• -40%

    ಇದುವೇ ಜೀವನ

    0
    Original price was: $2.40.Current price is: $1.44.
    Add to basket
  • -40%

    ದಿನಕ್ಕೊಂದು ಪ್ರೀತಿ ಮಾತು

    0
    Original price was: $1.56.Current price is: $0.94.
    Add to basket
  • -40%

    ಥರಾವರಿ

    0
    Original price was: $1.56.Current price is: $0.94.
    Add to basket
  • -40%

    ವಠಾರ ಮೀಮಾಂಸೆ

    0
    Original price was: $1.08.Current price is: $0.65.
    Add to basket
  • -40%

    ಕೊಡೆಯರಳಿ ಹೂವಾಗಿ

    0
    Original price was: $1.08.Current price is: $0.65.
    Add to basket
  • -40%

    ಮಲ್ಲಿಗೆ ಬಳ್ಳಿಯ ಅನುಬಂಧಗಳು

    0
    Original price was: $1.32.Current price is: $0.79.
    Add to basket
  • -40%

    ನಿದ್ರಾಂಗನೆಯ ಸೆಳವಿನಲ್ಲಿ

    0
    Original price was: $1.68.Current price is: $1.01.
    Add to basket
  • -100%

    ಭಾರತ ಲೋಕ

    0

    ಮಹಾಭಾರತದ ವೈಶಿಷ್ಠ್ಯ ಮತ್ತು ಧಾರ್ಮಿಕ ಮೌಲ್ಯವನ್ನು  ಹೊಸ ಆಲೋಚನೆಯೊಂದಿಗೆ ಓದುಗನ ಆಂತರ್ಯದ ದೃಷ್ಠಿಗೆ ಗೋಚರಿಸುವಂತೆ ಮಾಡಿರುವುದು ಲೇಖಕಿಯರ ಬರವಣಿಗೆಯ ಹೆಚ್ಚುಗಾರಿಕೆ. ಇಲ್ಲಿನ ಗದ್ಯ ಹಾಗೂ ಪದ್ಯ ರೂಪಕಗಳಿಗೆ ಭಾರತ ಲೋಕ ಅಂತ ಹೆಸರಿ‍ಟ್ಟಿರುವುದು ಅತ್ಯಂತ ಸೂಕ್ತವಾಗಿದೆ.

     

    Original price was: $1.20.Current price is: $0.00.
    Add to basket
  • -10%

    ಎನ್ನ ಕಿವುಡನ ಮಾಡಯ್ಯಾ…!

    0

    ಈ ಪುಸ್ತಕವು ಶ್ರೀ ಬಾಲಸುಬ್ರಹ್ಮಣ್ಯ ಕಂಜರ್ಪಣೆ ಅವರ ಲಘು ಪ್ರಬಂಧಗವಾಗಿದೆ.

    Original price was: $0.72.Current price is: $0.65.
    Add to basket
  • -40%

    ಮಾಯಿ ಕೆಂದಾಯಿ

    0

    ನೆನಪುಗಳು, ಹಳೆ ಸಿನಿಮಾದ ರೀಲಿನ ಡಬ್ಬಿ, ಗಾಲಿಗೆ ಸಿಕ್ಕು, ಸುರುಳಿ ಸುರುಳಿ ಬಿಚ್ಚುತ್ತಾ ಒಂದೊಂದೇ ದೃಶ್ಯಗಳನ್ನ ಕಣ್ಣೆದುರು ಬಿಡಿಸಿಟ್ಟು, ಮನಸಿನ ತುಂಬೆಲ್ಲ ದೃಶ್ಯಗಳ ಸಾಲು ಮೆರವಣಿಗೆ ಹೊರಡಿಸಿ, ನಮ್ಮ ಸುತ್ತಮುತ್ತಲಿನದನ್ನೆಲ್ಲ ಮರೆಯುವಂತೆ ಮಾಡಿಬಿಡುತ್ತವೆ. ಕನ್ನಡದ ಹಿರಿಯ ಕತೆಗಾರ್ತಿ, ಜಯಶ್ರೀ ದೇಶಪಾಂಡೆ ಅವ್ರ ‘ಮಾಯಿ’ ಓದೂವಾಗ್ಲೂ ಇದೆ ಅನುಭವ ನನಗೆ ! ಇವನ್ನೆಲ್ಲ ಓದೋವಾಗ ಜಯಶ್ರೀ ಅವರ ಜೊತೆ ಜೊತೆಗೆ ನೀವೂ ನಗ್ತೀರಿ,
    ಅಳ್ತೀರಿ, ಭಾವುಕ ಆಗ್ತೀರಿ, ಮದುವೆ ಗದ್ದಲದಲ್ಲಿ ಬೀಳ್ತೀರಿ, ಸ್ಕೂಲು, ಕಾಲೇಜು, ಪಡಸಾಲಿ, ಕೊಟ್ಟಿಗೆಗಳಲ್ಲೆಲ್ಲ ಓಡಾಡ್ತೀರಿ, ರಾಮಾಯಣ ಮಹಾಭಾರತಗಳ ಪಾತ್ರಗಳೊಂದಿಗೆ ಮುಖಾಮುಖಿಯಾಗ್ತೀರಿ, ಮತ್ತು ಜಯಶ್ರೀ ದೇಶಪಾಂಡೆ ಅವರಷ್ಟೇ ಮಾಯಿ ಹಾಗು ಕೆಂದಾಯಿಯನ್ನ ಪ್ರೀತಿಸ್ತೀರಿ ಸಹ!

    – ಜಯಲಕ್ಷ್ಮೀ ಪಾಟೀಲ್

    ಈ ಕೋಶದ ಕೇಂದ್ರಬಿಂದು ಅಂದರ ‘ಮಾಯಿ’. ಮಾಯಿ ಅಂದರ ತಾಯಿ, ಅಜ್ಜೀನೂ ಹೌದು, ‘ಮಾಯಾ’ನೂ ಹೌದು. ಮಾಯಾದ ಅರ್ಥ ಅಂತ:ಕರಣ. ಈ ಮಾಯಿಯ ಅಂತ:ಕರಣ ಕೃಷ್ಣಾ ನದಿಯ ಪ್ರವಾಹದ ಹಂಗ ವಿಶಾಲ. ಖಾಸ್ ಬಳಗಕ್ಕಷ್ಟೇ ಮಾಯಿಯ ಈ ಅಂತ:ಕರಣ ಸೀಮಿತ ಆಗಿದ್ದಿಲ್ಲ. ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರು ಅಂತೂ ಸೈಯೇ ಸೈ ಇವರಲ್ಲದ ನಿಮಾ ಕಾಕೂ, ಕಾಂತಾಮಾಮೀ, ಮೊಹರಂ ಕುಣಿತದ ಹುಸೇನಿ ಇವರೆಲ್ಲ ಮಾಯಿಯ ವಾತ್ಸಲ್ಯದ ಪರಿಧಿಯೊಳಗ ಬಂದವರೇ. ಇಷ್ಟs ಯಾಕ ಅವರ ಪ್ರೀತಿಯ ಆಕಳು ‘ಕೆಂದಾಯಿ’ ಅಂತೂ ಮಾಯಿಗೆ ಸ್ವಂತ ಮಗಳಿದ್ದಂಗ. ಈ ಕೆಂದಾಯಿಯ ಕರು ಸತ್ತಾಗ ಅದರ ಸಂಕಟಾ ನೋಡಲಾರದ ಮಾಯಿ ಇಡೀ ರಾತ್ರಿ ಚಡಪಡಿಸ್ತಾರ. ‘ನಿನ್ನ ಸಂಕಟಾ ನಾ ಹ್ಯಾಂಗ ತೊಗೊಳ್ಳೇ ಗೌರೀ’ ಅಂತ ರಾತ್ರಿಯಿಡೀ ಹಲಬ್ತಾರ.

    – ಸುನಾಥ ದೇಶಪಾಂಡೆ

    Original price was: $1.44.Current price is: $0.86.
    Add to basket
  • -40%

    ಹಾಲುಮತ ಸಂಸ್ಕೃತಿ-೨

    0

    ಡಾ. ಎಫ್.ಟಿ.ಹಳ್ಳಿಕೇರಿ  ಅವರ ಈ ಪುಸ್ತಕವು ಕುರುಬ ಸಮಾಜ-ಸಂಸ್ಕೃತಿ ಕುರಿತ ಸಂಶೋಧನ ಸಂಪ್ರಬಂಧಗಳನ್ನು ಒಳಗೊಂಡಿದೆ.

    ಪ್ರಸ್ತುತ ಹಾಲುಮತ ಸಂಸ್ಕೃತಿ-೨ ಸಂಪುಟವು ಇಪ್ಪತ್ತೈದು ಸಂಪ್ರಬಂಧ ಗಳನ್ನು ಒಳಗೊಂಡಿದೆ. ಕುರುಬ ಸಮಾಜದ ದೈವಗಳು, ಕಲೆ-ಸಂಪ್ರದಾಯ-ಸಾಹಿತ್ಯ, ಉದ್ಯೋಗ, ಆರ್ಥಿಕ ವಿಚಾರಗಳು, ವ್ಯಕ್ತಿನಾಮ-ಗ್ರಾಮನಾಮ-ಕುಟುಂಬನಾಮ ಮೊದಲಾದ ವಿಷಯಗಳ ಬಗ್ಗೆ ಚರ್ಚಿಸುತ್ತವೆ.

    Original price was: $2.40.Current price is: $1.44.
    Add to basket
  • -40%

    ಹಳೆಯಪಳೆಯ ಮುಖಗಳು

    0

    ಕನ್ನಡದ ಹೆಸರಾಂತ ಲೇಖಕರಾಗಿ ನಮ್ಮೊಡನಿದ್ದ ಗೊರೂರು ರಾಮಸ್ವಾಮಿ ಅಯ್ಯಂಗಾರರು ಅಂದಿನ ಕಾಲದ ಹಲವು ಚಿತ್ರ-ವ್ಯಕ್ತಿ-ಸನ್ನಿವೇಶ- ಗಳನ್ನು ಅಕ್ಷರದ ಮೂಲಕ ನಮಗೆ ನೀಡಿ ಅಮರರಾಗಿದ್ದಾರೆ.
    ಹಳೆಯಪಳೆಯ ಮುಖಗಳು – ಅವರು ಕಂಡ ಇಂತಹ ನೋಟಗಳ ಒಂದು ಕೃತಿ. ನವಿರುಹಾಸ್ಯ, ಯಾರನ್ನೂ ನೋಯಿಸದ ಭಾವ, ವಸ್ತುನಿಷ್ಠತೆ, ಋಜುತ್ವದಂತಹ ಗುಣಗಳು ಇಲ್ಲಿ ಕಾಣಬರುತ್ತವೆ.

    Original price was: $2.70.Current price is: $1.62.
    Add to basket
  • -40%

    ನಯಸೇನನ ಧರ್ಮಾಮೃತ

    0

    ರಮೇಶ ಆಚಾರ್ ಅವರು ಸಿದ್ಧಪಡಿಸಿದ ನಯಸೇನನ ಧರ್ಮಾಮೃತವು ಒಂದು ವಿಶಿಷ್ಟ ಕೃತಿಯಾಗಿದೆ.ನಯಸೇನನು ಹೇಗೆ ಕನ್ನಡಕ್ಕೆ ಒಂದು ಮಹತ್ವದ ಕೃತಿಯನ್ನು ಕೊಟ್ಟಿದ್ದಾನೆ ಎನ್ನುವುದಕ್ಕೆ ಈ ಸಂಶೋಧನಾ ಮಹಾಪ್ರಬಂಧವೇ ಪುರಾವೆ ಒದಗಿಸುತ್ತದೆ.

    Original price was: $3.60.Current price is: $2.16.
    Add to basket
  • -40%

    ಕಲಿಕೆ-ಓದು-ನೆನಪು

    0

    ಶಿಕ್ಷಣದ ಕುರಿತಾದ ಪ್ರಬಂಧಗಳು

    Original price was: $0.72.Current price is: $0.43.
    Add to basket
  • -40%

    ಭಾವಾಂತರಂಗ

    0

    ಭಾವಾಂತರಂಗ – ಕಾರಂತ ಮಾಲಿಕೆ ೧

    Original price was: $0.60.Current price is: $0.36.
    Add to basket
  • -40%

    ಬಿ. ಆರ್. ವಾಡಪ್ಪಿ ಲಲಿತ ಪ್ರಬಂಧಗಳ ಸಂಗ್ರಹ

    0

    ಈ ಪುಸ್ತಕವು ಲಲಿತ ಪ್ರಬಂಧಗಳ ಸಂಗ್ರಹವನ್ನು ಒಳಗೊಂಡಿದೆ.

    Original price was: $4.80.Current price is: $2.88.
    Add to basket
  • -51%

    ಭಾಷಾಂತರ ಪ್ರಕ್ರಿಯೆ

    0

    ಭಾಷಾಂತರ ಪ್ರಕ್ರಿಯೆ

    ಡಾ. ಎ. ಮೋಹನ ಕುಂಟಾರ್

    ಭಾಷಾಂತರ ಪ್ರಕ್ರಿಯೆ ಕುರಿತಂತೆ ವಿಭಿನ್ನವಾದ ಆಲೋಚನೆಗಳನ್ನು ಈ ಕೃತಿಯು ಒಳಗೊಂಡಿದೆ.

    Original price was: $1.08.Current price is: $0.53.
    Add to basket
  • -40%

    ತೇಜಸ್ವಿ ಸಿಕ್ಕರು

    0

    ತೇಜಸ್ವಿ ಸಿಕ್ಕರು

    ಇದು ಪರಮೇಶ್ವರ ಅವರು ಸಂಗ್ರಹಿಸಿದ ತೇಜಸ್ವಿ ಅವರ ಕುಟುಂಬ, ಸ್ನೇಹಿತರು, ಓದುಗರು, ಅವರ ತೋಟದ ಕೆಲಸಗಾರರು ಹೀಗೆ ಹಲವರು ತೇಜಸ್ವಿಯವರ ಒಡನಾಟದ ಬಗ್ಗೆ ಹಂಚಿಕೊಂಡ ಅನುಭವಗಳಾಗಿವೆ.

    Original price was: $3.00.Current price is: $1.80.
    Add to basket
  • -40%

    ದಲಿತ ಸಾಹಿತ್ಯದ ಸೌಂದರ್ಯ ಪ್ರಜ್ಞೆ

    0

    ದಲಿತ ಸಾಹಿತ್ಯದ ಸೌಂದರ್ಯ ಪ್ರಜ್ಞೆ:

    ಈ ಪುಸ್ತಕವು ದಲಿತ ಸಾಹಿತ್ಯದ ಕುರಿತಾದ ವಿಮರ್ಶಾತ್ಮಕ ವಿಚಾರಗಳನ್ನು ಒಳಗೊಂಡಿದೆ.

    Original price was: $1.92.Current price is: $1.15.
    Add to basket
  • -40%

    ಮಲಯಾಳ ಸಮಾಜ ಮತ್ತು ಸಂಸ್ಕೃತಿ

    0

    ಮಲಯಾಳ ಸಮಾಜ ಮತ್ತು ಸಂಸ್ಕೃತಿ:

    ಈ ಪುಸ್ತಕವು ಮಲಯಾಳಿ ಸಮಾಜದ ಕುರಿತಾದ ಸಂಶೋಧನಾತ್ಮಕ ಗ್ರಂಥಗಳನ್ನು ಒಳಗೊಂಡಿದೆ.

    Original price was: $2.40.Current price is: $1.44.
    Add to basket
  • -40%

    ಮಹಾತ್ಮಾ ಗಾಂಧೀಜಿ ಮತ್ತು ಸಾಮಾಜಿಕ ನ್ಯಾಯ

    0
    Original price was: $6.00.Current price is: $3.60.
    Add to basket
  • -40%

    ಮೂರು ಸಂಜಿ ಮುಂದ ಧಾರವಾಡ

    0

    ಮೂರು ಸಂಜಿ ಮುಂದ ಧಾರವಾಡ:

    ಈ ಕೃತಿಯು ಶ್ರೀ ಮಲ್ಲಿಕಾರ್ಜುನ ಹಿರೇಮಠರ ಧಾರವಾಡದ ಸವಿನೆನಪುಗಳ ಕುರಿತಾದ ಅನುಭವಗಳ ಲಲಿತ ಪ್ರಬಂಧಗಳನ್ನು ಒಳಗೊಂಡಿದೆ.

    Original price was: $1.14.Current price is: $0.68.
    Add to basket
  • -40%

    Dhvani and Epiphany

    0

    It is a collection of essays.

    Original price was: $3.24.Current price is: $1.95.
    Add to basket
  • -40%

    Bharata Sindhu Rashmi

    0

    This epic has got Jnanapith award. It’s a summary of Epic Bharata Sindhu Rashmi in English, prepared by the author.

    Original price was: $0.90.Current price is: $0.54.
    Add to basket
  • -40%

    ಇಣುಕಿದಲ್ಲಿ ಛಂದ

    0

    ಇಣುಕಿದಲ್ಲಿ ಛಂದ
    (ಲಲಿತ ಪ್ರಬಂಧಗಳು)

    ಕಾವ್ಯ ನನಗೆ ಮೌನಗಳ ಮೀಟುವ ಏಕತಾರಿ. ನಾಟಕ ಹಲವು ಸಮಸ್ಯೆಗಳ ಚಿಂತನೆಯ ಅನಾವರಣ. ಸುತ್ತಲಿನ ನನಗಿಷ್ಟವಾದದ್ದನ್ನೆಲ್ಲ ಎತ್ತಿಕೊಂಡು ತನ್ಮಯಳಾಗುವ ಖುಷಿ, ಲಲಿತ ಪ್ರಬಂಧ.
    ಎದುರಾಗುವ ಸನ್ನಿವೇಶ, ವ್ಯಕ್ತಿಗಳನ್ನು ರಾಗಭಾವಗಳಿಂದ ಪ್ರತ್ಯೇಕಿಸಿ ನವಿರು ಹಾಸ್ಯಕ್ಕೆ ಪ್ರತಿಮೆಯಾಗಿಸಿಯೂ, ಓರೆ ಕೋರೆಗಳ ಸಾಪೇಕ್ಷತೆಯನ್ನು ಈ ಪ್ರಪಂಚದ ಸಾರ್ವತ್ರಿಕ ಸಹಜ ನಡವಳಿಕೆಯಾಗಿ ಸ್ವೀಕರಿಸುವ ಆರೋಗ್ಯಕರ ಔದಾರ್ಯವೇ ಲಲಿತಪ್ರಬಂಧದ ಜೀವನಾಡಿ. ಯಾವುದೇ ಸಾಹಿತ್ಯಿಕ ಕಾಲಘಟ್ಟದ ಹಣೆಪಟ್ಟಿಯ ಹಂಗಿಲ್ಲದೆ ಹರಿವ ಹೊಳೆ ಲಲಿತ ಪ್ರಬಂಧ. ನನ್ನ ಬೊಗಸೆಯಲಿ ಹಿಡಿವಷ್ಟು ಸಲಿಲವನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವೆ. ಕನ್ನಡದಲ್ಲಿ ಗೊರೂರು, ವಿ. ಸೀ., ಪು.ತಿ.ನ., ಎ. ಎನ್. ಮೂರ್ತಿರಾಯರು, ಅ. ರಾ. ಮಿತ್ರ ಮುಂತಾದ ಲೇಖಕರು ಲಲಿತ ಪ್ರಬಂಧ ಪ್ರಕಾರವನ್ನು ಬೆಳೆಸಿದ್ದಾರೆ. ಮನೆಯ ಪುಸ್ತಕದ ರಾಶಿಯಲ್ಲಿ ಮೊದಲು ನನ್ನ ಕಣ್ಣಿಗೆ ಬಿದ್ದ ರಾ. ಕು. ಅವರ `ಗಾಳಿಪಟ’ ಪ್ರತಿಯೊಂದು ಮರು ಓದಿನಲ್ಲೂ ಅದೇ ಸಂತೋಷ ಕೊಡುವ ಕೃತಿ.

    Original price was: $2.40.Current price is: $1.44.
    Add to basket