Your Cart

Need help? Call +91 9535015489

📖 Print books shipping available only in India. ✈ Flat rate shipping

ಚಟವಂತರ ಕೂಟದ ಹರಟೆಗಳು

ಚಟವಂತರ ಕೂಟದ ಹರಟೆಗಳು ನಮ್ಮೂರ ಹೈದ, ನಡಮನೀ ನಾರ್ಯಾ ಯಾವಾಗ ಕೇಳಿದರೂ ಆತನ ಬಾಯಿಂದ ಉದುರುವ ಅಣಿ ಮುತ್ತುಗಳು, ನನಗ ಈಗ ಭಾಳ ಅಡಚಣೀ ಅದ ಎನ್ನುವುದೇ ಆಗುತ್ತಿತ್ತು. ಮದುವಿಗಿಂತ ಮೊದಲು ಒಂಥರಾ ಅಡಚಣಿ, ಮದುವೀ ಆದಮ್ಯಾಲೇ ಇನ್ನೊಂಥರ, ಒಟ್ಟ ಅಡಚಣೇ ಒಳಗ ಇರೂದನ ಅವನ ಜನ್ಮ ಸಿದ್ಧ ಹಕ್ಕು ಎಂಬಂತಾಗಿತ್ತು. ಊರ ನಡು ಹಣಮಂತದೇವರ ಗುಡಿ, ಗುಡಿಗೆ ಒಂದ ಲಠ್ಠ ಕಟ್ಟಿ, ಆ ಕಟ್ಟೀ ಮ್ಯಾಲ ಸಂಜೀ ಆತು ಅಂದರ ಅವನ ವಾಸ್ತವ್ಯ ಅಲ್ಲೇ. ಯಾಕೆಂದರೆ […]

ಅವಲಕ್ಕಿ ಮೊಸರು ಮತ್ತ ಸುಬ್ಬಣ್ಣ

ಅವಲಕ್ಕಿ ಮೊಸರು ಮತ್ತ ಸುಬ್ಬಣ್ಣ ಸುಬ್ಬಣ್ಣ ನಮ್ಮ ಕಥಾನಾಯಕ. ಆತ ಮನೆಗೆ ಬಂದರೆ, ಎದುರಲ್ಲಿ ಕಂಡರೆ “ಸು” ತೆಗೆದರೆ “ಬಣ್ಣ” “ಬ” ತೆಗೆದರೆ “ಸುಣ್ಣ” ಇವ ನಮ್ಮ ಸುಬ್ಬಣ್ಣ ಅಂತ ರಾಗವಾಗಿಯೇ ಹಾಡಿ ಸ್ವಾಗತಿಸುತ್ತಿದ್ದೆವು. ಇಂತಿಪ್ಪ ಸುಬ್ಭಣ್ಣನಿಗೋ, ಅವಲಕ್ಕಿ –ಮೊಸರು ತಿನ್ನುವುದೆಂದರೆ ಪಂಚಪ್ರಾಣ, ಅಮ್ಮನಲ್ಲಿ ಹುಸಿಕೋಪ ತೋರಿಯೋ, ಕುಂಟು ನೆಪ ಹೇಳಿಯೋ ದಿನಕ್ಕೊಮ್ಮೆಯಾದರೂ ಅವಲಕ್ಕಿ –ಮೊಸರು ತಿನ್ನದಿದ್ದರೆ ಏನೋ ಕಳಕೊಂಡ ಚಡಪಡಿಕೆ. ಕಾಲನುಕಾಲಕ್ಕೆ ತಾಂ ಅಂತ ಹೇಳುತ್ತಾರಲ್ಲ ಹಾಗೆ ಯಾರ್ಯಾರಿಗೋ ಎಲ್ಲೆಲ್ಲೋ ಲಕ್ಕು ಹೊಡೆದು ಮಂತ್ರಿ ಮಹಾಮಂತ್ರಿ […]

ಸದಾ ನಗಿಸುವ ಘಟನೆ:

ಸದಾ ನಗಿಸುವ ಘಟನೆ: ಒಮ್ಮೆ ತಿಮ್ಮ ತನ್ನ ಅಮ್ಮ ತಿಮ್ಮಕ್ಕನ ಕಣ್ಣಿನ ಆಪರೇಷನ್ಗೆ ಅಂತ ದವಾಖಾನಿಗ ಕರಕೊಂಡು ಬಂದಿದ್ದ. ಮುಂಜಾನೆ ನಸಿಕ್ನಾಗ ಆಪರೇಶನ್ ಮಾಡೋದು ಅಂತ ಡಾಕ್ಟರ ಹೇಳಿದ್ರು. ಸರಿ ತಿಮ್ಮಕ್ಕ ಬೆಡ್ ಮ್ಯಾಲ ಹಂಗ ಅಡ್ಡಾದ್ಲು. ಸಂಜೆಯಿಂದ ರಾತ್ರಿ ತನ ಒಂದೇ ಸಮ ಮಲಗಿ ಮಲಗಿ ಬ್ಯಾಸರ ಆಗಿ, ಹಾಂಗ ಎದ್ದು ಅಡ್ಡಡ್ಲಿಕ್ಕ ತಿಮ್ಮಕ್ಕ ಸೆರಗು ಸರಿ ಮಾಡ್ಕೋತಾ ಹೊರಗ ಹೋದ್ಲು. ಇಕ್ಕಾಡೆ ತಿಮ್ಮ ಸಂಜೆಯಿಂದ ಕುಂತು ಕುಂತು ಬ್ಯಾಸರ ಆಗಿ ಸ್ವಲ್ಪ ಅಡ್ಡರ ಆಗೋಣ […]

ಅಪೂರ್ವ ವಜ್ರ.

ಅಪೂರ್ವ ವಜ್ರ. ಒಬ್ಬ ಬಡವ ಹೇಗೆ ರಾಜ ಆಗತಾನೆ ಅಂತ ಈ ಕಥೆನಲ್ಲಿ ಕೇಳಿ.

ನಾಲಕ್ಕು ಕಥೆಗಳು ನಿಮಗಾಗಿ.

ನಾಲಕ್ಕು ಕಥೆಗಳು ನಿಮಗಾಗಿ. ಪಂಜರದ ಕೋತಿ+ಸ್ವಾತಂತ್ರ್ಯವೇ ಸ್ವರ್ಗ+ಮೂರ್ಖ ಕಪ್ಪೆ+ಮುಯ್ಯಿಗೆ ಮುಯ್ಯಿ+ಸಿಂಹದ ಪ್ರೀತಿ.

ದುಷ್ಟ ಹುಡುಗ.

ದುಷ್ಟ ಹುಡುಗ. ಯಾವ ತಪ್ಪುಗಳು ನಮ್ಮನ್ನು ದುಷ್ಟರನ್ನಾಗಿ ಮಾಡುತ್ತವೆ ಅಂತ ಈ ಕಥೆನಲ್ಲಿ ಕೇಳಿ.

ಬುದ್ದಿವಂತ ರೈತ.

ಬುದ್ದಿವಂತ ರೈತ. ಮೂಕ ಪ್ರಾಣಿ, ಪಕ್ಷಿಗಳಿಗೂ ಪ್ರೀತಿ ಅರ್ಥ ಆಗುತ್ತೆ ಅಂತ ಈ ಕಥೆಯಲ್ಲಿ ಕೇಳಿ

ನೆಗಡಿಯಾಗಿದೆ ಸರ್.

ನೆಗಡಿಯಾಗಿದೆ ಸರ್. ದುಷ್ಟರ ಜೊತೆ ಜಾಣತನದಿಂದ ಹೇಗೆ ಪಾರಾಗುವುದು ಅಂತ ಈ ಕಥೆ ಕೇಳಿ ತಿಳಿಯಿರಿ.

ಕ್ಷಮೆ.

ಕ್ಷಮೆ. ಕ್ಷಮಿಸೋದಕ್ಕಿಂತ ದೊಡ್ಡಗುಣ ಯಾವುದು ಇಲ್ಲ ಅಂತ ಈ ಕಥೆಯಲ್ಲಿ ನೀವೇ ಕೇಳಿ