ಸಹಿ ಇದ್ದರೆ ಮಾತು ಇತ್ತೀಚಿನ ಘಟನೆಗಳನ್ನು, ಮಾರ್ಚ್ ಮಾಸದ ಒತ್ತಡಗಳನ್ನ, ಭಾಗ್ಯಗಳ ಮೂಟೆ ಮುಗಿದಾಗ, ಖಜಾನೆಗಳೆಲ್ಲ ಖಾಲಿಯಾಗುತ್ತಿದ್ದಂತೆಯೇ ಚುನಾವಣೆ ಹೊಸ್ತಿಲಲ್ಲಿ ಬಂದು ನಿಂತಾಗ, ಎಲ್ಲವನ್ನು ಗಮನಿಸುತ್ತಿದ್ದ ಹಾಗೆಯೇ ಮರಾಠಿ ಮತ್ತು ಕನ್ನಡದಲ್ಲಿ ಸಾಕಷ್ಟು ಹೆಸರು ಮಾಡಿದ ಯಶವಂತರ ಸಹಿ ರೆ ಸಹಿ ನಾಟಕದ ಹೆಸರು ನೆನಪಾಯಿತು. ಮಾರ್ಚ್ ಮಾಸವೇ ಹೀಗೆ ಸರ್ಕಾರ್ ಮಾರ್ಚ್ ಫಾಸ್ಟ್ ಆಗಿ ಪ್ರಗತಿ ಅನ್ನುವ ಅಳೆಯಬಹುದಾದ ಕೆಲಸಗಳು ಆಗುವ ತಿಂಗಳು. ಪ್ರತಿ ತಿಂಗಳೂ ಸರಕಾರ ಮತ್ತು ನೌಕರಶಾಹಿ ಮಾರ್ಚ್ದಂತೆ ಕೆಲಸ ಮಾಡಿದರೆ ಒಂದೇ […]
Author: arvindkulkarni
ದಯಾಮರಣವೋ ಪ್ರಿಯ ಮರಣವೋ
ದಯಾಮರಣವೋ ಪ್ರಿಯ ಮರಣವೋ ಒಮ್ಮೊಮ್ಮೆ ಕಾಕತಾಳೀಯ ಎನಿಸುವಷ್ಟು ಘಟನೆಗಳು ಜರುಗಿಬಿಡುತ್ತವೆ. ಹೋದ ವಾರ ನನ್ನದೇ “ಸಾವಿನ ಹಿಂದಿನ ಗೌಪ್ಯತೆ” ಅಂತ ಅಂಕಣ ಪ್ರಕಟವಾದ ಎರಡೇ ದಿನದಲ್ಲಿ ಸುಪ್ರೀಂ ಕೋರ್ಟ್ ದಯಾಮರಣ ಕುರಿತಾದ ತನ್ನ ಅಭಿಪ್ರಾಯ ಮತ್ತು ವಾದಿಯ ಪರ ನಿರ್ಣಯ ನೀಡಿ ಪ್ರಾರ್ಥನೆಗೆ ತಥಾಸ್ತು ಅಂತ ಹೇಳಿಯೂ ಬಿಟ್ಟಿತು. ಅದನ್ನು ಓದುತ್ತಿದ್ದಂತೆ ಹಲವಾರು ವಿಚಾರಗಳೂ ಬಂದು ಬಿಟ್ಟವು. ನಮ್ಮ ಭಾರತದಂತಹ ದೇಶದಲ್ಲಿ ಏನೇನು ಆಗಬಹುದು ಏನೇನು ಆಗಲಿಕ್ಕಿಲ್ಲ ಅನ್ನುವ ವಿಚಾರಗಳೇ. ಸುಪ್ರೀಂ ಕೋರ್ಟ್ ಎಲ್ಲವನ್ನೂ ವಿಚಾರ ಮಾಡಿ […]
ಸಾವಿನ ನಂತರದ ಗೌಪ್ಯತೆ
ಸಾವಿನ ನಂತರದ ಗೌಪ್ಯತೆ ಆಂಗ್ಲ ದಿನಪತ್ರಿಕೆ “ದಿ ಹಿಂದೂ” ದಿನಪತ್ರಿಕೆಯಲ್ಲಿ ಪ್ರಕಟಿತ ಸುದ್ದಿ (೧೧ december ): ನ್ಯಾಯಮೂರ್ತಿಚಂದ್ರಚೂಡರು ಅಭಿಪ್ರಾಯ ಎಂದು ಹೇಳಲಾದ ಸುದ್ದಿ “Life with dignity” ಅದರ ಅಡಿಯಲ್ಲಿ ಮದ್ರಾಸ್ ಹೈಕೋರ್ಟ್ ಪ್ರಕಾರ ದಿ. ಜಯಲಲಿತಾ ಅವರ ಆಧಾರ ಕಾರ್ಡ್ ಮತ್ತು ಬೆರಳಚ್ಚು ಗುರುತುಗಳ ಹಾಜರುಪಡಿಸುವ ಬಗ್ಗೆ ಪ್ರಶ್ನಿಸಿರುವ ವಿಷಯ ಸುಪ್ರೀಂಕೋರ್ಟ್ ಮುಂದೆ ಬಂದಾಗ “ಮರಣೋತ್ತರ ಗೌಪ್ಯತೆ ಮಾತು ಪ್ರೈವಸಿ ಬಗ್ಗೆ” ಚರ್ಚೆ ಆಗಬೇಕೆಂದು ಬಯಕೆ ವ್ಯಕ್ತಪಡಿಸಿದೆ. ನನ್ನ ಪ್ರಕಾರ ಪಾರದರ್ಶಕತೆ ಮತ್ತು ಗೌಪ್ಯತೆ […]
ಇದು ಎಂಥಾ ಲೋಕವಯ್ಯಾ
ಇದು ಎಂಥಾ ಲೋಕವಯ್ಯಾ 1980ರಲ್ಲಿ ಅನಂತನಾಗ್ ಅಭಿನಯಿಸಿದ “ನಾರದ ವಿಜಯ” ಸಿನಿಮಾದ ಚಿ. ಉದಯಶಂಕರ್ ರಚಿತ ಏಸುದಾಸ ಹಾಡಿದ ಹಾಡು “ಇದು ಎಂಥಾ ಲೋಕವಯ್ಯಾ.. ಹೊಸತನವ ಕೊಡುವ, ಹೊಸ ವಿಷಯ ಅರಿವ… ಬಯಕೆ ತರುವ… ಸುಖವ ಅರಸಿ ಅಲೆದಾಡುವ. ಹೊಸದನ್ನ ದಿನವೂ ಹುಡುಕುತ, ಛಲ ಬಿಡದೆ ಸೆಣೆಸಾಡುವ.. ಜನರಿಂದ ತುಂಬಿ ಮೆರೆವಾ.. ಇದು ಎಂಥಾ ಲೋಕವಯ್ಯಾ… ಹೀಗೆ ಅನ್ನುತ್ತಾ ಸಾಗುತ್ತಿರುವ ನಾರದನ ಹಾಡು ಈಗ ನರರ ಪಾಡಾಗಿದೆ. ಮೇವು ಹಗರಣದ ಕೃತ್ಯ ಲಾಲೂ ಆಲಾಪ ಕೇಳಿದಾಗ ಮತ್ತು […]
ಅಪಘಾತವೂ ಒಂದು ಉದ್ದಿಮೆಯೇ
ಅಪಘಾತವೂ ಒಂದು ಉದ್ದಿಮೆಯೇ ಭರ್ಜರಿ ಹೆದ್ದಾರಿಯಲ್ಲಿ ಒಂದು ಅಪಘಾತ. ಅದೂ ರಾತ್ರಿ 9.30ರ ಸುಮಾರು ಜರುಗಿದರೆ ಅನ್ನುವ ವಿಚಾರ, ಅನುಭವ ನೆನಸಿಕೊಂಡಾಗ, ಒಂದು ರೀತಿಯ ತಲ್ಲಣ, ಭಯ, ಹೆದರಿಕೆ ಮಾಮೂಲು. ಚಲನಚಿತ್ರಗಳಲ್ಲಿ ತೋರಿಸುವ ಕೊನೆಯ ಪೊಲೀಸ್ ಪ್ರವೇಶ ಮತ್ತು ಯು ಆರ್ ಅಂಡರ್ ಅರೆಸ್ಟ್! ಅನ್ನುವ ದೃಶ್ಯ ಸಹ ಮಾಮೂಲು. ಆದರೆ ಚಲನಚಿತ್ರದಲ್ಲಿ ಅದು ಅಷ್ಟು ಪರಿಣಾಮ ಬಿರುವುದಿಲ್ಲ. ಆದರೆ ಅಪಘಾತವಾದಾಗ ಹಾಗಿರುವುದಿಲ್ಲ. ಅದರಲ್ಲಿ ಮೊದಲ ಬಾರಿ ಇದ್ದರಂತೂ ಮುಗಿದು ಹೋಯ್ತು. ಎಷ್ಟೊಂದು ವಿಧಿಗಳು, ಎಷ್ಟೊಂದು ವಿಧಾನಗಳು […]
ಮುತ್ಸದ್ಧಿ ಯಾರು
ಮುತ್ಸದ್ಧಿ ಯಾರು ಇತ್ತೀಚಿನ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಮತ್ತು ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿ ವಿವರಗಳನ್ನು ಓದುತ್ತಿರುವಾಗ, ಚಾನೆಲ್ಲುಗಳ ಚರ್ಚೆ ಹೆಸರಿನಲ್ಲಿ ಹುಚ್ಚುಚ್ಚಾದ ವರ್ತನೆ, ಮಾತು ನೋಡಿದಾಗ ನಮ್ಮ ದೇಶದಲ್ಲಿ ಏನು ನಡೀತಾ ಇದೆ, ಏನಾದರೂ ಪ್ರಬುದ್ಧತೆ ಇದೆಯಾ ಅನ್ನುವ ಸನ್ನಿವೇಶ ಬಂದೊದಗಿದೆ. ಅಂದರೆ ಹೆಚ್ಚಿನ ನಾಯಕರು, ಮಂತ್ರಿಗಳು, ಪುಢಾರಿಗಳು, ಮಾಧ್ಯಮ ನೇತಾರರು ಒಂದು ಮ್ಯಾಚುರಿಟಿ, ಪಕ್ವತೆ ಪ್ರದರ್ಶನ ಮಾಡತಾ ಇಲ್ಲ ಅನಿಸುತ್ತಿದೆ. ಮಾತನಾಡುವ ಸ್ಯಾಂಪಲ್ ನೋಡ್ರಿ “ಅವರ ಯಾರಿಗೆ ಹುಟ್ಟ್ಯಾರೋ ಗೊತ್ತಿಲ್ಲ”, “ನಿಚಾ” ‘ಇನ್ನೊಬ್ಬ ಭೂಪ 5000ರೂಪಾಯಿಗೆ […]
ಯಾಕ ಹಿಂಗ?
ಯಾಕ ಹಿಂಗ? ನನಗ ಅನಿಸಿದ ಹಂಗ ಭಾಳ ಜನರಿಗೆ ದಿನನಿತ್ಯದ ಕೆಲಸದಾಗ ಯಾವುದರ ಸಂಗತಿ ನಮಗ ಸರಿ ಬರಲಿಲ್ಲ ಅಂದರ “ಯಾಕ ಹಿಂಗ?” ಅನ್ನೋ ಪ್ರಶ್ನೆ ರೂಪದ ವಾಕ್ಯ ನಮ್ಮ ಮನಸಿನಾಗ ಭಾಳ ಕಾಡತದ. ಇದು ಎಲ್ಲರ ಅನುಭವಕ್ಕ ಬಂದ ಸಂಗತಿ. ಈ ಸಣ್ಣ ಅನಸೋ ಪ್ರಶ್ನಿ, ರಾಷ್ಟ್ರಪತಿಗಳಿಂದ ಹಿಡಿದು ಜನಸಾಮಾನ್ಯನವರೆಗೂ ಎಲ್ಲರ ಕಾಡುವುದೇ. ಹೆಂಡತಿಗೆ “ನನ್ನ ಗಂಡ ಯಾಕ ಹಿಂಗ?” ಗಂಡನಿಗೆ “ನನ್ನ ಹೆಂಡತಿ ಯಾಕ ಹಿಂಗ?” ಸಾಲಿ ಹೆಡ್ ಮಾಸ್ಟರ್ಗೆ “ನಮ್ಮ ಸಾಲಿ ಮಕ್ಕಳು […]
ಚಂಪಾ ಕಲಿ ಸಾಹಿತ್ಯ ಸಂಭ್ರಮ
ಚಂಪಾ ಕಲಿ ಸಾಹಿತ್ಯ ಸಂಭ್ರಮ ಬಂಗಾಲಿ ಸಿಹಿ ತಿಂಡಿಗಳಲ್ಲಿ ಚಂಪಾಕಲಿ ಒಂದು. ರಸಗುಲ್ಲಾದ ಹಾಗಿದ್ದರೂ ಅಲ್ಲ. ಸಂಪಿಗೆ ಹಾಗೂ ಮಾಡಬಹುದಾದರೂ ಸಂಪಿಗೆ ಅಲ್ಲ. ಕಲಿ ಅಂದರೆ ಬಹಳ ಅರ್ಥಗಳನ್ನು ಹೇಳಬಹುದು. ವೀರ, ಶೂರ, ಧೀರ, ತಿಳಿದುಕೊಳ್ಳುವ ಕ್ರಿಯೆ, ಜ್ಞಾನ ಗ್ರಹಿಕೆ, ಇತ್ಯಾದಿಗಳು. ಸಿಹಿ ತಿಂಡಿಗೆ ಚಂಪಾಕಲಿ ಅಂತ ಹೆಸರು ಯಾಕೆ ಇಟ್ಟರೋ ಗೊತ್ತಿಲ್ಲ ಬಹುಶಃ ಹಿಂದಿಯಲ್ಲಿ ಕಲಿ ಅಂದರೆ ಹೂ ಮತ್ತು ಈ ಸಿಹಿತಿಂಡಿ ಹೂವಿನ ಹಾಗೆ ಬಿಳಿ, ಮೃದು ನಡುವೆ ಕೆಂಪು ಮತ್ತು ಸಿಹಿ ಪದಾರ್ಥಗಳಲ್ಲಿ […]
ಊರಿಗೆ ಒಬ್ಬಳೇನಾ ಪದ್ಮಾವತಿ ?
ಊರಿಗೆ ಒಬ್ಬಳೇನಾ ಪದ್ಮಾವತಿ ? ಪದ್ಮಪ್ರಿಯಾ ಕನ್ನಡಚಿತ್ರರಂಗದಲ್ಲಿ ಛಾಪು ಮೂಡಿಸಿ ಮರೆಯಾದ ನಾಯಕಿ ನಟಿ. ಪದ್ಮಾ ಖನ್ನಾ ಪಂಚಭಾಷೆಗಳ ಪಂಚ್ ಐಟೆಂ ಹಾಡು ಕುಣಿತಗಳಲ್ಲಿ ಕಚಗುಳಿ ಇಟ್ಟು ಗಲ್ಲಾ ಪೆಟ್ಟಿಗೆ ತುಂಬಿಸಲು ನೆರವಾದ ನಟಿ. ಸದ್ಯ ಮತ್ತೆ ಪದ್ಮಾ ಸುದ್ದಿಯಲ್ಲಿದ್ದಾಳೆ. “ಜಾನಿ ಮೇರಾ ನಾಮ” ಹಿಂದಿ ಮತ್ತು ಕನ್ನಡ ಸಿನಿಮಾದ ಪದ್ಮಾ ನೆನಪಿಗೆ ಬಂತು. “ದಿವಾ ದಿವಾ ತನಾಧಿರಣಾ, ಡೊಂಚು ಯು ನೋ , ಐ ಎಮ್ ವೆರಿ ಸೆಕ್ಸಿ, ಕೈ ಇದೆ, ಕಾಲಿದೆ ಸುಮ್ಮನೆ ಡ್ಯಾನ್ಸ್ […]