Your Cart

Need help? Call +91 9535015489

📖 Print books shipping available only in India. ✈ Flat rate shipping

ಜಯಶ್ರೀ ದೇಶಪಾಂಡೆಯವರ “ಮಾಯಿ ಕೆಂದಾಯಿ”

ಜಯಶ್ರೀ ದೇಶಪಾಂಡೆಯವರ “ಮಾಯಿ ಕೆಂದಾಯಿ” ಜಯಶ್ರೀ ದೇಶಪಾಂಡೆಯವರ ಹೆಸರು ಕೇಳಿರದ ಕನ್ನಡ ಸಾಹಿತ್ಯಾಸಕ್ತರೇ ಇಲ್ಲವೆಂದೇ ಹೇಳಬಹುದು. ಅವರ ಹರಟೆಗಳೇ ಇರಲಿ, ಲಲಿತ ಪ್ರಬಂಧಗಳೇ ಇರಲಿ, ಕವನಗಳೇ ಇರಲಿ, ಕಥೆಗಳೇ ಇರಲಿ, ಕಾದಂಬರಿಗಳೇ ಇರಲಿ, ಎಲ್ಲದರಲ್ಲೂ ಒಂದು ಹೊಸತನವಿರುತ್ತದೆ, ಇವರ ಲೋಕಾನುಭವದ, ಜಗತ್ತಿನ ಮೂಲೆ ಮೂಲೆಗಳಲ್ಲಿಯೂ ತಿರುಗಿ, ಅಲ್ಲಿಯ ಜನಜೀವನ, ಆಚಾರ-ವಿಚಾರಗಳನ್ನು ಆಮೂಲಾಗ್ರವಾಗಿ ಅಧ್ಯಯನ ಮಾಡಿದ ಹಾಗೂ ಅವುಗಳನ್ನು ಅನೇಕ ಸಾಹಿತ್ಯ ಪ್ರಕಾರಗಳ ಮೂಲಕ ಜನಮಾನಸವನ್ನು ತಲುಪಿಸುವ ಗುರಿ ಹೊಂದಿರುವ ಕೃತಿಗಳನ್ನು ಓದುವುದೆಂದರೆ ಓದುಗರಿಗೆ ಒಂದು ರಸದೌತಣವಿದ್ದಂತೆ ಎಂದರೆ […]

ಮುಕ್ಕು ಚಿಕ್ಕಿಯ ಕಾಳು

ಮುಕ್ಕು ಚಿಕ್ಕಿಯ ಕಾಳು (ಕಾದಂಬರಿ) ಜವಾರಿ ಭಾಷೆ ಬಿತ್ತಿ ಗಟ್ಟಿ ಕಾಳ ಫಸಲು ಸಿಂಧು ರಾವ್ ಟಿ. ಬಿತ್ತಿದರೆ ಬಿತ್ತುವುದು ಮುಕ್ಕು ಚಿಕ್ಕಿಯ ಕಾಳು ಮುತ್ತು ರತುನವ ಬಿತ್ತಿ ಮಾಡದಿರು ಹೊಲ ಹಾಳು ಜೀವನವು ಚಾಚಿ ಮುಗಿಲಂಗಳಕೆ ಹಚ್ಚಿ ದೇವನುಡಿ ನುಡಿವಂತೆ ಮಾಡು ಮೆಚ್ಚಿ – ಬೇಂದ್ರೆ ಈ ಕವಿತೆಯ ಸೊಲ್ಲಿನಿಂದ ಶೀರ್ಷಿಕೆಯನ್ನು ಆರಿಸಿಕೊಂಡೆ ಎಂದು ಲೇಖಕಿ ಜಯಲಕ್ಷ್ಮಿ ಪಾಟೀಲ್ ವಿವರಿಸಿದ್ದರು. ಕಾದಂಬರಿಯನ್ನು ಓದಿ ಮುಗಿಸಿದಾಗ ಬೇಂದ್ರೆಯವರ ಈ ಕವಿತೆ ಎಷ್ಟು ಚೊಲೊದಾಗಿ ಹೊಂದುತ್ತದೆ ಎಂದೆನ್ನಿಸಿತು. ಸೀಳ್ದುಟಿಯ ಹುಡುಗ […]

ಪುಸ್ತಕ ಬಿಡುಗಡೆ – ಗೌರವಾರ್ಪಣೆ – ಸಂಗೀತ ಕಾರ್ಯಕ್ರಮ – ಭಾಗ-೩

ಪುಸ್ತಕ ಬಿಡುಗಡೆ – ಗೌರವಾರ್ಪಣೆ – ಸಂಗೀತ ಕಾರ್ಯಕ್ರಮ – ಭಾಗ-೩ ಡಾ.ಡಿ.ಎಸ್. ಕರ್ಕಿ ಸಾಹಿತ್ಯ ವೇದಿಕೆ, ಹುಬ್ಬಳ್ಳಿ ಹಾಗೂ ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ದಿ. ೨೩-೦೯-೨೦೧೮ ರಂದು ನಡೆದ ಹುಬ್ಬಳ್ಳಿ ಸಾಹಿತ್ಯ ಬಂದರಾದ ಕೀರ್ತಿಶೇಷ ಮ.ಅನಂತಮೂರ್ತಿ ಅವರ ಇಪ್ಪತ್ತನೇ ಪುಣ್ಯತಿಥಿ ಕಾರ್ಯಕ್ರಮ ಪುಸ್ತಕಗಳ ಬಿಡುಗಡೆ – ಗೌರವಾರ್ಪಣೆ – ಸಂಗೀತ ಕಾರ್ಯಕ್ರಮ ಗೌರವಾರ್ಪಣೆ – ಗದುಗಿನ ಸಂಕೇಶ್ವರ ಪ್ರಿಂಟರ್ಸ್ ಪ್ರೈ.ಲಿ., ಈ ಸಂಸ್ಥೆಗಾಗಿ ಶ್ರೀ ಮೃತ್ಯುಂಜಯ ಬಿ. ಸಂಕೇಶ್ವರ ಅವರಿಗೆ ಪುಸ್ತಕಗಳ ಬಿಡುಗಡೆ […]

ಪುಸ್ತಕ ಬಿಡುಗಡೆ – ಗೌರವಾರ್ಪಣೆ – ಸಂಗೀತ ಕಾರ್ಯಕ್ರಮ – ಭಾಗ-೨

ಪುಸ್ತಕ ಬಿಡುಗಡೆ – ಗೌರವಾರ್ಪಣೆ – ಸಂಗೀತ ಕಾರ್ಯಕ್ರಮ – ಭಾಗ-೨  ಡಾ.ಡಿ.ಎಸ್. ಕರ್ಕಿ ಸಾಹಿತ್ಯ ವೇದಿಕೆ, ಹುಬ್ಬಳ್ಳಿ ಹಾಗೂ ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ದಿ. ೨೩-೦೯-೨೦೧೮ ರಂದು ನಡೆದ ಹುಬ್ಬಳ್ಳಿ ಸಾಹಿತ್ಯ ಬಂದರಾದ ಕೀರ್ತಿಶೇಷ ಮ.ಅನಂತಮೂರ್ತಿ ಅವರ ಇಪ್ಪತ್ತನೇ ಪುಣ್ಯತಿಥಿ ಕಾರ್ಯಕ್ರಮ ಪುಸ್ತಕಗಳ ಬಿಡುಗಡೆ – ಗೌರವಾರ್ಪಣೆ – ಸಂಗೀತ ಕಾರ್ಯಕ್ರಮ ಗೌರವಾರ್ಪಣೆ – ಗದುಗಿನ ಸಂಕೇಶ್ವರ ಪ್ರಿಂಟರ್ಸ್ ಪ್ರೈ.ಲಿ., ಈ ಸಂಸ್ಥೆಗಾಗಿ ಶ್ರೀ ಮೃತ್ಯುಂಜಯ ಬಿ. ಸಂಕೇಶ್ವರ ಅವರಿಗೆ ಪುಸ್ತಕಗಳ ಬಿಡುಗಡೆ […]

ಪುಸ್ತಕ ಬಿಡುಗಡೆ – ಗೌರವಾರ್ಪಣೆ – ಸಂಗೀತ ಕಾರ್ಯಕ್ರಮ ಭಾಗ-೧

ಪುಸ್ತಕ ಬಿಡುಗಡೆ – ಗೌರವಾರ್ಪಣೆ – ಸಂಗೀತ ಕಾರ್ಯಕ್ರಮ ಭಾಗ-೧ ಡಾ.ಡಿ.ಎಸ್. ಕರ್ಕಿ ಸಾಹಿತ್ಯ ವೇದಿಕೆ, ಹುಬ್ಬಳ್ಳಿ ಹಾಗೂ ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ದಿ. ೨೩-೦೯-೨೦೧೮ ರಂದು ನಡೆದ ಹುಬ್ಬಳ್ಳಿ ಸಾಹಿತ್ಯ ಬಂದರಾದ ಕೀರ್ತಿಶೇಷ ಮ.ಅನಂತಮೂರ್ತಿ ಅವರ ಇಪ್ಪತ್ತನೇ ಪುಣ್ಯತಿಥಿ ಕಾರ್ಯಕ್ರಮ ಪುಸ್ತಕಗಳ ಬಿಡುಗಡೆ – ಗೌರವಾರ್ಪಣೆ – ಸಂಗೀತ ಕಾರ್ಯಕ್ರಮ ಗೌರವಾರ್ಪಣೆ – ಗದುಗಿನ ಸಂಕೇಶ್ವರ ಪ್ರಿಂಟರ್ಸ್ ಪ್ರೈ.ಲಿ., ಈ ಸಂಸ್ಥೆಗಾಗಿ ಶ್ರೀ ಮೃತ್ಯುಂಜಯ ಬಿ. ಸಂಕೇಶ್ವರ ಅವರಿಗೆ ಪುಸ್ತಕಗಳ ಬಿಡುಗಡೆ – […]

ಈ-ಹೊತ್ತಿಗೆ – “ವಿಕಲ್ಪ” ಕಾದಂಬರಿ

ಕೇಳಿರಿ ಚರ್ಚೆಯ ಧ್ವನಿ ಮುದ್ರಣ ಈ-ಹೊತ್ತಿಗೆ ದಿನಾಂಕ: ೨೫ ಮಾರ್ಚ್ ೨೦೧೭ ಚರ್ಚಿಸಿದ ಪುಸ್ತಕ ಡಾ. ಕೆ. ಸತ್ಯನಾರಾಯಣ ಅವರ ಕಾದಂಬರಿ, ‘ವಿಕಲ್ಪ’. “ವಿಕಲ್ಪ” ಕಾದಂಬರಿಯ ಬಗ್ಗೆ ವಿಷಯ ಚರ್ಚೆಯ ಜೊತೆ, “ವಿಕಲ್ಪ” ಕಾದಂಬರಿಯ ಕರ್ತೃ ಡಾ.ಸತ್ಯನಾರಾಯಣ ಕೃಷ್ಣಮೂರ್ತಿ ಅವರೊಂದಿಗೆ ಸಂವಾದ ಈ ಮುದ್ರಿತ ಭಾಗದಿಂದ ಕೇಳಬಹುದು.

ಈ-ಹೊತ್ತಿಗೆ – “ಗಾಂಧಿ ಬಂದ” ಕಾದಂಬರಿ

ಕೇಳಿರಿ ಚರ್ಚೆಯ ಧ್ವನಿ ಮುದ್ರಣ ಈ-ಹೊತ್ತಿಗೆ ದಿನಾಂಕ: ೨೦ ನವೆಂಬರ್ ೨೦೧೬ ಈ ತಿಂಗಳ ಚರ್ಚಿಸಿದ ಪುಸ್ತಕ ಹೆಚ್. ನಾಗವೇಣಿಯವರ ‘ಗಾಂಧಿ ಬಂದ’ ಕಾದಂಬರಿ ಭಾಗವಹಿಸಿದವರು – ಜಯಲಕ್ಷಿ ಪಾಟೀಲ್, ಲಕ್ಷ್ಮಿ ಚೈತನ್ಯ, ಸರಳಾ ಪ್ರಕಾಶ, ಉಷಾ ಪಿ ರೈ ಮತ್ತು ಜಯಶ್ರೀ ದೇಶಪಾಂಡೆ “ಗಾಂಧಿ ಬಂದ” ಕಾದಂಬರಿಯ ಬಗ್ಗೆ ವಿಷಯ ಚರ್ಚೆಯ ಜೊತೆ, ವಿವಿಧ ವಿಷಯಗಳ ಸುಂದರ ಚರ್ಚೆ ಕೇಳುಗರು ಈ ಮುದ್ರಿತ ಭಾಗದಿಂದ ಕೇಳಬಹುದು. “ಗಾಂಧಿ ಬಂದ” ಕಾದಂಬರಿಯ ಚರ್ಚೆಯ ಬಗ್ಗೆ ಬರೆಯುವದಕ್ಕಿಂತ ಕೇಳುವದೇ […]

ಈ-ಹೊತ್ತಿಗೆ – “ಮಳೆ ಮಾರುವ ಹುಡುಗ – ಕಥಾ ಸಂಕಲನ”

ಕೇಳಿರಿ ಚರ್ಚೆಯ ಧ್ವನಿ ಮುದ್ರಣ ಈ-ಹೊತ್ತಿಗೆ ೨೧ ಆಗಷ್ಟ್ ೨೦೧೬ ಈ ತಿಂಗಳ ಚರ್ಚಿಸಿದ ಪುಸ್ತಕ – ಕರ್ಕಿ ಕೃಷ್ಣಮೂರ್ತಿ ಅವರ ‘ಮಳೆ ಮಾರುವ ಹುಡುಗ’ ಕಥಾ ಸಂಕಲನ ಭಾಗವಹಿಸಿದವರು – ಸರಳಾ ಪ್ರಕಾಶ್, ಸವಿತಾ ಗುರುಪ್ರಸಾದ್ ಮತ್ತು ಜಯಲಕ್ಷ್ಮೀ ಪಾಟೀಲ್. ಕರ್ಕಿ ಕೃಷ್ಣಮೂರ್ತಿಯವರು ಚರ್ಚೆಯ ನಂತರದ ಸಂವಾದಕ್ಕೆ ಆಗಮಿಸಿದರು. ಪ್ರಮುಖಾಂಶಗಳು – ಮಳೆ ಮಾರುವ ಹುಡುಗ ” ದಲ್ಲಿ ಬರುವ ಪ್ರತೀ ಕಥೆಯಲ್ಲಿಯೂ ತನ್ನ ಇರುವಿಕೆ ಹಾಗೂ ಏನನ್ನೂ ಕಳೆದುಕೊಂಡು ಹುಡುಕಾಟದಲ್ಲೇ ಮುಗಿಯುವುದು ಹೆಚ್ಚಾಗಿ ಕಂಡು […]

ಈ-ಹೊತ್ತಿಗೆ – “ಸಂಹಿತಾ – ಕಥಾ ಸಂಕಲನ”

ಕೇಳಿರಿ ಚರ್ಚೆಯ ಧ್ವನಿ ಮುದ್ರಣ ಈ ಹೊತ್ತಿಗೆ ತಂಡದ ಸೆಪ್ಟೆಂಬರ್ ತಿಂಗಳ ಚರ್ಚೆ ೧೮ ಸೆಪ್ಟಂಬರ್ ೨೦೧೬ ಪುಸ್ತಕ: “ಸಂಹಿತಾ – ಕಥಾ ಸಂಕಲನ” ಬರೆದವರು: ತೇಜಸ್ವಿನಿ ಹೆಗಡೆ ಈ ಹೊತ್ತಿಗೆ ಯಲ್ಲಿ ನಡೆದ “ಸಂಹಿತಾ” ಕಥಾಸಂಕಲನದ ಮೇಲಿನ ಚರ್ಚೆ, ಸಂವಾದದಲ್ಲಿ ಭಾಗವಹಿಸಿದವರು – ಹಿರಿಯ ಬರಹಗಾರ್ತಿ ಉಷಾ ರೈ, ಸವಿತಾ ಗುರುಪ್ರಸಾದ್, ತೇಜಸ್ವಿನಿ ಹೆಗಡೆ ಮತ್ತು ಜಯಲಕ್ಷ್ಮೀ ಪಾಟೀಲ್. ತೇಜಸ್ವಿನಿಯವರ ಎಲ್ಲಾ ಕತೆಗಳು ಸ್ತ್ರೀ ಲೋಕದವು. ಇಲ್ಲೇನಿದ್ದರೂ ಪುರುಷ ಪಾತ್ರಗಳು ಸಪೋರ್ಟಿಂಗ್ ಕ್ಯಾರಕ್ಟರ್ಸ್! ಇಲ್ಲಿನ ಬಹುತೇಕ […]