ಡಾ. ವೀಣಾ ಶಾಂತೇಶ್ವರ ಎಂಬ ಸ್ತ್ರೀಪರ ಚಿಂತಕಿ “ಬೆಳೆದದ್ದು ಕನಸು ಕಾಣುತ್ತಲೇ… ಕಂಡ ಕನಸು ಸಾಕಾರಗೊಳಿಸಿಕೊಳ್ಳಲು ಪಟ್ಟ ಪ್ರಯತ್ನ ಅಷ್ಟಿಷ್ಟಲ್ಲ… ಈಗ ಕನಸು ಸಾಕಾರಗೊಂಡಿವೆ… ಆದರೂ ಮತ್ತೇನಾದರೂ ಮಾಡಬೇಕೆಂಬ ಹಂಬಲ, ತುಡಿತ…” ಇದು ಡಾ ವೀಣಾರವರ ಬಗ್ಗೆ ಹೇಳಬಹುದಾದ ಮಾತು. ಸಂತೂಬಾಯಿಯವರ ಶತಮಾನದ ಹಿಂದಿನ ಕನಸಿಗೆ ತಮ್ಮ ಕಥೆ, ಕಾದಂಬರಿಗಳ, ವೈಚಾರಿಕ ಬರಹಗಳ ಮೂಲಕ ಜೀವ ತುಂಬುತ್ತ ಅವರು ನಡೆದ ಕಾಲುದಾರಿಯನ್ನೇ ಹೆದ್ದಾರಿಯಗಿ ವಿಸ್ತರಿಸಲು ಪ್ರಯತ್ನಿಸಿದ ಲೇಖಕಿಯರ ಸಾಧನೆಯಲ್ಲಿ ಡಾ. ವೀಣಾ ಅವರ ಪಾಲು ಗಮನಾರ್ಹವಾದುದು. ಅನನ್ಯ […]
