• -40%

    ದಂಗೆ

    0
    Original price was: $2.16.Current price is: $1.30.
    Add to basket
  • -40%

    ಪ್ರೇಮಪತ್ರ

    0
    Original price was: $4.20.Current price is: $2.52.
    Add to basket
  • -40%

    ಚೆಲುವಿ ಚಂದ್ರಿ

    0
    Original price was: $1.44.Current price is: $0.86.
    Add to basket
  • -40%

    ದಂಡಿ

    0

    ಈ ಪುಸ್ತಕವು  ಕರಾವಳಿ ಕರ್ನಾಟಕದ ಉಪ್ಪಿನ ಸತ್ಯಾಗ್ರಹದ ಸುತ್ತಲಿನ ಚರಿತ್ರೆ ಯನ್ನು ಒಳಗೊಂಡಿದೆ

    Original price was: $1.80.Current price is: $1.08.
    Add to basket
  • -40%

    ಪಾ.ಶ.ಶ್ರೀನಿವಾಸ

    0

    ಮೋಹನ ಕುಂಟಾರ್ ಅವರು ತಮ್ಮ ಗುರುಗಳಾದ ಡಾ. ಪಾ.ಶ.ಶ್ರೀನಿವಾಸ ಅವರ ಬದುಕು-ಬರಹವನ್ನು ಕುರಿತ ಪುಸ್ತಕ ಇದು. ಮೊದಲ ಭಾಗದಲ್ಲಿ ಅವರ ವ್ಯಕ್ತಿತ್ವವನ್ನು ಹೃದ್ಯವಾಗಿ ನಿರೂಪಿಸಲಾಗಿದೆ. ಎರಡನೆಯ ಭಾಗವು ಅವರ ವಿದ್ವತ್ತನ್ನು ಅನಾವರಣಗೊಳಿಸಿದೆ. ವಿಷಯವನ್ನು ವಿಶಿಷ್ಟವಾಗಿ ಸಂಯೋಜಿಸಿದ್ದು ಉಪಶೀರ್ಷಿಕೆಗಳ ಮೂಲಕ ಗಮನ ಸೆಳೆಯುತ್ತದೆ. ಪಾ.ಶ.ಶ್ರೀನಿವಾಸ ಅವರೊಂದಿಗಿನ ಒಡನಾಟದ ಅನುಭವಗಳನ್ನು ಕುಂಟಾರ್ ಅವರು ಆತ್ಮೀಯವಾಗಿ ಸಹೃದಯರಿಗೆ ಪರಿಚಯಿಸಿದ್ದಾರೆ.

    Original price was: $1.20.Current price is: $0.72.
    Add to basket
  • -40%

    ಕುಂದಲತ

    0

    `ಕುಂದಲತ’ ಮಲಯಾಳಂನ ಮೊದಲ ಕಾದಂಬರಿ ಎಂದೇ ಪ್ರಸಿದ್ಧಿ ಪಡೆದಿದೆ. ಮೋಹನ ಕುಂಟಾರ್ ರವರು ಅನುವಾದಿಸಿದ ಕಾದಂಬರಿಯಾಗಿದೆ.

    Original price was: $1.80.Current price is: $1.08.
    Add to basket
  • -40%

    ಬೇಂದ್ರೆ ಕಾವ್ಯದ ದೇಸಿಯತೆ

    0

    ಪ್ರಕಾಶ ಅವರು ಈ ಕೃತಿಯಲ್ಲಿ ಅನೇಕ ಮಹತ್ವದ ಸಂಗತಿಗಳ ಚರ್ಚೆಗೆ ಮುಂದಾಗಿದ್ದಾರೆ. ಬೇಂದ್ರೆ ಅವರ ಕಾವ್ಯ ಶಿಲ್ಪದ ಒಳ-ಹೊರ ಆವರಣಗಳು ಜಾನಪದದ ನೆಲೆಯಾಗಿವೆ ಎಂಬುದನ್ನು ಕವಿತೆಗಳ ಪ್ರಮಾಣೀಕರಣದಲ್ಲಿ ಶ್ರುತಪಡಿಸುವುದು ಈ ಕೃತಿಯ ಮುಖ್ಯ ಆಶಯ.

    Original price was: $0.96.Current price is: $0.58.
    Add to basket
  • -40%

    ಹಾಲುಮತ ಸಂಸ್ಕೃತಿ-೨

    0

    ಡಾ. ಎಫ್.ಟಿ.ಹಳ್ಳಿಕೇರಿ  ಅವರ ಈ ಪುಸ್ತಕವು ಕುರುಬ ಸಮಾಜ-ಸಂಸ್ಕೃತಿ ಕುರಿತ ಸಂಶೋಧನ ಸಂಪ್ರಬಂಧಗಳನ್ನು ಒಳಗೊಂಡಿದೆ.

    ಪ್ರಸ್ತುತ ಹಾಲುಮತ ಸಂಸ್ಕೃತಿ-೨ ಸಂಪುಟವು ಇಪ್ಪತ್ತೈದು ಸಂಪ್ರಬಂಧ ಗಳನ್ನು ಒಳಗೊಂಡಿದೆ. ಕುರುಬ ಸಮಾಜದ ದೈವಗಳು, ಕಲೆ-ಸಂಪ್ರದಾಯ-ಸಾಹಿತ್ಯ, ಉದ್ಯೋಗ, ಆರ್ಥಿಕ ವಿಚಾರಗಳು, ವ್ಯಕ್ತಿನಾಮ-ಗ್ರಾಮನಾಮ-ಕುಟುಂಬನಾಮ ಮೊದಲಾದ ವಿಷಯಗಳ ಬಗ್ಗೆ ಚರ್ಚಿಸುತ್ತವೆ.

    Original price was: $2.40.Current price is: $1.44.
    Add to basket
  • -40%

    ಎರಡು ಕಣ್ಣು ಒಂದೇ ದೃಷ್ಟಿ

    0

    ಈ ಪುಸ್ತಕವು ಸುಧಾ ಶರ್ಮಾ ಚವತ್ತಿ ಅವರು ಸಂಪಾದಿಸಿದ ಲೇಖನಗಳನ್ನು ಒಳಗೊಂಡಿದೆ.

     

    Original price was: $2.40.Current price is: $1.44.
    Add to basket
  • -40%

    ಕರೋನಾ ಕಾಲದ ಕವಿತೆಗಳು

    0

    ಕರೋನಾ ಕಾಲದ ಕವಿತೆಗಳು

    ನೂರೆಂಟು ಕವಿಗಳು ಬರೆದಂತಹ ಕೊರೋನಾ ಕಾಲದ ಕವಿತೆಗಳು ಈ ಪುಸ್ತಕದಲ್ಲಿ ಮೂಡಿಬಂದಿವೆ.

     

     

    Original price was: $2.40.Current price is: $1.44.
    Add to basket
  • -40%

    ಬದುಕಬಾರದೆ ಬದುಕು

    0

    ಬದುಕಬಾರದೆ  ಬದುಕು

    ಈ ಪುಸ್ತಕವು ರಾಗಂ ಅವರು ಬರೆದ  ಕರೋನಾಕ್ಕೆ ಬಲಿಯಾದ ಜಗತ್ತಿನ ಎಲ್ಲ ಜೀವ ಚೈತನ್ಯಗಳಿಗೆ ಕಣ್ಣೀರ ಒರಸಿ ಬೆಳಕು ನೀಡುವ ಕೃತಿಯಾಗಿದೆ.

     

    Original price was: $4.20.Current price is: $2.52.
    Add to basket
  • -40%

    ಇನ್ನಷ್ಟು ಹೇಳದೆ ಉಳಿದದ್ದು

    0

    ಇನ್ನಷ್ಟು ಹೇಳದೆ ಉಳಿದದ್ದು

    ಈ ಪುಸ್ತಕವು ಬನ್ನಂಜೆ ಗೋವಿಂದಾಚಾರ್ಯ  ಅವರು ಬರೆದ ಕವನಗಳನ್ನು ಒಳಗೊಂಡಿದೆ.

    Original price was: $1.44.Current price is: $0.86.
    Add to basket
  • -40%

    ಶ್ರೀ ಅರವಿಂದರ  ಮಹಾಕಾವ್ಯ  ‘ಸಾವಿತ್ರಿ’

    0

    ಶ್ರೀ ಅರವಿಂದರ  ಮಹಾಕಾವ್ಯ  ‘ಸಾವಿತ್ರಿ’

    ಈ ಮಹಾಕಾವ್ಯವು ಹಲವಾರು ವೈಶಿಷ್ಟ್ಯ ಗಳನ್ನೊಳಗೊಂಡ ಅನನ್ಯ ಕಾವ್ಯ ಸೃಷ್ಟಿ. ಆಧ್ಯಾತ್ಮವನ್ನು  ಅಭಿವ್ಯಕ್ತಿಸುವ ಮಹಾಕಾವ್ಯವನ್ನು ಈ ಪುಸ್ತಕವು ಒಳಗೊಂಡಿದೆ.

    Original price was: $3.12.Current price is: $1.87.
    Add to basket
  • -40%

    ಮಳೆ ಮಿಂದ ನೆಲ

    0

    ಮಳೆ ಮಿಂದ ನೆಲ
    ಮೂಡ್ನಾಕೂಡು ಚಿನ್ನಸ್ವಾಮಿ ಅವರ ರಚನೆಯ ಕವನ ಸಂಕಲನವಾಗಿದೆ.

    Original price was: $1.08.Current price is: $0.65.
    Add to basket
  • -40%

    ಅಮೃತಮಯಿ

    0

    ಅಮೃತಮಯಿ

    ಈ ಪುಸ್ತಕವು ನಿಜವಾದ ಪ್ರೀತಿ,ವಿಶ್ವಾಸಗಳು ಸಿಕ್ಕರೆ ಹೇಗೆ ಜೀವನದಲ್ಲಿ ಮುಂದೆ ಬರಬಹುದು, ಬರಡು ಭೂಮಿಯಲ್ಲೂ ಹಸಿರು ಹು‍ಟ್ಟುತ್ತದೆ,

    ಎಂಬುದನ್ನು ಡಾ. ಅನುರಾಧಾ ಕೃಷ್ಣ ಕಟ್ಟಿಯವರು ಕೆಲವು ಕಥೆಗಳ ಮೂಲಕ ವಿವರಿಸಿದ್ದಾರೆ.

    Original price was: $1.44.Current price is: $0.86.
    Add to basket
  • -40%

    ವಾಗ್ಗೇಯಕಾರರ ವಾಙ್ಮಯ

    0

    ವಾಗ್ಗೇಯಕಾರರ ವಾಙ್ಮಯ

    ಡಾ. ಎಂ. ಮಹ್ಮದ್   ಬಾಷ ಗೂಳ್ಯಂ  ಅವರು ಸಂಗೀತ ಕ್ಷೇತ್ರದ ಆದ್ಯರಾದ ಪುರಂದರದಾಸ ಮತ್ತು ತ್ಯಾಗರಾಜರ ಕೀರ್ತನೆಗಳ ತುಲನಾತ್ಮಕ ಅಧ್ಯಯನ ಮಾಡಿ ನವವಿಧ ಭಕ್ತಿಯ ಮೂಲಕ ವ್ಯಕ್ತಿಯ ಆತ್ಮ ಕಲ್ಯಾಣಕ್ಕೆ  ದಾರಿ ತೋರಿದ ಕನ್ನಡ ವಾಗ್ಗೇಯಕಾರ ರ ಮಹತ್ವದ ಒಳನೋಟಗಳನ್ನ ಈ ಕೃತಿ ಒಳಗೊಂಡಿದೆ.

    Original price was: $1.92.Current price is: $1.15.
    Add to basket
  • -40%

    ಗಡಿನಾಡು ನುಡಿಸೊಗಡು

    0

    ಗಡಿನಾಡು ನುಡಿ ಸೊಗಡು

    ಈ  ಪುಸ್ತಕವು ಗಡಿನಾಡು ಕಾಸರಗೋಡನ್ನು ಕೇಂದ್ರೀಕರಿಸಿ ಆಗೀಗ ಬೇರೆ ಬೇರೆ ಕಾರಣಗಳಿಗಾಗಿ ಬರೆದ ಹದಿಮೂರು ಪ್ರಬಂಧಗಳನ್ನು  ಒಳಗೊಂಡಿದೆ.

    Original price was: $1.80.Current price is: $1.08.
    Add to basket
  • -40%

    ಲೋಕಾಂತದ ಕಾವು

    0

    `ಲೋಕಾಂತದ ಕಾವು’ ಸಂಕಲನದ ಕವಿತೆಗಳು  ಕುಂಟಾರ್ ಅವರ `ನವೋದಯ’ದ ಆಶಯಗಳು ಮತ್ತು ಶೈಲಿಯ ಕವಿತೆಗಳನ್ನು ಒಳಗೊಂಡಿದೆ.

    Original price was: $1.80.Current price is: $1.08.
    Add to basket
  • -40%

    ಚಿತ್ರ ಸಲ್ಲಾಪ

    0

    ಚಿತ್ರ ಸಲ್ಲಾಪ:

    ಲೇಖಕರಾದ ಎನ್.ಎಸ್. ಶಂಕರ್ ಅವರ ಸಿನಿಮಾ ಬರಹಗಳ ಸಂಕಲನ –  ಲೇಖನಗಳ ಜೊತೆಗೆ ಹಳೆಯ ಸಂಕಲನದ ಕೆಲವೇ ಬರಹಗಳನ್ನೂ ಆಯ್ದು ಇಲ್ಲಿ ಸೇರಿಸಿದೆ.

    Original price was: $2.16.Current price is: $1.30.
    Add to basket
  • -40%

    ಸಂತ್ಯಾಗ ನಿಂತಾನ ಕಬೀರ

    0

    ಸಂತ್ಯಾಗ ನಿಂತಾನ ಕಬೀರ

    ಇದು ಭೀಷ್ಮ ಸಾಹನಿಯವರು ರಚಿಸಿರುವ ನಾಟಕ. ಇದನ್ನು ಕನ್ನಡಕ್ಕೆ ಗೋಪಾಲ ವಾಜಪೇಯಿಯವರು ಅನುವಾದಿಸಿದ್ದಾರೆ.

    Original price was: $1.92.Current price is: $1.15.
    Add to basket
  • -51%

    ಭಾಷಾಂತರ ಪ್ರಕ್ರಿಯೆ

    0

    ಭಾಷಾಂತರ ಪ್ರಕ್ರಿಯೆ

    ಡಾ. ಎ. ಮೋಹನ ಕುಂಟಾರ್

    ಭಾಷಾಂತರ ಪ್ರಕ್ರಿಯೆ ಕುರಿತಂತೆ ವಿಭಿನ್ನವಾದ ಆಲೋಚನೆಗಳನ್ನು ಈ ಕೃತಿಯು ಒಳಗೊಂಡಿದೆ.

    Original price was: $1.08.Current price is: $0.53.
    Add to basket
  • -40%

    Jagadvandya Bharatam

    0

    Novel by Dr. Rajashekhar Mathapati in Kannada. Translated to English by Smitha T Kulkarni and Bhimrao V Kulkarni.

    It is a story about our Indian flag.

    Original price was: $3.12.Current price is: $1.87.
    Add to basket
  • -40%

    ಬುದ್ಧನ ರಾಟಿ

    0

    ‘ಬುದ್ಧನ ರಾಟಿ’ ಇದು ಶ್ರೀ ಉತ್ತಮ ಕಾಂಬಳೆ ಅವರ ಮರಾಠಿ ಕಾದಂಬರಿ.  ಶ್ರೀ ಚಂದ್ರಕಾಂತ ಪೋಕಳೆ ಅವರು ಕನ್ನಡಾನುವಾದ ಮಾಡಿದ್ದಾರೆ.

    Original price was: $1.08.Current price is: $0.65.
    Add to basket
  • -40%

    ಜಾಡಮಾಲಿಯ ಜೀವ ಕೇಳುವುದಿಲ್ಲ…!

    0

    ಜಾಡಮಾಲಿಯ
    ಜೀವ ಕೇಳುವುದಿಲ್ಲ…!
    ಖಂಡಾಂತರ ಕಾವ್ಯಕ್ಕೊಂದು ಸಾಕ್ಷಿ

    ಡಾ. ರಾಜಶೇಖರ ಮಠಪತಿ (ರಾಗಂ)

    Original price was: $2.40.Current price is: $1.44.
    Add to basket
  • -40%

    ದಲಿತ ಸಾಹಿತ್ಯದ ಸೌಂದರ್ಯ ಪ್ರಜ್ಞೆ

    0

    ದಲಿತ ಸಾಹಿತ್ಯದ ಸೌಂದರ್ಯ ಪ್ರಜ್ಞೆ:

    ಈ ಪುಸ್ತಕವು ದಲಿತ ಸಾಹಿತ್ಯದ ಕುರಿತಾದ ವಿಮರ್ಶಾತ್ಮಕ ವಿಚಾರಗಳನ್ನು ಒಳಗೊಂಡಿದೆ.

    Original price was: $1.92.Current price is: $1.15.
    Add to basket
  • -40%

    ಮಲಯಾಳ ಸಮಾಜ ಮತ್ತು ಸಂಸ್ಕೃತಿ

    0

    ಮಲಯಾಳ ಸಮಾಜ ಮತ್ತು ಸಂಸ್ಕೃತಿ:

    ಈ ಪುಸ್ತಕವು ಮಲಯಾಳಿ ಸಮಾಜದ ಕುರಿತಾದ ಸಂಶೋಧನಾತ್ಮಕ ಗ್ರಂಥಗಳನ್ನು ಒಳಗೊಂಡಿದೆ.

    Original price was: $2.40.Current price is: $1.44.
    Add to basket
  • -40%

    ಮೂರನೆಯ ಮಂತ್ರ

    0

    ಮೂರನೆಯ ಮಂತ್ರ:

    ಡಾ. ಸರಜೂ ಕಾಟ್ಕರ್ ಅವರು ಹಿಂದಿಯಿಂದ ಅನುವಾದಿಸಿದ ನಾಟಕ ಮೂರನೇ ಮಂತ್ರ.

    Original price was: $1.08.Current price is: $0.65.
    Add to basket
  • -40%

    ಶಾಂತಿ ಬೀಜಗಳ ಜತನ

    0

    ಶಾಂತಿ ಬೀಜಗಳ ಜತನ ಈ ಪುಸ್ತಕವು ಡಾ. ಪ್ರಕಾಶ ಖಾಡೆ ಅವರು ಬರೆದ ಕವನಗಳ ಸಂಕಲನವಾಗಿದೆ.

    Original price was: $1.44.Current price is: $0.86.
    Add to basket
  • -40%

    ಕಂಬಾರ ಕಾವ್ಯ ಕಾರಣ

    0

    ಕಂಬಾರರ ಕಾವ್ಯ ಕಾರಣ:

    ‘ಕಂಬಾರರ ಕಾವ್ಯ ಕಾರಣ’ ಕೃತಿಯಲ್ಲಿ ಕಂಬಾರರ ಮಗಳಾದ ಜಯಶ್ರೀ ಅವರು ಸೇರಿದಂತೆ ನಾಡಿನ ಹಿರಿ-ಕಿರಿಯ ಕವಿಗಳು ಒಂದೊಂದು ಕವನದ ಕುರಿತು ತಮ್ಮ ಅನಿಸಿಕೆಗಳನ್ನು ಇಲ್ಲಿ ದಾಖಲಿಸಿದ್ದಾರೆ.

    Original price was: $1.92.Current price is: $1.15.
    Add to basket
  • -40%

    ಮುಟ್ಟಿಸಿಕೊಳ್ಳದವರನ್ನು ನಾವೇಕೆ ಮುಟ್ಟಬೇಕು?

    0

    ಮುಟ್ಟಿಸಿಕೊಳ್ಳದವರನ್ನು ನಾವೇಕೆ ಮುಟ್ಟಬೇಕು?
    ಮಹಾಮಾನವ ಡಾ. ಬಾಬಾಸಾಹೇಬ್ ಅಂಬೇಡ್ಕರರು ಮರಾಠಿಯಲ್ಲಿ ಮಾಡಿದ ಭಾಷಣಗಳ ಕನ್ನಡಾನುವಾದ ‘ಮುಟ್ಟಿಸಿಕೊಳ್ಳದವರನ್ನು ನಾವೇಕೆ ಮುಟ್ಟಬೇಕು?’ ಎಂಬ ಕೃತಿ. ಈ ಕೃತಿಯಲ್ಲಿ ಬಾಬಾಸಾಹೇಬರು ಕಾಲಕಾಲಕ್ಕೆ ಮಾಡಿದ ಹದಿಮೂರು ಭಾಷಣಗಳನ್ನು ಕನ್ನಡದಲ್ಲಿ ಸಂಗ್ರಹಿಸಲಾಗಿದೆ.

    Original price was: $1.44.Current price is: $0.86.
    Add to basket