• -20%

    ಹರಿದಾಸರ ವಿಶೇಷ ಉಗಾಭೋಗಗಳು

    0

    ಹರಿದಾಸರ ವಿಶೇಷ ಉಗಾಭೋಗಗಳು
    ಅಂತರರಾಷ್ಟ್ರೀಯ ಖ್ಯಾತಿಯ ಹರಿದಾಸ ಸಾಹಿತ್ಯ ವಿದ್ವಾಂಸರಾದ
    ವಿದ್ಯಾವಾಚಸ್ಪತಿ ಡಾ|| ಅರಳುಮಲ್ಲಿಗೆ ಪಾರ್ಥಸಾರಥಿ

    ಗಾಯನ
    ಪುತ್ತೂರು ನರಸಿಂಹ ನಾಯಕ್

    Produced by K S Music

     

    Original price was: $1.50.Current price is: $1.20.
    Add to basket
  • -20%

    ಶ್ರೀ ಗಾಯತ್ರಿ ಮಹಿಮೆ

    0

    ಶ್ರೀ ಗಾಯತ್ರಿ ಮಹಿಮೆ
    ಪ್ರವಚನ
    ಅಂತರರಾಷ್ಟ್ರೀಯ ಖ್ಯಾತಿಯ ಹರಿದಾಸ ಸಾಹಿತ್ಯ ವಿದ್ವಾಂಸರಾದ
    ವಿದ್ಯಾವಾಚಸ್ಪತಿ ಡಾ|| ಅರಳುಮಲ್ಲಿಗೆ ಪಾರ್ಥಸಾರಥಿ
    ಹಿನ್ನೆಲೆ ಸಿರಿಕಂಠದಲ್ಲಿ
    ಶ್ರೀ ವಿದ್ಯಾಭೂಷಣ್
    ಪುತ್ತೂರು ನರಸಿಂಹ ನಾಯಕ್

    Produced by K S Music

     

    Original price was: $1.50.Current price is: $1.20.
    Add to basket
  • -20%

    ಶ್ರೀ ತುಳಸೀ ಮಹಾತ್ಮೆ

    0

    ಶ್ರೀ ತುಳಸೀ ಮಹಾತ್ಮೆ
    ಪ್ರವಚನ
    ಅಂತರರಾಷ್ಟ್ರೀಯ ಖ್ಯಾತಿಯ ಹರಿದಾಸ ಸಾಹಿತ್ಯ ವಿದ್ವಾಂಸರಾದ
    ವಿದ್ಯಾವಾಚಸ್ಪತಿ ಡಾ|| ಅರಳುಮಲ್ಲಿಗೆ ಪಾರ್ಥಸಾರಥಿ

    ಹಿನ್ನೆಲೆ ಸಿರಿಕಂಠದಲ್ಲಿ
    ಶ್ರೀ ವಿದ್ಯಾಭೂಷಣ್
    ಪುತ್ತೂರು ನರಸಿಂಹ ನಾಯಕ್

    Produced by K S Music

    Original price was: $1.50.Current price is: $1.20.
    Add to basket
  • -20%

    ಶ್ರೀ ಗುರುಸಾರ್ವಭೌಮ ನಮನ

    0

    ಶ್ರೀ ಗುರುಸಾರ್ವಭೌಮ ನಮನ
    ಪ್ರವಚನ
    ಅಂತರರಾಷ್ಟ್ರೀಯ ಖ್ಯಾತಿಯ ಹರಿದಾಸ ಸಾಹಿತ್ಯ ವಿದ್ವಾಂಸರಾದ
    ವಿದ್ಯಾವಾಚಸ್ಪತಿ ಡಾ|| ಅರಳುಮಲ್ಲಿಗೆ ಪಾರ್ಥಸಾರಥಿ

    ಹಿನ್ನೆಲೆ ಸಿರಿಕಂಠದಲ್ಲಿ
    ಶ್ರೀ ಸಂತ ಭದ್ರಗಿರಿ ಅಚ್ಯುತದಾಸರು
    ಡಾ|| ಎಸ್.ಪಿ.ಬಾಲಸುಬ್ರಹ್ಮಣ್ಯಂ
    ಶ್ರೀ ರಾಜ್ಕುಮಾರ್ ಭಾರತಿ
    ಶ್ರೀ ಪುತ್ತೂರು ನರಸಿಂಹ ನಾಯಕ್
    ಶ್ರೀಮತಿಯರಾದ ಬೆಳ್ಳೂರು ಸಹೋದರಿಯರು
    ಶ್ರೀಮತಿಯರಾದ ಕಾಸರವಳ್ಳಿ ಸಹೋದರಿಯರು

    Produced by K S Music

     

    Original price was: $1.50.Current price is: $1.20.
    Add to basket
  • -20%

    ರಾಮಾಯಣ

    0

    ರಾಮಾಯಣ
    ಪ್ರವಚನ
    ಅಂತರರಾಷ್ಟ್ರೀಯ ಖ್ಯಾತಿಯ ಹರಿದಾಸ ಸಾಹಿತ್ಯ ವಿದ್ವಾಂಸರಾದ
    ವಿದ್ಯಾವಾಚಸ್ಪತಿ ಡಾ|| ಅರಳುಮಲ್ಲಿಗೆ ಪಾರ್ಥಸಾರಥಿ

    ಹಿನ್ನೆಲೆಯ ಸಿರಿಕಂಠದಲ್ಲಿ
    ಶ್ರೀ ಸಂತ ಭದ್ರಗಿರಿ ಅಚ್ಯುತದಸರು
    ಶ್ರೀ ಪುತ್ತೂರು ನರಸಿಂಹ ನಾಯಕ್
    ಶ್ರೀಮತಿ ಎಂ.ಎಲ್. ವಸಂತಕುಮಾರಿ
    ಶ್ರೀಮತಿ ಎಂ.ಎಸ್. ಶೀಲಾ
    ಶ್ರೀಮತಿ ಭಾಗ್ಯಮೂರ್ತಿ
    ಶ್ರೀಮತಿ ಪದ್ಮಾ ಅಡಿಗ

    Produced by K S Music

    Original price was: $1.50.Current price is: $1.20.
    Add to basket
  • -20%

    ಶ್ರೀಮದ್ ಭಾಗವತ

    0

    ಶ್ರೀಮದ್ ಭಾಗವತ
    ಪ್ರವಚನ
    ಅಂತರರಾಷ್ಟ್ರೀಯ ಖ್ಯಾತಿಯ ಹರಿದಾಸ ಸಾಹಿತ್ಯ ವಿದ್ವಾಂಸರಾದ
    ವಿದ್ಯಾವಾಚಸ್ಪತಿ ಡಾ|| ಅರಳುಮಲ್ಲಿಗೆ ಪಾರ್ಥಸಾರಥಿ

    ಹಿನ್ನೆಲೆ ಸಿರಿಕಂಠದಲ್ಲಿ
    ಪುತ್ತೂರು ನರಸಿಂಹ ನಾಯಕ್
    ಬೆಳ್ಳೂರು ಸಹೋದರಿಯರು

    Produced by K.S.Music

    Original price was: $1.50.Current price is: $1.20.
    Add to basket
  • -20%

    ಶ್ರೀ ಕನಕದಾಸ ನಮನ

    0

    ಶ್ರೀ ಕನಕದಾಸ ನಮನ
    ಪ್ರವಚನ
    ಅಂತರರಾಷ್ಟ್ರೀಯ ಖ್ಯಾತಿಯ ಹರಿದಾಸ ಸಾಹಿತ್ಯ ವಿದ್ವಾಂಸರಾದ
    ವಿದ್ಯಾವಾಚಸ್ಪತಿ ಡಾ|| ಅರಳುಮಲ್ಲಿಗೆ ಪಾರ್ಥಸಾರಥಿ

    ಹಿನ್ನೆಲೆ ಸಿರಿಕಂಠದಲ್ಲಿ
    ಪುತ್ತೂರು ನರಸಿಂಹ ನಾಯಕ್

    Produced by K S Music

     

    Original price was: $1.50.Current price is: $1.20.
    Add to basket
  • -20%

    ವಾದಿರಾಜ ನಮನ

    0

    ವಿದ್ಯಾವಾಚಸ್ಪತಿ ಡಾ. ಅರಳುಮಲ್ಲಿಗೆ
    ಪಾರ್ಥಸಾರಥಿ ಅವರ ಧ್ವನಿಯಲ್ಲಿ ವಾದಿರಾಜ ನಮನ ಧ್ವನಿ ಮುದ್ರಿತ ಪುಸ್ತಕ

    ಹಿನ್ನೆಲೆ ಸಿರಿಕಂಠದಲ್ಲಿ
    ಶ್ರೀ. ಸಂತ ಭದ್ರಗಿರಿ ಅಚ್ಯುತದಾಸರು
    ಶ್ರೀ. ವಿದ್ಯಾಭೂಷಣರು
    ಪುತ್ತೂರು ನರಸಿಂಹ ನಾಯಕ್
    ರತ್ನಮಾಲಾ ಪ್ರಕಾಶ್
    ಮಾಲತಿ ಶರ್ಮ
    ನಂದಿನಿ ಮತ್ತು ಗೌರಿ

    Original price was: $1.50.Current price is: $1.20.
    Add to basket
  • -20%

    ಶ್ರೀ ವಿಜಯದಾಸ ನಮನ

    0

    ಶ್ರೀ ವಿಜಯದಾಸ ನಮನ
    ವಿದ್ಯಾವಾಚಸ್ಪತಿ ಡಾ.ಅರಳುಮಲ್ಲಿಗೆ ಪಾರ್ಥಸಾರಥಿ

    Original price was: $1.50.Current price is: $1.20.
    Add to basket
  • -20%

    ಭಗವದ್ಗೀತೆ

    0

    ಭಗವದ್ಗೀತೆ

    ನಿರೂಪಣೆ :ಡಾ. ಅರಳುಮಲ್ಲಿಗೆ ಪಾರ್ಥಸಾರಥಿ

    ಪಠಣ : ಪುತ್ತೂರು ನರಸಿಂಹ ನಾಯಕ್

    Original price was: $1.50.Current price is: $1.20.
    Add to basket
  • The Sage Of Uttanur

    0

    This book is for your entertainment, enlightenment and upliftment. This the story of Sri Gopaladasa a renowned Haridasa, saint, philosopher, poet, social reformer and a philanthropist.

    $1.20
    Add to basket
  • -20%

    ಪುರಂದರ ನಮನ

    0

    ಪುರಂದರ ನಮನ

    ಅಂತರರಾಷ್ಟ್ರೀಯ ಖ್ಯಾತಿಯ ಹರಿದಾಸ ಸಾಹಿತ್ಯ ವಿದ್ವಾಂಸರಾದ

    ವಿದ್ಯಾವಾಚಸ್ಪತಿ ಡಾ|| ಅರಳುಮಲ್ಲಿಗೆ ಪಾರ್ಥಸಾರಥಿ

    Original price was: $1.50.Current price is: $1.20.
    Add to basket
  • -40%

    ಸ್ಥವಿರ ಜಂಗಮಗಳಾಚೆ

    0

    ಶ್ರೀಮತಿ ಜಯಶ್ರೀ ದೇಶಪಾಂಡೆ ಅವರು `ಸ್ಥವಿರ ಜಂಗಮಗಳಾಚೆ’ ಕಥಾಸಂಕಲನದಲ್ಲಿ ಇವರು ತಮ್ಮ ಜನರೊಡನಾಟ, ಪಕ್ವವಾದ ಜೀವನಾನುಭವ, ಹಾಗೂ ಸಾಮಾಜಿಕ ಕಾಳಜಿಯಿಂದ ಬದುಕನ್ನು ಸೂಕ್ಷ್ಮವಾಗಿ ಅವಲೋಕಿಸಿ ಓದುಗರ ಮುಂದೆ ನಿರ್ಭಿಡೆಯಿಂದ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಸಾಮಾಜಿಕ ಸಮಸ್ಯೆಗಳನ್ನು ಓದುಗರ ಮುಂದಿಟ್ಟು ಪರಿಹಾರವೇನು ಎಂದು ಯೋಚಿಸುವಂತೆ ಮಾಡುವ ಪ್ರೌಢಿಮೆ ತೋರಿದ್ದಾರೆ.

    Original price was: $1.80.Current price is: $1.08.
    Add to basket
  • ಶಬ್ದಾಶಬ್ದ ವಿವೇಕ

    0

    ಪದಗಳ ಅರ್ಥಮಾಧುರ್ಯ ಹಾಗೂ ವಿಸ್ತರ ನಮಗೆ ಸಿಗಬೇಕಾದರೆ ನಾವು ಪದವೊಂದರ ಮೂಲಕ್ಕೆ, ನಿಷ್ಪತ್ತಿಗೆ ಲಗ್ಗೆ ಹಾಕಬೇಕು.
    ಈಗಿನ ಪ್ರಸ್ತುತ ಹೊತ್ತಗೆ – “ಶಬ್ದಾಶಬ್ದ ವಿವೇಕ”- ಇದರ ವಿಶೇಷತೆಯ “ಪದಾರ್ಥ”ವೇ ವೈವಿಧ್ಯಮಯ. ಪಾವೆಂ ಆಚಾರ್ಯರು ತಮ್ಮ ಈ “ಶಬ್ದಾಶಬ್ದ ವಿವೇಕ”ದಲ್ಲಿ ಪದವೊಂದರ ಸಮಾನಾರ್ಥಕ ಪದಗಳ ನಡುವೆ ಇರುವ ಗೂಡಾರ್ಥಗಳನ್ನು, ಸೂಕ್ಷ್ಮಾರ್ಥಗಳನ್ನು ತಿಳಿಸುತ್ತಲೇ, ಯಾವ ಸಂದರ್ಭಕ್ಕೆ ಯಾವ ಯಾವ “ಅದೇ ಅರ್ಥದ ಪದ” ಸಮಂಜಸವೆಂದು ಅತ್ಯಂತ ತಾರ್ಕಿಕವಾಗಿ ಮಂಡಿಸುತ್ತಾರೆ. ಈ ಪದಗಳನ್ನು ಬಳಸುವಾಗ ನಾವು ಮಾಡುವ ತಪ್ಪುಗಳ ಅರಿವನ್ನು ನಮ್ಮಲ್ಲಿ ಅತ್ಯಂತ ಪ್ರೀತಿಯಿಂದ ಮೂಡಿಸುತ್ತಾರೆ

    $1.80
    Add to basket
  • ಶಬ್ದಾಶಬ್ದ ವಿವೇಕ

    0

    ಪದಗಳ ಅರ್ಥಮಾಧುರ್ಯ ಹಾಗೂ ವಿಸ್ತರ ನಮಗೆ ಸಿಗಬೇಕಾದರೆ ನಾವು ಪದವೊಂದರ ಮೂಲಕ್ಕೆ, ನಿಷ್ಪತ್ತಿಗೆ ಲಗ್ಗೆ ಹಾಕಬೇಕು.
    ಈಗಿನ ಪ್ರಸ್ತುತ ಹೊತ್ತಗೆ – “ಶಬ್ದಾಶಬ್ದ ವಿವೇಕ”- ಇದರ ವಿಶೇಷತೆಯ “ಪದಾರ್ಥ”ವೇ ವೈವಿಧ್ಯಮಯ. ಪಾವೆಂ ಆಚಾರ್ಯರು ತಮ್ಮ ಈ “ಶಬ್ದಾಶಬ್ದ ವಿವೇಕ”ದಲ್ಲಿ ಪದವೊಂದರ ಸಮಾನಾರ್ಥಕ ಪದಗಳ ನಡುವೆ ಇರುವ ಗೂಡಾರ್ಥಗಳನ್ನು, ಸೂಕ್ಷ್ಮಾರ್ಥಗಳನ್ನು ತಿಳಿಸುತ್ತಲೇ, ಯಾವ ಸಂದರ್ಭಕ್ಕೆ ಯಾವ ಯಾವ “ಅದೇ ಅರ್ಥದ ಪದ” ಸಮಂಜಸವೆಂದು ಅತ್ಯಂತ ತಾರ್ಕಿಕವಾಗಿ ಮಂಡಿಸುತ್ತಾರೆ. ಈ ಪದಗಳನ್ನು ಬಳಸುವಾಗ ನಾವು ಮಾಡುವ ತಪ್ಪುಗಳ ಅರಿವನ್ನು ನಮ್ಮಲ್ಲಿ ಅತ್ಯಂತ ಪ್ರೀತಿಯಿಂದ ಮೂಡಿಸುತ್ತಾರೆ

    $1.08
    Add to basket
  • -40%

    ಯತ್ಕಿಂಚಿತ್

    0

    ಈ ‘ಯತ್ಕಿಂಚಿತ್; ಎನ್ನುವ ಸಂಕಲನದಲ್ಲಿ ಕವಿತೆಗಳನ್ನು ನೋಡಬಹುದು. ಇದರಲ್ಲಿ ಸೇರಿರುವ 45 ಕವಿತೆಗಳು ಅಂಥ ವಿಶಿಷ್ಟ ಅನುಭವಗಳನ್ನು ಕಟ್ಟಿಕೊಡಲು ಯತ್ನಿಸುತ್ತವೆ.

    Original price was: $0.96.Current price is: $0.58.
    Add to basket
  • -40%

    ಮಾಯಿ ಕೆಂದಾಯಿ

    0

    ನೆನಪುಗಳು, ಹಳೆ ಸಿನಿಮಾದ ರೀಲಿನ ಡಬ್ಬಿ, ಗಾಲಿಗೆ ಸಿಕ್ಕು, ಸುರುಳಿ ಸುರುಳಿ ಬಿಚ್ಚುತ್ತಾ ಒಂದೊಂದೇ ದೃಶ್ಯಗಳನ್ನ ಕಣ್ಣೆದುರು ಬಿಡಿಸಿಟ್ಟು, ಮನಸಿನ ತುಂಬೆಲ್ಲ ದೃಶ್ಯಗಳ ಸಾಲು ಮೆರವಣಿಗೆ ಹೊರಡಿಸಿ, ನಮ್ಮ ಸುತ್ತಮುತ್ತಲಿನದನ್ನೆಲ್ಲ ಮರೆಯುವಂತೆ ಮಾಡಿಬಿಡುತ್ತವೆ. ಕನ್ನಡದ ಹಿರಿಯ ಕತೆಗಾರ್ತಿ, ಜಯಶ್ರೀ ದೇಶಪಾಂಡೆ ಅವ್ರ ‘ಮಾಯಿ’ ಓದೂವಾಗ್ಲೂ ಇದೆ ಅನುಭವ ನನಗೆ ! ಇವನ್ನೆಲ್ಲ ಓದೋವಾಗ ಜಯಶ್ರೀ ಅವರ ಜೊತೆ ಜೊತೆಗೆ ನೀವೂ ನಗ್ತೀರಿ,
    ಅಳ್ತೀರಿ, ಭಾವುಕ ಆಗ್ತೀರಿ, ಮದುವೆ ಗದ್ದಲದಲ್ಲಿ ಬೀಳ್ತೀರಿ, ಸ್ಕೂಲು, ಕಾಲೇಜು, ಪಡಸಾಲಿ, ಕೊಟ್ಟಿಗೆಗಳಲ್ಲೆಲ್ಲ ಓಡಾಡ್ತೀರಿ, ರಾಮಾಯಣ ಮಹಾಭಾರತಗಳ ಪಾತ್ರಗಳೊಂದಿಗೆ ಮುಖಾಮುಖಿಯಾಗ್ತೀರಿ, ಮತ್ತು ಜಯಶ್ರೀ ದೇಶಪಾಂಡೆ ಅವರಷ್ಟೇ ಮಾಯಿ ಹಾಗು ಕೆಂದಾಯಿಯನ್ನ ಪ್ರೀತಿಸ್ತೀರಿ ಸಹ!

    – ಜಯಲಕ್ಷ್ಮೀ ಪಾಟೀಲ್

    ಈ ಕೋಶದ ಕೇಂದ್ರಬಿಂದು ಅಂದರ ‘ಮಾಯಿ’. ಮಾಯಿ ಅಂದರ ತಾಯಿ, ಅಜ್ಜೀನೂ ಹೌದು, ‘ಮಾಯಾ’ನೂ ಹೌದು. ಮಾಯಾದ ಅರ್ಥ ಅಂತ:ಕರಣ. ಈ ಮಾಯಿಯ ಅಂತ:ಕರಣ ಕೃಷ್ಣಾ ನದಿಯ ಪ್ರವಾಹದ ಹಂಗ ವಿಶಾಲ. ಖಾಸ್ ಬಳಗಕ್ಕಷ್ಟೇ ಮಾಯಿಯ ಈ ಅಂತ:ಕರಣ ಸೀಮಿತ ಆಗಿದ್ದಿಲ್ಲ. ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರು ಅಂತೂ ಸೈಯೇ ಸೈ ಇವರಲ್ಲದ ನಿಮಾ ಕಾಕೂ, ಕಾಂತಾಮಾಮೀ, ಮೊಹರಂ ಕುಣಿತದ ಹುಸೇನಿ ಇವರೆಲ್ಲ ಮಾಯಿಯ ವಾತ್ಸಲ್ಯದ ಪರಿಧಿಯೊಳಗ ಬಂದವರೇ. ಇಷ್ಟs ಯಾಕ ಅವರ ಪ್ರೀತಿಯ ಆಕಳು ‘ಕೆಂದಾಯಿ’ ಅಂತೂ ಮಾಯಿಗೆ ಸ್ವಂತ ಮಗಳಿದ್ದಂಗ. ಈ ಕೆಂದಾಯಿಯ ಕರು ಸತ್ತಾಗ ಅದರ ಸಂಕಟಾ ನೋಡಲಾರದ ಮಾಯಿ ಇಡೀ ರಾತ್ರಿ ಚಡಪಡಿಸ್ತಾರ. ‘ನಿನ್ನ ಸಂಕಟಾ ನಾ ಹ್ಯಾಂಗ ತೊಗೊಳ್ಳೇ ಗೌರೀ’ ಅಂತ ರಾತ್ರಿಯಿಡೀ ಹಲಬ್ತಾರ.

    – ಸುನಾಥ ದೇಶಪಾಂಡೆ

    Original price was: $1.44.Current price is: $0.86.
    Add to basket
  • -40%

    ಕಾಲಚಕ್ರ

    0
    Original price was: $1.20.Current price is: $0.72.
    Add to basket
  • -40%

    ಧರ್ಮಚಾವಡಿ

    0

    ‘ಧರ್ಮಚಾವಡಿ’ ಕಾದಂಬರಿ ತುಳುನಾಡಿನ ಶ್ರಮಸಂಸ್ಕೃತಿ ಜತೆಗೆ ದೈವಾರಾಧನೆ ಕುರಿತ ಕಾದಂಬರಿ. ತುಳುನಾಡಿನುದ್ದಕ್ಕೂ ತುಳುವರನ್ನು ನಿಯಂತ್ರಿಸಿ ಕಾಪಾಡುವ ಆಂತರಿಕ ಶಕ್ತಿಗಳು ಹೇಗೆ ಒಂದು ಊರನ್ನು ನಿಯಂತ್ರಿಸಿ ಆ ಜನರ ಒಳಿತು ಕೆಡುಕುಗಳನ್ನು ಕಾಪಾಡುವ ಕಾರ್ಯವನ್ನು ಕೈಗೊಳ್ಳುತ್ತಿರುವುದು ವಿಚಿತ್ರವಾದರೂ ಸತ್ಯಸಂಗತಿಯಾಗಿದೆ. ತುಳುನಾಡು ವೈವಿಧ್ಯಮಯ ಆರಾಧನೆಗಳ ಕೇಂದ್ರ. ದೈವಾರಾಧನೆ ಮತ್ತು ನಾಗಾರಾಧನೆಗಳು ಇಲ್ಲಿನ ಜನರ ನಡೆನುಡಿಯೊಂದಿಗೆ ಸಹಜವಾಗಿ ಬೆಸೆದುಕೊಂಡಿದೆ. ಇಲ್ಲಿನ ತುಳುವರು ಯಾವುದೇ ಬಗೆಯ ಜಾತಿ ತಾರತಮ್ಯವಿಲ್ಲದೆ ಈ ಆರಾಧನೆಗಳ ಜೊತೆಗೆ ದೈವತ್ವದ ನಂಟನ್ನು ಉಳಿಸಿಕೊಂಡಿದ್ದಾರೆ.

    Original price was: $1.80.Current price is: $1.08.
    Add to basket
  • -40%

    ಊರಸಂತೆ

    0

    ಈ ಕಾದಂಬರಿಯು ಶೋಷಕ ಪ್ರವೃತ್ತಿಯನ್ನು ಬೆಳಸಿಕೊಂಡ ಮಹಾ ಸಮುದಾಯ ಮತ್ತು

    ಹೊಸ ಸಾಧ್ಯತೆಗಳನ್ನು ಅನ್ವೇಷಿಸುತ್ತ, ಹೊಸ ಸಂಬಂಧಗಳನ್ನು ಬೆಸೆಯುವ ಕಿರಿಯ ಸಮುದಾಯಗಳ

    ಪ್ರತಿನಿಧಿಗಳನ್ನು ಈ ಕಾದಂಬರಿಯಲ್ಲಿ ಕಾಣಬಹುದು.

    Original price was: $1.80.Current price is: $1.08.
    Add to basket
  • -40%

    Positive Attitude For Good Health And Happiness

    0

    Finding an effective way to develop positive attitude is a real challenge! I felt the messages from our ancient spiritual scriptures could provide some wisdom to change our attitude. Fortunately, Bhagavad Gita provides an excellent methodology for the development of human beings towards excellence. The primary step in this direction is to curb the desires by setting higher goals through selfless service to humanity.

    Original price was: $1.20.Current price is: $0.72.
    Add to basket
  • -40%

    ನೀರ ಮೇಲೆ ಅಲೆಯ ಉಂಗುರ

    0

    ಈ ಪುಸ್ತಕದಲ್ಲಿ ಅಂಕಣ ಬರಹದಂಥ ಕಿರು ಲೇಖನಗಳಿವೆ.ಅತಿ ಉತ್ತಮ ಎನಿಸಿದ ಇತರ ಭಾಷೆಯ ಅನುವಾದಗಳೂ ಇವೆ.

    Original price was: $1.80.Current price is: $1.08.
    Add to basket
  • -40%

    ಶೃಂಖಲಾ

    0

    ಉತ್ತರ ಕರ್ನಾಟಕದ ಟಿಪಿಕಲ್ ಶೈಲಿಯ ಧಾರವಾಡದ ಕಡೆ ಭಾಷೆ ಮತ್ತೂ ಅಂಥಹುದೇ ಕೌಟುಂಬಿಕ ಹಿನ್ನೆಲೆಯ ಕಾದಂಬರಿ ಶೃಂಖಲಾ.

    Original price was: $2.70.Current price is: $1.62.
    Add to basket
  • -40%

    ಹಾಸ್ಯ ರಂಗೋಲಿ

    0

    ಇದೊಂದು ಹಾಸ್ಯ ಲೇಖನಗಳ ಸಂಗ್ರಹ  ಹಾಸ್ಯವು ನಮ್ಮ ಜೀವನದ ವಿವಿಧ ರಂಗಗಳಲ್ಲಿ ಹಾಸುಹೊಕ್ಕಾಗಿದೆ. ಜೀವನದ ಜಂಜಡಗಳಿಂದ ಕುಸಿದ, ಬೇಸತ್ತ ಮನಕ್ಕೆ ಹಾಸ್ಯವೆಂಬುದು ಟಾನಿಕ್ಕಿನಂತೆ ಕೆಲಸ ಮಾಡುತ್ತದೆ. ಅದಕ್ಕೇ ಟಿ. ಪಿ. ಕೈಲಾಸಂ, “ರೋಗಿಗೆ ಪಥ್ಯವಿದ್ದಂತೆ ಜನಕ್ಕೆ ಹಾಸ್ಯ” ಎಂದು ಹೇಳುತ್ತಾರೆ.

    Original price was: $3.00.Current price is: $1.80.
    Add to basket
  • -40%

    ಜೀವನ ಸಂಧ್ಯಾರಾಗ

    0

    ಮಾಲತಿಯವರ ಮೂರನೆಯ ಕಥಾಸಂಕಲನವಾದ ‘ಜೀವನ ಸಂಧ್ಯಾರಾಗ’. ಈ ಸಂಕಲನದಲ್ಲಿ 25ಕ್ಕೂ ಮಿಕ್ಕಿ ಕಥೆಗಳಿವೆ.

    Original price was: $3.00.Current price is: $1.80.
    Add to basket
  • -40%

    ಧರ್ಮಾಂತರಂಗ

    0

    ಮಲ್ಲಿನಾಥ ತಳವಾರರ ಈ ಪುಸ್ತಕವು  ಮಾನವ ಸಂಸ್ಕೃತಿಯ  ಎಲ್ಲ ಮುಖಗಳನ್ನು ಬಿಡಿ ಬಿಡಿಯಾಗಿ ಪರಿಚಯಿಸುತ್ತದೆ.

    Original price was: $0.60.Current price is: $0.36.
    Add to basket
  • -40%

    Shabari

    0

    A Novel by Dr. Baraguru Ramachandrappa, translated into English by Dr.Basavaraj Donur &
    K. Aravind Mitra.

    Original price was: $1.44.Current price is: $0.86.
    Add to basket
  • -40%

    An Appeal To Parents

    0

    This booklet is about your attitude and support during your child’s development stage.

    Original price was: $0.42.Current price is: $0.25.
    Add to basket
  • -40%

    ಹೆತ್ತವರಲ್ಲಿ ಒಂದು ವಿನಂತಿ

    0

    ಈ ಪುಟ್ಟ ಪುಸ್ತಕವು ನಿಮ್ಮ ಮಗುವಿನ ಹದಿಹರೆಯದ ಅವಧಿಯಲ್ಲಿ, ನಿಮ್ಮ ಮಗುವಿನಲ್ಲಿರುವ ಬುದ್ಧಿವಂತಿಕೆ ಸಹಜವಾಗಿ ಅರಳಲು ನೀವು ಮಾಡಬೇಕಾದ ಕರ್ತವ್ಯದ ಬಗ್ಗೆ ವಿವರಿಸುತ್ತದೆ.

    Original price was: $0.42.Current price is: $0.25.
    Add to basket
  • -40%

    ಕಲಿಕೆ-ಓದು-ನೆನಪು

    0

    ಶಿಕ್ಷಣದ ಕುರಿತಾದ ಪ್ರಬಂಧಗಳು

    Original price was: $0.72.Current price is: $0.43.
    Add to basket