• -10%

    ಏಕ ಅನೇಕ

    0
    Original price was: $7.81.Current price is: $7.02.
    Add to basket
  • -3%

    ಕನ್ನಡೋತ್ಸವ

    0
    Original price was: $2.34.Current price is: $2.27.
    Add to basket
  • -10%

    ನಾನು ಯಾಕೆ ಹಿಂದೂ

    0
    Original price was: $6.60.Current price is: $5.94.
    Add to basket
  • -10%

    Gandhi Illustrated For Kids

    0
    Original price was: $2.40.Current price is: $2.16.
    Add to basket
  • -10%

    ದಿಕ್ಸೂಚಿ

    0
    Original price was: $4.20.Current price is: $3.78.
    Add to basket
  • -10%

    ಮಕ್ಕಳಿಗಾಗಿ ಗಾಂಧೀಜಿ

    0
    Original price was: $2.40.Current price is: $2.16.
    Add to basket
  • -10%

    ಬೊಗಸೆಯಲ್ಲಿ ವಿಶ್ವ

    0
    Original price was: $3.36.Current price is: $3.03.
    Add to basket
  • -10%

    ಈಜಿಪ್ಟ್ ಪ್ರವಾಸದ ಕೆಲವು ಟಿಪ್ಪಣಿಗಳು

    0
    Original price was: $2.70.Current price is: $2.43.
    Add to basket
  • -10%

    ವಿದೇಶವಾಸಿ

    0
    Original price was: $3.90.Current price is: $3.51.
    Add to basket
  • -10%

    ಪ್ರೇಮಪತ್ರ

    0
    Original price was: $4.20.Current price is: $3.78.
    Add to basket
  • -10%

    Charles Sobhraj and other stories

    0

    Siddharth Kamble felt disgusted. He doesn’t know who his father is. Mother is Droupadi. He used her name itself as his father’s name. Once the master in school was asking everyone’s name. The master was new to the school. He said, ‘All of you tell your full names.

    Everyone told their names, their father’s name, and then their surname. When Siddhartha’s turn came, he said, Siddhartha Kamble. ‘Tell your father’s name’, said the master. Siddhartha stood up straight.
    Master got angry. How if you tell only ‘Siddhartha Kamble? Don’t you have a father and a mother?’
    He immediately answered, ‘Siddhartha Droupadi Kamble.’

    Original price was: $2.10.Current price is: $1.90.
    Add to basket
  • ಕೀರ್ತಿ ನಾಥ ಕುರ್ತಕೋಟಿ ಅವರ ಆಯ್ದ ಬರಹಗಳು

    0

    ಕೆ.ವಿ ಸುಬ್ಬಣ್ಣ ನವರ ಈ ಪುಸ್ತಕವು ಆಯ್ದ ಬರಹಗಳನ್ನು ಒಳಗೊಂಡಿದೆ.

    $0.90
    Add to basket
  • ಕೆಂಪು ಕಣಗಿಲೆ ರಾಜ ಮತ್ತು ರಾಣಿ

    0

    ಈ ಪುಸ್ತಕವು ರವೀಂದ್ರನಾಥ  ಠಾಕೂರ ಅವರ ಎರಡು ನಾಟಕಗಳನ್ನು ಒಳಗೊಂಡಿದೆ.

    $1.20
    Add to basket
  • -10%

    ಭಾವಕ್ಕೆ ತಕ್ಕಂತೆ

    0

    ಈ ಪುಸ್ತಕವು  ವಿವಿಧ ರಸಗಳನ್ನೊಳಗೊಂಡ ಒಂದು ಹನಿಗವನಗಳ ಸಂಕಲನವನ್ನು ಒಳಗೊಂಡಿದೆ.

    Original price was: $1.20.Current price is: $1.08.
    Add to basket
  • -10%

    ಉರಿವ ಕೆಂಡದ ಮೇಲೆ

    0

    ಬಸವರಾಜ ಡೋಣೂರ ಕಾದಂಬರಿ “ಉರಿವ ಕೆಂಡದ ಮೇಲೆ” ಜೂಲೈ ೨೫ ರಿಂದ ಲಭ್ಯ

    ಕಾದಂಬರಿ ಸಾಗುವುದು ಇಬ್ಬರು ವ್ಯಕ್ತಿಗಳ ಜಟಾಪಟಿಯ ಗತಿಯಲ್ಲಿ. ಈ ಸಂಘರ್ಷವನ್ನು ದ್ವಿತ್ವದಲ್ಲಿ ಹೇಳುವುದಾದರೆ ಅಕಾರಸ್ಥ-ನೌಕರರ ನಡುವಿನ ಬ್ಯೂರೊಕ್ರಾಟಿಕ್ ಸಂಘರ್ಷ, ಭ್ರಷ್ಟತೆ ಮತ್ತು ಆದರ್ಶಗಳ ನಡುವಿನ ಸಂಘರ್ಷ, ಮುಸ್ಲಿಂ-ಹಿಂದೂ ಸಂಘರ್ಷ, ಹೆಣ್ಣು-ಗಂಡಿನ ನಡುವಿನ ಸಂಘರ್ಷ, ನೈತಿಕತೆ ಮತ್ತು ಅನೈತಿಕತೆಗಳ ಗಡಿರೇಖೆಗಳನ್ನು ಗುರುತಿಸಿಕೊಳ್ಳುವ ಒಳಯುದ್ಧ ಹೀಗೆ ಹಲವಾರು ನೆಲೆಗಳಲ್ಲಿ ಇಡಬಹುದು.

    Original price was: $9.01.Current price is: $8.11.
    Add to basket
  • ಜನ್ನನ ಯಶೋಧರ ಚರಿತೆ ಪ್ರವೇಶ

    0

    ಕನ್ನಡ ಸಾಹಿತ್ಯವನ್ನು ಪ್ರವೇಶಿಸಬಯಸುವ ಹೊಸ ಓದುಗರಿಗೆ ಕನ್ನಡದ ಪ್ರಮುಖ ಲೇಖಕರ ಆಯ್ದ ಬರಹಗಳ ಕಿರುವಾಚಿಕೆಗಳು ಲಭ್ಯವಾಗಬೇಕು — ಎಂಬ ಉದ್ದೇಶವಿಟ್ಟುಕೊಂಡು ಅಕ್ಷರ ಪ್ರಕಾಶನವು ಈ ಪುಸ್ತಕಮಾಲಿಕೆಯನ್ನು ಆರಂಭಿಸಿದೆ. ತಲಾ ೧೦೮ ಪುಟಗಳ ಈ ಪುಸ್ತಕಗಳಲ್ಲಿ — ಆಧುನಿಕಪೂರ್ವ ಕನ್ನಡದ ಮಹತ್ಕೃತಿಗಳೂ (ಟಿಪ್ಪಣಿಗಳೊಂದಿಗೆ) ಹಾಗೂ ಹೊಸಗನ್ನಡದ ಪ್ರಮುಖ ಲೇಖಕರ ಆಯ್ದ ಕಥೆ-ಕವನ-ಪ್ರಬಂಧಗಳೂ ಮತ್ತು ಕೆಲವು ಕನ್ನಡೇತರ ಲೇಖಕರ ಆಯ್ದ ಬರಹಗಳ ಸಂಗ್ರಹಗಳೂ ಸೇರಿವೆ. ಆಯಾ ಲೇಖಕರನ್ನು ಮೊದಲ ಬಾರಿಗೆ ಪರಿಚಯಿಸಿಕೊಳ್ಳುವವರಿಗೆ ಉಪಯುಕ್ತವಾಗುವಂತೆ ಈ ಪುಸ್ತಕಗಳ ವಸ್ತು- ವಿನ್ಯಾಸಗಳನ್ನು ರೂಪಿಸಲಾಗಿದೆ. ಮಾರುಕಟ್ಟೆಗೆ ಬಿಡುಗಡೆಯಾಗುವ ಜತೆಗೆ, ಈ ಮಾಲಿಕೆಯ ಪುಸ್ತಕಗಳನ್ನು ನೀನಾಸಮ್ ಪ್ರತಿಷ್ಠಾನವು ನಡೆಸುತ್ತಿರುವ ಸಾಹಿತ್ಯ ಅಧ್ಯಯನ ಶಿಬಿರಗಳಲ್ಲಿ ಪಠ್ಯಗಳಾಗಿಯೂ ಬಳಸಲಾಗುತ್ತದೆ.

    $0.90
    Add to basket
  • ಪಂಪನ ಆದಿ ಪುರಾಣ ಪ್ರವೇಶ

    0

    ಈ ಪುಸ್ತಕವು ಕೆ.ವಿ. ಸುಬ್ಬಣ್ಣ ನವರು ಪಂಪನ ಬಗ್ಗೆ ಬರೆದ ಲೇಖನವನ್ನು ಒಳಗೊಂಡಿದೆ.

    $0.90
    Add to basket
  • ಕುಮಾರವ್ಯಾಸನ ಕರ್ಣಾಟಭಾರತ ಕಥಾ ಮಂಜರಿ ಪ್ರವೇಶ

    0

    ಕೆ.ವಿ. ಸುಬ್ಬಣ್ಣ ನವರ ಈ ಪುಸ್ತಕವು  ಕುಮಾರವ್ಯಾಸನ   ಲೇಖನವನ್ನು ಒಳಗೊಂಡಿದೆ.

    $0.90
    Add to basket
  • ರಾಘವಾಂಕನ ಹರಿಶ್ಚಂದ್ರಕಾವ್ಯ ಪ್ರವೇಶ

    0

    ಈ ಪುಸ್ತಕವು ಕೆ.ವಿ. ಸುಬ್ಬಣ್ಣ ನವರ ಲೇಖನವನ್ನು ಒಳಗೊಂಡಿದೆ.

    $1.20
    Add to basket
  • ರನ್ನನ ಗದಾಯುದ್ಧ ಪ್ರವೇಶ

    0

    ಈ ಪುಸ್ತಕವು ಕೆ.ವಿ. ಸುಬ್ಬಣ್ಣ ನವರ ಲೇಖನವನ್ನು ಒಳಗೊಂಡಿದೆ.

    $0.90
    Add to basket
  • -24%

    ಅನುವಾದಿತ ಸಾಹಿತ್ಯ – ಸಂಗ್ರಹ – ೧

    0

    “ಅನುವಾದಿತ ಸಾಹಿತ್ಯ – ಸಂಗ್ರಹ”

    ಸಂತ್ಯಾಗ ನಿಂತಾನ ಕಬೀರ
    ಇದು ಭೀಷ್ಮ ಸಾಹನಿಯವರು ರಚಿಸಿರುವ ನಾಟಕ. ಇದನ್ನು ಕನ್ನಡಕ್ಕೆ ಗೋಪಾಲ ವಾಜಪೇಯಿಯವರು ಅನುವಾದಿಸಿದ್ದಾರೆ

    ಮೂರನೆಯ ಮಂತ್ರ
    ಡಾ. ಸರಜೂ ಕಾಟ್ಕರ್ ಅವರು ಹಿಂದಿಯಿಂದ ಅನುವಾದಿಸಿದ ನಾಟಕ ಮೂರನೇ ಮಂತ್ರ.

    ಕುಂದಲತ
    ಮಲಯಾಳಂನ ಮೊದಲ ಕಾದಂಬರಿ ಎಂದೇ ಪ್ರಸಿದ್ಧಿ ಪಡೆದಿದೆ. ಮೋಹನ ಕುಂಟಾರ್ ರವರು ಅನುವಾದಿಸಿದ ಕಾದಂಬರಿಯಾಗಿದೆ.

    ಬುದ್ಧನ ರಾಟಿ
    ಇದು ಶ್ರೀ ಉತ್ತಮ ಕಾಂಬಳೆ ಅವರ ಮರಾಠಿ ಕಾದಂಬರಿ.  ಶ್ರೀ ಚಂದ್ರಕಾಂತ ಪೋಕಳೆ ಅವರು ಕನ್ನಡಾನುವಾದ ಮಾಡಿದ್ದಾರೆ.

    Original price was: $5.88.Current price is: $4.45.
    Add to basket
  • -10%

    ಜಂಗ್ಲಿ ಕುಲಪತಿಯ ಜಂಗೀಕಥೆ

    0

    ಈ ಆತ್ಮಕಥೆಯಲ್ಲಿ ಕಟ್ಟೀಮನಿ ಒಂದು ವಿಶ್ವವಿದ್ಯಾಲಯವನ್ನು ಹೇಗೆ ರಚನಾತ್ಮಕವಾಗಿ ಕಟ್ಟಬಹುದೆಂಬುದನ್ನು ಬಲು ವಿಸ್ತಾರವಾಗಿ ವಿವರಿಸಿದ್ದಾರೆ. ಅವರಿವರಂತೆ ಇವರೂ ಕೋಟಿಗಟ್ಟಲೆ ಹಣ ಪಡೆದು ನಿಶ್ಚಿಂತರಾಗಬಹುದಿತ್ತು. ಆದರೆ ಕಟ್ಟೀಮನಿ ತನಗೆ ಬಂದ ಈ ಅವಕಾಶವನ್ನು ರಚನಾತ್ಮಕವಾಗಿ ಉಪಯೋಗಿಸಿಕೊಂಡರು.
    ಕಟ್ಟೀಮನಿಯವರ ಜೀವನವೇ ಒಂದು ಹೋರಾಟದ ಕಥೆ ಎಸ್.ಟಿ. ಜನಾಂಗಕ್ಕೆ ಸೇರಿದ ಒಬ್ಬ ಬಡಹುಡುಗ ಕುಲಪತಿಯ ಸ್ಥಾನದವರೆಗೆ ನಡೆದುಕೊಂಡು ಹೋಗಿರುವ ಹಿಂದೆ ಅನೇಕ ನೋವಿನ ಎಳೆಗಳಿವೆ. ಕಟ್ಟೀಮನಿಯವರ ಒಂದು ವೈಶಿಷ್ಟ್ಯವೇನೆಂದರೆ ಅವರು ಯಾರ ಬಗ್ಗೆಯೂ, ಯಾವುದರ ಬಗ್ಗೆಯೂ ಕಹಿಯನ್ನು ಇಟ್ಟುಕೊಳ್ಳಲಿಲ್ಲ. ತನಗೆ ಅವಮಾನಿಸಿದವರನ್ನು ಕರೆದು ಸನ್ಮಾನಿಸಿ ಅವರೇ ನಾಚಿಕೆಪಡುವಂತೆ ಮಾಡಿದರು. ತಮ್ಮ ಇಡೀ ಜೀವನವನ್ನು ಅವರು ಆತ್ಮಕಥೆಯನ್ನಾಗಿಸಿದರೆ ಅದು ಹಿಂದುಳಿದ ಯುವಜನರ ಸ್ಫೂರ್ತಿಯ ಗ್ರಂಥವಾಗಬಹುದು. ಕಟ್ಟೀಮನಿಯವರು ಹೆಸರಿನಂತೆಯೇ ಕಟ್ಟುವವರು; ಕೆಡವುವವರಲ್ಲ. ಅವರ ಕಟ್ಟುವಿಕೆಯ ಈ ಗುಣವು ಎಲ್ಲ ಹಿಂದುಳಿದ ವಿದ್ಯಾರ್ಥಿಗಳ ಅಭಿವೃದ್ಧಿಯ ಮಂತ್ರವಾಗಲಿ ಎಂದು ಹಾರೈಸುತ್ತೇನೆ.
    -ಡಾ.ಸರಜೂ ಕಾಟ್ಕರ್

    Original price was: $3.24.Current price is: $2.92.
    Add to basket
  • -10%

    ಟೂರಿಂಗ್ ಟಾಕೀಸ್

    0

    ಜಯಂತ ಕಾಯ್ಕಿಣಿ ಬರೆದ ಸಿನಿಮಾ ಕುರಿತ ಚಲನಶೀಲ ಚಿತ್ರಗಳ ಪುಸ್ತಕದ ಹೊಸ ಆವೃತ್ತಿ. (2021)

    Original price was: $3.60.Current price is: $3.24.
    Add to basket
  • -10%

    ಮಾತು ಮಾತಿನ ನಡುವೆ ಭೂಗರ್ಭ ಯಾತ್ರೆ

    0

    ಟಿ.ಆರ್ ಅನಂತರಾಮು ಅವರ ಈ ಪುಸ್ತಕವು ಭೂಗರ್ಭದ ಆಳದಲ್ಲಿ ಹೇಗಿದೆ  ಎಂಬ ಸಾಕ್ಷಿಯನ್ನು ಈ ಕೃತಿಯಲ್ಲಿ ಪ್ರಸ್ತಾಪಿಸಲಾಗಿದೆ.

    Original price was: $2.04.Current price is: $1.84.
    Add to basket
  • -9%

    ಮಕ್ಕಳಲ್ಲಿ ಸೃಜನಶೀಲತೆಯನ್ನು ವೃದ್ಧಿಸುವುದು ಹೇಗೆ?

    0

    ಲೇಖಕರು ಮಕ್ಕಳ ಮನಸ್ಸನ್ನು ಕ್ರಿಯಾತ್ಮಕವಾಗಿಸುವ ಅಂತಹ ಹಲವು ಚಟುವಟಿಕೆಗಳನ್ನು ಇಲ್ಲಿ ತಿಳಿಸಿದ್ದಾರೆ. ಇವು ಮಕ್ಕಳಿಗೆ ಮಾರ್ಗದರ್ಶನ ಮಾಡುವಲ್ಲಿ ಶಿಕ್ಷಕರಿಗೂ, ಹೆತ್ತವರಿಗೂ ಸಹಾಯಕವಾಗಬಲ್ಲವು.

    Original price was: $0.66.Current price is: $0.60.
    Add to basket
  • -10%

    ಮನಸ್ಸೇ ನೀ ಪ್ರಶಾಂತವಾಗಿರು

    0

    ನಮ್ಮ ಮನಸ್ಸು ಪ್ರಶಾಂತವಾಗಿರಲು, ಉಲ್ಲಾಸದಿಂದಿರಲು ಏನು ಮಾಡಬೇಕು? ಏನಾದರೂ ಸರಳ ಮಾರ್ಗಗಳಿವೆಯೆ? ಅವುಗಳ ಬಗ್ಗೆ ಈ ಪುಸ್ತಕದಲ್ಲಿ ತಿಳಿಯಬಹುದಾಗಿದೆ.

    Original price was: $0.84.Current price is: $0.76.
    Add to basket
  • -10%

    ಮನುಷ್ಯನ ಮಹಾಯಾನ

    0

    ಇಲ್ಲಿರುವ ಅಧ್ಯಾಯಗಳು ಇಪ್ಪತ್ತನೇ ಶತಮಾನದ ಆರಂಭದಲ್ಲಿ ರಷ್ಯಾದಲ್ಲಿ ಕಾರ್ಮಿಕರ ನೇತೃತ್ವದಲ್ಲಿ ನಡೆದಿದ್ದ ಅಕ್ಟೋಬರ್ ಕ್ರಾಂತಿಯು ಹುಟ್ಟಿಸಿದ್ದ ಹೊಸ ಭರವಸೆಗಳು, ಎರಡನೇ ಮಹಾಯುದ್ಧದಲ್ಲಿ ಹೊರಹೊಮ್ಮಿದ್ದ ಫ್ಯಾಸಿಸ್ಟ್ ಹುಚ್ಚಾಟದ ಕರಾಳತೆಗಳು, ಸಾಮ್ರಾಜ್ಯಶಾಹಿ ವ್ಯವಸ್ಥೆಯ ಯುದ್ಧೋನ್ಮಾದಗಳು ಇತ್ಯಾದಿಗಳ ಬಗ್ಗೆಯೂ, ಇವುಗಳ ನಡುವೆ ನಮ್ಮ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಅಹಿಂಸಾತ್ಮಕ ಸತ್ಯಾಗ್ರಹದ ಯಶಸ್ವೀ ಪ್ರಯೋಗಗಳ ಬಗ್ಗೆಯೂ ಈ ಪುಸ್ತಕದ ಹಲವು ಅಧ್ಯಾಯಗಳಲ್ಲಿ ಪ್ರಸ್ತಾಪಿಸಲಾಗಿದೆ.

    Original price was: $2.70.Current price is: $2.44.
    Add to basket
  • -10%

    ಮರಗಳಲ್ಲಿ ಉಂಗುರಗಳೇಕೆ?

    0

    ಎಳವೆಯಲ್ಲಿಯೇ ವಿದ್ಯಾರ್ಥಿಗಳಲ್ಲಿ ಮೂಲ ವಿಜ್ಞಾನ ಕುರಿತು ಆಸಕ್ತಿಯನ್ನುಂಟುಮಾಡುವ ಒಂದು ಪ್ರಯತ್ನ ‘ಪುಟ್ಟ-ಕಿಟ್ಟ ವಿಜ್ಞಾನ ಸಂವಾದ.’ ನಿತ್ಯ ಜೀವನದಲ್ಲಿ ಅನುಭವಕ್ಕೆ ಬರುವ, ಆದರೆ ‘ಅದು ಹೀಗೇಕೆ?’ ಎಂದು ಅರ್ಥವಾಗಿರದ ಹಲವಾರು ಪ್ರಶ್ನೆಗಳಿಗೆ ಲೇಖಕರು ಸಂವಾದದ ರೂಪದಲ್ಲಿ ಸಮರ್ಪಕ ವಿವರಣೆ ನೀಡಿದ್ದಾರೆ.

    Original price was: $0.72.Current price is: $0.65.
    Add to basket
  • -9%

    ಮುದ್ರಕನ ಸಾಹಿತ್ಯ ನಂಟು

    0

    ಮುದ್ರಕನಾಗಿ ನಾನು ಪಡೆದ ಅನುಭವಗಳನ್ನು, ನನ್ನ ನೆನಪಿನ ಆಳದಲ್ಲಿ ಉಳಿದಿರುವಂಥವನ್ನು, ವ್ಯಕ್ತಿಚಿತ್ರಗಳಾಗಿ ಬಿಡಿಸಿರುವುದೇ ಇಲ್ಲಿನ ಚಿತ್ರಣಗಳ ಸಾರಸಂಪತ್ತು.
    -ಶೇಷನಾರಾಯಣ

    Original price was: $1.50.Current price is: $1.36.
    Add to basket
  • -10%

    ಮುಂದೆ ಬರುವುದು ಮಹಾನವಮಿ

    0

    ‘ಮುಂದೆ ಬರುವುದು ಮಹಾನವಮಿ’ ಅಲಕ ತೀರ್ಥಹಳ್ಳಿಯವರ ಮೊದಲ ಕಾದಂಬರಿ.

    Original price was: $2.28.Current price is: $2.05.
    Add to basket