ಕಣ್ಣಿಗೆಟುಕದೆ ಸಾಗುತಿಹುದು ದೈವದ ಸಂಚು… “ಅವನು ನನಗಿಂತ ಹದಿಮೂರು ವರ್ಷ ಸಣ್ಣವ, ನಾನು ಎತ್ತಿ ಆಡಿಸಿದ ಮಗು. ಅವನೇ ನನ್ನ ಉತ್ತರಕ್ರಿಯೆ ಮಾಡಬೇಕಿತ್ತು.ಆದರೆ ನಾವು ಮಾಡುತ್ತಿದ್ದೇವೆ. ಇದು ಏಕಾಯಿತು? ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ “ಏನೆಲ್ಲ ಸಾಧನೆ ಮಾಡಿ ಮುಗಿಸಿದ್ದಾನೆ! ಬಹುಶಃ ಆಯ್ತು, ಮಾಡಬೇಕಾದ್ದೆಲ್ಲ ಮಾಡಿ ಮುಗಿಸಿದ್ದೀಯಾ, ವಾಪಸ್ ಬಂದು ಬಿಡು” ಅಂದಿರಬೇಕು ದೇವರು… ‘ತಮ್ಮನಾಗಿ’ ಬಂದು ‘ಅಪ್ಪ’ನಾಗಿ ಹೋಗಿಬಿಟ್ಟ. ನಮ್ಮನ್ನು ಎತ್ತಿ ಒಯ್ದು ಅವನನ್ನು ವಾಪಸ್ ಕರೆಸಿಕೊಳ್ಳಲು ಬರುತ್ತಿದ್ದರೆ ಎಂಥ ಚನ್ನಾಗಿತ್ತು! ಒಂದು ಮಾತು, ಅವನು ದೈಹಿಕವಾಗಿ […]
