ತಲಸ್ಪರ್ಶಿ ಅಧ್ಯಯನದ ಸಮಚಿತ್ತದ ವಿಮರ್ಶಕ | ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಗಿರಡ್ಡಿಯವರು ನಾಡಿನ ಪ್ರಮುಖ ದನಿಯಾಗಿದ್ದರೂ ಅಧಿಕಾರಸ್ಥ ವಲಯದಲ್ಲಿ ಎಂದೂ ಕಾಣಿಸಿಕೊಂಡವರಲ್ಲ. ಎಲ್ಲರೊಡನೆ ಸಮಭಾವದಿಂದ ನಡೆದುಕೊಳ್ಳುವ ಸಮಚಿತ್ತವನ್ನು ಎಂದೂ ಕಳೆದುಕೊಳ್ಳಲಿಲ್ಲ. ಅನೇಕ ಪ್ರಮುಖ ಪ್ರಶಸ್ತಿ ಸಮಿತಿಗಳಲ್ಲಿ ಅವರಿದ್ದು ಅನೇಕ ಅರ್ಹರಿಗೆ ಪ್ರಶಸ್ತಿ ಸಿಗಲು ಕಾರಣರಾಗಿದ್ದಾರೆ. ಹೀಗಾಗೇ ಕೆಲವು ಪ್ರಶಸ್ತಿಗಳಿಂದ ಅವರು ಹೊರಗುಳಿಯುವಂತಾಯಿತೇನೋ! ಮೊನ್ನೆ ರಾತ್ರಿ ಸರಿಸುಮಾರು ರಾತ್ರಿ ಒಂಭತ್ತರ ಆಸುಪಾಸು. ನನ್ನ ಮೊಬೈಲ್ಗೆ ಒಂದು ಆಘಾತಕರ ಸುದ್ದಿ ಬಂದಿತು. ಕೆಟ್ಟಸುದ್ದಿ ಎಂದೇ ಹೇಳಿ ಅದನ್ನು ರವಾನಿಸಿದ್ದರು. ನನಗೆ […]
Month: June 2018
ತೊಂಬತ್ತು ತುಂಬಿದ ಚೆನ್ನವೀರ ಕಣವಿ
ತೊಂಬತ್ತು ತುಂಬಿದ ಚೆನ್ನವೀರ ಕಣವಿ |ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ‘ಕಲೆಗಾಗಿ ಕಲೆಯುಂಟೆ? ಜನ ಬದುಕುವುದು ಬೇಡ?’ ಹೋಗಬೇಡ ಕವಿತೆ ನೀನು, ಬಾಗಬೇಡ ಯಾರಿಗೂ/ ತೂಗಿ ನೋಡಿ ಬೆಲೆಯ ಕಟ್ಟು ಹೂವಿನಂತೆ ನಾರಿಗೂ. / ನಿನ್ನ ರೂಪ ಲಾವಣ್ಯಕೆ ಬೀಗಬೇಡ ಎಂದಿಗೂ/ ಬತ್ತದಿಹುದು ಚೆಲುವಿನೂಟೆ ನೆಲದ ಒಡಲೊಳೆಂದಿಗೂ. / ಒಡೆದುಹೋದ ಮನಸುಗಳಲಿ ಹಗೆಯ ಕಿಡಿಯ ನಂದಿಸು/ ಸಿಡಿದು ನಿಂತ ಹೃದಯಗಳನು ಪ್ರೀತಿಯಲ್ಲಿ ಬಂಧಿಸು. / ದುಡಿವ ಕೈಗೆ ಶಕ್ತಿ ಬರಲಿ; ಮಳೆಯ ಸುರಿಸು ಧರಣಿಗೆ / ಹಳೆಯ ಕೊಳೆಯ […]
ತುಡಿತ
ತುಡಿತ “ನಾ ಏನನ್ನಾದ್ರೂ ಬರಿಲೇಬೇಕು ಏನ್ ಬರೀಬೇಕಂತೆಳು… ತಲೆಲ್ ತುಂಬಾ traffic jam ಇನ್ನೂ ಸ್ವಲ್ಪೊತ್ತು ತಾಳು” ಹೀಗೆ ಹೇಳಿ ಸುಮ್ನೆ ಕೂಡ್ಸಿ ತಲೆಗೆ ಹಿಡಿಯುತ್ತೆ ತುಕ್ಕು… ಹಂಗಂಥೇಳಿ ಇಲ್ಸಲದ್ ಬರದ್ರೆ ಅದೂ ಒಂದ್ರೀತಿ ಸೊಕ್ಕು… ತಲೆಲ್ ಸುತ್ತೋ ವಿಚಾರಾಂದ್ರೆ ಹೊಟ್ಟೇಲ್ ಕೂಸಿದ್ಧಾಗೆ… ಸಾಕಷ್ಟ್ ನೋವು ಕೊಟ್ಟಾಗೆನೇ ಅದ್ಕೊಂದ್ ನೆಲೆ ಸಿಕ್ಕಾಗೆ … ನಮ್-ನಿಮ್ ಮರ್ಜಿಗ್ ಬಗ್ಗೋದಲ್ಲ ನಾವ್ ಬರೀಬೇಕನ್ನೋ ಮಾತು … ಕೈಗೆ ಸಿಕ್ಕಾಗ್ ಕಟ್ಟ್ಯಾಕ್ ಬೇಕು ಇಲ್ದಿದ್ರೆ ಹೋಗ್ತೇವ್ ಸೋತು …

ನೃತ್ಯ ಸಂಭ್ರಮ – ಭಾಗ 1
ನೃತ್ಯ ಸಂಭ್ರಮ – ಭಾಗ 1
ಲೌಕಿಕರಲ್ಲಿ ಗೊಂದಲ ಹುಟ್ಟಿಸದಿರು
ಲೌಕಿಕರಲ್ಲಿ ಗೊಂದಲ ಹುಟ್ಟಿಸದಿರು ‘ಫಲದ ಆಸೆಯಿಂದ ಕರ್ಮಮಾಡಿ ಬಂಧನಕ್ಕೆ ಜಾರುವ ಲೌಕಿಕರಂತಾಗದೆ, ನಿರ್ಲಿಪ್ತಿಯಿಂದ ಕರ್ಮ ಮಾಡಿ ಲೋಕಕಲ್ಯಾಣವನ್ನು ಸಾಧಿಸು’ ಎನ್ನುವ ಕಿವಿಮಾತನ್ನು ಕೃಷ್ಣನು ಅರ್ಜುನನಿಗೆ ಹೇಳುತ್ತಿದ್ದನಷ್ಟೆ? ಕೃಷ್ಣ ಹೇಳುವ ಮುಂದಿನ ಮಾತು ಸ್ವಾರಸ್ಯಕರವಾಗಿದೆ: ‘ಕರ್ಮಸಂಗಿಗಳಾದ ಅಜ್ಞರಲ್ಲಿ ‘‘ಬುದ್ಧಿಭೇದ’’ವನ್ನು(ಗೊಂದಲವನ್ನು) ಉಂಟುಮಾಡಬಾರದು. ತಾನೂ ವಿಹಿತಕರ್ಮಗಳನ್ನು ಮಾಡುತ್ತ ಎಲ್ಲರೂ (ಆ ವ್ಯವಸ್ಥೆಯನ್ನು) ಪಾಲಿಸುವಂತೆ ನೋಡಿಕೊಳ್ಳಬೇಕು.’ (ನ ಬುದ್ಧಿಭೇದಂ ಜನಯೇದಜ್ಞಾನಾಂ ಕರ್ಮಸಂಗಿನಾಂ | ಜೋಷಯೇತ್ ಸರ್ವಕರ್ವಣಿ ವಿದ್ವಾನ್ ಯುಕ್ತಃ ಸಮಾಚರನ್ || 3.26) ಈ ಶ್ಲೋಕದಲ್ಲಿ ಕೃಷ್ಣನು ಬಹುದೊಡ್ಡ ಸಂದೇಶವನ್ನೇ ಕೊಡುತ್ತಿದ್ದಾನೆ! ಮನುಷ್ಯರೆಲ್ಲರೂ […]
ನೃತ್ಯ ಸಂಭ್ರಮ – ಭಾಗ 2
ನೃತ್ಯ ಸಂಭ್ರಮ – ಭಾಗ 2 ಸಾಕೇತ ಫೌಂಡೇಶನ್ ಧಾರವಾಡ ಸಾಕೇತ ನೃತ್ಯ ಶಾಲೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನೃತ್ಯ ಸಂಭ್ರಮ ತಾಯಿ – ಮಗಳು ವಿಶೇಷ ಕಾರ್ಯಕ್ರಮ ಪ್ರದರ್ಶಕರು ಶ್ರೀಮತಿ ವೈಜಯಂತಿ ಕಾಶಿ ಹಾಗೂ ಕು.ಪ್ರತೀಕ್ಷಾ ಕಾಶಿ ಶ್ರೀಮತಿ ಸೀಮಾ ಕುಲಕರ್ಣಿ ಹಾಗೂ ಕು. ಸಾಕ್ಷಿ ಕುಲಕರ್ಣಿ ಶ್ರೀಮತಿ ಸುನೀತಾ ನಾಯರ ಹಾಗೂ ಕು. ಐಶ್ವರ್ಯ ನಾಯರ ಶ್ರೀಮತಿ ಪ್ರಮೋದಾ ಉಪಾಧ್ಯಾಯ ಹಾಗೂ ಕು. ನವಮಿ ಉಪಾಧ್ಯಾಯ ಮುಖ್ಯ ಅತಿಥಿಗಳು ಶ್ರೀ […]
ನೃತ್ಯ ಸಂಭ್ರಮ – ಭಾಗ 1
ನೃತ್ಯ ಸಂಭ್ರಮ – ಭಾಗ 1 ಸಾಕೇತ ಫೌಂಡೇಶನ್ ಧಾರವಾಡ ಸಾಕೇತ ನೃತ್ಯ ಶಾಲೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನೃತ್ಯ ಸಂಭ್ರಮ ತಾಯಿ – ಮಗಳು ವಿಶೇಷ ಕಾರ್ಯಕ್ರಮ ಪ್ರದರ್ಶಕರು ಶ್ರೀಮತಿ ವೈಜಯಂತಿ ಕಾಶಿ ಹಾಗೂ ಕು.ಪ್ರತೀಕ್ಷಾ ಕಾಶಿ ಶ್ರೀಮತಿ ಸೀಮಾ ಕುಲಕರ್ಣಿ ಹಾಗೂ ಕು. ಸಾಕ್ಷಿ ಕುಲಕರ್ಣಿ ಶ್ರೀಮತಿ ಸುನೀತಾ ನಾಯರ ಹಾಗೂ ಕು. ಐಶ್ವರ್ಯ ನಾಯರ ಶ್ರೀಮತಿ ಪ್ರಮೋದಾ ಉಪಾಧ್ಯಾಯ ಹಾಗೂ ಕು. ನವಮಿ ಉಪಾಧ್ಯಾಯ ಮುಖ್ಯ ಅತಿಥಿಗಳು ಶ್ರೀ […]
ರೊಕ್ಕ ಮಾಡು ನನಗೆ
ರೊಕ್ಕ ಮಾಡು ನನಗೆ ಅಜ್ಜಿ ತಾತಾ ಹಳ್ಳೀಲಿ ಅಪ್ಪ ಅಮ್ಮ ಆಫೀಸ್ಲಿ ಟಿ.ವಿ. ನನ್ನ ಆಪ್ತ ಗೆಳೆಯ ದಿನವಿಡಿ ನಾನೇ ಅದರ ಒಡೆಯ ಮನೆಯಲಿ ನಾನು ಒಂಟಿ ಅದಕೆ ಆಗಿಹೆ ಬಲು ತುಂಟಿ ಅಪ್ಪನ ಕಾಯುತ ಮಲಗೇ ಬಿಡುವೆ ಎಂದು ನಾ ಅವರ ಮುಖವನು ನೋಡುವೆ? ಎಣಿಸುವೆ ಬರುವುದು ಎಂದೋ ರವಿವಾರ? ಕೂಡಲು ನಮ್ಮಯ ಪರಿವಾರ ಅಪ್ಪನ ಹೆಗಲಲಿ ಏರುವ ಕಾತರ ಅಮ್ಮನ ತೋಳಲಿ ಬಳಸುವ ಆತರ. ಅಮ್ಮಗೆ ವಾರದ ಕೆಲಸದ ಬಳಲಿಕೆ ಅಪ್ಪಗೆ ಗೆಳೆಯರ ಕೂಡುವ […]
ಕರ್ಮದಲ್ಲಿ ನಿರ್ಲಿಪ್ತಿಯಿರಲಿ
ಕರ್ಮದಲ್ಲಿ ನಿರ್ಲಿಪ್ತಿಯಿರಲಿ ‘ಕರ್ಮದಲ್ಲಿ ಸ್ವಾರ್ಥ-ದುರಾಸೆ-ನಿರಾಸೆ-ಉದಾಸೀನ ಮುಂತಾದ ಮೋಹಜನ್ಯ ದೋಷಗಳು ಸಂಕರಿಸದಂತೆ ನಿರ್ಲಿಪ್ತಿಯಿಂದ ಕರ್ಮವೆಸಗಬೇಕು’ ಎನ್ನುವ ವಿಷಯವನ್ನು ಕೃಷ್ಣನು ಹೇಳುತ್ತಿದ್ದನಷ್ಟೆ? ಮುಂದುವರಿಸುತ್ತಾನೆ: ಸಕ್ತಾಃ ಕರ್ಮಣ್ಯವಿದ್ವಾಂಸೋ ಯಥಾ ಕುರ್ವಂತಿ ಭಾರತ | ಕುರ್ಯಾತ್ ವಿದ್ವಾಂಸ್ತಥsಸಕ್ತಶ್ಚಿಕೀರ್ಷಲೋಕಸಂಗ್ರಹಂ || 3.25 ‘ಅಜ್ಞಾನಿಗಳು ಕರ್ಮದಲ್ಲಿ (ಕರ್ಮಫಲದಲ್ಲಿ) ಆಸಕ್ತಿಯನ್ನು ಹೊಂದಿ ಕಾರ್ಯವೆಸಗುವಂತೆಯೇ, ಜ್ಞಾನಿಗಳು (ಕರ್ಮಫಲದಲ್ಲಿ) ಆಸಕ್ತಿಯಿಲ್ಲದೆ, ಕೇವಲ ಲೋಕಸಂಗ್ರಹಕ್ಕಾಗಿ ಕಾರ್ಯವೆಸಗುತ್ತಾರೆ.’ ಲೋಕದ ಫಲಗಳ ಬೆನ್ನಟ್ಟಿ ಹೋಗುವವರು ‘ಲೌಕಿಕರು’. ಲೋಕದ ಫಲಗಳನ್ನು ಬೆನ್ನಟ್ಟದೆ ಲೋಕದಲ್ಲಿರುತ್ತ ತಮ್ಮ ಕರ್ತವ್ಯವನ್ನು ನಿರ್ವಹಿಸುವವರು ಜ್ಞಾನಿಗಳು. ‘ಭೋಗ ಬೇಕೇಬೇಕು!’ ಎನ್ನುವ ಹಂಬಲವಿರುವ ಲೌಕಿಕರಿಗೆ […]