• -20%

    ಪ್ರೇಮಪತ್ರ – “ಟೈಗರ್”

    0
    Original price was: $0.30.Current price is: $0.24.
    Add to basket
  • -10%

    ಜಗದ್ವಂದ್ಯ ಭಾರತಂ

    0
    Original price was: $2.16.Current price is: $1.95.
    Add to basket
  • -17%

    ಪ್ರೇಮಪತ್ರ – “ಚಿನ್ನದುಂಗುರ”

    0
    Original price was: $0.36.Current price is: $0.30.
    Add to basket
  • -17%

    ಪ್ರೇಮಪತ್ರ – “ಅಮ್ಮ”

    0
    Original price was: $0.36.Current price is: $0.30.
    Add to basket
  • -40%

    ದಂಗೆ

    0
    Original price was: $2.16.Current price is: $1.30.
    Add to basket
  • -10%

    ಪ್ರೇಮಪತ್ರ

    0
    Original price was: $4.20.Current price is: $3.78.
    Add to basket
  • -40%

    ಪ್ರೇಮಪತ್ರ

    0
    Original price was: $4.20.Current price is: $2.52.
    Add to basket
  • -40%

    ಚೆಲುವಿ ಚಂದ್ರಿ

    0
    Original price was: $1.44.Current price is: $0.86.
    Add to basket
  • -20%

    ಕುಂದಲತ

    0

    `ಕುಂದಲತ’ ಮಲಯಾಳಂನ ಮೊದಲ ಕಾದಂಬರಿ ಎಂದೇ ಪ್ರಸಿದ್ಧಿ ಪಡೆದಿದೆ. ಮೋಹನ ಕುಂಟಾರ್ ರವರು ಅನುವಾದಿಸಿದ ಕಾದಂಬರಿಯಾಗಿದೆ.

    Original price was: $1.80.Current price is: $1.44.
    Add to basket
  • ಕುಂದಲತ

    0

    `ಕುಂದಲತ’ ಮಲಯಾಳಂನ ಮೊದಲ ಕಾದಂಬರಿ ಎಂದೇ ಪ್ರಸಿದ್ಧಿ ಪಡೆದಿದೆ. ಮೋಹನ ಕುಂಟಾರ್ ರವರು ಅನುವಾದಿಸಿದ ಕಾದಂಬರಿಯಾಗಿದೆ.

    $1.80
    Add to basket
  • -40%

    ದಂಡಿ

    0

    ಈ ಪುಸ್ತಕವು  ಕರಾವಳಿ ಕರ್ನಾಟಕದ ಉಪ್ಪಿನ ಸತ್ಯಾಗ್ರಹದ ಸುತ್ತಲಿನ ಚರಿತ್ರೆ ಯನ್ನು ಒಳಗೊಂಡಿದೆ

    Original price was: $1.80.Current price is: $1.08.
    Add to basket
  • -40%

    ಪಾ.ಶ.ಶ್ರೀನಿವಾಸ

    0

    ಮೋಹನ ಕುಂಟಾರ್ ಅವರು ತಮ್ಮ ಗುರುಗಳಾದ ಡಾ. ಪಾ.ಶ.ಶ್ರೀನಿವಾಸ ಅವರ ಬದುಕು-ಬರಹವನ್ನು ಕುರಿತ ಪುಸ್ತಕ ಇದು. ಮೊದಲ ಭಾಗದಲ್ಲಿ ಅವರ ವ್ಯಕ್ತಿತ್ವವನ್ನು ಹೃದ್ಯವಾಗಿ ನಿರೂಪಿಸಲಾಗಿದೆ. ಎರಡನೆಯ ಭಾಗವು ಅವರ ವಿದ್ವತ್ತನ್ನು ಅನಾವರಣಗೊಳಿಸಿದೆ. ವಿಷಯವನ್ನು ವಿಶಿಷ್ಟವಾಗಿ ಸಂಯೋಜಿಸಿದ್ದು ಉಪಶೀರ್ಷಿಕೆಗಳ ಮೂಲಕ ಗಮನ ಸೆಳೆಯುತ್ತದೆ. ಪಾ.ಶ.ಶ್ರೀನಿವಾಸ ಅವರೊಂದಿಗಿನ ಒಡನಾಟದ ಅನುಭವಗಳನ್ನು ಕುಂಟಾರ್ ಅವರು ಆತ್ಮೀಯವಾಗಿ ಸಹೃದಯರಿಗೆ ಪರಿಚಯಿಸಿದ್ದಾರೆ.

    Original price was: $1.20.Current price is: $0.72.
    Add to basket
  • -40%

    ಕುಂದಲತ

    0

    `ಕುಂದಲತ’ ಮಲಯಾಳಂನ ಮೊದಲ ಕಾದಂಬರಿ ಎಂದೇ ಪ್ರಸಿದ್ಧಿ ಪಡೆದಿದೆ. ಮೋಹನ ಕುಂಟಾರ್ ರವರು ಅನುವಾದಿಸಿದ ಕಾದಂಬರಿಯಾಗಿದೆ.

    Original price was: $1.80.Current price is: $1.08.
    Add to basket
  • -40%

    ಬೇಂದ್ರೆ ಕಾವ್ಯದ ದೇಸಿಯತೆ

    0

    ಪ್ರಕಾಶ ಅವರು ಈ ಕೃತಿಯಲ್ಲಿ ಅನೇಕ ಮಹತ್ವದ ಸಂಗತಿಗಳ ಚರ್ಚೆಗೆ ಮುಂದಾಗಿದ್ದಾರೆ. ಬೇಂದ್ರೆ ಅವರ ಕಾವ್ಯ ಶಿಲ್ಪದ ಒಳ-ಹೊರ ಆವರಣಗಳು ಜಾನಪದದ ನೆಲೆಯಾಗಿವೆ ಎಂಬುದನ್ನು ಕವಿತೆಗಳ ಪ್ರಮಾಣೀಕರಣದಲ್ಲಿ ಶ್ರುತಪಡಿಸುವುದು ಈ ಕೃತಿಯ ಮುಖ್ಯ ಆಶಯ.

    Original price was: $0.96.Current price is: $0.58.
    Add to basket
  • ಪುಟಪಾಕ

    0

    ಪುಟಪಾಕ
    ಈ ಪುಸ್ತಕವು ಸತ್ಯೇಶ್ ಎನ್. ಬೆಳ್ಳೂರ್ ಅವರು ಬರೆದ ಸಣ್ಣ ಕತೆಗಳನ್ನು ಒಳಗೊಂಡಿದೆ.

    Duration: 2.5 hours

    $1.44
    Add to basket
  • ಬುದ್ಧನ ರಾಟಿ

    0

    ಚಂದ್ರಕಾಂತ ಪೋಕಳೆ ಅವರು ಮರಾಠಿ ಯಿಂದ ಕನ್ನಡಕ್ಕೆ ಅನುವಾದ ಮಾಡಿದ ಕಾದಂಬರಿಯಾಗಿದೆ.

    (Duration: 3 hours)

    $0.60
    Add to basket
  • -20%

    ಒಂದಿಷ್ಟು ಪ್ರೇಮಾಲಾಪ

    0

    ಡಾ ವೀಣಾ ಬನ್ನಂಜೆ ಅವರ ಪುಸ್ತಕ “ಒಂದಿಷ್ಟು ಪ್ರೇಮಾಲಾಪ”

    Original price was: $1.08.Current price is: $0.86.
    Add to basket
  • -40%

    ಅಟಲ್ ಬಿಹಾರಿ ವಾಜಪೇಯಿ ಕವಿತೆಗಳು

    0

    ಡಾ. ಸರಜೂ ಕಾಟ್ಕರ್ ಅವರು ಕನ್ನಡಕ್ಕೆ ಅನುವಾದಿಸಿದ ಪುಸ್ತಕ “ಅಟಲ್ ಬಿಹಾರಿ ವಾಜಪೇಯಿ ಕವಿತೆಗಳು”

    Original price was: $1.44.Current price is: $0.86.
    Add to basket
  • -20%

    ಕರೋನಾ ಕಾಲದ ಕವಿತೆಗಳು

    0

    ಕರೋನಾ ಕಾಲದ ಕವಿತೆಗಳು

    ನೂರೆಂಟು ಕವಿಗಳು ಬರೆದಂತಹ ಕೊರೋನಾ ಕಾಲದ ಕವಿತೆಗಳು ಈ ಪುಸ್ತಕದಲ್ಲಿ ಮೂಡಿಬಂದಿವೆ.

     

     

    Original price was: $2.40.Current price is: $1.92.
    Add to basket
  • -20%

    ಎರಡು ಕಣ್ಣು ಒಂದೇ ದೃಷ್ಟಿ

    0

    ಈ ಪುಸ್ತಕವು ಸುಧಾ ಶರ್ಮಾ ಚವತ್ತಿ ಅವರು ಸಂಪಾದಿಸಿದ ಲೇಖನಗಳನ್ನು ಒಳಗೊಂಡಿದೆ.

     

    Original price was: $2.40.Current price is: $1.92.
    Add to basket
  • -20%

    ಬದುಕಬಾರದೆ ಬದುಕು

    0

    ಬದುಕಬಾರದೆ  ಬದುಕು

    ಈ ಪುಸ್ತಕವು ರಾಗಂ ಅವರು ಬರೆದ  ಕರೋನಾಕ್ಕೆ ಬಲಿಯಾದ ಜಗತ್ತಿನ ಎಲ್ಲ ಜೀವ ಚೈತನ್ಯಗಳಿಗೆ ಕಣ್ಣೀರ ಒರಸಿ ಬೆಳಕು ನೀಡುವ ಕೃತಿಯಾಗಿದೆ.

     

    Original price was: $4.20.Current price is: $3.36.
    Add to basket
  • -20%

    Jagadvandya Bharatam

    0

    Novel by Dr. Rajashekhar Mathapati in Kannada. Translated to English by Smitha T Kulkarni and Bhimrao V Kulkarni.

    It is a story about our Indian flag.

    Original price was: $3.12.Current price is: $2.50.
    Add to basket
  • -20%

    ಹಾಲುಮತ ಸಂಸ್ಕೃತಿ-೨

    0

    ಡಾ. ಎಫ್.ಟಿ.ಹಳ್ಳಿಕೇರಿ  ಅವರ ಈ ಪುಸ್ತಕವು ಕುರುಬ ಸಮಾಜ-ಸಂಸ್ಕೃತಿ ಕುರಿತ ಸಂಶೋಧನ ಸಂಪ್ರಬಂಧಗಳನ್ನು ಒಳಗೊಂಡಿದೆ.

    ಪ್ರಸ್ತುತ ಹಾಲುಮತ ಸಂಸ್ಕೃತಿ-೨ ಸಂಪುಟವು ಇಪ್ಪತ್ತೈದು ಸಂಪ್ರಬಂಧ ಗಳನ್ನು ಒಳಗೊಂಡಿದೆ. ಕುರುಬ ಸಮಾಜದ ದೈವಗಳು, ಕಲೆ-ಸಂಪ್ರದಾಯ-ಸಾಹಿತ್ಯ, ಉದ್ಯೋಗ, ಆರ್ಥಿಕ ವಿಚಾರಗಳು, ವ್ಯಕ್ತಿನಾಮ-ಗ್ರಾಮನಾಮ-ಕುಟುಂಬನಾಮ ಮೊದಲಾದ ವಿಷಯಗಳ ಬಗ್ಗೆ ಚರ್ಚಿಸುತ್ತವೆ.

    Original price was: $2.40.Current price is: $1.92.
    Add to basket
  • -20%

    ಶ್ರೀ ಅರವಿಂದರ  ಮಹಾಕಾವ್ಯ  ‘ಸಾವಿತ್ರಿ’

    0

    ಶ್ರೀ ಅರವಿಂದರ  ಮಹಾಕಾವ್ಯ  ‘ಸಾವಿತ್ರಿ’

    ಈ ಮಹಾಕಾವ್ಯವು ಹಲವಾರು ವೈಶಿಷ್ಟ್ಯ ಗಳನ್ನೊಳಗೊಂಡ ಅನನ್ಯ ಕಾವ್ಯ ಸೃಷ್ಟಿ. ಆಧ್ಯಾತ್ಮವನ್ನು  ಅಭಿವ್ಯಕ್ತಿಸುವ ಮಹಾಕಾವ್ಯವನ್ನು ಈ ಪುಸ್ತಕವು ಒಳಗೊಂಡಿದೆ.

    Original price was: $3.12.Current price is: $2.50.
    Add to basket
  • -20%

    ಬುದ್ಧನ ರಾಟಿ

    0

    ‘ಬುದ್ಧನ ರಾಟಿ’ ಇದು ಶ್ರೀ ಉತ್ತಮ ಕಾಂಬಳೆ ಅವರ ಮರಾಠಿ ಕಾದಂಬರಿ.  ಶ್ರೀ ಚಂದ್ರಕಾಂತ ಪೋಕಳೆ ಅವರು ಕನ್ನಡಾನುವಾದ ಮಾಡಿದ್ದಾರೆ.

    Original price was: $1.08.Current price is: $0.86.
    Add to basket
  • -20%

    ಶಾಂತಿ ಬೀಜಗಳ ಜತನ

    0

    ಶಾಂತಿ ಬೀಜಗಳ ಜತನ ಈ ಪುಸ್ತಕವು ಡಾ. ಪ್ರಕಾಶ ಖಾಡೆ ಅವರು ಬರೆದ ಕವನಗಳ ಸಂಕಲನವಾಗಿದೆ.

    Original price was: $1.44.Current price is: $1.15.
    Add to basket
  • -20%

    ವಿವಕ್ಷಾ

    0

    ವಿವಕ್ಷಾ

    ಕಳೆದ ಒಂದು ದಶಕದಿಂದ ಗಂಭೀರವಾದ ಸಂಶೋಧನೆಯನ್ನು ಕೈಗೊಂಡ ಡಾ.ಲಲಿತ ಕೆ.ಪಿ.ಅವರು ತಮ್ಮ ಡಾಕ್ಟರೇಟ್ ಪದವಿ ಪಡೆಯುವ ಮೊದಲು ‘ವಿವಕ್ಷಾ’ . ಕೊಡಗಿನ ಮೂಲೆ ಮೂಲೆಗಳಲ್ಲಿ ಓಡಾಡಿ ಸಂಗ್ರಹಿಸಿದ ಮೌಖಿಕ ಆಕರಗಳನ್ನು  ಪ್ರಕಟಗೊಂಡ ಸಂಶೋಧನಾ ಕ್ರತಿಗಳ ಹಾಗೂ ಪ್ರಚಲಿತದಲ್ಲಿರುವ ಸೈದ್ಧಾಂತಿಕ ಪರಿಪೇಕ್ಷ್ಯಗಳ ಜೊತಗೆ ತುಲನೆ ಮಾಡಿ ಕೊಡಗಿನ ಸಾಹಿತ್ಯ, ಜಾನಪದ,ಚರಿತ್ರೆ, ಭಾಷಾ ವಿಜ್ಞಾನಕ್ಕೆ ಸಂಬಂಧಿಸಿದಂತಹ ಉತ್ಕೃಷ್ಠ ಮಾಹಿತಿಗಳನ್ನು ಡಾ.ಲಲಿತ ಅವರು  ಸೈದ್ಧಾಂತಿಕರಿಸಿದ್ದಾರೆ. ಭಾಷೆ ಹಾಗೂ ಸಮಾಜ ವಿಜ್ಞಾನಗಳ ಅಧ್ಯಯನಗಳಲ್ಲಿ ತೊಡಗಿಸಿಕೊಂಡ ಸಂಶೋಧಕರಿಗೆ ಈ ಕೃತಿ ಭಿನ್ನವಾದ ಒಳನೋಟಗಳನ್ನು ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ. 

    Original price was: $1.20.Current price is: $0.96.
    Add to basket
  • -20%

    ಭಾಷಾಂತರ ಪ್ರಕ್ರಿಯೆ

    0

    ಭಾಷಾಂತರ ಪ್ರಕ್ರಿಯೆ

    ಡಾ. ಎ. ಮೋಹನ ಕುಂಟಾರ್

    ಭಾಷಾಂತರ ಪ್ರಕ್ರಿಯೆ ಕುರಿತಂತೆ ವಿಭಿನ್ನವಾದ ಆಲೋಚನೆಗಳನ್ನು ಈ ಕೃತಿಯು ಒಳಗೊಂಡಿದೆ.

    Original price was: $1.08.Current price is: $0.86.
    Add to basket
  • -20%

    ಅಮೃತಮಯಿ

    0

    ಅಮೃತಮಯಿ

    ಈ ಪುಸ್ತಕವು ನಿಜವಾದ ಪ್ರೀತಿ,ವಿಶ್ವಾಸಗಳು ಸಿಕ್ಕರೆ ಹೇಗೆ ಜೀವನದಲ್ಲಿ ಮುಂದೆ ಬರಬಹುದು, ಬರಡು ಭೂಮಿಯಲ್ಲೂ ಹಸಿರು ಹು‍ಟ್ಟುತ್ತದೆ,

    ಎಂಬುದನ್ನು ಡಾ. ಅನುರಾಧಾ ಕೃಷ್ಣ ಕಟ್ಟಿಯವರು ಕೆಲವು ಕಥೆಗಳ ಮೂಲಕ ವಿವರಿಸಿದ್ದಾರೆ.

    Original price was: $1.44.Current price is: $1.15.
    Add to basket
  • -20%

    ಪುಟಪಾಕ

    0

    ಪುಟಪಾಕ
    ಈ ಪುಸ್ತಕವು ಸತ್ಯೇಶ್ ಎನ್. ಬೆಳ್ಳೂರ್ ಅವರು ಬರೆದ ಸಣ್ಣ ಕತೆಗಳನ್ನು ಒಳಗೊಂಡಿದೆ.

    Original price was: $1.44.Current price is: $1.15.
    Add to basket