ಮಹಾನ್ ವ್ಯಕ್ತಿಗಳ ಜೀವನದಲ್ಲಿ ನಡೆದ ಅದ್ಬುತ ರಂಜಕ ಘಟನಾವಳಿಗಳನ್ನು ಒಳಗೊಂಡಿದೆ.
ಈ ಪುಸ್ತಕವು ಶರಣರು, ದಾಸರು, ಸತ್ಪುರುಷರ ಮಹತ್ವದ ಅನುಭಾವ ಪದಗಳನ್ನು ಒಳಗೊಂಡಿದೆ.
ಈ ಪುಸ್ತಕವು ಮಹಾನ್ ವ್ಯಕ್ತಿಗಳ ಜೀವನದಲ್ಲಿ ನಡೆದ ಅದ್ಭುತ ರಂಜಕ ಘಟನಾವಳಿಗಳನ್ನು ಒಳಗೊಂಡಿದೆ.
ಈ ಪುಸ್ತಕವು ಮನೋವಿಕಾಸಕ್ಕೆ ಬೇಕಾಗುವ ಅಧ್ಯಯನವನ್ನು ಒಳಗೊಂಡಿದೆ.
ಈ ಪುಸ್ತಕವು ತೀರ್ಥಕ್ಷೇತ್ರಗಳ ಮಾರ್ಗದರ್ಶಿಯಾಗಿದೆ.
ಈ ಪುಸ್ತಕವು ಮಹಿಪತಿದಾಸರ ಹಾಡುಗಳನ್ನು ಒಳಗೊಂಡಿದೆ.
ಈ ಪುಸ್ತಕವು ಕನ್ನಡ ಸಂಸ್ಕೃತ ಶಬ್ದಕೋಶವಾಗಿದೆ
ಶಿಕ್ಷಣದ ಮತ್ತು ಆಡಳಿತದ ನಡುವೆ ಮೂಲಭೂತ ಬಾಂಧವ್ಯವಿರುವುದರಿಂದ ಶಿಕ್ಷಣದ ಅರ್ಥವನ್ನು ಪ್ರಸ್ತಾಪಿಸುವುದು
ಈ ಅಧ್ಯ ಯನದ ಮೂಲ ಉದ್ದೇಶವಾಗಿದೆ.
ಈ ಪುಸ್ತಕವು ಕಾದಂಬರಿಯಾಗಿದೆ.
ಈ ಪುಸ್ತಕವು ಹಬ್ಬ ಹರಿದಿನಗಳ ಮಹತ್ವವನ್ನು ಒಳಗೊಂಡಿದೆ.
ಈ ಪುಸ್ತಕವು ಆಧ್ಯಾತ್ಮಿಕ ತತ್ತ್ವಗಳ ವಿಚಾರ ಮಥನವಾಗಿದೆ.
ಈ ಪುಸ್ತಕವು ಅನುಭಾವ ಗೀತೆಗಳನ್ನು ಒಳಗೊಂಡಿದೆ.
ಈ ಪುಸ್ತಕವು ಭಾರತೀಯ ಸಂಸ್ಕ್ರತಿಯ ಪ್ರಾಚೀನ ಪರಂಪರೆಯನ್ನು ಒಳಗೊಂಡಿದೆ.
ಶ್ರೀ ಸಮರ್ಥ ರಾಮದಾಸರ ಗ್ರಂಥವು ಪಾರಮಾರ್ಥಿಕ ದೃಷ್ಟಿಯಿಂದ ಅತ್ಯಂತ ಶ್ರೇಷ್ಠವಾಗಿದೆ. ಇದು ಮೂಲ ಮರಾಠಿಯಿಂದ ಕನ್ನಡಕ್ಕೆ ಅರ್ಥ ವಿವರಣೆ ಸಹಿತ ಭಾಷಾಂತರಗೊಂಡಿದೆ.
ಈ ಪುಸ್ತಕವು ಗಾದೆಗಳ ನಿಘಂಟನ್ನು ಹೊಂದಿದೆ.
ಈ ಪುಸ್ತಕವು ಆಧ್ಯಾತ್ಮಿಕ ತತ್ತ್ವಗಳ ವಿಚಾರ ಮಥನಗಳ ಅಧ್ಯನವನ್ನು ಒಳಗೊಂಡಿದೆ.
ಈ ಕೃತಿಯಲ್ಲಿ ಬದುಕಿನ ಸಾರ ಪ್ರತಿಮೆಗಳಿಂದ ಧ್ವನಿತವಾಗಿದೆ.
ಈ ಪುಸ್ತಕವು ರಾಶಿ ಗ್ರಹಗಳ ಅಧ್ಯನವನ್ನು ಒಳಗೊಂಡಿದೆ.
ಈ ಪುಸ್ತಕವು ವೇದಾಂತದೊಳಗಿನ ಅತಿ ಮುಖ್ಯ ಗ್ರಂಥಗಳಲ್ಲಿ ಒಂದಾಗಿದೆ.
ಈ ಪುಸ್ತಕವು ವ್ಯಕ್ತಿತ್ವ ವಿಕಾಸನಕ್ಕೆ ಮಾರ್ಗದರ್ಶಿಯಾಗಿದೆ.
ಈ ಪುಸ್ತಕವು ನಾರಾಯಣ ಶಾಸ್ತ್ರೀ ಅವರು ಬರೆದ ಅರವತ್ತು ವರ್ಷ ನಂತರದ ಆರೋಗ್ಯ ಪೂರ್ಣ ಮಾಹಿತಿಯನ್ನು ಒಳಗೊಂಡಿದೆ.
ಈ ಪುಸ್ತಕವು ಯೋಗ ಮಹಿಮೆಯನ್ನು ಒಳಗೊಂಡಿದೆ
ಈ ಪುಸ್ತಕವು ಮಗುವನ್ನು ಸರಿಯಾದ ರೀತಿಯಲ್ಲಿ ಬೆಳೆಸುವ ಮಾರ್ಗಗಳು ಯಾವವು ಎಂಬ ಮಾಹಿತಿಯನ್ನು ಒಳಗೊಂಡಿದೆ .
ಈ ಪುಸ್ತಕವು ವಾದಿರಾಜರ ಕೀರ್ತನೆಗಳನ್ನು ಒಳಗೊಂಡಿದೆ.
ಯೋಗ ಮತ್ತು ಬೋಧ ಈ ಎರಡು ಮಹತ್ವದ ವಿಷಯಗಳ ಜ್ಞಾನವನ್ನು ಈ ಪುಸ್ತಕವು ಒಳಗೊಂಡಿದೆ.
ಈ ಪುಸ್ತಕವು ‘ಫ್ಲ್ಯಾಶ್ ಬ್ಯಾಕ್ ಮೆಥೆಡ್ ‘ ದ ಉಪಯೋಗ ಮಾಡಿಕೊಂಡು ಬರೆದ ಕಾದಂಬರಿಯಾಗಿದೆ.
ಈ ಪುಸ್ತಕವು ಮನುಷ್ಯನಿಗೆ ಯಾವುದೇ ರೀತಿಯ ಅಪಾಯಗಳು, ಆಘಾತಗಳು ಸಂಭವಿಸಿದಾಗ ಮೊದಲು ಕೈಗೊಳ್ಳ ಬೇಕಾದ ವೈದ್ಯಕೀಯ ಚಿಕಿತ್ಸೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿದೆ.
ವ್ಯಾಸರಾಯರ ಪದ್ಯಗಳು ಶ್ರೀ ಕೃಷ್ಣಲೀಲಾ ಶೃಂಗಾರ ರಸದ ಮಡುವುಗಳಾಗಿವೆ.
ಪುರಂದರದಾಸರ ಕೀರ್ತನೆಗಳ ಲ್ಲಿ ಸಮಾಜಕ್ಕಂಟಿದ ಮೇಲು ಕೀಳು, ಬಡವ- ಬಲ್ಲಿದ, ಡಂಭಾಚಾರ ಮೊದಲಾದ ರೋಗಗಳನ್ನು ಕಳೆಯುವ ಶಕ್ತಿಯಿದೆ.
Username or email *
Password *