`ಅಂಬಿಕಾತನಯದತ್ತ’ರ ಆಯ್ದ ೧೦೦ ಕವಿತೆಗಳ ಅರ್ಥವಿವೇಚನೆ
ಆಯ್ಕೆ ಮತ್ತು ಅರ್ಥವಿವೇಚನೆ: ಪ್ರೊ. ಕೀರ್ತಿನಾಥ ಕುರ್ತಕೋಟಿ ಡಾ. ವಾಮನ ಬೇಂದ್ರೆ
ಈ ಪುಸ್ತಕವು ಕವನ ಸಂಕಲನವನ್ನು ಒಳಗೊಂಡಿದೆ.
ಈ ಪುಸ್ತಕವು ಸವಿತಾ ನಾಗಭೂಷಣ ಅವರು ಬರೆದ ಕವನ ಸಂಕಲನವನ್ನು ಒಳಗೊಂಡಿದೆ.
ಈ ಪುಸ್ತಕವು ಎಚ್.ಎಸ್ ಶಿವಪ್ರಕಾಶ ಅವರ ಕವಿತೆಗಳನ್ನು ಒಳಗೊಂಡಿದೆ.
ಈ ಪುಸ್ತಕವು ವಿವಿಧ ರಸಗಳನ್ನೊಳಗೊಂಡ ಒಂದು ಹನಿಗವನಗಳ ಸಂಕಲನವನ್ನು ಒಳಗೊಂಡಿದೆ.
ಈ ಪುಸ್ತಕವು ಶರಣರು, ದಾಸರು, ಸತ್ಪುರುಷರ ಮಹತ್ವದ ಅನುಭಾವ ಪದಗಳನ್ನು ಒಳಗೊಂಡಿದೆ.
ಈ ಪುಸ್ತಕವು ಮಹಿಪತಿದಾಸರ ಹಾಡುಗಳನ್ನು ಒಳಗೊಂಡಿದೆ.
ಈ ಪುಸ್ತಕವು ಅನುಭಾವ ಗೀತೆಗಳನ್ನು ಒಳಗೊಂಡಿದೆ.
ಶ್ರೀ ಸಮರ್ಥ ರಾಮದಾಸರ ಗ್ರಂಥವು ಪಾರಮಾರ್ಥಿಕ ದೃಷ್ಟಿಯಿಂದ ಅತ್ಯಂತ ಶ್ರೇಷ್ಠವಾಗಿದೆ. ಇದು ಮೂಲ ಮರಾಠಿಯಿಂದ ಕನ್ನಡಕ್ಕೆ ಅರ್ಥ ವಿವರಣೆ ಸಹಿತ ಭಾಷಾಂತರಗೊಂಡಿದೆ.
ಈ ಪುಸ್ತಕವು ವಾದಿರಾಜರ ಕೀರ್ತನೆಗಳನ್ನು ಒಳಗೊಂಡಿದೆ.
ವ್ಯಾಸರಾಯರ ಪದ್ಯಗಳು ಶ್ರೀ ಕೃಷ್ಣಲೀಲಾ ಶೃಂಗಾರ ರಸದ ಮಡುವುಗಳಾಗಿವೆ.
ಪುರಂದರದಾಸರ ಕೀರ್ತನೆಗಳ ಲ್ಲಿ ಸಮಾಜಕ್ಕಂಟಿದ ಮೇಲು ಕೀಳು, ಬಡವ- ಬಲ್ಲಿದ, ಡಂಭಾಚಾರ ಮೊದಲಾದ ರೋಗಗಳನ್ನು ಕಳೆಯುವ ಶಕ್ತಿಯಿದೆ.
ಭಕ್ತಿಯಲ್ಲಿ ನವವಿಧ ಭಕ್ತಿಯ ಮಹಿಮೆಯನ್ನು ಕನಕದಾಸರು ತಮ್ಮ ಈ ಕೀರ್ತನೆಗಳಲ್ಲಿ ಸಾರಿದ್ದಾರೆ.
ಈ ಪುಸ್ತಕವು ದಾಸ ಸಾಹಿತ್ಯದ ಕೀರ್ತನೆಗಳನ್ನು ಒಳಗೊಂಡಿದೆ.
ಶಿಶುನಾಳ ಶರೀಫರ ಸಾಹಿತ್ಯ ಶ್ರೀಮಂತವಾದುದಾಗಿದೆ ಪ್ರತಿಯೊಂದು ಪದವೂ ತನ್ನದೇ ಆದ ಭಾವವೈಖರಿಯಿಂದ ಕೂಡಿದ್ದು ಜಾನಪದ ಮಿಡಿತವನ್ನು ಹೊಂದಿದೆ .
ಡಾ. ಸರಜೂ ಕಾಟ್ಕರ್ ಅವರು ಕನ್ನಡಕ್ಕೆ ಅನುವಾದಿಸಿದ ಪುಸ್ತಕ “ಅಟಲ್ ಬಿಹಾರಿ ವಾಜಪೇಯಿ ಕವಿತೆಗಳು”
ಕರೋನಾ ಕಾಲದ ಕವಿತೆಗಳು
ನೂರೆಂಟು ಕವಿಗಳು ಬರೆದಂತಹ ಕೊರೋನಾ ಕಾಲದ ಕವಿತೆಗಳು ಈ ಪುಸ್ತಕದಲ್ಲಿ ಮೂಡಿಬಂದಿವೆ.
ಶಾಂತಿ ಬೀಜಗಳ ಜತನ ಈ ಪುಸ್ತಕವು ಡಾ. ಪ್ರಕಾಶ ಖಾಡೆ ಅವರು ಬರೆದ ಕವನಗಳ ಸಂಕಲನವಾಗಿದೆ.
ಮಳೆ ಮಿಂದ ನೆಲ ಮೂಡ್ನಾಕೂಡು ಚಿನ್ನಸ್ವಾಮಿ ಅವರ ರಚನೆಯ ಕವನ ಸಂಕಲನವಾಗಿದೆ.
ಇನ್ನಷ್ಟು ಹೇಳದೆ ಉಳಿದದ್ದು
ಈ ಪುಸ್ತಕವು ಬನ್ನಂಜೆ ಗೋವಿಂದಾಚಾರ್ಯ ಅವರು ಬರೆದ ಕವನಗಳನ್ನು ಒಳಗೊಂಡಿದೆ.
`ಲೋಕಾಂತದ ಕಾವು’ ಸಂಕಲನದ ಕವಿತೆಗಳು ಕುಂಟಾರ್ ಅವರ `ನವೋದಯ’ದ ಆಶಯಗಳು ಮತ್ತು ಶೈಲಿಯ ಕವಿತೆಗಳನ್ನು ಒಳಗೊಂಡಿದೆ.
Username or email *
Password *