• -40%

    ಜೆನ್ ಹಾಯ್ಕುಗಳು

    0

    ಈ ಪುಸ್ತಕವು ಓಶೋ ವ್ಯಾಖ್ಯಾನವನ್ನು ಒಳಗೊಂಡಿದೆ.

    Original price was: $1.80.Current price is: $1.08.
    Add to basket
  • -20%

    ಶ್ರೀರುದ್ರಸಾಧನೆ

    0

    ಈ ರುದ್ರಕೃತಿ ಪ್ರಕಟಗೊಳ್ಳುತ್ತಿರುವುದು ರುದ್ರಸಾಧನೆಯ ಅನುಭವವು ಸಾಧನಾ ಪಥದ ಸಾಧಕರ ಸ್ವಾಧ್ಯಾಯಕ್ಕೆ ಲಭ್ಯವಾಗಿ ಭಾರತೀಯ ಅಧ್ಯಾತ್ಮ ಪರಂಪರೆಯು ಈಗಲೂ ಹೇಗೆ ಜೀವಂತಿಕೆಯಲ್ಲಿದೆ ಎನ್ನುವ ಆತ್ಮವಿಶ್ವಾಸವನ್ನು ಸಾಧಕಬಂಧುಗಳ ಹೃದಯದಲ್ಲಿ ತುಂಬಲಿ ಎನ್ನುವ ಆಶಯದೊಂದಿಗೆ, ಶ್ರೀರಾಮಕೃಷ್ಣರು, ಭಗವಾನ್ ರಮಣರನ್ನು ಒಳಗೊಂಡು ಎಲ್ಲ ಸಂತ-ಮಹಾತ್ಮರೂ ತಮ್ಮ ಅನುಭವಗಳನ್ನು ಹೇಳಿಕೊಂಡಿರುವುದು ಈಗಲೂ ಸಾಧಕಬಂಧುಗಳಿಗೆ ಅಪೂರ್ವ ಮಾಹಿತಿಗಳನ್ನು ನೀಡುತ್ತಿರುವ ಅಧ್ಯಾತ್ಮಲೋಕದ ಜೀವಂತ ಪರಂಪರೆಯ ಭಾಗವಾಗಿ ಈ ಕಿರು ಕೃತಿಯೂ ಕಿರುಜ್ಯೋತಿ ಪ್ರಕಾಶರೂಪವಾಗಿ ಪ್ರಕಟಗೊಳ್ಳುತ್ತಿದೆ.

    Original price was: $1.68.Current price is: $1.34.
    Add to basket
  • -20%

    ಮಹಾಸಮಷ್ಟಿಭಾವ

    0

    ಮಹಾಸಮಷ್ಟಿಭಾವದ ಈ ಭಾವಕೃತಿ ಗ್ರಂಥಗಳನ್ನೇ ಆಧರಿಸಿ ರಚಿತವಾಗಿರುವಂಥದಲ್ಲ. ಸ್ವಾಧ್ಯಾಯದಲ್ಲಿ ಮೊದಲು ಕಂಡ ಮಹಾಸಮಷ್ಟಿಭಾವ ವಿಚಾರವು ಮುಂದೆ ಹಲರೊಂದಿಗೆ ನಡೆಸಿರುವ ಸತ್ಸಂಗದ ಮಾತುಕತೆಗಳು; ಎಂದೋ ಎಲ್ಲಿಯೋ ಕೇಳಿದ ಘಟನೆಗಳು, ಲೋಕಯಾತ್ರೆಯಲ್ಲಿ ದರ್ಶಿಸಿರುವ ಕ್ಷೇತ್ರಗಳ ದರ್ಶನಾನುಭವ ಮೊದಲಾಗಿ ಶ್ರೀಗುರುಕರುಣೆಯಿಂದ ಸಾಗುತ್ತಿರುವ ಅಂತರಂಗದ ಅಧ್ಯಾತ್ಮ ಸಾಧನೆಯೊಂದಿಗೆ ‘ಮಹಾಸಮಷ್ಟಿಭಾವ’ವು ವಿಸ್ತಾರಗೊಂಡಿದೆ; ಭಾವಸ್ಪಂದದ ಈ ವಿಸ್ತಾರಕ್ಕೆ ಬಹಿರ್ಲೋಕದ ಸ್ಪಂದಶಕ್ತಿಯೂ ಕೂಡಿ ಈ ಭಾವಕೃತಿ ಸಿದ್ಧಗೊಂಡಿದೆ.

    Original price was: $1.92.Current price is: $1.54.
    Add to basket
  • -20%

    ಹಸಿರು ಹಚ್ಚಿ ಚುಚ್ಚಿ

    0

    ಬೇಂದ್ರೆ ಕಾವ್ಯ ತಾಯ ಎದೆಹಾಲ ಚಿಲುಮೆಯಂತೆ. ಕಾವ್ಯದ ಮಾಯೆ, ಮೋಡಿ ಸುಮ್ಮನೆ ಮಂತ್ರ ಹಾಕಿದರೆ ಬರುವುದಿಲ್ಲ. ಬೇಂದ್ರೆ ಕಾವ್ಯದ ಶಬ್ದಶಿಲ್ಪ ಅತ್ಯುನ್ನತವಾದದ್ದು.
    ಅದು ಸಾಧ್ಯವಾದದ್ದು ನಾದಲೀಲೆಯ ಶಬ್ದಬ್ರಹ್ಮನ ಧ್ಯಾನದಿಂದ. ಶಬ್ದವೂ ಬ್ರಹ್ಮವೇ… ಅದರ ನಾದವೂ ಲೀಲೆಯೇ… ಇವುಗಳಿಂದಲೇ ಒಂದು ಭಾವದ ತೊಟ್ಟಿಲ ಜೀವ
    ನಮ್ಮ ಮನದಲ್ಲಿ ಜೋಗುಳದಂತೆ ತೂಗಾಡುವುದು. ಇಂತಹ ಒಬ್ಬ ಶ್ರೇಷ್ಠ ಕವಿಯ ಬಗ್ಗೆ ನನ್ನ ಹಳೆಯ ತಕರಾರುಗಳನ್ನು ಅತ್ತ ಇಟ್ಟು, ಬೇಂದ್ರೆ ಕಾವ್ಯದ ಶಬ್ದ ಚಮತ್ಕಾರದ
    ಲಯ ವಿನ್ಯಾಸಗಳ ಸೌಂದರ್ಯ ಮೀಮಾಂಸೆಯನ್ನು ಅರ್ಥಬದ್ಧವಾಗಿ ಡಾ. ಜಿ. ಕೃಷ್ಣಪ್ಪ ಅವರು ವಿವರಿಸಿರುವರು.

    Original price was: $1.80.Current price is: $1.44.
    Add to basket
  • -20%

    ಬಾಂಧವ್ಯ ಬೆಸೆಯುವ ಹಬ್ಬಗಳು

    0

    ಸನಾತನ ಧರ್ಮ, ಪರಂಪರೆಗಳು ಹಬ್ಬಗಳ ಆಚರಣೆಗೆ ತುಂಬಾ ವಿಶಿಷ್ಟವಾದ ಸ್ಥಾನವನ್ನು ನೀಡಿವೆ. ಭಾರತದಲ್ಲಿರುವಷ್ಟು ಹಬ್ಬ, ಹರಿದಿನಗಳು ಬೇರೆಲ್ಲೂ ಇಲ್ಲ. ವರ್ಷದ ಪ್ರತಿ ದಿನವೂ ಹಲವಾರು ರೀತಿಗಳಿಂದ ಪ್ರಾಮುಖ್ಯವನ್ನು ಪಡೆದಿರುವುದು ಇಲ್ಲಿನ ವೈಶಿಷ್ಟ್ಯ. ಜನಜೀವನ ಹಾಗೂ ಧಾರ್ಮಿಕ ಸಂಸ್ಕೃತಿಯ ಅತಿ ಪ್ರಾಚೀನತೆ ಇದಕ್ಕೆ ಕಾರಣ. ಪ್ರಮುಖ ಹಿಂದು ಹಬ್ಬಗಳ ಹಾಗೂ ಜಯಂತಿಗಳ ಹಿನ್ನೆಲೆ, ಆಚರಣಾ ಮಾಹಿತಿಯನ್ನು ಈ ಲೇಖನವು ಒಳಗೊಂಡಿದೆ.

    Original price was: $2.28.Current price is: $1.83.
    Add to basket
  • -20%

    ನಿಮ್ಮ ಶ್ರೀಮಂತಿಕೆಗೆ ನೀವೇ ಶಿಲ್ಪಿ

    0

    ಇಲ್ಲಿ ಮತ್ತೊಂದು ವಿಷಯವನ್ನು ಸ್ಪಷ್ಟಪಡಿಸಬೇಕು. ‘ನಿಮ್ಮ ಶ್ರೀಮಂತಿಕೆಗೆ ನೀವೇ ಶಿಲ್ಪಿ’ ಎಂಬ ಈ ಅನುವಾದಿತ ಕೃತಿ, ನಿಜಾರ್ಥದಲ್ಲಿ ಶ್ರೀಮಂತರಾಗಲು ಇರುವ ಮಾರ್ಗೋಪಾಯಗಳನ್ನು ಬಿಡಿಸಿಡುತ್ತ ಹೋಗುತ್ತದೆ. ಇದು ‘ಇವತ್ತು ಬಂಡವಾಳ ಹೂಡಿ, ನಾಳೆಯೇ ಅದನ್ನು ಬಡ್ಡಿಸಮೇತವಾಗಿ ವಸೂಲು ಮಾಡಿ ಬಿಡುವಂಥ’ ಅಥವಾ ‘ರಾತ್ರೋರಾತ್ರಿ ಶ್ರೀಮಂತರಾಗುವುದು ಹೇಗೆ?’ ಎಂಬಂಥ ‘ಇನ್ ಸ್ಟಂಟ್’ ಉಪಾಯಗಳನ್ನು ಒಳಗೊಂಡಿರುವ ಕೃತಿಯಲ್ಲ; ಯಾರೂ ಇಂಥ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದೂ ಬೇಡ. ಇದರ ಒಂದೊಂದು ಅಧ್ಯಾಯದಲ್ಲೂ ಅಂತರ್ಗತವಾಗಿರುವ ಸಕಾರಾತ್ಮಕ ಆಶಯಗಳನ್ನು, ಕಟ್ಟುನಿಟ್ಟುಗಳನ್ನು ಮನನ ಮಾಡಿಕೊಂಡು ಜೀರ್ಣಿಸಿಕೊಂಡು ಅಳವಡಿಸಿಕೊಳ್ಳಬೇಕಾದ್ದು ಅಪೇಕ್ಷಣೀಯ.

    Original price was: $1.20.Current price is: $0.96.
    Add to basket
  • -20%

    ಜ್ಯೋತಿಷ್ಯ ಪ್ರಕಾಶ

    0

    ಶ್ರೀ ಪ್ರಕಾಶಬಾಬು ಅವರು ಉಪಯುಕ್ತವಾದ ಜ್ಯೋತಿಷ್ಯ ವಿಷಯಗಳನ್ನು ಸಂಗ್ರಹಿಸಿ ‘ಜ್ಯೋತಿಷ್ಯ ಪ್ರಕಾಶ’ ಎಂಬ ಗ್ರಂಥವನ್ನು ರಚಿಸಿದ್ದಾರೆ.

    Original price was: $1.92.Current price is: $1.54.
    Add to basket
  • -20%

    ಕನ್ ಫ್ಯೂಷಿಯಸ್ ಸೂಕ್ತಿ-ಸಂಗ್ರಹ

    0

    ಎರಡು ಸಾವಿರ ವರ್ಷಕ್ಕಿಂತಲೂ ಹೆಚ್ಚು ಸಮಯ ಕಳೆದಿದ್ದಾಗ್ಯೂ ಸಹ ಇಂದಿಗೂ ಕನ್ಫ್ಯೂಷಿಯಸ್ ಅವರ ವಿಚಾರಗಳು ಆಳವಾಗಿ ಮತ್ತು ವ್ಯಾಪಕವಾಗಿ ಚೀನಾ ದೇಶ ಮತ್ತು ಸಮಾಜದಲ್ಲಿ ಮನೆಮಾಡಿವೆ. ಚೀನಾ ದೇಶದ ಮಾನಸಿಕತೆಯನ್ನು ಅರಿಯಲು ಕನ್ಫ್ಯೂಷಿಯಸ್ ಅವರ ಗ್ರಂಥಗಳನ್ನು ಅಧ್ಯಯನ ಮಾಡುವುದು ಅತಿ ಆವಶ್ಯಕವಾಗಿದೆ. ಮಹಾನ್ ದಾರ್ಶನಿಕ ಕನ್ಫ್ಯೂಷಿಯಸ್ನ ಈ ಸೂಕ್ತಿಗಳು, ಚೀನಾಕ್ಕೆ ಮಾತ್ರವಲ್ಲ, ಇಡೀ ಜಗತ್ತಿನ ಜನರಿಗೆ ಮಾರ್ಗದರ್ಶನವಾಗಿದೆ. ಇಂದಿನ ಈ ಭರಾಟೆಯ ಜಗತ್ತಿನಲ್ಲಿ ಈ ಸೂಕ್ತಿಗಳು ಮನುಷ್ಯನ ಒಳಿತಿಗೆ, ಆ ಮೂಲಕ ಇಡೀ ಜಗತ್ತಿನ ಶಾಂತಿಗೆ ಮಹತ್ವದ ಕೊಡುಗೆಯಾಗಿವೆ.

    Original price was: $1.44.Current price is: $1.15.
    Add to basket
  • -20%

    ಮಹಾಮಹಿಮರ ಜಯಂತಿಗಳು

    0

    ಶ್ರೀರಾಮ, ಶ್ರೀ ರಾಮಾನುಜಾಚಾರ್ಯರು, ಬಸವಣ್ಣ, ಶ್ರೀ ಚಂದ್ರಶೇಖರ ಭಾರತೀ ಸ್ವಾಮೀಜಿ, ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳು, ಹನುಮಂತ, ದತ್ತಾತ್ರೇಯ ಹೀಗೆ ಮುಂತಾದ ಮಹಾಮಹಿಮರ ಜಯಂತಿಗಳ ಬಗ್ಗೆ ಈ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

    Original price was: $2.28.Current price is: $1.83.
    Add to basket
  • -20%

    ಅರಿತು ಬಾಳು

    0

    ಡಾ. ಮೋಹನ್ ಕುಮಾರ್ ಹೆಚ್. ಎಂ. ರವರು ಜೀವನ, ಪರಿಸರ, ಮಾನವೀಯ ಮೌಲ್ಯಗಳು ಮುಂತಾದ ಹತ್ತು ಹಲವಾರು ಸಮಂಜಸವಾದ ಮತ್ತು ಅನ್ವಯಿಕ ವಿಚಾರಗಳನ್ನು ಮನದಲ್ಲಿರಿಸಿಕೊಂಡು ಈ ಕವನ ಸಂಕಲನವನ್ನು ರಚಿಸಿದ್ದಾರೆ.

    Original price was: $0.84.Current price is: $0.67.
    Add to basket
  • -20%

    ಕಠಿಣ ಪ್ರಶ್ನೆಗಳು ಸ್ಮಾರ್ಟ್ ಉತ್ತರಗಳು

    0

    ನೌಕರಿ ಸಂದರ್ಶನಗಳ ವಿಷಯಕ್ಕೆ ಸಂಬಂಧಪಟ್ಟಂತೆ ನಿಖರವಾದ ಮಾಹಿತಿಯನ್ನು ಈ ಪುಸ್ತಕವು ಒಳಗೊಂಡಿದೆ.

    Original price was: $1.20.Current price is: $0.96.
    Add to basket
  • -21%

    ವ್ಯಕ್ತಿಯ ಅರಿವಿನಂತೆ ವ್ಯಕ್ತಿತ್ವ

    0

    `ಯಾವ ವ್ಯಕ್ತಿ ಏನನ್ನು ಆಲೋಚಿಸುತ್ತಾನೋ ಅವನು ಅದರಂತೆಯೇ ಆಗುತ್ತಾನೆ’ – ಎಂಬ ಅಂಶಗಳನ್ನು ಈ ಕೃತಿಯು ಒಳಗೊಂಡಿದೆ.

    Original price was: $0.78.Current price is: $0.62.
    Add to basket
  • -21%

    ನಿಮಗೆ ನೀವೇ ದಾರಿದೀಪ

    0

    ಬದುಕಿನಲ್ಲಿ ಏನಾದರೂ ಸಾಧಿಸಬೇಕೆನ್ನುವ ತುಡಿತ ಹೊಂದಿರುವ ಪ್ರತಿಯೊಬ್ಬರಿಗೂ ಮಾರ್ಗದರ್ಶನ ನೀಡುವ ಅಪರೂಪದ ಪುಸ್ತಕ ಇದಾಗಿದೆ.

    Original price was: $0.78.Current price is: $0.62.
    Add to basket
  • -20%

    ದಿ ಆರ್ಟ್ ಆಫ್ ವಾರ್

    0

    ಸನ್ ತ್ಸು ಸುಮಾರು 25೦೦ ವರ್ಷಗಳ ಹಿಂದಿನ ಚೀನೀ ಯೋಧ ಮತ್ತು ತತ್ವಜ್ಞಾನಿ. ತತ್ವಶಾಸ್ತ್ರದ ಮೂಲ ಅಂಶವನ್ನು ಆರ್ಟ್ ಆಫ್ ವಾರ್ ಎಂಬ ಪುಸ್ತಕದ ಮೂಲಕ ತಿಳಿಸಲು ಯತ್ನಿಸಿದ್ದಾರೆ.

    ಕನ್ನಡಕ್ಕೆ
    ಭುವನೇಶ್ ಎಸ್.
    ಅಂಬಿಕಾ ಸೀತೂರು

    Original price was: $1.20.Current price is: $0.96.
    Add to basket
  • -19%

    ದಿ ಆರ್ಟಿಸ್ಟ್

    0

    ಐದು ಆಸ್ಕರ್ ಪುರಸ್ಕಾರಗಳನ್ನು ಪಡೆದ ಮೂಕಿ ಸಿನಿಮಾ

    Original price was: $0.72.Current price is: $0.58.
    Add to basket
  • -20%

    ಬುದ್ಧ ಮತ್ತು ಪರಂಪರೆ

    0

    ಬುದ್ಧ ಮತ್ತು ಪರಂಪರೆ – ಪರಂಪರೆಯ ಕೊಳಕು ಮತ್ತು ಆಧುನಿಕ ನಾಗರಿಕತೆಯ ವಿಕಾರಗಳೆರಡಕ್ಕೂ ಮದ್ದು

    Original price was: $4.20.Current price is: $3.36.
    Add to basket
  • -20%

    ತಿರುತಿರುಗಿಯು ಹೊಸತಾಗಿರಿ

    0

    ಈ ಪುಸ್ತಕವು  ಬೇಂದ್ರೆಯವರ ನಾದಲೀಲೆಯ ಅಧ್ಯಯನವನ್ನು  ಒಳಗೊಂಡಿದೆ.  `ನಾದಲೀಲೆ’ ಕಾವ್ಯವು ಸಹೃದಯರಿಗೆ `ತಿರುತಿರುಗಿಯು ಹೊಸತಾಗಿರಿ’ ಎಂಬ ಸಂದೇಶ ನೀಡುವ ಋತುಗಾನ.

    Original price was: $1.20.Current price is: $0.96.
    Add to basket
  • -19%

    ಬೇಂದ್ರೆಯವರ ಸಾಹಿತ್ಯದಲ್ಲಿ ಶರಣ ಚಿಂತನೆ

    0

    ಈ ಪುಸ್ತಕವು ಬೇಂದ್ರೆ ಸಾಹಿತ್ಯದ ಕುರಿತಾದ ಚಿಂತನೆಯನ್ನು ಒಳಗೊಂಡಿದೆ.

    Original price was: $0.36.Current price is: $0.29.
    Add to basket
  • -20%

    ಕೇದಾರನ ಕಾಶಿ

    0

    ಭಾರತೀಯ ಯೋಗಾಧ್ಯಾತ್ಮದ ಚಿಂತನ-ಮಂಥನ. ಈ ಪುಸ್ತಕವು ಲೇಖನಗಳ ಸಂಕಲನಗಳನ್ನು ಒಳಗೊಂಡಿದೆ.

    Original price was: $3.84.Current price is: $3.07.
    Add to basket
  • -20%

    ಹಾರುವ ಹಕ್ಕಿ

    0

    ಈ ಪುಸ್ತಕವು ದಿನನಿತ್ಯದ ಜೀವನಕ್ಕಾಗಿ ಜೆನ್ ದಂತಕಥೆಗಳನ್ನು ಒಳಗೊಂಡಿದೆ.

    Original price was: $2.70.Current price is: $2.16.
    Add to basket
  • -20%

    ಈ ಸಾಲು ಸಾಲುವುದಿಲ್ಲ

    0

    ಈ ಕವನ ಸಂಕಲನವು ಎಮ್. ಶ್ರೀಕಾಂತ ತಾಮ್ರಪರ್ಣಿಯವರ ರಚನೆಯ ಕವನಗಳನ್ನು ಒಳಗೊಂಡಿದೆ.

    Original price was: $1.20.Current price is: $0.96.
    Add to basket
  • -11%

    ಜೀವ ಜೀವದ ನಂಟು

    0

    ಜೀವ ಜೀವದ ನಂಟು

    ಈ ಪುಸ್ತಕದಲ್ಲಿ ನಮ್ಮ ಹಳ್ಳಿಯ ಬದುಕಿನ ಬಾಂಧವ್ಯಗಳು, ಅಂತಃ ಕರಣದ ಸಂಬಂಧಗಳು, ಜೀವನ ಮೌಲ್ಯಗಳನ್ನು  ಬಿ ಎಸ್ ಜಯಪ್ರಕಾಶ ನಾರಾಯಣ ಅವರು ರಸವತ್ತಾಗಿ ಬರೆದಿದ್ದಾರೆ.

    Original price was: $1.14.Current price is: $1.02.
    Add to basket
  • -13%

    ಧ್ಯಾನ ಸಿದ್ಧ

    0

    ಡಾ|| ಟಿ. ಎನ್. ವಾಸುದೇವಮೂರ್ತಿ ಅವರು ಅನುವಾದ ಮಾಡಿದ  ಈ  ಪುಸ್ತಕದಲ್ಲಿ ಸ್ವಾಮಿ ವಿವೇಕಾನಂದ, ಶ್ರೀ ರಾಮಕೃಷ್ಣ ತಾಯಿ ಶ್ರೀ ಶಾರದಾದೇವಿ ಯವರ ಸೂತ್ರ ರೂಪದ ಮಾತುಗಳನ್ನು ಓಶೋ ಅವರು ಈ ಕೃತಿಯಲ್ಲಿ ವಿಸ್ತಾರವಾಗಿ ಬರೆದಿದ್ದಾರೆ

    Original price was: $1.32.Current price is: $1.15.
    Add to basket
  • -19%

    ಪಂಡಿತ ಸತ್ತ್ವಗುಣಗಳ ಸಂಚಯ

    0

    ಪಂಡಿತ
    ಸತ್ತ್ವಗುಣಗಳ ಸಂಚಯ

    ಶಿವಾನಂದ ಪಂಡಿತ ಅವರು ಬರೆದ ಈ ಪುಸ್ತಕದಲ್ಲಿ ಚೆಲುವಾದ ಆದರ್ಶ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ, ಬೆಳೆಸಿಕೊಳ್ಳುವ, ಉಳಿಸಿಕೊಳ್ಳುವ ಪರಿಯನ್ನು ಉಪದೇಶಿಸುತ್ತದೆ. ಬಾಳಿನ ಬವಣೆಗಳನ್ನು ಎದುರಿಸುವ ಶಕ್ತಿಮಂತ್ರ ಇದರಲ್ಲಿದೆ. ಬದುಕೆಂಬ ಸಮರದಲ್ಲಿ ಗೆದ್ದು ಪಂಡಿತರಾಗುವುದು ಈ ಪುಸ್ತಕದ ಅಧ್ಯಯನದಿಂದ ಸುಲಭಸಾಧ್ಯವಾಗುತ್ತದೆ.

    Original price was: $0.72.Current price is: $0.58.
    Add to basket
  • -20%

    ಜೀವ ಜೀವದ ನಂಟು

    0

    ಜೀವ ಜೀವದ ನಂಟು

    ಈ ಪುಸ್ತಕದಲ್ಲಿ ನಮ್ಮ ಹಳ್ಳಿಯ ಬದುಕಿನ ಬಾಂಧವ್ಯಗಳು, ಅಂತಃ ಕರಣದ ಸಂಬಂಧಗಳು, ಜೀವನ ಮೌಲ್ಯಗಳನ್ನು  ಬಿ ಎಸ್ ಜಯಪ್ರಕಾಶ ನಾರಾಯಣ ಅವರು ರಸವತ್ತಾಗಿ ಬರೆದಿದ್ದಾರೆ.

    Original price was: $1.14.Current price is: $0.91.
    Add to basket
  • -20%

    ಕೆರೆಯಂಗಳದ ನವಾಬ

    0

    ಕೆರೆಯಂಗಳದ ನವಾಬ

    ಕೆರೆ ಅಂಗಳದ ಕೊಳಚೆಗೇರಿಯ ವಿಶಿಷ್ಟ ಸಂವೇದನೆಗಳಾಗಿರುವ  ಕಥೆಗಳ ಒಟ್ಟಾರೆ ರೂಪವೇ- “ಕೆರೆಯಂಗಳದ ನವಾಬ”

    Original price was: $1.20.Current price is: $0.96.
    Add to basket
  • -20%

    ಫ್ರೆಡರಿಕ್ ನೀಷೆ

    0

    ಬುದ್ಧಿಜೀವಿಯೊಬ್ಬನ ಭಾವಪೂರ್ಣ ಕಥಾನಕ

    Original price was: $2.88.Current price is: $2.31.
    Add to basket
  • -20%

    ಕಿರಂ ನೆನಪು

    0

    ಕಿರಂ ನೆನಪು

    ಕಿ. ರಂ. ನಾಗರಾಜ ಅವರ ಕುರಿತಾಗಿ ಬರೆದ ಲೇಖನಗಳನ್ನು ಡಾ. ಟಿ.ಎನ್. ವಾಸುದೇವಮೂರ್ತಿ ಅವರು ಸಂಪಾದಿಸಿದ್ದಾರೆ.

    Original price was: $1.92.Current price is: $1.54.
    Add to basket
  • -20%

    ಗಗ್ಗರಿ ನುಡಿಸುವ ಬೆರಳು

    0

    ಗಗ್ಗರಿ ನುಡಿಸುವ ಬೆರಳು -ಕವಿತೆಗಳು
    ಪಿ. ಆರಡಿಮಲ್ಲಯ್ಯ ಕಟ್ಟೇರ

    Original price was: $1.20.Current price is: $0.96.
    Add to basket
  • -20%

    ಆಸ್ಥೆ

    0

    ಶ್ರೀ. ವಿನೋದ್ ಕೆ.ಎಲ್. ರವರು ಸಹ ತಮ್ಮ ಕಾದಂಬರಿ ‘ಆಸ್ಥೆ’ಯಲ್ಲಿ ಸಾಮಾಜಿಕ ವಿಷಯವನ್ನಿಟ್ಟುಕೊಂಡು ರಚಿಸಿದ್ದಾರೆ. ಇದೊಂದು ಸ್ತ್ರೀ ಪ್ರಧಾನವಾದ ಕಾದಂಬರಿ.

    Original price was: $1.44.Current price is: $1.15.
    Add to basket