Your Cart

Need help? Call +91 9535015489

📖 Print books shipping available only in India. ✈ Flat rate shipping

ಹೆಳವನಕಟ್ಟೆ ಗಿರಿಯಮ್ಮ

ಹೆಳವನಕಟ್ಟೆ ಗಿರಿಯಮ್ಮ “ಅತ್ತೀ, ಮನ್ಯಾಗ ಅಡಿಗೀ ಮಾಡ್ಲಿಕ್ಕೆ ಉರಿಗಟಗೀ ಮುಗದಾವ… ಅಡಿಗೀ ಹ್ಯಾಂಗ ಮಾಡ್ಲಿ…” “ಅಳುಕುತ್ತ ಕೇಳಿದ್ದಳು ಸೊಸೀ.. ತೂಗುಮಂಚದ ಮೇಲೆ ಕುಳಿತು ಸರ ಸರಿಗೆಗಳನ್ನು ನೆಟ್ಟಗೆ ಮಾಡಿಕೊಳ್ಳುತ್ತಿದ್ದ ಅತ್ತೆ ಸೊಸೆಯನ್ನು ದುರುದುರು ನೋಡಿ ಹೇಳಿದ್ದಳು.. “ಮೂರ ಹೊತ್ತೂ ಆ ನಿನ್ನ ರಂಗನ್ನ ನೆನಕೋತ ಕೂತರಾತೇನು? ಇವತ್ತು ನಿನ್ನ ಕಾಲ ಹಚ್ಚಿ ಅಡಿಗೀ ಮಾಡೂ… ಆ ನಿನ್ನ ರಂಗನಾಥ ಬಂದು ಉಳಸತಾನೇನು ನೋಡತೇನಿ!” ಸೊಸೆ ಅತ್ತೆಯ ಆಜ್ಞೆಯನ್ನು ಪಾಲಿಸಿದ್ದಳು. ಕಾಲನ್ನು ಒಲೆಯಲ್ಲಿ ನೀಡಿ ಅಡುಗೆ ಪೂರೈಸಿದ್ದಳು! ಅತ್ತೆಗೆ […]

ಬಹುರೂಪಿ ಮೊಹರಂ

ಏಳನೇ ಶತಮಾನದಲ್ಲಿ, ಮಹಮದ್ ಪೈಗಂಬರರ ಮೊಮ್ಮಕ್ಕಳಾದ ಹಸನ್‌– ಹುಸೇನ್‍ ಹಾಗೂ ಅವರ ಸಂಗಡಿಗರು ಯಜೀದನೆಂಬುವವನ ವಿರುದ್ಧ, ಕರ್ಬಲಾ ಮೈದಾನದಲ್ಲಿ ಲಡಾಯಿ ಮಾಡುತ್ತ ಜೀವಬಿಟ್ಟರು. ಇದರ ಶೋಕಾಚರಣೆಯ ಭಾಗವಾಗಿ ಮೊಹರಂ ಆಚರಣೆ ಶುರುವಾಯಿತು. ಕರ್ಬಲಾ ವೀರರ ಸಾವು ದಾರುಣ ಸಂಗತಿಯಾಗಲು ಕಾರಣ, ಅವರ ತಲೆಕಡಿದು ಮೆರವಣಿಗೆ ಮಾಡಲಾಯಿತು. ಜತೆಯಿದ್ದ ಎಳೆಗೂಸುಗಳು ಕುಡಿಯಲು ನೀರಿಲ್ಲದೆ ಪರಿತಪಿಸುತ್ತ ಸತ್ತರು. ಮಹಿಳೆಯರು ದುಃಖದಿಂದ ಪರಿತಪಿಸಿದರು. ಇದನ್ನು ಜನಪದರು ‘ಆರಾಣ್ಯಾದಾಗವರಾ ಕಾಣದ ಮೂರು ದಿವಸ ನೀರಾ, ಕುಡದಾರೋ ಕಣ್ಣೀರಾ ಮಕ್ಕಳು ಹುಡುಗರು ಹೆಂಗಸರಾ’ ಎಂದು […]

ಯಕ್ಷ ಪ್ರಶ್ನೆಯ ಬಗ್ಗೆ…

ಯಕ್ಷ ಪ್ರಶ್ನೆಯ ಬಗ್ಗೆ… ನಮ್ಮ ದೇಶದ ಸುಪ್ರಸಿದ್ಧ ಮಹಾಕಾವ್ಯವೇ ಎನ್ನಿರಿ, ಅಥವಾ ಹಿಂದೂಗಳ ಪುರಾಣವೇ ಎನ್ನಿರಿ, ಅದುವೇ ಮಹಾಭಾರತ. ಈ ಮಹಾಭಾರತದಲ್ಲಿ ವನಪರ್ವದಲ್ಲಿ ಬರುವ ಸನ್ನಿವೇಶವೇ ಯಕ್ಷ ಪ್ರಶ್ನೆ. ಇದು ಪ್ರತಿಯೊಬ್ಬ ಮನುಷ್ಯನ ಕುತೂಹಲವನ್ನು ಹೆಚ್ಚಿಸುವ, ಚಿಂತನೆಗೆ ಹಚ್ಚುವ, ವಿವೇಕವನ್ನು ಬಿಂಬಿಸುವ ಒಂದು ಉಪಾಖ್ಯಾನ. ಇಲ್ಲಿ ಯಮಧರ್ಮನು ತನ್ನ ಪುತ್ರನನ್ನು ಪರೀಕ್ಷಿಸುವ ಉದ್ದೇಶದಿಂದ ಸೃಷ್ಟಿಸುವ ಈ ಸಂದರ್ಭವು ಇಡೀ ಮಾನವಕುಲಕ್ಕೇ ಬೋಧಪ್ರದವಾಗಿದೆ ಎಂದರೂ ತಪ್ಪಲ್ಲ. ನಾಲ್ಕು ಜನ ಪಾಂಡವರಿಗೂ ಇಲ್ಲಿ ಕೆಲವು ವಿಶಿಷ್ಟ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಅವರು […]

ವಸುಧೈವ ಕುಟುಂಬಕಂ

ವಸುಧೈವ ಕುಟುಂಬಕಂ ವೈವಿಧ್ಯಮಯವಾದ ಭಾರತೀಯ ಸಂಪ್ರದಾಯದಲ್ಲಿಯ ಉಪನಿಷತ್ತಿನ ಒಂದು ವಾಕ್ಯವಿದು. ಇದರ ವಿಶೇಷ ಅರ್ಥದಿಂದಾಗಿ ಇಂದಿಗೂ ಈ ವಾಕ್ಯ ತನ್ನದೇ ಆದ ಒಂದು ವಿಶೇಷತೆಯನ್ನು ಹೊಂದಿದೆ. ಅನೇಕ ಸಂಸ್ಕೃತಿಗಳು, ಅವುಗಳನ್ನು ಅನುಸರಿಸುವ ಅನೇಕ ಕುಟುಂಬಗಳು… ಆದರೂ ಇವೆಲ್ಲವನ್ನೂ ಮೀರಿದ ನಾವು ವಿಶ್ವ ಕುಟುಂಬಿಗಳು. ವಿಶ್ವವೇ ಒಂದು ಕುಟುಂಬ ಎಂದು ಹೇಳವ ಈ ಕುಟುಂಬ ವ್ಯವಸ್ಥೆ ನಮ್ಮದು. ಮಗು ಹುಟ್ಟದಿ ಕೂಡಲೇ ಕಣ್ಣು ತೆರೆಯುವುದೇ ತನ್ನ ಕುಟುಂಬದ ಸದಸ್ಯರ ನಡುವೆ. ಹೀಗೆ ಮಗುವಿನ ಏಳ್ಗೆಗೆ ಕುಟುಂಬವೇ ಭದ್ರ ಬುನಾದಿ […]

ಮಾತು

  ಮಾತು.. ಮಾತು ಹೇಗಿರಬೇಕು???   ಮನುಷ್ಯನಿಗೆ ದೇವರು ಕೊಟ್ಟ ದೊಡ್ಡ ವರ..ಇದರಿಂದ ಯೋಚನೆ ಸಾಧ್ಯ. .ಹುಟ್ಟಿದಾಗ ಕೂಸು ” *ಅಮ್ಮ* “ಎಂಬ ಶಬ್ದದಿಂದ ಮಾತು ಆರಂಭಿಸುತ್ತದೆ.. ಅಮ್ಮ ನನಗೆ ಹಸಿವೆಯಾಗಿದೆ.ಹೀಗೆ ಮಾತು ಮೊದಲು ತಿಳಿಸಲು ಅಥವಾ ಹೇಳಲು ಬೇಕೇಬೇಕು.ನಂತರ ನಮ್ಮ ಪರಿಚಯಕ್ಕೆ ಬೇಕು..ನಮ್ಮ ಸಂಶಯ ನಿವಾರಣೆಗೆ ಕೇಳಲುಬೇಕು.. ತಿಳಿದದ್ದನ್ನು ಆಸಕ್ತರಿಗೆ ಹೇಳಲು ಬೇಕು. *ಮಾತು ಬೆಳ್ಳಿ ಮೌನ ಬಂಗಾರ* ನಿಜ ಆದರೂ ಮಾತು ಅವಶ್ಯವಿದ್ದಲ್ಲಿ ಆಡಲೇ ಬೇಕು.ಇನ್ನೂ ಮಾತು ಹೇಗಿರಬೇಕು ?ಅಂದರೆ ಮಾತು ಮನಮುಟ್ಟುವಂತೆ, ಯಾರಿಗೂ […]

ಪ್ರೊ. ಎಸ್. ಕೆ. ರಾಮಚಂದ್ರರಾವ್ ಅವರ ಜನ್ಮದಿನ ಸ್ಮರಣೆ….

ಪ್ರೊ. ಎಸ್. ಕೆ. ರಾಮಚಂದ್ರರಾವ್ ಅವರ ಜನ್ಮದಿನ ಸ್ಮರಣೆ…. ನಮ್ಮ ಜೀವಿತ ಕಾಲದಲ್ಲಿ ಇಂತಹ ಅಪ್ರತಿಮ ವಿದ್ವಾಂಸರಿದ್ದರು ಎಂದರೆ ಅಚ್ಚರಿಹುಟ್ಟಿಸುವಷ್ಟು ಶ್ರೇಷ್ಠರಾದ ಪ್ರೊ. ಎಸ್.ಕೆ. ರಾಮಚಂದ್ರರಾವ್ ಅವರ ಜನ್ಮದಿನ ಸ್ಮರಣೆ… On the birth anniversary of one among the greatest scholar of our tomes Prof. S. K. Ramachandra Rao…. ನಮ್ಮ ನಾಡು ಕಂಡ ಅಪ್ರತಿಮ ವಿದ್ವಾಂಸವರೇನ್ಯರಲ್ಲೊನ್ನರಾದ ಪ್ರೊ. ಎಸ್.ಕೆ. ರಾಮಚಂದ್ರ ರಾಯರು ಸೆಪ್ಟೆಂಬರ್ 4, 1925ರಂದು ಹಾಸನದಲ್ಲಿ ಜನಿಸಿದರು. ಅವರ […]

ಉಳವಿ ಬಸಪ್ಪನ ಜಾತ್ರಿ

ಅಣ್ಣಾ ನಿನಗ ಎಷ್ಟ ಮಿರ್ಚಿ ಅಕ್ಕಾರ ನಿಮಗ ಗಿರಮಿಟ್ ಕೊಡಲಿ..ಲೆ ಗಿಡ್ಡ ಒಂದ ಬಳ್ಳೊಳ್ಳಿ ಚುರಮರಿ ತಾ ಇಲ್ಲೆ ..ಚಹಾ ಹಾಕ..ನಾಲ್ಕನೇ ಶ್ರಾವಣ ಸೋಮವಾರ ಬಂತಂದ್ರ ಇಷ್ಟ ಅಳತಿ ಗದ್ದಲಾ ಧಾರವಾಡ ಉಳವಿ ಬಸಪ್ಪನ ಜಾತ್ರ್ಯಾಗ ಸಿಗ್ತದ ಹುಡುಗುರಗೇ ಸಾಲಿ ಸೂಟಿ,ನಡಿ ಮೂರು ಸಂಜಿ ಆತ ಅಂದ್ರ ನಡಿ ಮಾಳಮಡ್ಡಿ ಬಸಪ್ಪನ ಜಾತ್ರಿ ಸಡ್ಲ ಇಲ್ಲದ ಗುಡಿಗೂ ಪಾಳಿ ಮಿರ್ಚಿ ಟೆಂಟಗೂ ಪಾಳಿ….ಬಿಟ್ರ ಹಾರು ಪುಗ್ಗಾದ ಮಜಾ. ತಿರಗೂ ಜೋಕಾಲಿ, ಹೇ ಅಂದಂಗ ಮರತ ಬಿಟ್ಟಿದ್ದೆ ಸಣ್ಣ […]

ಶ್ರಾವಣ ಮಳೆ

ಧಾರವಾಡ ಬೆಸುಗೆ ಯ ಕವಿ ಗೋಷ್ಠಿಯಲ್ಲಿ ನಾ ಹೇಳಿದ ಸ್ವ ರಚಿತ ಮಳೆ ಕವನ “ಎಲ್ಲರ ಚಿತ್ತ ಕಾರ್ಮುಗಿಲಿನತ್ತ ಕಾರ್ಮುಗಿಲು ನಿಂತಿದೆ ಭೂವಿಯ ಮಿಲನದತ್ತ ನಿಮ್ಮಿಬ್ಬರ ಮಿಲನದಿ ಭೋರ್ಗೆರೇ ಓ ಮಳೆ ಕೊಡು ಬೇಗ ರೈತನ ಬೆಳೆಗೆ ಆ ಭರ್ಜರಿ ಹಸಿರು ಕಳೆ ಸಾಕಿನ್ನೂ ಮಳೆಗಾಗಿ ಕಪ್ಪೆ ಕಂಕಣ ಹೋಮ ಹವನ ನಿನಗಾಗಿ ಇದು ಕವಿ ವಿಜಯ ನ ಕವನ..”* ವಿಜಯ ಇನಾಮದಾರ ಧಾರವಾಡ

ಕಟಿಂಗ್ ಕಟಿಂಗ್..

ಕಟಿಂಗ ಕಟಿಂಗ .. ಲೇ ರಾಮ್ಯಾ ..ರಾಮ್ಯಾ ಅವ್ವ ಬಂದೆ..ಬಂದೆ..ಹೇಳ ವಾ ಟೈಮ್ ನೋಡ ಅಲ್ಲೆ ಯೋಳು ಆತ ಕಟಿಂಗ ಮಾಡಸಿ ಕೊಂಡ ಬಾ ಹೋಗ ಶ್ರಾವಣ ಬಂತಂದ್ರ ಆಗುದಿಲ್ಲಾ… ಹೊಂಟೆ ಹೊಂಟೆ. ಲೇ ಎಷ್ಟ ಲಗು ಬಂದಿ ಲೆ?… ಅಯ್ಯ ಸುಡ್ಲಿ..ಏನ ಕಟಿಂಗ ಇದು? ಕೂದಲ ತಗದಿಲ್ಲ..ಕೆಳಗ ಸಣ್ಣ ಮ್ಯಾಲೆ ತಗದಿಲ್ಲಾ..ಅಲ್ಲಾ ಎರಡ ಗೆರಿ ಏನಿವು?ನಾಯಿಗೆ ಬರಿ ಕೊಟ್ಟಂಗ?.. ಹೋಗ ಹೋಗ ವಾಪಸ್ ಹೋಗ? ರೊಕ್ಕ ಏನ ಮ್ಯಾಲಿಂದ ಉದರತಾವೇನ ಮಗನಾ? ನಾ ಹೊಗುದಿಲ್ಲಾ ನಾನ […]