ಪ್ರತಿಫಲಾಪೇಕ್ಷೆಯಿಲ್ಲದ ಅನ್ನವಸತಿಗಳ ದಾನದೇಣಿಗೆಯ ಪರಂಪರೆ ಭಾರತದ ಹಿರಿಮೆ – ಡಾ ವಿ ಬಿ ಆರತೀ ದಾನಂ ಭೋಗೋ ನಾಶಃ ತಿಸ್ರೋ ಗತಯೋ ಭವಂತಿ ವಿತ್ತಸ್ಯ ಯೋ ನ ದದಾತಿ ನ ಭುಂಕ್ತೇ ತಸ್ಯ ತೃತೀಯಾ ಗತಿರ್ಭವತಿ ಹಣವನ್ನು ಭೋಗಿಸಬೇಕು ಅಥವಾ ದಾನ ಮಾಡಬೇಕು, ಇಲ್ಲದಿದ್ದರೆ ಅದು ನಾಶವಾಗುತ್ತದೆ ಎನ್ನುತ್ತದೆ ಸುಭಾಷಿತ. ಭಗವದ್ಗೀತೆ ದಾನ ಮಾಡದೆ ಭೋಗಿಸುವುದನ್ನು ಪಾಪವೆಂದೇ ಖಂಡಿಸುತ್ತದೆ- ‘ಭುಂಜತೇ ತೇ ತ್ವಘಂ ಪಾಪಂ ಯೇ ಪಚಂತ್ಯಾತ್ಮಕಾರಣಾತ್’ (ಏನನ್ನೂ ಹಂಚಿಕೊಳ್ಳದೇ ತಾನೇ ಭೋಗಿಸುವವನು ಪಾಪವನ್ನೇ ತಿನ್ನುತ್ತಾನೆ). ನಮ್ಮ ಧರ್ಮ […]
