Your Cart

Need help? Call +91 9535015489

📖 Print books shipping available only in India. ✈ Flat rate shipping

ಮಹಾಶಿವರಾತ್ರಿ

ಮಹಾಶಿವರಾತ್ರಿ ಸಾಮಾನ್ಯವಾಗಿ ಶಿವನು ಸುಲಭವಾಗಿ ಒಲಿಯುವವನು ಎಂದು ಪ್ರತೀತಿ ಇದೆ. ನನಗಂತೂ ಹಾಗೆ ಎನ್ನಿಸುವುದಿಲ್ಲ. ಭಕ್ತನ ಭಕ್ತಿಯು ಪರಾಕಾಷ್ಠೆಯನ್ನು ತಲುಪಿ, ಆತ ತನ್ನ ಜೀವವನ್ನೇ ಪಣಕ್ಕೆ ಹಚ್ಚಿದಾಗಲೇ ಶಿವನೂ ಒಲಿಯುವುದು! ನೀವೆಲ್ಲ ಅರುವತ ಮೂರು ಶಿವಶರಣರ ಕಥೆಗಳೆಲ್ಲವನ್ನೂ ಓದಿರದಿದ್ದರೂ ಸಿರಿಯಾಳ, ಕಣ್ಣಪ್ಪ, ನಂಬಿಯಕ್ಕ, ತಿರುನೀಲಕಂಠ ಮುಂತಾದವರ ಕಥೆಗಳನ್ನು ಅರಿತೇ ಇರುತ್ತೀರಿ. ಯಾರಿಗಾದರೂ ಶಿವನು ಸುಲಭಕ್ಕೆ ಒಲಿದುದುಂಟೇ? ಇಲ್ಲವೇ ಇಲ್ಲ… ಅವನನ್ನು ಒಲಿಸಲು ನೀರಿನ ಅಭಿಷೇಕ, ಬಿಲ್ವ ಪತ್ರೆಯ ಅರ್ಪಣೆಯೂ ಸಾಕು. ಪ್ರದಕ್ಷಿಣೆ ಬಂದು ನಾಮಜಪ ಮಾಡಿದರಂತೂ ಬಹಳ […]

ನವರಾತ್ರಿ

ನವರಾತ್ರಿ ನವರಾತ್ರಿಯು ನಮ್ಮ ಭಾರತದಲ್ಲಿ ಎಲ್ಲ ಕಡೆಗೂ ಆಚರಿಸುವಂಥ ಹಬ್ಬ. ಕೆಲವರು  ವೆಂಕಟೇಶ ದೇವರ ಮದುವೆಯ ಒಂಬತ್ತು ದಿನಗಳ ಸಂಭ್ರಮವನ್ನು  ನವರಾತ್ರಿಯ ಹೆಸರಿನಲ್ಲಿ ಆಚರಿಸುತ್ತಾರೆ. ಘಟಸ್ಥಾಪನೆ ಮಾಡಿ, ತುಪ್ಪ ಹಾಗೂ ಎಣ್ಣೆಯ ಎರಡು ನಂದಾದೀಪಗಳನ್ನು ಒಂಬತ್ತು ದಿನಗಳ ವರೆಗೂ ಸತತವಾಗಿ ಉರಿಸುತ್ತಾರೆ. ಐದನೆಯ ದಿನದಿಂದ ಪುಸ್ತಕ ಪೂಜೆ ಎಂದು ಆಚರಿಸುತ್ತಾರೆ. ಮುಂದೆ ಅಷ್ಟಮಿಯಂದು ದುರ್ಗೆಯ ರೂಪವನ್ನು ಪೂಜಿಸಿದರೆ, ನವಮಿಯಂದು ಮಹಾನವಮಿ ಎಂದೂ, ದಶಮಿಯಂದು ವಿಜಯದಶಮಿಯಾಗಿಯೂ ಆಚರಿಸುತ್ತಾರೆ. ಇನ್ನೂ ಕೆಲವು ಕಡೆಗಳಲ್ಲಿ ಮುಖ್ಯವಾಗಿ ಬಂಗಾಲದಲ್ಲಿ ದುರ್ಗಾ ಪೂಜೆಯ ಹೆಸರಿನಲ್ಲಿ […]

ಕುಮಾರವ್ಯಾಸ ಹಾಗೂ ಭಗವದ್ಗೀತೆ  ಭಾಗ -೩

ಕುಮಾರವ್ಯಾಸ ಹಾಗೂ ಭಗವದ್ಗೀತೆ  ಭಾಗ -೩ ಇದೆ ನಿರಂಜನತತ್ವ ಸಾಮ್ರಾ ಜ್ಯದ ಸಘಾಟಿಕೆ ನಾವು ಕಡು ಮೂ ರ್ಖದಲಿ ಮೈಮರೆದೆವು ಶರೀರದ ಬಂಧುಕೃತ್ಯದಲಿ ಯದುಗಳನ್ವಯದಾತ ನಮಗೊ ಳ್ಳಿದನು ಸೋದರಭಾವನೆಂದೇ ಮದಮುಖದಿ ಕಡುಗೇಡ ಕೆಟ್ಟೆನು ಶಿವಶಿವಾಯೆಂದ ಅರ್ಜುನನಿಗೆ ಯುದ್ಧ ಮಾಡುವ ಉತ್ಸಾಹವೇ ಇಲ್ಲದಾದಾಗ ಅವನಿಗೆ ಶ್ರೀಕೃಷ್ಣನು. ‘ನಿನ್ನ ಎದುರಿಗೆ ಇರುವ ಸೈನ್ಯ ಸತ್ತಂತಾಗಿದೆ. ಇಂಥ ಕಾರ್ಯವನ್ನು ಮಾಡುವವನು ನೀನಲ್ಲ. ಭಗವಂತನು ಆ ಕಾರ್ಯ ಮಾಡುತ್ತಾನೆ. ಅವನು ಈಗಾಗಲೇ ಈ ಸೈನ್ಯವನ್ನು ಕೊಂದುಬಿಟ್ಟಿದ್ದಾನೆ. ನೀನು ನಿಮಿತ್ತ ಮಾತ್ರನು ಎಂದು ಮೊದಲಾಗಿ […]

ಕುಮಾರವ್ಯಾಸ ಹಾಗೂ ಭಗವದ್ಗೀತೆ  ಭಾಗ-೨ 

ಕುಮಾರವ್ಯಾಸ ಹಾಗೂ ಭಗವದ್ಗೀತೆ  ಭಾಗ-೨ ವಿದುರನು ಧೃತರಾಷ್ಟ್ರನಿಗೆ ಹೇಳಿದ ನೀತಿಯಲ್ಲಿ ತಂದೆಯಾದವನೊಬ್ಬ ಮಗನನ್ನು ಬೆಳೆಸಬೇಕಾದ ಕ್ರಮ ಏನು ಎಂಬ ಅಂಶಗಳು ಕೂಡ ಅಡಕವಾಗಿವೆ. ಅದರ ಜೊತೆಗೇ ರಾಜನಾದವನು ಮಗನನ್ನು ಒಳ್ಳೆಯ ಕ್ರಮದಲ್ಲಿ ಬೆಳೆಸುವುದು ಎಷ್ಟು ಮುಖ್ಯ ಎಂಬುದನ್ನು ಸೂಚಿಸುತ್ತಾನೆ. ಸರಿಯಾದ ‘ಲಾಲನೆ’ ತಪ್ಪಿದಲ್ಲಿ ಮಕ್ಕಳು ಕೆಡುತ್ತಾರೆ ಎಂಬುದು ವಿದುರನ ವಿಚಾರ. ತನ್ನ ನೀತಿಯಲ್ಲಿ ಯಾರು ಯಾವುದರಿಂದ ಕೆಡುತ್ತಾರೆ ಎಂಬುದನ್ನು ಕುಮಾರವ್ಯಾಸನ ವಿದುರ ಹೇಳುವುದು ಹೀಗೆ- ಯತಿ ಕೆಡುಗು ದುಸ್ಸಂಗದಲಿ ಭೂ ಪತಿ ಕೆಡುಗು ದುರ್ಮಂತ್ರಿಯಲಿ ವರ ಸುತ […]

ಗುರುಪೂರ್ಣಿಮ

  ಓಂ ಶ್ರೀ ಗುರುಭ್ಯೋ ನಮಃ ವ್ಯಾಸಾಯ ವಿಷ್ಣು ರೂಪಾಯ ವ್ಯಾಸ ರೂಪಾಯ ವಿಷ್ಣವೇ ನಮೋ  ವೈ  ಬ್ರಹ್ಮನಿಧಯೇ ವಾಸಿಷ್ಠಾಯ ನಮೋ ನಮಃ ಎಂದು  ವ್ಯಾಸ ಮಹರ್ಷಿಯನ್ನು ನೆನೆಸುತ್ತಾ ಎಲ್ಲರಿಗೂ ಗುರುಪೂರ್ಣಿಮೆಯ ಶುಭಾಶಯಗಳು. ಅಂಧಕಾರವನ್ನು ಹೋಗಲಾಡಿಸುವವರು ನಮ್ಮ ಗುರು , ನಮ್ಮ ಗುರು ಎಂದರೆ ನಮಗೆ ಯಾರು ಬುದ್ಧಿ ಮಾತು ತಿಳಿಮಾತನ್ನು ಹೇಳುತ್ತಾರೋ ಅವರೆಲ್ಲರೂ ನಮ್ಮ ಗುರುಗಳು. “ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಎಂದು ಪುರಂದರದಾಸರು ಸತ್ಯವನ್ನೇ ಹೇಳಿದ್ದಾರೆ. ಭಾರತದಲ್ಲಿ ಗುರುವಿಗೆ ಪ್ರಥಮ ಸ್ಥಾನವಿದೆ ನಮ್ಮೆಲ್ಲರ […]

ಕುಮಾರವ್ಯಾಸ ಹಾಗೂ ಭಗವದ್ಗೀತೆ  ಭಾಗ- ೧

ಕುಮಾರವ್ಯಾಸ ಹಾಗೂ ಭಗವದ್ಗೀತೆ  ಭಾಗ- ೧ ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು ಭಾರತ ಕಣ್ಣಲಿ ಕುಣಿವುದು! ಮೈಯಲಿ ಮಿಂಚಿನ ಹೊಳೆ ತುಳುಕಾಡುವುದು ಇದು ನಮ್ಮ ಯುಗದ ಕವಿಯೊಬ್ಬ ಜಗದ ಕವಿಗೆ ಕೊಟ್ಟ ಬಿರುದು! ಇದು ನಮ್ಮ ನಾರಣಪ್ಪನ ಪ್ರತಿಭೆಗೆ ಹಿಡಿದ ಕನ್ನಡಿ.. ಇಂದಿಗೂ ತನ್ನ ಜನಪ್ರಿಯತೆಯನ್ನು ಅಂದಿನOತೆಯೇ ಉಳಿಸಿಕೊಂಡಿರುವ “ಕರ್ಣಾಟಭಾರತಕಥಾಮಂಜರಿ”ಎOಬ ಸುಂದರ ಕೃತಿಯನ್ನು ಜನತೆಗೆ ಇತ್ತಂಥ ಸಾಹಿತ್ಯಶ್ರೇಷ್ಠನೇ ಈ ನಮ್ಮ ಗದುಗಿನ ನಾರಣಪ್ಪ ಎಂದರೆ ನಮ್ಮ ಕುಮಾರವ್ಯಾಸ! ಕನ್ನಡ ಸಾಹಿತ್ಯದ ಎರಡು ಪ್ರತಿಭೆಗಳು ನಮ್ಮ ಸಾಹಿತ್ಯದ ಎರಡು ಪ್ರಮುಖ […]

ಪಂಪನ ಕಾವ್ಯದಲ್ಲಿ ಭಗವದ್ಗೀತೆ  ಭಾಗ-೪

ಪಂಪನ ಕಾವ್ಯದಲ್ಲಿ ಭಗವದ್ಗೀತೆ  ಭಾಗ-೪ ಪಂಪನ ಈ ಒಂದು ವೃತ್ತದಲ್ಲಿ ಉಳಿದ ಮಾತು ಇಷ್ಟು : ‘[ಎಂದು] ಸಯ್ತಜಿತನ್ ಆದಿಯ ವೇದ ರಹಸ್ಯದೊಳ್ ನಿರಂತದ (ಪರಿಚರ್ಯೆಯಿಂ) ನೆಱೆಯೆ ಯೋಜಿಸಿದಂ ಕದನ ತ್ರಿಣೇತ್ರನಂ.’ ಹೀಗೆ ನೇರವಾಗಿ ಅಜಿತನು (ಕೃಷ್ಣನು) ಆದಿಯ ವೇದ ರಹಸ್ಯದಲ್ಲಿ ನಿರಂತರವಾದ ಅನುನಯದ ಮಾತುಗಳಿಂದ ಕದನ ತ್ರಿನೇತ್ರನಾದ ಅರ್ಜುನನನ್ನು ಸಂಪೂರ್ಣವಾಗಿ [ಯುದ್ಧೋದ್ಯಮಕ್ಕೆ] ನಿಯೋಜಿಸಿದನು. ಇಲ್ಲಿ ‘ಆದಿಯ ವೇದರಹಸ್ಯದೊಳ್’ -ಎಂಬ ಮಾತು ಸ್ವಾರಸ್ಯವಾಗಿದೆ. ‘ಆದಿಯ ವೇದರಹಸ್ಯದೊಳ್’ ಎಂದರೆ ಬಹುಶಃ ಉಪನಿಷತ್ ಪ್ರಣೀತವಾದ ಈ ತತ್ವದಲ್ಲಿ ಎಂದು ಅರ್ಥವಿರಬಹುದು […]

ಪಂಪನ ಕಾವ್ಯದಲ್ಲಿ ಭಗವದ್ಗೀತೆ ಭಾಗ-೩ 

ಪಂಪನ ಕಾವ್ಯದಲ್ಲಿ ಭಗವದ್ಗೀತೆ ಭಾಗ-೩ ಪಂಪನ ಈ ಪದ್ಯವನ್ನು ಮತ್ತೊಮ್ಮೆ ವಿಶ್ಲೇಷಿಸಿದರೆ, ಅದಿರದೆ ಇದಿರ್ಚಿ ತಳ್ತಿಱಿಯಲ್ ಈ ಮಲೆತು ಒಡ್ಡಿದ ಚಾತುರಂಗಮೆಂಬುದು ನಿನಗೆ ಒಡ್ಡಿ ನಿಂದುದು ಇದನ್ ಓವದೆ ಕೊಲ್ವೊಡೆ ನೀನುಂ ಎನ್ನ ಕಜ್ಜದೊಳ್ ಎಸಗು ಈ ಪದ್ಯದಲ್ಲಿ ಇದಿಷ್ಟೇ ಸಾರವತ್ತಾದ ಭಾಗ. ಉಳಿದದ್ದು ‘ಸೈತ ಅಜಿತನ್ ಆದಿಯ ವೇದರಹಸ್ಯದೊಳ್ ನಿರಂತದ (ಪರಿರ‍್ಯೆಯಿಂ) ನೆಱೆಯೆ ಯೋಜಿಸಿದಂ ಕದನ ತ್ರಿಣೇತ್ರನಂ.’ ಭಗವದ್ಗೀತೆಯನ್ನು ಗಮನವಿರಿಸಿ ಓದಿದವರಿಗೆ ಮತ್ತು ಆ ಬೆಳಕಿನಲ್ಲಿ ಪಂಪನ ಈ ಪದ್ಯವನ್ನು ಕಣ್ಣಿಟ್ಟು ಪರಿಶೀಲಿಸಿದವರಿಗೆ, ಈ ಪದ್ಯದ […]

ಭಗವದ್ಗೀತೆಯ ಸಾರಸರ್ವಸ್ವ  ಭಾಗ-೫

ಭಗವದ್ಗೀತೆಯ ಸಾರಸರ್ವಸ್ವ  ಭಾಗ-೫ ಪರಮ ವಾಸ್ತವತೆ– ಅ) ಅದ್ವೈತ– ಭಗವದ್ಗೀತೆಗೆ ಅದ್ವೈತ ಭಾವವೇ ಪರಮ ವಾಸ್ತವತೆ. ದೇಹದ ದೃಷ್ಟಿಯಿಂದ ನಮ್ಮನ್ನು ಗಮನಿಸಿದಾಗ ದೇಹಕ್ಕೆ ಬರುವ ದುಃಖ, ವೇದನೆ, ರೋಗ ಇತ್ಯಾದಿಗಳಿಂದಾಗಿ ಈ ಪ್ರಾಪಂಚಿಕ ಜೀವನ ಬೇಡವೇ ಬೇಡ ಎಂದೆನ್ನಿಸಿಬಿಡುತ್ತದೆ. ಅದೇ ಸುಖ, ಸಂತೋಷ, ಸಂತೃಪ್ತಿ ಇತ್ಯಾದಿ ಅನುಭವಗಳಿದ್ದಾಗ ಈ ಪ್ರಾಪಂಚಿಕ ಜೀವನ ಕೊನೆಗಾಣದೇ ಇರಲಿ ಎಂದೆನ್ನಿಸುತ್ತದೆ. ದೇಹಕ್ಕೆ ಉಂಟಾದುದೆಲ್ಲ ನನಗೇ ಉಂಟಾದದ್ದು ಎಂಬ ಗ್ರಹಿಕೆಯಿಂದಾಗಿ ಹೀಗೆಲ್ಲಾ ಅನ್ನಿಸುತ್ತದೆ, ಅಷ್ಟೇ. ವಾಸ್ತವದಲ್ಲಿ ನಾನು ಈ ದೇಹ ಅಲ್ಲವೇ ಅಲ್ಲ; […]