• -40%
  • -10%

    ವಿಜ್ಞಾನದ ತಾತ್ವಿಕ ನೆಲೆ

    0
    Original price was: $1.14.Current price is: $1.03.
    Add to basket
  • -40%

    ಉಪನಿಷತ್ ಚಿಂತನೆ

    0

    ಈ ಪುಸ್ತಕವು  ಸುಕುಮಾರ ಅಳೀಕ್ಕೋಡ್ ಅವರ  ಉಪನಿಷತ್ ಚಿಂತನೆ ಯನ್ನು ಒಳಗೊಂಡಿದೆ.

    Original price was: $4.20.Current price is: $2.52.
    Add to basket
  • -40%

    ವೇದಮಂತ್ರಗಳ ಅದ್ಭುತ ರಹಸ್ಯ-ಭಾಗ-5

    0

    * ವೇದದ್ದೆಂದು ನಾವು ಮತ್ತೊಂದನ್ನು ಮಾಡುತ್ತಿದ್ದೇವೆ!
    * ಮಂತ್ರಗಳು ಎಂದರೆ ವಿಚಾರಗಳು ಎಂದರ್ಥ
    * ವೇದದಲ್ಲಿರುವುದು ವೈಜ್ಞಾನಿಕ ಮತ್ತು ವಾಸ್ತವದ ನೆಲೆಗ‍ಟ್ಟಿನ ಸಂಗತಿಗಳು
    * ವೇದ, ವೈರಾಗ್ಯ ಹೇಳುವುದಿಲ್ಲ ‘ಸದ್ಗೃಹಸ್ಥನಾಗು’ ಎನ್ನುತ್ತದೆ
    * ತಿಳಿಯದೆ ವೈಜ್ಞಾನಿಕವಾದ ವೇದಕ್ಕಿಂತ ಕಲ್ಪನೆಯ ಪುರಾಣಕ್ಕೆ ಒತ್ತುಕೊಟ್ಟಿದ್ದೇವೆ!
    * ವೇದ, ಸಾರ್ವಕಾಲಿಕ, ಸಾರ್ವದೇಶಿಕ, ಸಾರ್ವಜನಿಕ
    * ವ್ಯಕ್ತಿತ್ವ ವಿಕಸನದ ಎಲ್ಲಾ ಮಾದರಿಯ ಪಾಠ ಹೇಳುತ್ತದೆ ವೇದ
    * ವೇದದ ಭಾಷೆ ಮಾತ್ರ ಗಹನ; ವೇದವಿಚಾರ ಅತ್ಯಂತ ಸರಳ!
    ನಾವು ನಂಬಿದ್ದರಲ್ಲಿ ಗಟ್ಟಿಯೆಷ್ಟು? ಟೊಳ್ಳೆಷ್ಟು? ವೇದದೊಳಗೇನಿದೆ? ವೇದಮಂತ್ರಗಳ ಆಧಾರ, ಅರ್ಥದೊಂದಿಗೆ

    -ಗಿರಿಮನೆ ಶ್ಯಾಮರಾವ್

    Original price was: $0.60.Current price is: $0.36.
    Add to basket
  • -40%

    ವೇದಮಂತ್ರಗಳ ಅದ್ಭುತ ರಹಸ್ಯ-ಭಾಗ-4

    0

    * ವೇದದ್ದೆಂದು ನಾವು ಮತ್ತೊಂದನ್ನು ಮಾಡುತ್ತಿದ್ದೇವೆ!
    * ಮಂತ್ರಗಳು ಎಂದರೆ ವಿಚಾರಗಳು ಎಂದರ್ಥ
    * ವೇದದಲ್ಲಿರುವುದು ವೈಜ್ಞಾನಿಕ ಮತ್ತು ವಾಸ್ತವದ ನೆಲೆಗ‍ಟ್ಟಿನ ಸಂಗತಿಗಳು
    * ವೇದ, ವೈರಾಗ್ಯ ಹೇಳುವುದಿಲ್ಲ ‘ಸದ್ಗೃಹಸ್ಥನಾಗು’ ಎನ್ನುತ್ತದೆ
    * ತಿಳಿಯದೆ ವೈಜ್ಞಾನಿಕವಾದ ವೇದಕ್ಕಿಂತ ಕಲ್ಪನೆಯ ಪುರಾಣಕ್ಕೆ ಒತ್ತುಕೊಟ್ಟಿದ್ದೇವೆ!
    * ವೇದ, ಸಾರ್ವಕಾಲಿಕ, ಸಾರ್ವದೇಶಿಕ, ಸಾರ್ವಜನಿಕ
    * ವ್ಯಕ್ತಿತ್ವ ವಿಕಸನದ ಎಲ್ಲಾ ಮಾದರಿಯ ಪಾಠ ಹೇಳುತ್ತದೆ ವೇದ
    * ವೇದದ ಭಾಷೆ ಮಾತ್ರ ಗಹನ; ವೇದವಿಚಾರ ಅತ್ಯಂತ ಸರಳ!
    ನಾವು ನಂಬಿದ್ದರಲ್ಲಿ ಗಟ್ಟಿಯೆಷ್ಟು? ಟೊಳ್ಳೆಷ್ಟು? ವೇದದೊಳಗೇನಿದೆ? ವೇದಮಂತ್ರಗಳ ಆಧಾರ, ಅರ್ಥದೊಂದಿಗೆ

    -ಗಿರಿಮನೆ ಶ್ಯಾಮರಾವ್

    Original price was: $0.60.Current price is: $0.36.
    Add to basket
  • -40%

    ವೇದಮಂತ್ರಗಳ ಅದ್ಭುತ ರಹಸ್ಯ-ಭಾಗ-3

    0

    * ವೇದದ್ದೆಂದು ನಾವು ಮತ್ತೊಂದನ್ನು ಮಾಡುತ್ತಿದ್ದೇವೆ!
    * ಮಂತ್ರಗಳು ಎಂದರೆ ವಿಚಾರಗಳು ಎಂದರ್ಥ
    * ವೇದದಲ್ಲಿರುವುದು ವೈಜ್ಞಾನಿಕ ಮತ್ತು ವಾಸ್ತವದ ನೆಲೆಗ‍ಟ್ಟಿನ ಸಂಗತಿಗಳು
    * ವೇದ, ವೈರಾಗ್ಯ ಹೇಳುವುದಿಲ್ಲ ‘ಸದ್ಗೃಹಸ್ಥನಾಗು’ ಎನ್ನುತ್ತದೆ
    * ತಿಳಿಯದೆ ವೈಜ್ಞಾನಿಕವಾದ ವೇದಕ್ಕಿಂತ ಕಲ್ಪನೆಯ ಪುರಾಣಕ್ಕೆ ಒತ್ತುಕೊಟ್ಟಿದ್ದೇವೆ!
    * ವೇದ, ಸಾರ್ವಕಾಲಿಕ, ಸಾರ್ವದೇಶಿಕ, ಸಾರ್ವಜನಿಕ
    * ವ್ಯಕ್ತಿತ್ವ ವಿಕಸನದ ಎಲ್ಲಾ ಮಾದರಿಯ ಪಾಠ ಹೇಳುತ್ತದೆ ವೇದ
    * ವೇದದ ಭಾಷೆ ಮಾತ್ರ ಗಹನ; ವೇದವಿಚಾರ ಅತ್ಯಂತ ಸರಳ!
    ನಾವು ನಂಬಿದ್ದರಲ್ಲಿ ಗಟ್ಟಿಯೆಷ್ಟು? ಟೊಳ್ಳೆಷ್ಟು? ವೇದದೊಳಗೇನಿದೆ? ವೇದಮಂತ್ರಗಳ ಆಧಾರ, ಅರ್ಥದೊಂದಿಗೆ

    -ಗಿರಿಮನೆ ಶ್ಯಾಮರಾವ್

    Original price was: $0.60.Current price is: $0.36.
    Add to basket
  • -40%

    ವೇದಮಂತ್ರಗಳ ಅದ್ಭುತ ರಹಸ್ಯ-ಭಾಗ-2

    0

    * ವೇದದ್ದೆಂದು ನಾವು ಮತ್ತೊಂದನ್ನು ಮಾಡುತ್ತಿದ್ದೇವೆ!
    * ಮಂತ್ರಗಳು ಎಂದರೆ ವಿಚಾರಗಳು ಎಂದರ್ಥ
    * ವೇದದಲ್ಲಿರುವುದು ವೈಜ್ಞಾನಿಕ ಮತ್ತು ವಾಸ್ತವದ ನೆಲೆಗ‍ಟ್ಟಿನ ಸಂಗತಿಗಳು
    * ವೇದ, ವೈರಾಗ್ಯ ಹೇಳುವುದಿಲ್ಲ ‘ಸದ್ಗೃಹಸ್ಥನಾಗು’ ಎನ್ನುತ್ತದೆ
    * ತಿಳಿಯದೆ ವೈಜ್ಞಾನಿಕವಾದ ವೇದಕ್ಕಿಂತ ಕಲ್ಪನೆಯ ಪುರಾಣಕ್ಕೆ ಒತ್ತುಕೊಟ್ಟಿದ್ದೇವೆ!
    * ವೇದ, ಸಾರ್ವಕಾಲಿಕ, ಸಾರ್ವದೇಶಿಕ, ಸಾರ್ವಜನಿಕ
    * ವ್ಯಕ್ತಿತ್ವ ವಿಕಸನದ ಎಲ್ಲಾ ಮಾದರಿಯ ಪಾಠ ಹೇಳುತ್ತದೆ ವೇದ
    * ವೇದದ ಭಾಷೆ ಮಾತ್ರ ಗಹನ; ವೇದವಿಚಾರ ಅತ್ಯಂತ ಸರಳ!
    ನಾವು ನಂಬಿದ್ದರಲ್ಲಿ ಗಟ್ಟಿಯೆಷ್ಟು? ಟೊಳ್ಳೆಷ್ಟು? ವೇದದೊಳಗೇನಿದೆ? ವೇದಮಂತ್ರಗಳ ಆಧಾರ, ಅರ್ಥದೊಂದಿಗೆ

    -ಗಿರಿಮನೆ ಶ್ಯಾಮರಾವ್

    Original price was: $0.60.Current price is: $0.36.
    Add to basket
  • -40%

    ವೇದಮಂತ್ರಗಳ ಅದ್ಭುತ ರಹಸ್ಯ-ಭಾಗ-1

    0

    * ವೇದದ್ದೆಂದು ನಾವು ಮತ್ತೊಂದನ್ನು ಮಾಡುತ್ತಿದ್ದೇವೆ!
    * ಮಂತ್ರಗಳು ಎಂದರೆ ವಿಚಾರಗಳು ಎಂದರ್ಥ
    * ವೇದದಲ್ಲಿರುವುದು ವೈಜ್ಞಾನಿಕ ಮತ್ತು ವಾಸ್ತವದ ನೆಲೆಗ‍ಟ್ಟಿನ ಸಂಗತಿಗಳು
    * ವೇದ, ವೈರಾಗ್ಯ ಹೇಳುವುದಿಲ್ಲ ‘ಸದ್ಗೃಹಸ್ಥನಾಗು’ ಎನ್ನುತ್ತದೆ
    * ತಿಳಿಯದೆ ವೈಜ್ಞಾನಿಕವಾದ ವೇದಕ್ಕಿಂತ ಕಲ್ಪನೆಯ ಪುರಾಣಕ್ಕೆ ಒತ್ತುಕೊಟ್ಟಿದ್ದೇವೆ!
    * ವೇದ, ಸಾರ್ವಕಾಲಿಕ, ಸಾರ್ವದೇಶಿಕ, ಸಾರ್ವಜನಿಕ
    * ವ್ಯಕ್ತಿತ್ವ ವಿಕಸನದ ಎಲ್ಲಾ ಮಾದರಿಯ ಪಾಠ ಹೇಳುತ್ತದೆ ವೇದ
    * ವೇದದ ಭಾಷೆ ಮಾತ್ರ ಗಹನ; ವೇದವಿಚಾರ ಅತ್ಯಂತ ಸರಳ!
    ನಾವು ನಂಬಿದ್ದರಲ್ಲಿ ಗಟ್ಟಿಯೆಷ್ಟು? ಟೊಳ್ಳೆಷ್ಟು? ವೇದದೊಳಗೇನಿದೆ? ವೇದಮಂತ್ರಗಳ ಆಧಾರ, ಅರ್ಥದೊಂದಿಗೆ

    -ಗಿರಿಮನೆ ಶ್ಯಾಮರಾವ್

    Original price was: $0.60.Current price is: $0.36.
    Add to basket
  • -10%

    ಭಗವದ್ಗೀತೆ:ಒಂದು ಅವಲೋಕನ

    0

    ಭಗವದ್ಗೀತೆಯು ಹುಟ್ಟಿಕೊಂಡ ಕಾಲದ ಚಾರಿತ್ರಿಕ ಸಂದರ್ಭ ಮತ್ತು ಒಲವು-ನಿಲುವುಗಳನ್ನು ಗೌಣವಾಗಿಸಕೂಡದು ಮತ್ತು ಅವುಗಳಿಂದ ಪ್ರತ್ಯೇಕಿಸಿ ನೋಡಬಾರದು ಎಂಬ ಸಂದೇಶವನ್ನು ಈ ಕೃತಿಯಲ್ಲಿ ಲೇಖಕರು ಸಾದ್ಯಂತವಾಗಿ ಕಟ್ಟಿಕೊಡುತ್ತಾರೆ. “ಗೀತೆಯು ಸಂಕೀರ್ಣ ತತ್ವಶಾಸ್ತ್ರ ಪ್ರಮೇಯ ಆಗರ” ಎನ್ನುವ ವಿದ್ವಾಂಸರ ಹೇಳಿಕೆಯನ್ನು ವಿಸ್ತರಿಸುತ್ತಲೇ, ಈ ಕೃತಿಯಲ್ಲಿರುವ ವಿರೋಧಾಭಾಸವನ್ನೂ ಬಯಲುಮಾಡುತ್ತಾರೆ.

    Original price was: $1.32.Current price is: $1.19.
    Add to basket
  • -40%

    ಆತ್ಮ ಸಾಕ್ಷಾತ್ಕಾರ

    0

    ಜ್ಞಾನಿ ಪುರುಷ್ ದಾದಾ ಭಗವಾನ್ ರವರ ದಿವ್ಯವಾಣಿ  ಆತ್ಮ ಸಾಕ್ಷಾತ್ಕಾರ
    ಪ್ರಾಪ್ತಿಗಾಗಿ ಸರಳ ಮತ್ತು ನಿಖರ ವಿಜ್ಞಾನವಾಗಿದೆ.

    Original price was: $0.60.Current price is: $0.36.
    Add to basket
  • -10%

    ಧರ್ಮ

    0

    ಮಾರ್ಕ್ಸ್ ನ ಧಾರ್ಮಿಕ ಚಿಂತನೆಗೆ ಬುದ್ಧನ ತತ್ವ ಹಾಗೂ ಮಧ್ಯಯುಗದ ಸಂತರ ಕಾವ್ಯದ ಹಿನ್ನೆಲೆಯ ಅವಶ್ಯಕತೆ ಇತ್ತು. ೨೧ನೆಯ ಶತಮಾನದ ಧಾರ್ಮಿಕ ಮೂಲಭೂತವಾದಿಯು ಅಹಂಕಾರ, ಸ್ವಾರ್ಥ, ಅಧಿಕಾರ, ಸಂಪತ್ತು, ಖ್ಯಾತಿಯ ಬೆನ್ನು ಹತ್ತಿ ದ್ವೇಷ ಮತ್ಸರದಿಂದ ಕಣ್ಣಿದ್ದೂ ಕುರುಡನಾದ. ಇಂದು ಅವನು ಮಾನವೀಯತೆಯನ್ನು ಕಳೆದುಕೊಂಡಿದ್ದಾನೆ. ಧರ್ಮವೆಂಬ ಅಮಲಿನ ಪೇಯವನ್ನು ಅತನಿಗೆ ನೀಡಿದ್ದು ಅವನು ಹೃದಯಹೀನ ಕಠೋರ ವ್ಯಕ್ತಿತ್ವ ಬೆಳೆಸಿಕೊಂಡ. ಧರ್ಮವು ಯಾವಾಗ ಮತ್ತು ಏಕೆ ಮನುಷ್ಯನಿಗೆ ಅಗತ್ಯ ಎನ್ನುವುದರ ಚರ್ಚೆಯೇ ಧರ್ಮ ಚಿಕಿತ್ಸೆ.

    Original price was: $0.42.Current price is: $0.38.
    Add to basket
  • -40%

    ಮೃತ್ಯು

    0

    ಮೃತ್ಯು
    ಸಮಯದಲ್ಲಿ, ಮೊದಲು ಹಾಗೂ ನಂತರ…
    ದಾದಾ ಭಗವಾನರ ನಿರೂಪಣೆ

    Original price was: $0.60.Current price is: $0.36.
    Add to basket
  • -40%

    ಅಂತಃಕರಣ ಸ್ವರೂಪ

    0

    ದಾದಾ ಭಗವಾನ್ ಅವರ ಈ ಪುಸ್ತಕವು ಮನಸ್ಸಿನ, ಬುದ್ಧಿಯ, ಚಿತ್ತದ, ಅಹಂಕಾರದ ಪ್ರತಿಯೊಂದು ವಸ್ತುವಿನ ಎಲ್ಲಾ ವಿಜ್ಞಾನವನ್ನು ಜಗತ್ತಿಗೆ  ಹಾಗೂ ಅಂತಃ ಕರಣದ ಬಗ್ಗೆ ಬಹಳ ಸುಂದರವಾಗಿ ಸ್ಪಷ್ಟವಾದ ವರ್ಣನೆಯನ್ನು  ನೀಡಲಾಗಿದೆ.

    Original price was: $0.60.Current price is: $0.36.
    Add to basket
  • The Sage Of Uttanur

    0

    This book is for your entertainment, enlightenment and upliftment. This the story of Sri Gopaladasa a renowned Haridasa, saint, philosopher, poet, social reformer and a philanthropist.

    $1.20
    Add to basket
  • -40%

    ಹಿಂದೂ ಧರ್ಮ ವಿಚಾರ

    0

    ಶ್ರೀ ಸೂರ್ಯಂಬೈಲು ಕೃಷ್ಣಮೂರ್ತಿಯವರು “ಹಿಂದೂ ಧರ್ಮ ವಿಚಾರ ನಾನು ತಿಳಿದುಕೊಂಡಂತೆ” ಎಂಬ ಶಿರೋನಾಮೆಯಲ್ಲಿ ಬರೆದಿರುವ ಪುಸ್ತಕ.

    Original price was: $1.56.Current price is: $0.94.
    Add to basket
  • -20%

    ಶ್ರೀರುದ್ರಸಾಧನೆ

    0

    ಈ ರುದ್ರಕೃತಿ ಪ್ರಕಟಗೊಳ್ಳುತ್ತಿರುವುದು ರುದ್ರಸಾಧನೆಯ ಅನುಭವವು ಸಾಧನಾ ಪಥದ ಸಾಧಕರ ಸ್ವಾಧ್ಯಾಯಕ್ಕೆ ಲಭ್ಯವಾಗಿ ಭಾರತೀಯ ಅಧ್ಯಾತ್ಮ ಪರಂಪರೆಯು ಈಗಲೂ ಹೇಗೆ ಜೀವಂತಿಕೆಯಲ್ಲಿದೆ ಎನ್ನುವ ಆತ್ಮವಿಶ್ವಾಸವನ್ನು ಸಾಧಕಬಂಧುಗಳ ಹೃದಯದಲ್ಲಿ ತುಂಬಲಿ ಎನ್ನುವ ಆಶಯದೊಂದಿಗೆ, ಶ್ರೀರಾಮಕೃಷ್ಣರು, ಭಗವಾನ್ ರಮಣರನ್ನು ಒಳಗೊಂಡು ಎಲ್ಲ ಸಂತ-ಮಹಾತ್ಮರೂ ತಮ್ಮ ಅನುಭವಗಳನ್ನು ಹೇಳಿಕೊಂಡಿರುವುದು ಈಗಲೂ ಸಾಧಕಬಂಧುಗಳಿಗೆ ಅಪೂರ್ವ ಮಾಹಿತಿಗಳನ್ನು ನೀಡುತ್ತಿರುವ ಅಧ್ಯಾತ್ಮಲೋಕದ ಜೀವಂತ ಪರಂಪರೆಯ ಭಾಗವಾಗಿ ಈ ಕಿರು ಕೃತಿಯೂ ಕಿರುಜ್ಯೋತಿ ಪ್ರಕಾಶರೂಪವಾಗಿ ಪ್ರಕಟಗೊಳ್ಳುತ್ತಿದೆ.

    Original price was: $1.68.Current price is: $1.34.
    Add to basket
  • -20%

    ಮಹಾಸಮಷ್ಟಿಭಾವ

    0

    ಮಹಾಸಮಷ್ಟಿಭಾವದ ಈ ಭಾವಕೃತಿ ಗ್ರಂಥಗಳನ್ನೇ ಆಧರಿಸಿ ರಚಿತವಾಗಿರುವಂಥದಲ್ಲ. ಸ್ವಾಧ್ಯಾಯದಲ್ಲಿ ಮೊದಲು ಕಂಡ ಮಹಾಸಮಷ್ಟಿಭಾವ ವಿಚಾರವು ಮುಂದೆ ಹಲರೊಂದಿಗೆ ನಡೆಸಿರುವ ಸತ್ಸಂಗದ ಮಾತುಕತೆಗಳು; ಎಂದೋ ಎಲ್ಲಿಯೋ ಕೇಳಿದ ಘಟನೆಗಳು, ಲೋಕಯಾತ್ರೆಯಲ್ಲಿ ದರ್ಶಿಸಿರುವ ಕ್ಷೇತ್ರಗಳ ದರ್ಶನಾನುಭವ ಮೊದಲಾಗಿ ಶ್ರೀಗುರುಕರುಣೆಯಿಂದ ಸಾಗುತ್ತಿರುವ ಅಂತರಂಗದ ಅಧ್ಯಾತ್ಮ ಸಾಧನೆಯೊಂದಿಗೆ ‘ಮಹಾಸಮಷ್ಟಿಭಾವ’ವು ವಿಸ್ತಾರಗೊಂಡಿದೆ; ಭಾವಸ್ಪಂದದ ಈ ವಿಸ್ತಾರಕ್ಕೆ ಬಹಿರ್ಲೋಕದ ಸ್ಪಂದಶಕ್ತಿಯೂ ಕೂಡಿ ಈ ಭಾವಕೃತಿ ಸಿದ್ಧಗೊಂಡಿದೆ.

    Original price was: $1.92.Current price is: $1.54.
    Add to basket
  • -20%

    ಬಾಂಧವ್ಯ ಬೆಸೆಯುವ ಹಬ್ಬಗಳು

    0

    ಸನಾತನ ಧರ್ಮ, ಪರಂಪರೆಗಳು ಹಬ್ಬಗಳ ಆಚರಣೆಗೆ ತುಂಬಾ ವಿಶಿಷ್ಟವಾದ ಸ್ಥಾನವನ್ನು ನೀಡಿವೆ. ಭಾರತದಲ್ಲಿರುವಷ್ಟು ಹಬ್ಬ, ಹರಿದಿನಗಳು ಬೇರೆಲ್ಲೂ ಇಲ್ಲ. ವರ್ಷದ ಪ್ರತಿ ದಿನವೂ ಹಲವಾರು ರೀತಿಗಳಿಂದ ಪ್ರಾಮುಖ್ಯವನ್ನು ಪಡೆದಿರುವುದು ಇಲ್ಲಿನ ವೈಶಿಷ್ಟ್ಯ. ಜನಜೀವನ ಹಾಗೂ ಧಾರ್ಮಿಕ ಸಂಸ್ಕೃತಿಯ ಅತಿ ಪ್ರಾಚೀನತೆ ಇದಕ್ಕೆ ಕಾರಣ. ಪ್ರಮುಖ ಹಿಂದು ಹಬ್ಬಗಳ ಹಾಗೂ ಜಯಂತಿಗಳ ಹಿನ್ನೆಲೆ, ಆಚರಣಾ ಮಾಹಿತಿಯನ್ನು ಈ ಲೇಖನವು ಒಳಗೊಂಡಿದೆ.

    Original price was: $2.28.Current price is: $1.83.
    Add to basket
  • -40%

    ಪುರಾಣ ಪುಟಗಳಿಂದ

    0

    ನಮ್ಮ ಸಂಸ್ಕೃತಿಯ ಒಂದೊಂದು ತಾತ್ವಿಕ ಆಯಾಮವನ್ನು ಕೇಂದ್ರೀಕರಿಸಿಕೊಂಡು ಅಧ್ಯಾಯಗಳನ್ನು ಬರೆಯಲಾಗಿದೆ.

    Original price was: $1.62.Current price is: $0.97.
    Add to basket
  • -20%

    ಜ್ಯೋತಿಷ್ಯ ಪ್ರಕಾಶ

    0

    ಶ್ರೀ ಪ್ರಕಾಶಬಾಬು ಅವರು ಉಪಯುಕ್ತವಾದ ಜ್ಯೋತಿಷ್ಯ ವಿಷಯಗಳನ್ನು ಸಂಗ್ರಹಿಸಿ ‘ಜ್ಯೋತಿಷ್ಯ ಪ್ರಕಾಶ’ ಎಂಬ ಗ್ರಂಥವನ್ನು ರಚಿಸಿದ್ದಾರೆ.

    Original price was: $1.92.Current price is: $1.54.
    Add to basket
  • -20%

    ಕನ್ ಫ್ಯೂಷಿಯಸ್ ಸೂಕ್ತಿ-ಸಂಗ್ರಹ

    0

    ಎರಡು ಸಾವಿರ ವರ್ಷಕ್ಕಿಂತಲೂ ಹೆಚ್ಚು ಸಮಯ ಕಳೆದಿದ್ದಾಗ್ಯೂ ಸಹ ಇಂದಿಗೂ ಕನ್ಫ್ಯೂಷಿಯಸ್ ಅವರ ವಿಚಾರಗಳು ಆಳವಾಗಿ ಮತ್ತು ವ್ಯಾಪಕವಾಗಿ ಚೀನಾ ದೇಶ ಮತ್ತು ಸಮಾಜದಲ್ಲಿ ಮನೆಮಾಡಿವೆ. ಚೀನಾ ದೇಶದ ಮಾನಸಿಕತೆಯನ್ನು ಅರಿಯಲು ಕನ್ಫ್ಯೂಷಿಯಸ್ ಅವರ ಗ್ರಂಥಗಳನ್ನು ಅಧ್ಯಯನ ಮಾಡುವುದು ಅತಿ ಆವಶ್ಯಕವಾಗಿದೆ. ಮಹಾನ್ ದಾರ್ಶನಿಕ ಕನ್ಫ್ಯೂಷಿಯಸ್ನ ಈ ಸೂಕ್ತಿಗಳು, ಚೀನಾಕ್ಕೆ ಮಾತ್ರವಲ್ಲ, ಇಡೀ ಜಗತ್ತಿನ ಜನರಿಗೆ ಮಾರ್ಗದರ್ಶನವಾಗಿದೆ. ಇಂದಿನ ಈ ಭರಾಟೆಯ ಜಗತ್ತಿನಲ್ಲಿ ಈ ಸೂಕ್ತಿಗಳು ಮನುಷ್ಯನ ಒಳಿತಿಗೆ, ಆ ಮೂಲಕ ಇಡೀ ಜಗತ್ತಿನ ಶಾಂತಿಗೆ ಮಹತ್ವದ ಕೊಡುಗೆಯಾಗಿವೆ.

    Original price was: $1.44.Current price is: $1.15.
    Add to basket
  • -20%

    ಮಹಾಮಹಿಮರ ಜಯಂತಿಗಳು

    0

    ಶ್ರೀರಾಮ, ಶ್ರೀ ರಾಮಾನುಜಾಚಾರ್ಯರು, ಬಸವಣ್ಣ, ಶ್ರೀ ಚಂದ್ರಶೇಖರ ಭಾರತೀ ಸ್ವಾಮೀಜಿ, ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳು, ಹನುಮಂತ, ದತ್ತಾತ್ರೇಯ ಹೀಗೆ ಮುಂತಾದ ಮಹಾಮಹಿಮರ ಜಯಂತಿಗಳ ಬಗ್ಗೆ ಈ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

    Original price was: $2.28.Current price is: $1.83.
    Add to basket
  • Worries

    0

    Worries
    Work gets spoiled with worries, this is a law of nature. Freedom from worries improves work. Learned and well-to-do people suffer from higher levels of stress and worries. Comparatively, laborers do not worry and they sleep well, while their bosses have to take sleeping pills. Those who worry lose their wealth.

    $0.60
    Add to basket
  • Who am I ?

    0

    Who Am I ?
    There is more to life than just living. There has to be more to life than to just live. There should be a higher purpose in life. The purpose of life is to come to the real answer of ‘Who am I?’ This is the unanswered question of infinite previous lives. The missing links of the search for ‘Who am I?’ are now being provided through the words of the Gnani Purush (The One who is completely Self-Realized).

    https://store.dadabhagwan.org/who-am-i-in-english#.X8nS3tgzbIU

    $0.60
    Add to basket
  • Whatever Has Happened Is Justice

    0

    Whatever Has Happened Is Justice
    If you say that whatever happens is justice, you will remain without any questions. People however, are out to look for justice and desire liberation as well. This is a contradiction. You cannot have both. Where questions end, liberation begins. In this science of ours, called Akram Vignan (the step less knowledge of the self) there remains no questions.

    https://store.dadabhagwan.org/whatever-has-happened-is-justice-in-telugu/#.X8nWs9gzbIU

    $0.60
    Add to basket