• -10%

    ಪ್ರೇಮಪತ್ರ

    0
    Original price was: $4.20.Current price is: $3.78.
    Add to basket
  • -20%

    ಕುಂದಲತ

    0

    `ಕುಂದಲತ’ ಮಲಯಾಳಂನ ಮೊದಲ ಕಾದಂಬರಿ ಎಂದೇ ಪ್ರಸಿದ್ಧಿ ಪಡೆದಿದೆ. ಮೋಹನ ಕುಂಟಾರ್ ರವರು ಅನುವಾದಿಸಿದ ಕಾದಂಬರಿಯಾಗಿದೆ.

    Original price was: $1.80.Current price is: $1.44.
    Add to basket
  • -20%

    ಒಂದಿಷ್ಟು ಪ್ರೇಮಾಲಾಪ

    0

    ಡಾ ವೀಣಾ ಬನ್ನಂಜೆ ಅವರ ಪುಸ್ತಕ “ಒಂದಿಷ್ಟು ಪ್ರೇಮಾಲಾಪ”

    Original price was: $1.08.Current price is: $0.86.
    Add to basket
  • -40%

    ಅಟಲ್ ಬಿಹಾರಿ ವಾಜಪೇಯಿ ಕವಿತೆಗಳು

    0

    ಡಾ. ಸರಜೂ ಕಾಟ್ಕರ್ ಅವರು ಕನ್ನಡಕ್ಕೆ ಅನುವಾದಿಸಿದ ಪುಸ್ತಕ “ಅಟಲ್ ಬಿಹಾರಿ ವಾಜಪೇಯಿ ಕವಿತೆಗಳು”

    Original price was: $1.44.Current price is: $0.86.
    Add to basket
  • -20%

    ಕರೋನಾ ಕಾಲದ ಕವಿತೆಗಳು

    0

    ಕರೋನಾ ಕಾಲದ ಕವಿತೆಗಳು

    ನೂರೆಂಟು ಕವಿಗಳು ಬರೆದಂತಹ ಕೊರೋನಾ ಕಾಲದ ಕವಿತೆಗಳು ಈ ಪುಸ್ತಕದಲ್ಲಿ ಮೂಡಿಬಂದಿವೆ.

     

     

    Original price was: $2.40.Current price is: $1.92.
    Add to basket
  • -20%

    ಎರಡು ಕಣ್ಣು ಒಂದೇ ದೃಷ್ಟಿ

    0

    ಈ ಪುಸ್ತಕವು ಸುಧಾ ಶರ್ಮಾ ಚವತ್ತಿ ಅವರು ಸಂಪಾದಿಸಿದ ಲೇಖನಗಳನ್ನು ಒಳಗೊಂಡಿದೆ.

     

    Original price was: $2.40.Current price is: $1.92.
    Add to basket
  • -20%

    ಬದುಕಬಾರದೆ ಬದುಕು

    0

    ಬದುಕಬಾರದೆ  ಬದುಕು

    ಈ ಪುಸ್ತಕವು ರಾಗಂ ಅವರು ಬರೆದ  ಕರೋನಾಕ್ಕೆ ಬಲಿಯಾದ ಜಗತ್ತಿನ ಎಲ್ಲ ಜೀವ ಚೈತನ್ಯಗಳಿಗೆ ಕಣ್ಣೀರ ಒರಸಿ ಬೆಳಕು ನೀಡುವ ಕೃತಿಯಾಗಿದೆ.

     

    Original price was: $4.20.Current price is: $3.36.
    Add to basket
  • -20%

    Jagadvandya Bharatam

    0

    Novel by Dr. Rajashekhar Mathapati in Kannada. Translated to English by Smitha T Kulkarni and Bhimrao V Kulkarni.

    It is a story about our Indian flag.

    Original price was: $3.12.Current price is: $2.50.
    Add to basket
  • -20%

    ಹಾಲುಮತ ಸಂಸ್ಕೃತಿ-೨

    0

    ಡಾ. ಎಫ್.ಟಿ.ಹಳ್ಳಿಕೇರಿ  ಅವರ ಈ ಪುಸ್ತಕವು ಕುರುಬ ಸಮಾಜ-ಸಂಸ್ಕೃತಿ ಕುರಿತ ಸಂಶೋಧನ ಸಂಪ್ರಬಂಧಗಳನ್ನು ಒಳಗೊಂಡಿದೆ.

    ಪ್ರಸ್ತುತ ಹಾಲುಮತ ಸಂಸ್ಕೃತಿ-೨ ಸಂಪುಟವು ಇಪ್ಪತ್ತೈದು ಸಂಪ್ರಬಂಧ ಗಳನ್ನು ಒಳಗೊಂಡಿದೆ. ಕುರುಬ ಸಮಾಜದ ದೈವಗಳು, ಕಲೆ-ಸಂಪ್ರದಾಯ-ಸಾಹಿತ್ಯ, ಉದ್ಯೋಗ, ಆರ್ಥಿಕ ವಿಚಾರಗಳು, ವ್ಯಕ್ತಿನಾಮ-ಗ್ರಾಮನಾಮ-ಕುಟುಂಬನಾಮ ಮೊದಲಾದ ವಿಷಯಗಳ ಬಗ್ಗೆ ಚರ್ಚಿಸುತ್ತವೆ.

    Original price was: $2.40.Current price is: $1.92.
    Add to basket
  • -20%

    ಶ್ರೀ ಅರವಿಂದರ  ಮಹಾಕಾವ್ಯ  ‘ಸಾವಿತ್ರಿ’

    0

    ಶ್ರೀ ಅರವಿಂದರ  ಮಹಾಕಾವ್ಯ  ‘ಸಾವಿತ್ರಿ’

    ಈ ಮಹಾಕಾವ್ಯವು ಹಲವಾರು ವೈಶಿಷ್ಟ್ಯ ಗಳನ್ನೊಳಗೊಂಡ ಅನನ್ಯ ಕಾವ್ಯ ಸೃಷ್ಟಿ. ಆಧ್ಯಾತ್ಮವನ್ನು  ಅಭಿವ್ಯಕ್ತಿಸುವ ಮಹಾಕಾವ್ಯವನ್ನು ಈ ಪುಸ್ತಕವು ಒಳಗೊಂಡಿದೆ.

    Original price was: $3.12.Current price is: $2.50.
    Add to basket
  • -20%

    ಬುದ್ಧನ ರಾಟಿ

    0

    ‘ಬುದ್ಧನ ರಾಟಿ’ ಇದು ಶ್ರೀ ಉತ್ತಮ ಕಾಂಬಳೆ ಅವರ ಮರಾಠಿ ಕಾದಂಬರಿ.  ಶ್ರೀ ಚಂದ್ರಕಾಂತ ಪೋಕಳೆ ಅವರು ಕನ್ನಡಾನುವಾದ ಮಾಡಿದ್ದಾರೆ.

    Original price was: $1.08.Current price is: $0.86.
    Add to basket
  • -20%

    ಶಾಂತಿ ಬೀಜಗಳ ಜತನ

    0

    ಶಾಂತಿ ಬೀಜಗಳ ಜತನ ಈ ಪುಸ್ತಕವು ಡಾ. ಪ್ರಕಾಶ ಖಾಡೆ ಅವರು ಬರೆದ ಕವನಗಳ ಸಂಕಲನವಾಗಿದೆ.

    Original price was: $1.44.Current price is: $1.15.
    Add to basket
  • -20%

    ವಿವಕ್ಷಾ

    0

    ವಿವಕ್ಷಾ

    ಕಳೆದ ಒಂದು ದಶಕದಿಂದ ಗಂಭೀರವಾದ ಸಂಶೋಧನೆಯನ್ನು ಕೈಗೊಂಡ ಡಾ.ಲಲಿತ ಕೆ.ಪಿ.ಅವರು ತಮ್ಮ ಡಾಕ್ಟರೇಟ್ ಪದವಿ ಪಡೆಯುವ ಮೊದಲು ‘ವಿವಕ್ಷಾ’ . ಕೊಡಗಿನ ಮೂಲೆ ಮೂಲೆಗಳಲ್ಲಿ ಓಡಾಡಿ ಸಂಗ್ರಹಿಸಿದ ಮೌಖಿಕ ಆಕರಗಳನ್ನು  ಪ್ರಕಟಗೊಂಡ ಸಂಶೋಧನಾ ಕ್ರತಿಗಳ ಹಾಗೂ ಪ್ರಚಲಿತದಲ್ಲಿರುವ ಸೈದ್ಧಾಂತಿಕ ಪರಿಪೇಕ್ಷ್ಯಗಳ ಜೊತಗೆ ತುಲನೆ ಮಾಡಿ ಕೊಡಗಿನ ಸಾಹಿತ್ಯ, ಜಾನಪದ,ಚರಿತ್ರೆ, ಭಾಷಾ ವಿಜ್ಞಾನಕ್ಕೆ ಸಂಬಂಧಿಸಿದಂತಹ ಉತ್ಕೃಷ್ಠ ಮಾಹಿತಿಗಳನ್ನು ಡಾ.ಲಲಿತ ಅವರು  ಸೈದ್ಧಾಂತಿಕರಿಸಿದ್ದಾರೆ. ಭಾಷೆ ಹಾಗೂ ಸಮಾಜ ವಿಜ್ಞಾನಗಳ ಅಧ್ಯಯನಗಳಲ್ಲಿ ತೊಡಗಿಸಿಕೊಂಡ ಸಂಶೋಧಕರಿಗೆ ಈ ಕೃತಿ ಭಿನ್ನವಾದ ಒಳನೋಟಗಳನ್ನು ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ. 

    Original price was: $1.20.Current price is: $0.96.
    Add to basket
  • -20%

    ಭಾಷಾಂತರ ಪ್ರಕ್ರಿಯೆ

    0

    ಭಾಷಾಂತರ ಪ್ರಕ್ರಿಯೆ

    ಡಾ. ಎ. ಮೋಹನ ಕುಂಟಾರ್

    ಭಾಷಾಂತರ ಪ್ರಕ್ರಿಯೆ ಕುರಿತಂತೆ ವಿಭಿನ್ನವಾದ ಆಲೋಚನೆಗಳನ್ನು ಈ ಕೃತಿಯು ಒಳಗೊಂಡಿದೆ.

    Original price was: $1.08.Current price is: $0.86.
    Add to basket
  • -20%

    ಅಮೃತಮಯಿ

    0

    ಅಮೃತಮಯಿ

    ಈ ಪುಸ್ತಕವು ನಿಜವಾದ ಪ್ರೀತಿ,ವಿಶ್ವಾಸಗಳು ಸಿಕ್ಕರೆ ಹೇಗೆ ಜೀವನದಲ್ಲಿ ಮುಂದೆ ಬರಬಹುದು, ಬರಡು ಭೂಮಿಯಲ್ಲೂ ಹಸಿರು ಹು‍ಟ್ಟುತ್ತದೆ,

    ಎಂಬುದನ್ನು ಡಾ. ಅನುರಾಧಾ ಕೃಷ್ಣ ಕಟ್ಟಿಯವರು ಕೆಲವು ಕಥೆಗಳ ಮೂಲಕ ವಿವರಿಸಿದ್ದಾರೆ.

    Original price was: $1.44.Current price is: $1.15.
    Add to basket
  • -20%

    ಪುಟಪಾಕ

    0

    ಪುಟಪಾಕ
    ಈ ಪುಸ್ತಕವು ಸತ್ಯೇಶ್ ಎನ್. ಬೆಳ್ಳೂರ್ ಅವರು ಬರೆದ ಸಣ್ಣ ಕತೆಗಳನ್ನು ಒಳಗೊಂಡಿದೆ.

    Original price was: $1.44.Current price is: $1.15.
    Add to basket
  • -10%

    ಹಸಿರುಶಾಲು ಬಾರುಕೋಲು

    0

    ಹಸಿರುಶಾಲು ಬಾರುಕೋಲು – ಪ್ರೊ. ಎಂ.ಡಿ.ಎನ್. ಅವರ ಚಿಂತನೆ ಹಾಗೂ ಹೋರಾಟಗಳ ವಿಶ್ಲೇಷಣೆ
    ಪ್ರೊ. ಎಂ.ಡಿ.ನಂಜುಂಡಸ್ವಾಮಿ ಅವರು ರೈತ ಚಳವಳಿಗೆ ಓನಾಮ ಹಾಡಿದವರು. ರೈತ ಚಳವಳಿ ಎಂದರೆ ಪ್ರೊ. ಎಂಡಿಎನ್ ನೆನಪಾಗಲೇಬೇಕು. ಅವರ ಮೊನಚು ಮಾತು ರೈತರನ್ನು ಸಂಘಟಿಸಿದ ರೀತಿ ಎಲ್ಲವನ್ನು ಡಾ. ಬಿ.ಸಿ.ಸವಿತ ಅವರು ಕಣ್ಣಿಗೆ ಕಟ್ಟುವಂತೆ ಈ ಕೃತಿಯಲ್ಲಿ ವಿಶ್ಲೇಷಿಸಿದ್ದಾರೆ.

    Original price was: $4.20.Current price is: $3.78.
    Add to basket
  • -20%

    ಸಂತ್ಯಾಗ ನಿಂತಾನ ಕಬೀರ

    0

    ಸಂತ್ಯಾಗ ನಿಂತಾನ ಕಬೀರ

    ಇದು ಭೀಷ್ಮ ಸಾಹನಿಯವರು ರಚಿಸಿರುವ ನಾಟಕ. ಇದನ್ನು ಕನ್ನಡಕ್ಕೆ ಗೋಪಾಲ ವಾಜಪೇಯಿಯವರು ಅನುವಾದಿಸಿದ್ದಾರೆ.

    Original price was: $1.92.Current price is: $1.54.
    Add to basket
  • -40%

    ಗಡಿನಾಡು ನುಡಿಸೊಗಡು

    0

    ಗಡಿನಾಡು ನುಡಿ ಸೊಗಡು

    ಈ  ಪುಸ್ತಕವು ಗಡಿನಾಡು ಕಾಸರಗೋಡನ್ನು ಕೇಂದ್ರೀಕರಿಸಿ ಆಗೀಗ ಬೇರೆ ಬೇರೆ ಕಾರಣಗಳಿಗಾಗಿ ಬರೆದ ಹದಿಮೂರು ಪ್ರಬಂಧಗಳನ್ನು  ಒಳಗೊಂಡಿದೆ.

    Original price was: $1.80.Current price is: $1.08.
    Add to basket
  • ಮಳೆ ಮಿಂದ ನೆಲ

    0

    ಮಳೆ ಮಿಂದ ನೆಲ
    ಮೂಡ್ನಾಕೂಡು ಚಿನ್ನಸ್ವಾಮಿ ಅವರ ರಚನೆಯ ಕವನ ಸಂಕಲನವಾಗಿದೆ.

    $0.01
    Add to basket
  • -40%

    ಇನ್ನಷ್ಟು ಹೇಳದೆ ಉಳಿದದ್ದು

    0

    ಇನ್ನಷ್ಟು ಹೇಳದೆ ಉಳಿದದ್ದು

    ಈ ಪುಸ್ತಕವು ಬನ್ನಂಜೆ ಗೋವಿಂದಾಚಾರ್ಯ  ಅವರು ಬರೆದ ಕವನಗಳನ್ನು ಒಳಗೊಂಡಿದೆ.

    Original price was: $1.44.Current price is: $0.86.
    Add to basket
  • -40%

    ಕಂಬಾರ ಕಾವ್ಯ ಕಾರಣ

    0

    ಕಂಬಾರರ ಕಾವ್ಯ ಕಾರಣ:

    ‘ಕಂಬಾರರ ಕಾವ್ಯ ಕಾರಣ’ ಕೃತಿಯಲ್ಲಿ ಕಂಬಾರರ ಮಗಳಾದ ಜಯಶ್ರೀ ಅವರು ಸೇರಿದಂತೆ ನಾಡಿನ ಹಿರಿ-ಕಿರಿಯ ಕವಿಗಳು ಒಂದೊಂದು ಕವನದ ಕುರಿತು ತಮ್ಮ ಅನಿಸಿಕೆಗಳನ್ನು ಇಲ್ಲಿ ದಾಖಲಿಸಿದ್ದಾರೆ.

    Original price was: $1.92.Current price is: $1.15.
    Add to basket
  • -40%

    ಸಂಶೋಧನಾ ಆಯಾಮಗಳು

    0

    ಸಂಶೋಧನಾ ಆಯಾಮಗಳು:

    ಈ ಕೃತಿಯು  ಕನ್ನಡನಾಡಿನ ಹಿರಿಯ ವಿದ್ವಾಂಸರಾದ ಡಾ. ಶ್ರೀನಿವಾಸ ಹಾವನೂರು, ಡಾ. ಎಂ.ಚಿದಾನಂದಮೂರ್ತಿ, ಡಾ. ಟಿ.ವಿ.ವೆಂಕಟಾಚಲ ಶಾಸ್ತ್ರೀ, ಡಾ. ಸೂರ್ಯನಾಥ ಕಾಮತ್ ಮತ್ತಿತರ ಹಿರಿಯ ಸಂಶೋಧಕರ ಲೇಖನಗಳನ್ನು ಸಂಗ್ರಹವನ್ನು ಒಳಗೊಂಡಿದೆ.

    Original price was: $1.80.Current price is: $1.08.
    Add to basket
  • -20%

    ಮೂರನೆಯ ಮಂತ್ರ

    0

    ಮೂರನೆಯ ಮಂತ್ರ:

    ಡಾ. ಸರಜೂ ಕಾಟ್ಕರ್ ಅವರು ಹಿಂದಿಯಿಂದ ಅನುವಾದಿಸಿದ ನಾಟಕ ಮೂರನೇ ಮಂತ್ರ.

    Original price was: $1.08.Current price is: $0.86.
    Add to basket
  • -20%

    ಚಿತ್ರ ಸಲ್ಲಾಪ

    0

    ಚಿತ್ರ ಸಲ್ಲಾಪ:

    ಲೇಖಕರಾದ ಎನ್.ಎಸ್. ಶಂಕರ್ ಅವರ ಸಿನಿಮಾ ಬರಹಗಳ ಸಂಕಲನ –  ಲೇಖನಗಳ ಜೊತೆಗೆ ಹಳೆಯ ಸಂಕಲನದ ಕೆಲವೇ ಬರಹಗಳನ್ನೂ ಆಯ್ದು ಇಲ್ಲಿ ಸೇರಿಸಿದೆ.

    Original price was: $2.16.Current price is: $1.73.
    Add to basket
  • -20%

    ಲೋಕಾಂತದ ಕಾವು

    0

    `ಲೋಕಾಂತದ ಕಾವು’ ಸಂಕಲನದ ಕವಿತೆಗಳು  ಕುಂಟಾರ್ ಅವರ `ನವೋದಯ’ದ ಆಶಯಗಳು ಮತ್ತು ಶೈಲಿಯ ಕವಿತೆಗಳನ್ನು ಒಳಗೊಂಡಿದೆ.

    Original price was: $1.80.Current price is: $1.44.
    Add to basket
  • -20%

    ದಲಿತ ಸಾಹಿತ್ಯದ ಸೌಂದರ್ಯ ಪ್ರಜ್ಞೆ

    0

    ಈ ಪುಸ್ತಕವು ದಲಿತ ಸಾಹಿತ್ಯದ ಕುರಿತಾದ ವಿಮರ್ಶಾತ್ಮಕ ವಿಚಾರಗಳನ್ನು ಒಳಗೊಂಡಿದೆ.

    Original price was: $1.92.Current price is: $1.54.
    Add to basket
  • -20%

    ಲಂಡನ್ ಡೈರಿ

    0

    ಲಂಡನ್ ಡೈರಿ
    ಯೋಗೀಂದ್ರ ಮರವಂತೆ ಅವರು ಪ್ರಜಾವಾಣಿ, ಉದಯವಾಣಿ, ತುಷಾರ, ಕೆಂಡಸಂಪಿಗೆ ಹೀಗೆ ನಾನಾ ಸುದ್ದಿ ಮಾಧ್ಯಮದಲ್ಲಿ ಬರೆದ ಬರಹದ ಗುಚ್ಛವೇ ‘ಲಂಡನ್ ಡೈರಿ.’

    Original price was: $2.16.Current price is: $1.73.
    Add to basket
  • -20%

    ಕಾತರ

    0

    ಕಾತರ
    ಕವನ ಸಂಕಲನ 

    ಶ್ರೀಯುತ ನಜೀರ ಚಂದಾವರ ಅವರ ‘ಕಾತರ’ ಕವನ ಸಂಕಲನ ತುಂಬಾ ವರ್ಷದ ಹಿಂದೆಯೇ ಪ್ರಕಟಗೊಂಡಿದ್ದು, ಇದು ಅವರ ಕಾಲೇಜು ಜೀವನದಲ್ಲಿ ಬರೆದಿದ್ದು.  ತಾವು ಕಂಡ ಸಮಾಜದ ಅಂಕುಡೊಂಕನ್ನೆ ತಮ್ಮ ಕವನದಲ್ಲಿ ದಾಖಲಿಸಿದ್ದಾರೆ. 

    Original price was: $1.08.Current price is: $0.86.
    Add to basket
  • -21%

    ಅಂತರ್ಮುಖ

    0

    ಅಂತರ್ಮುಖ

    ಇಲ್ಲಿ ಹಲವು ದೊಡ್ದವರಿದ್ದಾರೆ…
    ನಾನು ತುಂಬ ಚಿಕ್ಕವಳು
    ಅವರನ್ನು ನೋಡುವುದೆಂದರೆ ನನ್ನನ್ನೇ ನೋಡಿದಂತೆ
    ಅದಕ್ಕೆ ಇದು ಅಂತರ್ಮುಖ .
    ದೊಡ್ಡವರಿಗೆ ಒಂದು ಹೊರ ಬದುಕು ಇದೆ
    ಒಳಗೊಂಡು ಕಾಣದ ಬದುಕೂ ಅಡಗಿದೆ.
    ಹೊರಗಿನ ಬಟ್ಟೆ- ಬರೆ, ನಡೆ – ನುಡಿ , ಆಹಾರ – ವಿಹಾರ
    ಹೀಗೆ ಒಂದು ಹೊರಗೆ ಕಾಣಿಸುವ ಮುಖ
    ನಾನು ಆದಕ್ಷ್ಫ಼್ಕ಼ು ಅವುಗಳನ್ನು ನೋಡಿಲ್ಫ಼್ಲ್
    ಇದರೊಳಗೆ ಅಡಗಿರುವ ಮಗುವೋ ದೇವರೋ…
    ಒಂದು ಒಳಗನ್ ಚೇತನ್ ನೋವುವ ಹಸಿವು ನನ್ನದು
    ಆ ಅರ್ಥದಲ್ಲೂ ಇದು ಅಂತರ್ಮುಖ .

    Original price was: $0.96.Current price is: $0.76.
    Add to basket