ಸದ್ಯದ ಜರೂರತ್ತು….. ಹಿಂದೆ ಒಂದು ಸಂದರ್ಭದಲ್ಲಿ ಗಂಧರ್ವರ ಜತೆಗಿನ ಕಾದಾಟದಲ್ಲಿ ಕೌರವರು ಸೋತು ಸೆರೆಸಿಕ್ಕಿ ಸಂಕಷ್ಟದಲ್ಲಿದ್ದರು. ಸುದ್ದಿ ತಿಳಿದ ಧರ್ಮರಾಯ ತಕ್ಷಣ ತನ್ನ ತಮ್ಮಂದಿರನ್ನು ಕರೆದು ಕೌರವರ ಪರವಹಿಸಿ ಹೋರಾಡಿ ಅವರನ್ನು ಸೆರೆಯಿಂದ ಬಿಡಿಸಿ ತರುವಂತೆ ಹೇಳಿದ. ‘ಕೌರವರಾದರೋ ನಮ್ಮ ವಿರೋಧಿಗಳು, ಸ್ವಯಂ ಕೃತ ಅಪರಾಧದಿಂದ ಅವರಾಗಿಯೇ ಸಂಕಷ್ಟಕ್ಕೆ ಸಿಲುಕಿಕೊಂಡಾಗ ಅವರ ಪರ ವಹಿಸುವುದು ಎಷ್ಟು ಸರಿ?’ ಎಂಬ ಜಿಜ್ಞಾಸೆ ತಮ್ಮಂದಿರಾ ಕೇಳಿ. ನಮ್ಮ ನಮ್ಮಲ್ಲೇ ಕಲಹ ಬಂದಾಗ ನಾವು ಐದು ಜನ, ಕೌರವರು ನೂರು ಜನ […]
