`ಅಂಬಿಕಾತನಯದತ್ತ’ರ ಆಯ್ದ ೧೦೦ ಕವಿತೆಗಳ ಅರ್ಥವಿವೇಚನೆ
ಆಯ್ಕೆ ಮತ್ತು ಅರ್ಥವಿವೇಚನೆ: ಪ್ರೊ. ಕೀರ್ತಿನಾಥ ಕುರ್ತಕೋಟಿ ಡಾ. ವಾಮನ ಬೇಂದ್ರೆ
ಈ ಪುಸ್ತಕವು ಕವನ ಸಂಕಲನವನ್ನು ಒಳಗೊಂಡಿದೆ.
ಈ ಪುಸ್ತಕವು ಸವಿತಾ ನಾಗಭೂಷಣ ಅವರು ಬರೆದ ಕವನ ಸಂಕಲನವನ್ನು ಒಳಗೊಂಡಿದೆ.
ಈ ಪುಸ್ತಕವು ಎಚ್.ಎಸ್ ಶಿವಪ್ರಕಾಶ ಅವರ ಕವಿತೆಗಳನ್ನು ಒಳಗೊಂಡಿದೆ.
ಈ ಪುಸ್ತಕವು ವಿವಿಧ ರಸಗಳನ್ನೊಳಗೊಂಡ ಒಂದು ಹನಿಗವನಗಳ ಸಂಕಲನವನ್ನು ಒಳಗೊಂಡಿದೆ.
ಈ ಪುಸ್ತಕವು ಶರಣರು, ದಾಸರು, ಸತ್ಪುರುಷರ ಮಹತ್ವದ ಅನುಭಾವ ಪದಗಳನ್ನು ಒಳಗೊಂಡಿದೆ.
ಈ ಪುಸ್ತಕವು ಮಹಿಪತಿದಾಸರ ಹಾಡುಗಳನ್ನು ಒಳಗೊಂಡಿದೆ.
ಈ ಪುಸ್ತಕವು ಅನುಭಾವ ಗೀತೆಗಳನ್ನು ಒಳಗೊಂಡಿದೆ.
ಶ್ರೀ ಸಮರ್ಥ ರಾಮದಾಸರ ಗ್ರಂಥವು ಪಾರಮಾರ್ಥಿಕ ದೃಷ್ಟಿಯಿಂದ ಅತ್ಯಂತ ಶ್ರೇಷ್ಠವಾಗಿದೆ. ಇದು ಮೂಲ ಮರಾಠಿಯಿಂದ ಕನ್ನಡಕ್ಕೆ ಅರ್ಥ ವಿವರಣೆ ಸಹಿತ ಭಾಷಾಂತರಗೊಂಡಿದೆ.
ಈ ಪುಸ್ತಕವು ವಾದಿರಾಜರ ಕೀರ್ತನೆಗಳನ್ನು ಒಳಗೊಂಡಿದೆ.
ವ್ಯಾಸರಾಯರ ಪದ್ಯಗಳು ಶ್ರೀ ಕೃಷ್ಣಲೀಲಾ ಶೃಂಗಾರ ರಸದ ಮಡುವುಗಳಾಗಿವೆ.
ಪುರಂದರದಾಸರ ಕೀರ್ತನೆಗಳ ಲ್ಲಿ ಸಮಾಜಕ್ಕಂಟಿದ ಮೇಲು ಕೀಳು, ಬಡವ- ಬಲ್ಲಿದ, ಡಂಭಾಚಾರ ಮೊದಲಾದ ರೋಗಗಳನ್ನು ಕಳೆಯುವ ಶಕ್ತಿಯಿದೆ.
ಭಕ್ತಿಯಲ್ಲಿ ನವವಿಧ ಭಕ್ತಿಯ ಮಹಿಮೆಯನ್ನು ಕನಕದಾಸರು ತಮ್ಮ ಈ ಕೀರ್ತನೆಗಳಲ್ಲಿ ಸಾರಿದ್ದಾರೆ.
ಈ ಪುಸ್ತಕವು ದಾಸ ಸಾಹಿತ್ಯದ ಕೀರ್ತನೆಗಳನ್ನು ಒಳಗೊಂಡಿದೆ.
ಶಿಶುನಾಳ ಶರೀಫರ ಸಾಹಿತ್ಯ ಶ್ರೀಮಂತವಾದುದಾಗಿದೆ ಪ್ರತಿಯೊಂದು ಪದವೂ ತನ್ನದೇ ಆದ ಭಾವವೈಖರಿಯಿಂದ ಕೂಡಿದ್ದು ಜಾನಪದ ಮಿಡಿತವನ್ನು ಹೊಂದಿದೆ .
ಡಾ. ಸರಜೂ ಕಾಟ್ಕರ್ ಅವರು ಕನ್ನಡಕ್ಕೆ ಅನುವಾದಿಸಿದ ಪುಸ್ತಕ “ಅಟಲ್ ಬಿಹಾರಿ ವಾಜಪೇಯಿ ಕವಿತೆಗಳು”
ಕರೋನಾ ಕಾಲದ ಕವಿತೆಗಳು
ನೂರೆಂಟು ಕವಿಗಳು ಬರೆದಂತಹ ಕೊರೋನಾ ಕಾಲದ ಕವಿತೆಗಳು ಈ ಪುಸ್ತಕದಲ್ಲಿ ಮೂಡಿಬಂದಿವೆ.
ಶಾಂತಿ ಬೀಜಗಳ ಜತನ ಈ ಪುಸ್ತಕವು ಡಾ. ಪ್ರಕಾಶ ಖಾಡೆ ಅವರು ಬರೆದ ಕವನಗಳ ಸಂಕಲನವಾಗಿದೆ.
ಮಳೆ ಮಿಂದ ನೆಲ ಮೂಡ್ನಾಕೂಡು ಚಿನ್ನಸ್ವಾಮಿ ಅವರ ರಚನೆಯ ಕವನ ಸಂಕಲನವಾಗಿದೆ.
ಇನ್ನಷ್ಟು ಹೇಳದೆ ಉಳಿದದ್ದು
ಈ ಪುಸ್ತಕವು ಬನ್ನಂಜೆ ಗೋವಿಂದಾಚಾರ್ಯ ಅವರು ಬರೆದ ಕವನಗಳನ್ನು ಒಳಗೊಂಡಿದೆ.
`ಲೋಕಾಂತದ ಕಾವು’ ಸಂಕಲನದ ಕವಿತೆಗಳು ಕುಂಟಾರ್ ಅವರ `ನವೋದಯ’ದ ಆಶಯಗಳು ಮತ್ತು ಶೈಲಿಯ ಕವಿತೆಗಳನ್ನು ಒಳಗೊಂಡಿದೆ.
ಕಾತರ ಕವನ ಸಂಕಲನ
ಶ್ರೀಯುತ ನಜೀರ ಚಂದಾವರ ಅವರ ‘ಕಾತರ’ ಕವನ ಸಂಕಲನ ತುಂಬಾ ವರ್ಷದ ಹಿಂದೆಯೇ ಪ್ರಕಟಗೊಂಡಿದ್ದು, ಇದು ಅವರ ಕಾಲೇಜು ಜೀವನದಲ್ಲಿ ಬರೆದಿದ್ದು. ತಾವು ಕಂಡ ಸಮಾಜದ ಅಂಕುಡೊಂಕನ್ನೆ ತಮ್ಮ ಕವನದಲ್ಲಿ ದಾಖಲಿಸಿದ್ದಾರೆ.
Username or email *
Password *