ್ಗೆ ಇರುವ ಕೆಟ್ಟ ಕುತೂಹಲದಿನದ ಹೆಣ್ಣಿನ ಮನಸ್ಸನ್ನು ಮುಟ್ಟುವುದು ಸಾಧ್ಯವಾಗಲೇ ಇಲ್ಲ. ಇಡೀ ನಮ್ಮ ಬದುಕಿನುದ್ದಕ್ಕೂ ಹೆಣ್ಣು ಕಪ್ಪು, ಬಿಳುಪಿನ ಪಾತ್ರದಲ್ಲಿ ಕಾಣಿಸುತ್ತಿರುವ ಕಾರಣದಿಂದ ಸ್ತ್ರೀ ಲೋಕದಲ್ಲಿಯೇ ಪರಸ್ಪರ ಹಗೆತನ ಮನೆ ಮಾಡಿದೆ. ಗರತಿ, ಗಣಿಕೆ, ಗಯ್ಯಾಳಿ ಪಾತ್ರಗಳನ್ನು ಸೃಷ್ಟಿಸಿದ ವ್ಯವಸ್ಥೆಯನ್ನು ಅರ್ಥೈಸುವುದರಲ್ಲಿ ವಿಫಲರಾದ ಕಾರಣದಿಂದಲೇ ಇಂದಿಗೂ ವೇಶ್ಯಾ ಸಮಸ್ಯೆ ಕುರಿತು ಬರೆಯುವ, ಮಾತನಾಡುವ ಮಾತುಗಳಿಗೆ ಸಾಮಾಜಿಕ ನೈತಿಕ ಹೊಣೆಗಾರಿಕೆಯನ್ನು ಹೊರಲು ಆಗುತ್ತಿಲ್ಲ. ಅತ್ಯಂತ ಅಮಾನವೀಯ ಈ ಸಾಮಾಜಿಕ ಸಮಸ್ಯೆಯೊಳಗಿನ ಸಂಕಟ ಅರ್ಥವಾಗುತ್ತಿಲ್ಲವೆಂಬ ನೋವು ಕೈಬೆರಳೆಣಿಕೆಯ ಲೇಖಕರನ್ನಾದರೂ ಕಾಡಿದೆ ಎಂಬುದಕ್ಕೆ ಸಾಕ್ಷಿ ನೀಡುವಂತೆ ಕೆಲವು ಕೃತಿಗಳಾದರೂ ನಮ್ಮೆದುರಿಗಿವೆ. ಅಂತಹ ಕೃತಿಗಳ ಸಾಲಿಗೆ ಹನುಮಂತ ಹಾಲಿಗೇರಿಯ ‘ಕೆಂಗುಲಾಬಿ’ ಸೇರುತ್ತದೆ.

    Original price was: $1.44.Current price is: $1.15.
    Add to basket
  • -20%

    ಏಪ್ರಿಲ್ ಫೂಲ್

    0

    ಏಪ್ರಿಲ್ ಫೂಲ್

    – ಇದು ಹನುಮಂತ ಹಾಲಿಗೇರಿ ಇವರ ರಚನೆಯ ಕಥಾಸಂಕಲನವಾಗಿದೆ.

    ಹನುಮಂತನ ಸಿಟ್ಟು ಅವನ ಬಾಲಕ್ಕೆ ಬೆಂಕಿ ಇಟ್ಟವರ ಬಗ್ಗೆ ಇದೆ. ಮನುಷ್ಯನನ್ನು ಮಂಗನನ್ನಾಗಿ ಮಾಡಿ ಮೋಜು ನೋಡುತ್ತಾ ದೂರದಿಂಲೇ ಭಜನೆ ಮಾಡುವವರ  ಬಗ್ಗೆ ಇದೆ. ಇದು ಸಿಡಿದು ನಿಲ್ಲುವ ಕ್ರಮ. ಅನಿವಾರ್ಯತೆ ಸೃಷ್ಟಿಸಿಕೊಳ್ಳುವ ಕ್ರಮ. ‘ಏಪ್ರಿಲ್ ಫೂಲ್’ ಒಟ್ಟು ಕಥೆಗಳು ಈ ಹಿನ್ನೆಲೆಯಲ್ಲಿ ಮೂಡಿ ಬಂದಿವೆ.

    Original price was: $1.80.Current price is: $1.44.
    Add to basket
  • -40%

    ಮಹಾಮಾರಿ ಕೊರೊನಾ

    0

    ಮಹಾಮಾರಿ ಕೊರೊನಾ

    ಇದು ಮಹಾಮಾರಿ ಕೊರೊನಾ ಕುರಿತಾದ ಮಾಹಿತಿಗಳನ್ನು ಒಳಗೊಂಡಿದೆ. ಅದರಂತೆ ಅದಕ್ಕೆ ಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಮಾಹಿತಿಯನ್ನು ತಿಳಿಸಲಾಗಿದೆ. ಮತ್ತೆ ಆಯುರ್ವೇದದ ಔಷಧಿಗಳ ಬಳಕೆಗಳ ಮಾಹಿತಿಯನ್ನು ತಿಳಿಸಲಾಗಿದೆ.

    Original price was: $1.20.Current price is: $0.72.
    Add to basket
  • -40%

    ಸಂತ್ಯಾಗ ನಿಂತಾನ ಕಬೀರ

    0

    ಸಂತ್ಯಾಗ ನಿಂತಾನ ಕಬೀರ

    ಇದು ಭೀಷ್ಮ ಸಾಹನಿಯವರು ರಚಿಸಿರುವ ನಾಟಕ. ಇದನ್ನು ಕನ್ನಡಕ್ಕೆ ಗೋಪಾಲ ವಾಜಪೇಯಿಯವರು ಅನುವಾದಿಸಿದ್ದಾರೆ.

    Original price was: $1.92.Current price is: $1.15.
    Add to basket
  • -51%

    ಭಾಷಾಂತರ ಪ್ರಕ್ರಿಯೆ

    0

    ಭಾಷಾಂತರ ಪ್ರಕ್ರಿಯೆ

    ಡಾ. ಎ. ಮೋಹನ ಕುಂಟಾರ್

    ಭಾಷಾಂತರ ಪ್ರಕ್ರಿಯೆ ಕುರಿತಂತೆ ವಿಭಿನ್ನವಾದ ಆಲೋಚನೆಗಳನ್ನು ಈ ಕೃತಿಯು ಒಳಗೊಂಡಿದೆ.

    Original price was: $1.08.Current price is: $0.53.
    Add to basket
  • -40%

    ನಾನು ಪಾಟೀಲ ಪುಟ್ಟಪ್ಪ – ಭಾಗ-೨

    0

    ನಾನು ಪಾಟೀಲ ಪುಟ್ಟಪ್ಪ (ಪಾಟೀಲ ಪುಟ್ಟಪ್ಪನವರ ಆತ್ಮಕಥೆ ಭಾಗ-೨)

    ನಾಡೋಜ ಡಾ. ಪಾಟೀಲ ಪುಟ್ಟಪ್ಪನವರ ಆತ್ಮಕಥೆಯ ಮುಂದುವರೆದ ಭಾಗ ಇದು.  ಹಾಗೆ ನೋಡಿದರೆ ಪುಟ್ಟಪ್ಪನವರ ಆತ್ಮಕಥೆ ಸಾವಿರಾರು ಪುಟಗಳನ್ನು ಮೀರುವಂತಹದ್ದು. ಅವರ ಜೀವನದಲ್ಲಿ ನಡೆದ ಘಟನೆಗಳು, ಅವರು ನೋಡಿದ ಅನುಭವಿಸಿದ ಕಾಲ-ಒಂದೊಂದು, ನೂರು ಸಾವಿರ ಪುಟಗಳಿಗೆ ಸಮಾನವಾದುದು. ಅವರು ತಮ್ಮ ಜೀವಿತದ ಕಥೆಯನ್ನು ನನ್ನೆದುರು ಹೇಳುತ್ತಿರುವಾಗ ಅದನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಿದ್ದರು; ನನ್ನನ್ನೂ ಆ ಕಾಲಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಆ ದೃಶ್ಯ ವೈಭವಗಳನ್ನು ನಾನು ಕಲ್ಪನೆಗಳಿಂದಲೇ ಸಾಕ್ಷಾತ್ಕರಿಸಿಕೊಂಡು ಅನುಭವಿಸಿದ್ದೇನೆ.

    ಡಾ. ಸರಜೂ ಕಾಟ್ಕರ್

    Original price was: $3.00.Current price is: $1.80.
    Add to basket
  • -40%

    ಸ್ಮೋಕಿಂಗ್ ಝೋನ್

    0

    ಸ್ಮೋಕಿಂಗ್ ಝೋನ್

    ಈ ಪುಸ್ತಕವು ಆರತಿ ಎಚ್. ಎನ್ ಅವರು ಬರೆದ ಕವನ ಸಂಕಲನವನ್ನು ಒಳಗೊಂ‌ಡಿದೆ

    Original price was: $0.96.Current price is: $0.58.
    Add to basket
  • -40%

    ತೇಜಸ್ವಿ ಸಿಕ್ಕರು

    0

    ತೇಜಸ್ವಿ ಸಿಕ್ಕರು

    ಇದು ಪರಮೇಶ್ವರ ಅವರು ಸಂಗ್ರಹಿಸಿದ ತೇಜಸ್ವಿ ಅವರ ಕುಟುಂಬ, ಸ್ನೇಹಿತರು, ಓದುಗರು, ಅವರ ತೋಟದ ಕೆಲಸಗಾರರು ಹೀಗೆ ಹಲವರು ತೇಜಸ್ವಿಯವರ ಒಡನಾಟದ ಬಗ್ಗೆ ಹಂಚಿಕೊಂಡ ಅನುಭವಗಳಾಗಿವೆ.

    Original price was: $3.00.Current price is: $1.80.
    Add to basket
  • -40%

    ಬಕುಲದ ಬಾಗಿಲಿನಿಂದ

    0

    ಬಕುಲದ ಬಾಗಿಲಿನಿಂದ

    ಈ ಕೃತಿಯು ಸುಧಾ ಆಡುಕಳ ಇವರ ಕೃತಿಯಾಗಿದೆ.

    Original price was: $2.40.Current price is: $1.44.
    Add to basket