Your Cart

Need help? Call +91 9535015489

📖 Print books shipping available only in India. ✈ Flat rate shipping

ಗುರುಪೂರ್ಣಿಮ

  ಓಂ ಶ್ರೀ ಗುರುಭ್ಯೋ ನಮಃ ವ್ಯಾಸಾಯ ವಿಷ್ಣು ರೂಪಾಯ ವ್ಯಾಸ ರೂಪಾಯ ವಿಷ್ಣವೇ ನಮೋ  ವೈ  ಬ್ರಹ್ಮನಿಧಯೇ ವಾಸಿಷ್ಠಾಯ ನಮೋ ನಮಃ ಎಂದು  ವ್ಯಾಸ ಮಹರ್ಷಿಯನ್ನು ನೆನೆಸುತ್ತಾ ಎಲ್ಲರಿಗೂ ಗುರುಪೂರ್ಣಿಮೆಯ ಶುಭಾಶಯಗಳು. ಅಂಧಕಾರವನ್ನು ಹೋಗಲಾಡಿಸುವವರು ನಮ್ಮ ಗುರು , ನಮ್ಮ ಗುರು ಎಂದರೆ ನಮಗೆ ಯಾರು ಬುದ್ಧಿ ಮಾತು ತಿಳಿಮಾತನ್ನು ಹೇಳುತ್ತಾರೋ ಅವರೆಲ್ಲರೂ ನಮ್ಮ ಗುರುಗಳು. “ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಎಂದು ಪುರಂದರದಾಸರು ಸತ್ಯವನ್ನೇ ಹೇಳಿದ್ದಾರೆ. ಭಾರತದಲ್ಲಿ ಗುರುವಿಗೆ ಪ್ರಥಮ ಸ್ಥಾನವಿದೆ ನಮ್ಮೆಲ್ಲರ […]

ಈ ಹೊತ್ತಿಗೆ – ಏಳನೇ ವಾರ್ಷಿಕೋತ್ಸವ – ಭಾಗ ೨

ಈ ಹೊತ್ತಿಗೆ  ಹೊನಲು  ಅಕ್ಷರಗಳ ನುಡಿ ನದಿಯಾಗಿ ಹರಿಯೆ ಮನದಿ ಹರುಷದ ಫಸಲು  ಈ ಹೊತ್ತಿಗೆಯ ಏಳನೇ ವಾರ್ಷಿಕೋತ್ಸವ   ದಿನಾಂಕ ೦೧ ಮಾರ್ಚ್ ೨೦೨೦, ಭಾನುವಾರ ಸ್ಥಳ ಕಪ್ಪಣ್ಣ ಅಂಗಳ, ೩೨ನೇ ಎ ಮುಖ್ಯರಸ್ತೆ, ಜೆಪಿ ನಗರ, ೦೧ನೇ ಹಂತ, ಬೆಂಗಳೂರು   ಸಮಕಾಲೀನತೆ ಉದ್ಘಾಟನೆ  ಶ್ರೀ ನಾಗರಾಜ್ ವಸ್ತಾರೆ, ಕತೆಗಾರರು ಪ್ರಸ್ತಾವನೆ ಜಯಲಕ್ಷ್ಮಿ ಪಾಟೀಲ್, ಕಲಾವಿದೆ ನಿರೂಪಣೆ ಪುಷ್ಪಾ ರಘುರಾಮ್   ಗೋಷ್ಠಿ ೧ ಕತೆ ಕವಿತೆಗಳೆಂದರೆ ಅಷ್ಟೆ ಸಾಕೆ? ಸಾಹಿತ್ಯದ ಇತರ ಪ್ರಕಾರಗಳು ತಲೆ ಎತ್ತುವ ಬಗೆ ಡಾ. ವಿಕ್ರಮ್ ವಿಸಾಜಿ, ವಿಮರ್ಶಕರು, ಕವಿ ಶ್ರೀಮತಿ ವಿದ್ಯಾರಶ್ಮಿ ಪೆಲತ್ತಡ್ಕ, ಪತ್ರಕರ್ತರು, ಕವಿ ಶ್ರೀ ಟಿ ಎಸ್ ಗೊರವರ, ಕತೆಗಾರರು ಶ್ರೀ ವಿಕಾಸ್ ನೇಗಿಲೋಣಿ,  ಪತ್ರಕರ್ತರು, ಕತೆಗಾರರು ಸ್ಪಂದನೆ ಶ್ರೀ ಪ್ರವೀಣಕುಮಾರ್ ಜಿ, ಕತೆಗಾರರು ಶ್ರೀಮತಿ ಮೇಘನಾ ಸುಧೀಂದ್ರ, ಅಂಕಣಕಾರರು ಗೋಷ್ಠಿ ನಿರ್ವಹಣೆ – ಆನಂದ್ ಕುಂಚನೂರ್, ಕತೆಗಾರರು, ಕವಿ   ಗೋಷ್ಠಿ ೨ ಪ್ರಸ್ತುತ ಸಮಾಜೋರಾಜಕೀಯ ಪಲ್ಲಟಗಳು ಮತ್ತು ಸಮಕಾಲೀನ ಸಾಹಿತ್ಯ ಶ್ರೀ ರಾಜೇಂದ್ರ ಪ್ರಸಾದ್, ಕವಿಗಳು ಶ್ರೀ ರಾಧಾಕೃಷ್ಣ ಹೊಳ್ಳ ಶ್ರೀಮತಿ ಪಿ. ಕುಸುಮ ಆಯರಹಳ್ಳಿ, ಅಂಕಣಕಾರರು ಸ್ಪಂದನೆ […]

ಈ ಹೊತ್ತಿಗೆ – ಏಳನೇ ವಾರ್ಷಿಕೋತ್ಸವ – ಭಾಗ ೧

ಈ ಹೊತ್ತಿಗೆ  ಹೊನಲು  ಅಕ್ಷರಗಳ ನುಡಿ ನದಿಯಾಗಿ ಹರಿಯೆ ಮನದಿ ಹರುಷದ ಫಸಲು  ಈ ಹೊತ್ತಿಗೆಯ ಏಳನೇ ವಾರ್ಷಿಕೋತ್ಸವ   ದಿನಾಂಕ ೦೧ ಮಾರ್ಚ್ ೨೦೨೦, ಭಾನುವಾರ ಸ್ಥಳ ಕಪ್ಪಣ್ಣ ಅಂಗಳ, ೩೨ನೇ ಎ ಮುಖ್ಯರಸ್ತೆ, ಜೆಪಿ ನಗರ, ೦೧ನೇ ಹಂತ, ಬೆಂಗಳೂರು   ಸಮಕಾಲೀನತೆ ಉದ್ಘಾಟನೆ  ಶ್ರೀ ನಾಗರಾಜ್ ವಸ್ತಾರೆ, ಕತೆಗಾರರು ಪ್ರಸ್ತಾವನೆ ಜಯಲಕ್ಷ್ಮಿ ಪಾಟೀಲ್, ಕಲಾವಿದೆ ನಿರೂಪಣೆ ಪುಷ್ಪಾ ರಘುರಾಮ್   ಗೋಷ್ಠಿ ೧ ಕತೆ ಕವಿತೆಗಳೆಂದರೆ ಅಷ್ಟೆ ಸಾಕೆ? ಸಾಹಿತ್ಯದ ಇತರ ಪ್ರಕಾರಗಳು ತಲೆ ಎತ್ತುವ ಬಗೆ ಡಾ. ವಿಕ್ರಮ್ ವಿಸಾಜಿ, ವಿಮರ್ಶಕರು, ಕವಿ ಶ್ರೀಮತಿ ವಿದ್ಯಾರಶ್ಮಿ ಪೆಲತ್ತಡ್ಕ, ಪತ್ರಕರ್ತರು, ಕವಿ ಶ್ರೀ ಟಿ ಎಸ್ ಗೊರವರ, ಕತೆಗಾರರು ಶ್ರೀ ವಿಕಾಸ್ ನೇಗಿಲೋಣಿ,  ಪತ್ರಕರ್ತರು, ಕತೆಗಾರರು ಸ್ಪಂದನೆ ಶ್ರೀ ಪ್ರವೀಣಕುಮಾರ್ ಜಿ, ಕತೆಗಾರರು ಶ್ರೀಮತಿ ಮೇಘನಾ ಸುಧೀಂದ್ರ, ಅಂಕಣಕಾರರು ಗೋಷ್ಠಿ ನಿರ್ವಹಣೆ – ಆನಂದ್ ಕುಂಚನೂರ್, ಕತೆಗಾರರು, ಕವಿ   ಗೋಷ್ಠಿ ೨ ಪ್ರಸ್ತುತ ಸಮಾಜೋರಾಜಕೀಯ ಪಲ್ಲಟಗಳು ಮತ್ತು ಸಮಕಾಲೀನ ಸಾಹಿತ್ಯ ಶ್ರೀ ರಾಜೇಂದ್ರ ಪ್ರಸಾದ್, ಕವಿಗಳು ಶ್ರೀ ರಾಧಾಕೃಷ್ಣ ಹೊಳ್ಳ ಶ್ರೀಮತಿ ಪಿ. ಕುಸುಮ ಆಯರಹಳ್ಳಿ, ಅಂಕಣಕಾರರು ಸ್ಪಂದನೆ […]

‘ದ.ರಾ.ಬೇಂದ್ರೆ: ಆಧುನಿಕ ಭಾರತೀಯ ಕಾವ್ಯ ಪರಂಪರೆ’-ರಾಷ್ಟ್ರೀಯ ವಿಚಾರ ಸಂಕಿರಣ

ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಧಾರವಾಡ, ಇಂದಿರಾಗಾಂಧಿ ರಾಷ್ಟ್ರೀಯ ಆದಿವಾಸಿ ವಿಶ್ವವಿದ್ಯಾಲಯ ಮಧ್ಯಪ್ರದೇಶ ಮತ್ತು ದೆಹಲಿ ಕರ್ನಾಟಕ ಸಂಘ ನವದೆಹಲಿ ಇವುಗಳ ಸಂಯುಕ್ತಾಶ್ರಯದಲ್ಲಿ ದೆಹಲಿಯ ಕರ್ನಾಟಕ ಸಂಘದಲ್ಲಿ ‘ದ.ರಾ.ಬೇಂದ್ರೆ: ಆಧುನಿಕ ಭಾರತೀಯ ಕಾವ್ಯ ಪರಂಪರೆ’ ಎಂಬ ವಿಷಯದ ಮೇಲೆ ನಡೆದ ರಾಷ್ಟ್ರೀಯ ವಿಚಾರ ಸಂಕಿರಣದ ವರದಿ. ಬಂಡಾಯೋತ್ತರ ಸಂದರ್ಭದಲ್ಲಿ ಬೇಂದ್ರೆ ಕಾವ್ಯದ ಕುರಿತು ಹೆಚ್ಚಿನ ಅಧ್ಯಯನಗಳು ನಡೆಯಲಿಲ್ಲ. ಈ ಕಾಲಘಟ್ಟದಲ್ಲಿ ಬೇಂದ್ರೆ ಕಾವ್ಯ ಏಕೆ ಹಿನ್ನೆಲೆಗೆ ಸರಿಯಿತು ಎಂದು ತಿಳಿದುಕೊಳ್ಳಬೇಕಿದೆ. ಮಾರ್ಗಭಾಷಾಶೈಲಿ ತೊರೆದು ದೇಶಿ ಭಾಷಾಶೈಲಿಯನ್ನು ಅಳವಡಿಸಿಕೊಂಡಿದ್ದರಿಂದ […]

ಪರಿಸರ ಸಂರಕ್ಷಣೆ

ಪರಿಸರ ಸಂರಕ್ಷಣೆ ಜೂನ್ ತಿಂಗಳಿಗೆ ಒಂದು ವಿಶೇಷತೆ ಇದೆ.  ಇದು ವಿಶ್ವ ಪರಿಸರ ದಿನಾಚರಣೆಯ ತಿಂಗಳು. ಇದು  ನಾವು ನಮ್ಮ‌ ಪರಿಸರದ ಬಗ್ಗೆ ತಿಳಿಯುವ, ಮಹತ್ವವನ್ನು ಅರಿಯುವ ಹಾಗೂ ಈ ದಿನಗಳಲ್ಲಿ ನಮ್ಮ ಪರಿಸರಕ್ಕೆ ಆಗುತ್ತಿರುವ ಹಾನಿಯನ್ನು ಅರಿತು, ಅದರ ಸಂರಕ್ಷಣೆಯ ಬಗ್ಗೆಯೂ ಆಲೋಚಿಸಬೇಕಾದದ್ದನ್ನು ನೆನಪಿಸುವ ಮಹತ್ತರವಾದ ದಿನ. ನಾವು ಈ  ಪರಿಸರದ ಶಿಶುಗಳು, ಪರಿಸರವಿಲ್ಲದೆ ನಮ್ಮ ಅಸ್ತಿತ್ವಕ್ಕೆ ಯಾವುದೇ ರೀತಿಯ ಬೆಲೆಯಿರುವುದಿಲ್ಲ. ಪುರಾಣ ಕಾಲದಿಂದಲೂ ರಾಜಕುವರರೂ ಋಷಿಗಳ ಆಶ್ರಮದಲ್ಲಿಯೇ  ಇದ್ದುಕೊಂಡೇ ಈ ಸಹಜ ಪ್ರಕೃತಿಯ ಮಡಿಲಲ್ಲಿಯೇ […]

ಕರ್ಮಯೋಗ ಲಕ್ಷಣಗಳ ಮೆಲುಕು

ಕರ್ಮಯೋಗ ಲಕ್ಷಣಗಳ ಮೆಲುಕು ಕರ್ಮ ಮಾಡಿಯೂ ಮಾಡದವನಂತೆ ನಿರ್ಲಿಪ್ತನಾಗಿರುವ, ಮಾಡದೆಯೂ ಮಾಡಿದವನಂತೆ ತೃಪ್ತನಾಗಿರುವ ಕೌಶಲ ಬಲ್ಲವನೇ ಬುದ್ಧಿವಂತ; ಅಂಥವನು ಎಲ್ಲವನ್ನೂ ‘‘ಮಾಡಿ ಮುಗಿಸಿದ ಕೃತಕೃತ್ಯ’’ನೆನಿಸುತ್ತಾನೆ’ ಎನ್ನುವ ಕರ್ಮಯೋಗಿಯ ಪರಿಯನ್ನು ಶ್ರೀಕೃಷ್ಣನು ವಿವರಿಸುತ್ತಿದ್ದ. ಕರ್ಮಯೋಗಿಯ ಲಕ್ಷಣಗಳನ್ನು ಮತ್ತಷ್ಟು ವಿವರಿಸುತ್ತಾನೆ ಕೃಷ್ಣ; ‘ಯದೃಚ್ಛಾಲಾಭಗಳಿಂದ (ತಾನಾಗಿ ಒದಗಿಬರುವ ಲಾಭಗಳಿಂದ) ಸಂತುಷ್ಟನಾಗಿರುವವನೂ, ದ್ವಂದ್ವರಹಿತನು (ಗೊಂದಲಗಳಿಲ್ಲದವನು), ಮತ್ಸರರಹಿತನು, ಸಿದ್ಧಿ-ಅಸಿದ್ಧಿಗಳ ವಿಷಯದಲ್ಲಿ ಸಮಭಾವದಿಂದಿರುವವನು ಕರ್ಮವನ್ನು ಮಾಡಿಯೂ ಅದಕ್ಕೆ ಬದ್ಧನಾಗುವುದಿಲ್ಲ. (4.22) ಸುಖ-ಲಾಭ-ಕೀರ್ತಿ ಮುಂತಾದ ಲೌಕಿಕ ಲಾಭಗಳು ಯಾದೃಚ್ಛಿಕವಾಗಿ ಬರುತ್ತವೆ, ಹೋಗುತ್ತವೆ. ಲಾಭ ಬಂತೆಂದೋ ಬರಲಿಲ್ಲವೆಂದೋ ಕರ್ಮವನ್ನೇ […]

ಪಂ.ಚಂದ್ರಶೇಖರ ಪುರಾಣಿಕಮಠ ಒಂಭತ್ತನೆಯ ಪುಣ್ಯ ಸ್ಮರಣೋತ್ಸವ

ಪಂ. ಚಂದ್ರಶೇಖರ ಪುರಾಣಿಕಮಠ ಸ್ಮೃತಿ ಸಂಗೀತ ಸಭಾ (ರಿ) ಧಾರವಾಡ ಪಂ.ಚಂದ್ರಶೇಖರ ಪುರಾಣಿಕಮಠ ಒಂಭತ್ತನೆಯ ಪುಣ್ಯ ಸ್ಮರಣೋತ್ಸವ ದಿ. ೨೮-೦೭-೨೦೧೯, ರವಿವಾರ ಮುಂಜಾನೆ ೧೦.೦೦ ರಿಂದ ರಾತ್ರಿ ೯.೦೦ ಗಂಟೆಯವರೆಗೆ ಸ್ಥಳ : ಗುರುಕೃಪಾ, ಪ್ರಶಾಂತನಗರ, ಸಾಧನಕೇರಿ ೪ನೇ ಅಡ್ಡರಸ್ತೆ, ಧಾರವಾಡ ಪಂ. ಚಂದ್ರಶೇಖರ ಪುರಾಣಿಕಮಠ ಶಿಷ್ಯವೃಂದದವರಿಂದ ಸಂಗೀತ ಸೇವೆ ಸಮಯ : ಮುಂಜಾನೆ ೧೦ ಗಂಟೆಯಿಂದ ಮಧ್ಯಾಹ್ನ ೧.೩೦ ರವರೆಗೆ ಮತ್ತು ಮಧ್ಯಾಹ್ನ ೩ ಗಂಟೆಯಿಂದ ೫ ಗಂಟೆಯವರೆಗೆ “ಸಮಾರೋಪ ಸಮಾರಂಭ” ಸಂಜೆ ೬ ಗಂಟೆಯಿಂದ […]

ಕೇಳು ನಾಟಕಪ್ರಿಯ

ಕೇಳು ನಾಟಕಪ್ರಿಯ ನಾಟಕ ವಾಚನ ಸಪ್ತಾಹ ಅಭಿನಯದಲ್ಲಿ ಆಂಗಿಕಾಭಿನಯದ ನಂತರ ಬರುವ ಸಶಕ್ತವಾದ ಅಭಿನಯವೇ ವಾಚಿಕ. ಅದಕ್ಕಾಗಿಯೇ ವಾಚಿಕರ ‘ಸರ್ವವಾಂಙ್ಮಯಂ’ ಎಂದಿದ್ದಾರೆ. ಆಡುಮಾತಿನಿಂದ ಬರವಣಿಗೆ; ಬರವಣಿಗೆಯಿಂದ ಆಡುಮಾತಿಗೆ ನಾಟಕವು ಉತ್ತಮ ಉದಾಹರಣೆ- ‘ಕಲಾತ್ಮಕವಾದ ಮಾತೇ ನಾಟಕ’ ವಾಚಿಕಾಭಿನಯವೆಂದರೆ ಲಿಖಿತ – ಅಲಿಖಿತ ಮತ್ತು ಮಾತಿನ ಮೂಲಕ ಅರ್ಥೈಸುವುದಾಗಿದೆ. ವಾಚಿಕ ಕಲೆ ಪಾಶ್ಚ್ಯಾತ್ಯದ ಗೆ ಸಂವಾದಿಯಾದುದು. ವಾಚಿಕ ಕಲೆಗಳನ್ನು ‘ಶಾಬ್ದಿಕ ಕಲೆ’ ಎಂದೂ ಹೇಳಲಾಗುತ್ತದೆ. ನಾವು ಕೆಲವು ನಾಟಕಪ್ರಿಯರು ಆಗಾಗ್ಗೆ ಅಲ್ಲಲ್ಲಿ ಕುಳಿತು ನಾಟಕವೊಂದನ್ನು ಓದುತ್ತೇವೆ. ಆವಾಗ ಇಂತಹ […]

“ಕಾವ್ಯ ತಪಸ್ವಿ ಎಚ್ಚೆಸ್ವಿ ಸಂದರ್ಶನ| ಕಾವ್ಯ ಪ್ರವಾಹದ ಅಲೆ ನಾನು”,

  ಎಚ್‌.ಎಸ್‌. ವೆಂಕಟೇಶಮೂರ್ತಿ ಸಮಕಾಲೀನ ಕನ್ನಡ ಕಾವ್ಯದ ಮಂದಾರ. ಕಾವ್ಯದ ಜೊತೆಜೊತೆಗೆ ತಮ್ಮದೇ ಆದ ಕಾವ್ಯಮೀಮಾಂಸೆಯನ್ನು ರೂಪಿಸಿಕೊಂಡು, ಕಾವ್ಯವನ್ನೇ ಜೀವಿಸುತ್ತ ಪಸರಿಸುತ್ತಿರುವ ಈ ಕಾವ್ಯಪ್ರೇಮಿ ಮೇಷ್ಟ್ರಿಗೆ ಜೂನ್‌ 23ಕ್ಕೆ 75! ಈ ಸಂದರ್ಭದಲ್ಲಿ ಎಚ್ಚೆಸ್ವಿ ಅವರನ್ನು ಯುವ ಕವಿ– ಕಥೆಗಾರ ವಿಕ್ರಮ ಹತ್ವಾರ ‘ಭಾನುವಾರ ಪುರವಣಿ’ಗಾಗಿ ಮಾತನಾಡಿಸಿದ್ದಾರೆ. ಈ ವಿಶೇಷ ಸಂದರ್ಶನ ಕನ್ನಡ ಸಾಹಿತ್ಯ ಸಂದರ್ಭದ ಮುಂಗಾರಿನ ಕಾವು–ಚೆಲುವನ್ನು ಸಹೃದಯರ ಅನುಭವಕ್ಕೆ ತರುವಷ್ಟು ಸೊಗಸಾಗಿದೆ.ನೀವು 75ರ ಸಂಭ್ರಮದಲ್ಲಿದ್ದೀರಿ. ಅಷ್ಟು ವರ್ಷಗಳಾದರೂ ಇನ್ನೂ25ರ ಚೈತನ್ಯ ಕಾಣಿಸ್ತಿದೆ. ಸದಾ ಒಂದಿಲ್ಲೊಂದು […]