Your Cart

Need help? Call +91 9535015489

📖 Print books shipping available only in India. ✈ Flat rate shipping

ಈ ಹೊತ್ತಿಗೆ – ಅರ್ಧನಾರೀಶ್ವರ

ಕೇಳಿರಿ ಚರ್ಚೆಯ ಧ್ವನಿ ಮುದ್ರಣ ಈ-ಹೊತ್ತಿಗೆ ದಿನಾಂಕ: ೯ ನವೆಂಬರ್ ೨೦೧೭ ಚರ್ಚಿಸಿದ ಪುಸ್ತಕ ಖ್ಯಾತ ಅನುವಾದಕರಾದ ಕೆ. ನಲ್ಲತಂಬಿ ಅವರು ಅನುವಾದಿಸಿದ ತಮಿಳಿನ ಪ್ರಖ್ಯಾತ ಸಾಹಿತಿ ಪೆರುಮಾಳ್ ಮುರುಗನ್ ಅವರ ಕಾದಂಬರಿ ‘ಅರ್ಧನಾರೀಶ್ವರ’.

ಈ-ಹೊತ್ತಿಗೆ – “ವಿಕಲ್ಪ” ಕಾದಂಬರಿ

ಕೇಳಿರಿ ಚರ್ಚೆಯ ಧ್ವನಿ ಮುದ್ರಣ ಈ-ಹೊತ್ತಿಗೆ ದಿನಾಂಕ: ೨೫ ಮಾರ್ಚ್ ೨೦೧೭ ಚರ್ಚಿಸಿದ ಪುಸ್ತಕ ಡಾ. ಕೆ. ಸತ್ಯನಾರಾಯಣ ಅವರ ಕಾದಂಬರಿ, ‘ವಿಕಲ್ಪ’. “ವಿಕಲ್ಪ” ಕಾದಂಬರಿಯ ಬಗ್ಗೆ ವಿಷಯ ಚರ್ಚೆಯ ಜೊತೆ, “ವಿಕಲ್ಪ” ಕಾದಂಬರಿಯ ಕರ್ತೃ ಡಾ.ಸತ್ಯನಾರಾಯಣ ಕೃಷ್ಣಮೂರ್ತಿ ಅವರೊಂದಿಗೆ ಸಂವಾದ ಈ ಮುದ್ರಿತ ಭಾಗದಿಂದ ಕೇಳಬಹುದು.

ಹೊನಲು ಕಾರ್ಯಕ್ರಮ- ೪ ಮಾರ್ಚ್ ೨೦೧೭

ಈ ಹೊತ್ತಿಗೆಯ ನಾಲ್ಕನೆಯ ವಾರ್ಷಿಕೋತ್ಸವದ ಪ್ರಯುಕ್ತ ೪ ಮಾರ್ಚ್ ೨೦೧೭ರ ಸಂಜೆ ೪.೩೦ಕ್ಕೆ ಕಪ್ಪಣ್ಣ ಅಂಗಳದಲ್ಲಿ ನಡೆದ ಹೊನಲು ಕಾರ್ಯಕ್ರಮದ ನೇರ ಪ್ರಸಾರದ ಮುದ್ರಿತ ಭಾಗ. ಅಡಿಗರ ಕಾವ್ಯ ಗಾಯನ ಅಡಿಗರೆಂದರೆ ……. ಕಾವ್ಯ- ಕಾಲ: “ಕಾವ್ಯವೆಂದರೆ ಏನರೀ? – ವಿನಯ ವಿಸ್ಮಯ ವೈಖರಿ!” ಸಂವಾದ ಕವನ ವಾಚನ ಕವನಗಳ ಚರ್ಚೆ  

ಈ-ಹೊತ್ತಿಗೆ – “ಗಾಂಧಿ ಬಂದ” ಕಾದಂಬರಿ

ಕೇಳಿರಿ ಚರ್ಚೆಯ ಧ್ವನಿ ಮುದ್ರಣ ಈ-ಹೊತ್ತಿಗೆ ದಿನಾಂಕ: ೨೦ ನವೆಂಬರ್ ೨೦೧೬ ಈ ತಿಂಗಳ ಚರ್ಚಿಸಿದ ಪುಸ್ತಕ ಹೆಚ್. ನಾಗವೇಣಿಯವರ ‘ಗಾಂಧಿ ಬಂದ’ ಕಾದಂಬರಿ ಭಾಗವಹಿಸಿದವರು – ಜಯಲಕ್ಷಿ ಪಾಟೀಲ್, ಲಕ್ಷ್ಮಿ ಚೈತನ್ಯ, ಸರಳಾ ಪ್ರಕಾಶ, ಉಷಾ ಪಿ ರೈ ಮತ್ತು ಜಯಶ್ರೀ ದೇಶಪಾಂಡೆ “ಗಾಂಧಿ ಬಂದ” ಕಾದಂಬರಿಯ ಬಗ್ಗೆ ವಿಷಯ ಚರ್ಚೆಯ ಜೊತೆ, ವಿವಿಧ ವಿಷಯಗಳ ಸುಂದರ ಚರ್ಚೆ ಕೇಳುಗರು ಈ ಮುದ್ರಿತ ಭಾಗದಿಂದ ಕೇಳಬಹುದು. “ಗಾಂಧಿ ಬಂದ” ಕಾದಂಬರಿಯ ಚರ್ಚೆಯ ಬಗ್ಗೆ ಬರೆಯುವದಕ್ಕಿಂತ ಕೇಳುವದೇ […]

ಈ-ಹೊತ್ತಿಗೆ – “ಮಳೆ ಮಾರುವ ಹುಡುಗ – ಕಥಾ ಸಂಕಲನ”

ಕೇಳಿರಿ ಚರ್ಚೆಯ ಧ್ವನಿ ಮುದ್ರಣ ಈ-ಹೊತ್ತಿಗೆ ೨೧ ಆಗಷ್ಟ್ ೨೦೧೬ ಈ ತಿಂಗಳ ಚರ್ಚಿಸಿದ ಪುಸ್ತಕ – ಕರ್ಕಿ ಕೃಷ್ಣಮೂರ್ತಿ ಅವರ ‘ಮಳೆ ಮಾರುವ ಹುಡುಗ’ ಕಥಾ ಸಂಕಲನ ಭಾಗವಹಿಸಿದವರು – ಸರಳಾ ಪ್ರಕಾಶ್, ಸವಿತಾ ಗುರುಪ್ರಸಾದ್ ಮತ್ತು ಜಯಲಕ್ಷ್ಮೀ ಪಾಟೀಲ್. ಕರ್ಕಿ ಕೃಷ್ಣಮೂರ್ತಿಯವರು ಚರ್ಚೆಯ ನಂತರದ ಸಂವಾದಕ್ಕೆ ಆಗಮಿಸಿದರು. ಪ್ರಮುಖಾಂಶಗಳು – ಮಳೆ ಮಾರುವ ಹುಡುಗ ” ದಲ್ಲಿ ಬರುವ ಪ್ರತೀ ಕಥೆಯಲ್ಲಿಯೂ ತನ್ನ ಇರುವಿಕೆ ಹಾಗೂ ಏನನ್ನೂ ಕಳೆದುಕೊಂಡು ಹುಡುಕಾಟದಲ್ಲೇ ಮುಗಿಯುವುದು ಹೆಚ್ಚಾಗಿ ಕಂಡು […]

ಈ-ಹೊತ್ತಿಗೆ – “ಸಂಹಿತಾ – ಕಥಾ ಸಂಕಲನ”

ಕೇಳಿರಿ ಚರ್ಚೆಯ ಧ್ವನಿ ಮುದ್ರಣ ಈ ಹೊತ್ತಿಗೆ ತಂಡದ ಸೆಪ್ಟೆಂಬರ್ ತಿಂಗಳ ಚರ್ಚೆ ೧೮ ಸೆಪ್ಟಂಬರ್ ೨೦೧೬ ಪುಸ್ತಕ: “ಸಂಹಿತಾ – ಕಥಾ ಸಂಕಲನ” ಬರೆದವರು: ತೇಜಸ್ವಿನಿ ಹೆಗಡೆ ಈ ಹೊತ್ತಿಗೆ ಯಲ್ಲಿ ನಡೆದ “ಸಂಹಿತಾ” ಕಥಾಸಂಕಲನದ ಮೇಲಿನ ಚರ್ಚೆ, ಸಂವಾದದಲ್ಲಿ ಭಾಗವಹಿಸಿದವರು – ಹಿರಿಯ ಬರಹಗಾರ್ತಿ ಉಷಾ ರೈ, ಸವಿತಾ ಗುರುಪ್ರಸಾದ್, ತೇಜಸ್ವಿನಿ ಹೆಗಡೆ ಮತ್ತು ಜಯಲಕ್ಷ್ಮೀ ಪಾಟೀಲ್. ತೇಜಸ್ವಿನಿಯವರ ಎಲ್ಲಾ ಕತೆಗಳು ಸ್ತ್ರೀ ಲೋಕದವು. ಇಲ್ಲೇನಿದ್ದರೂ ಪುರುಷ ಪಾತ್ರಗಳು ಸಪೋರ್ಟಿಂಗ್ ಕ್ಯಾರಕ್ಟರ್ಸ್! ಇಲ್ಲಿನ ಬಹುತೇಕ […]

ಈ-ಹೊತ್ತಿಗೆ – “ವಿಶ್ವಾಮಿತ್ರ ಮೇನಕೆ ಡಾನ್ಸ್ ಮಾಡೋದು ಏನಕೆ, Ask Mr.YNK”

ಕೇಳಿರಿ ಚರ್ಚೆಯ ಧ್ವನಿ ಮುದ್ರಣ ಈ ಹೊತ್ತಿಗೆ ತಂಡದ ಜೂನ್ ತಿಂಗಳ ಚರ್ಚೆ ೧೯ ಜೂನ್ ೨೦೧೬ ಜೋಗಿಯವರು ಬರೆದ ನಾಟಕ, ‘ವಿಶ್ವಾಮಿತ್ರ ಮೇನಕೆ ಡಾನ್ಸ್ ಮಾಡೋದು ಏನಕೆ, Ask Mr.YNK’ ರಂಗಭೂಮಿಯ ಕಲಾವಿದರಿಂದ ನಾಟಕದ ವಾಚನ ಮತ್ತು ಚರ್ಚೆ. ವೈ ಎನ್ ಕೆ ಅವರ “ಪನ್” ಓದಿ ….ನಾಟಕ ಕೇಳಿ…. ನಿಮ್ಮ ಅಭಿಪ್ರಾಯ ತಿಳಿಸಿ (ಕಮೆಂಟ್ ಬರೆಯಿರಿ).. ಇರಾನ್ ಮತ್ತು ಇರಾಕ್ ಯುದ್ಧದ ಸಮಯದಲ್ಲಿ ಅವರು ಹೇಳಿದ್ದು – “ಸುಮ್ನೆ ಇರಾನ ಅಂದ್ರೆ ಇರಾಕ್‌ ಬಿಡಾಕಿಲ್ಲ”. […]

ಈ-ಹೊತ್ತಿಗೆ – “ಮನಸು ಅಭಿಸಾರಿಕೆ – ಕಥಾ ಸಂಕಲನ”

ಕೇಳಿರಿ ಚರ್ಚೆಯ ಧ್ವನಿ ಮುದ್ರಣ ಈ ಹೊತ್ತಿಗೆ ತಂಡದ ಎಪ್ರಿಲ್ ತಿಂಗಳ ಚರ್ಚೆ ೧೭ ಎಪ್ರಿಲ್ ೨೦೧೬ ಪುಸ್ತಕ: “ಮನಸು ಅಭಿಸಾರಿಕೆ ಕಥಾಸಂಕಲನ” ಬರೆದವರು: ಶಾಂತಿ ಕೆ. ಅಪ್ಪಣ್ಣ ಈ ಹೊತ್ತಿಗೆ -೪೪ರಲ್ಲಿ ನಡೆದ ಮನಸು ಅಭಿಸಾರಿಕೆ ಕಥಾಸಂಕಲನದ ಮೇಲಿನ ಚರ್ಚೆ, ಸಂವಾದದಲ್ಲಿ ಭಾಗವಹಿಸಿದವರು – ಜಯಲಕ್ಷ್ಮೀ ಪಾಟೀಲ್, ಸರಳಾ ದ್ವಾರಕಾವಾಸ, ತೇಜಸ್ವಿನಿ ಹೆಗಡೆ, ಜಯಶ್ರೀ ದೇಶಪಾಂಡೆ, ವಿಶ್ವಾಸ್ ಚೆನ್ನಪಟ್ಟಣ, ಲಕ್ಷ್ಮೀ ಶಶಿಧರ ಚೈತನ್ಯ, ಉಷಾ ರೈ, ಗೀತಾ ಬಿ.ಯು, ಶಿವು.ಕೆ ಮತ್ತು ಸವಿತಾ ಗುರುಪ್ರಸಾದ್. ಬಿ೦ಬಗಳು […]

“ಹೊನಲು” ಕಾರ್ಯಕ್ರಮದ ನೇರ ಪ್ರಸಾರ – ೧೫ ಮೇ ೨೦೧೬

ಈ ಹೊತ್ತಿಗೆ ತಂಡದಿಂದ ಕಾವ್ಯ ಹೊನಲು – “ಹೊನಲು” ಕಾರ್ಯಕ್ರಮದ ನೇರ ಪ್ರಸಾರ ದಿನಾಂಕ ೧೫ ಮೇ ೨೦೧೬ ರಂದು ಕಪ್ಪಣ್ಣ ಅಂಗಳದಲ್ಲಿ ನಡೆದ ಈ ಕಾರ್ಯಕ್ರಮ ವಿವಿಡ್ಲಿಪಿ ಅಂತರ್ಜಾಲದ ತಾಣದಲ್ಲಿ (www.vividlipi.com) ನೇರ ಪ್ರಸಾರವಾಯಿತು ಈ ನೇರ ಪ್ರಸಾರದ ಮುದ್ರಿತ ಪ್ರಸಾರವನ್ನು ನೀವು ಇಲ್ಲಿ ನೋಡಬಹುದು ಗಣ್ಯ ಅತಿಥಿಗಳು: ಡಾ. ಹೆಚ್.ಎಸ್. ರಾಘವೇಂದ್ರ ರಾವ್, ಜೋಗಿ (ಗಿರೀಶ್ ರಾವ್ ಹತ್ವಾರ್), ಡಾ. ಎಮ್.ಎಸ್ ಆಶಾದೇವಿ. ಉಪಸ್ಥಿತಿ: ಶ್ರೀಮತಿ ಲಲಿತಾ ಸಿದ್ಧಬಸವಯ್ಯ ಡಾ. ಕೆ.ವಿ ನಾರಾಯಣ, ಟಿ.ಎನ್ […]