ವಾಸ್ತು ಅಂದ್ರ ಮನೆ-ಮನಸ್ಸು ಮುರಿಯುದಲ್ಲ – ರಘೋತ್ತಮ್ ಕೊಪ್ಪರ್ ವಾಸ್ತು ಶಾಸ್ತ್ರ ಹಾಗೂ ಅದರ ಅನ್ವಯಿಕೆಯ ನಿಯಮ, ವಿಧಿ ವಿಧಾನಗಳನ್ನು ಕುರಿತು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜಿಜ್ಞಾಸೆ ನಡೆದಿದೆ. ಈಗಾಗಲೇ ಎಷ್ಟೋ ಜನರು ಇಮಾರತುಗಳನ್ನು ಕಟ್ಟಿದ ಮೇಲೆ ಕೆಡವಿದ್ದಾರೆ. ಅದಕ್ಕೆ ಕಾರಣ ವಾಸ್ತು ಕುರಿತು ಅನೇಕ ಆತಂಕಕಾರಿ ಭಾವನೆಗಳನ್ನು ಬೆಳೆಸಿಕೊಂಡು ಕಳವಳ, ಭೀತಿಗೊಂಡು ಯಾರೋ ಏನೋ ಹೇಳಿದರೆಂದು ಮನ ಕೆಡಿಸಿಕೊಂಡು ಮನೆ ಕೆಡವಿದವರು ಹಲವರು. ತಮ್ಮ ವೃತ್ತಿಯಲ್ಲಿ ಕಂಟಕ ಬರುತ್ತಿದೆ, ವ್ಯಾಪಾರದಲ್ಲಿ ನಷ್ಟವಾಗಿದೆ, ಆರೋಗ್ಯದಲ್ಲಿ ಸಮಸ್ಯೆಯುಂಟಾಗಿದೆ […]
Category: ಜ್ಯೋತಿಷ್ಯ ಶಾಸ್ತ್ರ
ಪಂಚಾಂಗ – ಭಾಗ 1
ನಾವು ನಮ್ಮ ದೈನಿಕ ಜೀವನದಲ್ಲಿ ಅನೇಕ ಬಾರಿ ಪಂಚಾಂಗ ಎಂಬ ಶಬ್ದವನ್ನು ಬಳಸುತ್ತೇವೆ. ಆದರೆ ಬಹಳಷ್ಟು ಜನರಿಗೆ ಪಂಚಾಂಗ ಅಂದರೆ ಏನು ಎಂದು ತಿಳಿದಿರುವದಿಲ್ಲ. ನಮ್ಮ ಹಿರಿಯರು ಆ ಪದವನ್ನು ಬಳಸುತ್ತಿದ್ದರು, ನಾವೂ ಬಳಸುತ್ತಿದ್ದೇವೆ ಎಂಬುದು ಅವರ ವಿವರಣೆ. ಈ ಲೇಖನಮಾಲೆ ಪಂಚಾಂಗ ಅಂದರೇನು? ಅದರಲ್ಲಿನ ವಿವಿಧ ಅಂಗಗಳು ಯಾವವು ? ಎಂಬುದರ ಬಗ್ಗೆ ಒಂದು ಪ್ರಯತ್ನ. ನಾವು ನಮ್ಮ ದೈನಂದಿ ಕಾರ್ಯಗಳಲ್ಲಿ ಗಂಟೆ, ತಾರಿಖು, ತಿಂಗಳು ಮುಂತಾದವುಗಳನ್ನು ಬಳಸುತ್ತೇವೆ. ಪಂಚಾಂಗ ಐದು ಅಂಗಗಳಿಂದ ಕೋದಿದ್ದಾಗಿದೆ. ಅವು […]