Your Cart

Need help? Call +91 9535015489

📖 Print books shipping available only in India. ✈ Flat rate shipping

ರೇಷ್ಮೆ ಗಣಪ….!

ರೇಷ್ಮೆ ಗಣಪ….! ವಿಶ್ವದ ಅತ್ಯಂತ ಆಕರ್ಷಕ ವಸ್ತ್ರವೆಂದರೆ ಅದು ರೇಷ್ಮೆಯೇ ಸರಿ. ರೇಷ್ಮೆ ವೈಭವ ಮತ್ತು ಭವ್ಯತೆಯ ಸಂಕೇತವಾಗಿದೆ. ರೇಷ್ಮೆ ಹುಳುಗಳು ಪತಂಗವಾಗುವ ಮೊದಲು ಸಣ್ಣ ದಾರದಿಂದ ತಮ್ಮನ್ನು ಸುತ್ತಿಕೊಂಡು ಗೂಡು ನಿರ್ಮಿಸಿಕೊಳ್ಳುತ್ತವೆ. ಈ ಗೂಡಿನಿಂದ ಎಳೆಗಳನ್ನು ತೆಗೆದು ವಸ್ತ್ರ ತಯಾರಿಸಲಾಗುತ್ತದೆ. ಈ ರೇಷ್ಮೆ ಗೂಡುಗಳು ಈಗ ಅಲಂಕಾರಕ್ಕೂ ಬಳಕೆಯಾಗಿವೆ. ಇತ್ತೀಚಿಗೆ ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆಶ್ರಯದಲ್ಲಿ ನಡೆದ ಕೃಷಿಮೇಳದಲ್ಲಿ ಚಿಂತಾಮಣಿಯ ರೇಷ್ಮೆ ಕೃಷಿ ಮಹಾವಿದ್ಯಾಲಯದ ಕೌಂಟರ್ ನಲ್ಲಿ ಇರಿಸಿದ್ದ ಗಣಪನ ವಿಗ್ರಹ ನೋಡುಗರ […]

ಪೋಷಣೆಯ ಕಲೆ – ಕಾರ್ಯಾಗಾರ – ಭಾಗ ೨

ಪೋಷಣೆಯ ಕಲೆ – ಕಾರ್ಯಾಗಾರ – ಭಾಗ ೨ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ,ಧಾರವಾಡ ಸ್ನೇಹ ಪ್ರಕಾಶನ, ಧಾರವಾಡ, ಮತ್ತು ಸೃಜನಶೀಲ ಅಧ್ಯಾಪನ ಕೇಂದ್ರ, ಬೆಂಗಳೂರು ಇವರ ಸಹಯೋಗದಲ್ಲಿ ದಿ. ೨೩-೦೯-೨೦೧೮ ರಂದು ಖ್ಯಾತ ಶಿಕ್ಷಣ ತಜ್ಞ ಡಾ.ಗುರುರಾಜ ಕರಜಗಿ ಇವರಿಂದ ನಡೆದ ಕಾರ್ಯಾಗಾರ ಪೋಷಣೆಯ ಕಲೆ (ಪಾಲಕತ್ವ ಕುರಿತು ಸಮಾಲೋಚನೆ)

ಪೋಷಣೆಯ ಕಲೆ – ಕಾರ್ಯಾಗಾರ – ಭಾಗ ೧

ಪೋಷಣೆಯ ಕಲೆ – ಕಾರ್ಯಾಗಾರ – ಭಾಗ ೧ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ,ಧಾರವಾಡ ಸ್ನೇಹ ಪ್ರಕಾಶನ, ಧಾರವಾಡ, ಮತ್ತು ಸೃಜನಶೀಲ ಅಧ್ಯಾಪನ ಕೇಂದ್ರ, ಬೆಂಗಳೂರು ಇವರ ಸಹಯೋಗದಲ್ಲಿ ದಿ. ೨೩-೦೯-೨೦೧೮ ರಂದು ಖ್ಯಾತ ಶಿಕ್ಷಣ ತಜ್ಞ ಡಾ.ಗುರುರಾಜ ಕರಜಗಿ ಇವರಿಂದ ನಡೆದ ಕಾರ್ಯಾಗಾರ ಪೋಷಣೆಯ ಕಲೆ (ಪಾಲಕತ್ವ ಕುರಿತು ಸಮಾಲೋಚನೆ)