Your Cart

Need help? Call +91 9535015489

📖 Print books shipping available only in India. ✈ Flat rate shipping

ಔರ್ ಕುಛ್ ಭೀ ನಹೀ, ಹಮ್ ಸಬ್ ಕೀ ಕಹಾನಿ ಹೈಂ

” ಔರ್ ಕುಛ್ ಭೀ ನಹೀ, ಹಮ್ ಸಬ್ ಕೀ ಕಹಾನಿ ಹೈಂ” ( ಮಹಿಳಾ Special…) ನನ್ನ ಕೋಣೆಯ ಕೊನೆಯಖಾನೆಯ ಏಳನೆಯ ಪೆಟ್ಟಿಗೆ ನನಗೆ ತುಂಬ ಖಾssಸ…ಅದರ ತುಂಬ ನನ್ನವೇ ಸೀರೆಗಳು. ತಿಂಗಳು/ಎರಡು ತಿಂಗಳಿಗೊಮ್ಮೆ ಅದನ್ನು ತೆರೆದು ಹರಡಿಕೊಂಡುಕೂಡುತ್ತೇನೆ.ಅಬ್ಬಾ !!! ಎಷ್ಟೊಂದು ಸೀರೆಗಳು, ಬನಾರಸಿ, ಚಂದೇರಿ, ಮೈಸೂರು ಸಿಲ್ಕ, ಕಾಸ್ಮೀರಿ, ಇಳಕಲ್, ಬಾಂದನಿ, ಮಾಹೇಶ್ವರಿ, ಇಕತ್, ನಾರಾಯಣ ಪೇಟ್, ಗದ್ವಾಲ್, ಶಿಫಾನ್,ಕಲ್ಕತ್ತಾ cotton, ಜೈಪುರ, ರಾಜಕೋಟ್ ಇತ್ಯಾದಿಗಳು. ಓಹೋಹೋ ಅನ್ನುತ್ತ ಆಗ ಬರುತ್ತಾರೆ ಯಜಮಾನರು.-“ಏನು ಇಷ್ಟೊಂದು […]

ಕನ್ನಡ ಕಥಾ ಲೋಕವನ್ನು ಸಮೃದ್ಧವಾಗಿಸಿದ ಕತೆಗಾರ್ತಿಯರು ಭಾಗ-೧   

ಕನ್ನಡ ಕಥಾ ಲೋಕವನ್ನು ಸಮೃದ್ಧವಾಗಿಸಿದ ಕತೆಗಾರ್ತಿಯರು ಕಥೆಗಳು ಹುಟ್ಟಲು ನಿಶ್ಚಿತ ಸಮಯ-ಸಂದರ್ಭ, ಸಂಭಾಷಣೆ, ವ್ಯವಧಾನಗಳು ಬೇಕಿಲ್ಲ.. ಮೌನದಲ್ಲೂ ನೂರಾರು ಕತೆಗಳು ಅರಳುತ್ತವೆ. ಮನುಷ್ಯನ ಭಾಷೆ, ಲಯ, ಭಾವನೆಗಳು, ಹೊಯ್ದಾಟ, ತುಡಿತ, ತುಮುಲಗಳಷ್ಟೇ ಕಥಾ ಚೌಕಟ್ಟಿಗೆ ಒಳಪಡದೆ, ಈ ಸೃಷ್ಟಿಯ ಚರಾಚರ ವಸ್ತುಗಳೆಲ್ಲವೂ ಕಥೆಗೆ ವಸ್ತುಗಳಾಗಬಲ್ಲವು. ಸಾಮಾಜಿಕ ಮೌಲ್ಯಗಳು, ಸುಧಾರಣೆ ಹಾಗೂ ಜೀವನಾನುಕಂಪದೊಂದಿಗೆ ಬೆಳೆದ ಕನ್ನಡ ಕಥಾ ಪರಂಪರೆ ವಿವಿಧ ಕಾಲಘಟ್ಟಗಳಲ್ಲಿ ಮನೋವಿಶ್ಲೇಷಣಾತ್ಮಕ, ಮಣ್ಣಿನ ವಾಸನೆ, ಗ್ರಾಮ್ಯ ಪರಿಸರ, ವಿಶಿಷ್ಟ ಭಾಷಾ ಪ್ರಯೋಗ, ಸಾಮಾಜಿಕ ಅಸಮಾನತೆ ಅನ್ಯಾಯದ ವಿರುದ್ಧ […]

ಮಹಾಶಿವರಾತ್ರಿ

ಮಹಾಶಿವರಾತ್ರಿ ಸಾಮಾನ್ಯವಾಗಿ ಶಿವನು ಸುಲಭವಾಗಿ ಒಲಿಯುವವನು ಎಂದು ಪ್ರತೀತಿ ಇದೆ. ನನಗಂತೂ ಹಾಗೆ ಎನ್ನಿಸುವುದಿಲ್ಲ. ಭಕ್ತನ ಭಕ್ತಿಯು ಪರಾಕಾಷ್ಠೆಯನ್ನು ತಲುಪಿ, ಆತ ತನ್ನ ಜೀವವನ್ನೇ ಪಣಕ್ಕೆ ಹಚ್ಚಿದಾಗಲೇ ಶಿವನೂ ಒಲಿಯುವುದು! ನೀವೆಲ್ಲ ಅರುವತ ಮೂರು ಶಿವಶರಣರ ಕಥೆಗಳೆಲ್ಲವನ್ನೂ ಓದಿರದಿದ್ದರೂ ಸಿರಿಯಾಳ, ಕಣ್ಣಪ್ಪ, ನಂಬಿಯಕ್ಕ, ತಿರುನೀಲಕಂಠ ಮುಂತಾದವರ ಕಥೆಗಳನ್ನು ಅರಿತೇ ಇರುತ್ತೀರಿ. ಯಾರಿಗಾದರೂ ಶಿವನು ಸುಲಭಕ್ಕೆ ಒಲಿದುದುಂಟೇ? ಇಲ್ಲವೇ ಇಲ್ಲ… ಅವನನ್ನು ಒಲಿಸಲು ನೀರಿನ ಅಭಿಷೇಕ, ಬಿಲ್ವ ಪತ್ರೆಯ ಅರ್ಪಣೆಯೂ ಸಾಕು. ಪ್ರದಕ್ಷಿಣೆ ಬಂದು ನಾಮಜಪ ಮಾಡಿದರಂತೂ ಬಹಳ […]

ಎರಡು ಪತ್ರಗಳು

ಎರಡು ಪತ್ರಗಳು ಮಾಲತೀ ಅಕ್ಕಾ, ನೀವು ಬರದ ಕಾಗದ ತಲುಪೇದ ಮತ್ತ ನೀವು ಹೇಳಿದ ಧಾರವಾಡ ನೆನದ ಮನಸ ಮತ್ತ ಚಿತ್ತೀ ಮಳಿಯಾಂಗ ಅತ್ತು ತೋದ ತೊಪ್ಪೀ ಆಗೇದ. ಸಟ್ಟ ಸರಹೊತ್ತಿನಲ್ಲಿ, ಹೊತ್ತಲ್ಲದ ಹೊತ್ತಿನಲ್ಲಿ ನೆನಪಾಗುವ ನನ್ನ ಧಾರವಾಡದ ನೆತ್ತಿಯ ಮೇಲೆ ಆ ಮೊದಲಿನಂತೆಯೇ ಮಳೆ ಸುರಿಯುತ್ತದೆಯೇ ? ಕರ್ನಾಟಕ ಕಾಲೇಜು ಹಿಂಭಾಗದ ಕಳ್ಳ ಕಿಂಡಿಯಂತಹ ದಾರಿಯ ಮರದ ನೆರಳಿಗೇ ಕತ್ತಲೆಯಾಗುವ ಕಾಲುದಾರಿಯಲ್ಲಿ ಆ ಹುಡುಗಿ ಅಂಜುತ್ತಲೇ ಬಾಟನೀ ಕ್ಲಾಸಿಗೆ ಬಂದು ಹಾಜರೀ ಹಾಕುತ್ತಾಳೆಯೇ ? ಮಿಸ್ಕಿನ್ […]

ಅಜೀಬ ದಾಸತಾ ಹೈ ಯೇ…ಕಹಾ ಶುರು…ಕಹಾ ಖತಂ…

“ಅಜೀಬ ದಾಸತಾ ಹೈ ಯೇ…ಕಹಾ ಶುರು…ಕಹಾ ಖತಂ…” ‌”ನನಗೆ ಮತ್ತೊಮ್ಮೆ ಹುಟ್ಟಿಬರುವ ಇಚ್ಛೆ ಬಿಲ್ಕುಲ್ ಇಲ್ಲ, ಆದರೆ ಅದು ಅನಿವಾರ್ಯ ಅಂತಾದರೆ ಮತ್ತಾವ ಜನ್ಮದಲ್ಲೂ ನಾನು ಲತಾ ಮಂಗೇಶ್ಕರ್ ಆಗಿ ಅಂತೂ ಹುಟ್ಟ ಬಯಸುವದಿಲ್ಲ, ಅವಳ ಕಷ್ಟಗಳು ಅವಳಿಗೊಬ್ಬಳಿಗೇ ಗೊತ್ತು.” ಇದು ಮುಂದಿನ ಜನ್ಮದಲ್ಲಿ ಏನಾಗ ಬಯಸುತ್ತೀರಿ”-ಎಂಬ ಪ್ರಶ್ನೆಗೆ ಸಂಗೀತದ ದಂತಕತೆ ಎನಿಸಿದ ಲತಾ ಮಂಗೇಶ್ಕರ್ ಅವರು ಕೊಟ್ಟ ಉತ್ತರ. ‌‌‌ ಯಾರನ್ನು ಇಡೀಭಾರತವಾಸಿಗಳು ತಮ್ಮ ಹೃದಯ ಸಿಂಹಾಸನದಲ್ಲಿಟ್ಟು ಪೂಜಿಸುತ್ತಾರೋ, ಯಾರ ದರ್ಶನಕ್ಕಾಗಿ ಹಗಲು- ರಾತ್ರಿ ಜನ […]

ಹದಿ ಹರೆಯದ ಸಮಸ್ಯೆಗಳು..

ಹದಿ ಹರೆಯದ ಸಮಸ್ಯೆಗಳು.. ಹದಿ ಹರೆಯ ಎಂಬುದು ಎಲ್ಲರ ಜೀವನದ ಒಂದು ಮಹತ್ವದ ಘಟ್ಟ. ಅಲ್ಲಿ ಆಶೆಗಳಿವೆ, ಕನಸುಗಳಿವೆ, ಅವುಗಳನ್ನು ಕೈಗೂಡಿಸಿಕೊಳ್ಳಲೋಸುಗ ಮಾಡುವ ವಿಫಲ ಹಾಗೂ ಸಫಲ ಯತ್ನಗಳಿವೆ.. ವಿಫಲರಾದಾಗ ಜೀವದ ಮೇಲಿನ ಆಶೆ ತೊರೆಯುವ, ಸಫಲರಾದಾಗ ಪ್ರಪಂಚವನ್ನೇ ಮರೆಯುವ ಘಟ್ಟವದು. ಮಕ್ಕಳ ಸಮಸ್ಯೆಗಳನ್ನು ಪಾಲಕರು ತಮ್ಮದೇ ಆದ ಒಂದು ಅಳತೆಗೋಲಿನಿಂದ ಅಳೆಯುತ್ತಾರೆ. ತಾವು ಆ ಪರಿಸ್ಥಿತಿಯಲ್ಲಿದ್ದಾಗ ತಮ್ಮ ತಂದೆ ತಾಯಿಯರು ಏನು ಮಾಡಿದ್ದರೋ ಅದನ್ನೇ ತಮ್ಮ ಮಕ್ಕಳಿಗೂ ಮಾಡುತ್ತ ತಾವು ಸರಿಯಾದ ಮಾರ್ಗದಲ್ಲಿಯೇ ಮುಂದುವರಿಯುತ್ತಿದ್ದೇವೆ ಎಂದು […]

ಉದ್ದಿನ ವಡೆಗಳೂ…ಶ್ರೀ ಕೃಷ್ಣನಿಗೆ ಅಭಿಷೇಕವೂ…

ಉದ್ದಿನ ವಡೆಗಳೂ…ಶ್ರೀ ಕೃಷ್ಣನಿಗೆ ಅಭಿಷೇಕವೂ… ಉದ್ದಿನ ವಡೆ ಸಾಂಬಾರ್ ನನ್ನ ಬಹು ದೊಡ್ಡ weakness..ಹಾಗೆ ನೋಡಿದರೆ ನನ್ನ ಗಂಟಲಿಗದು ಅಷ್ಟೊಂದು ಮಾನಿಸುವದಿಲ್ಲ.ಆದರೆ ಆ ವಿಷಯದಲ್ಲಿ ನನ್ನ ಬುದ್ಧಿ / ಮನಸ್ಸುಗಳ ಮಧ್ಯೆ ಸದಾ ವೈಮನಸ್ಸು.ಇತ್ತೀಚೆಗೆ ಕೋವಿಡ್ನಿಂದಾಗಿ ಹೊರಗೆ ಹೋಗುವದೇ ದುಸ್ತರವಾಗಿ ನನ್ನ ಆಶೆ ಆಸೆಯಾಗಿಯೇ ಉಳಿದಿತ್ತು. ಈಗ ಕೆಲದಿನಗಳ ಹಿಂದೆ ಮನೆಯಲ್ಲಿ ಒಬ್ಬಳೇ ಇದ್ದೆ.Tiffin ಮಾಡಬೇಕೆಂದುಕೊಂಡಾಗ ವಡೆಯ ತೀವ್ರ ನೆನಪಾಗಿ ಮನಸ್ಸು ಖಿನ್ನವಾಗಿತ್ತು. ಏನೋ ಒಂದು ಮಾಡೋಣವೆಂದು ಯೋಚಿಸುತ್ತಿರುವಾಗ ಹೊರಗೆ ಹೋದ ಮಗಳಿಂದ ಫೋನ್.” ನಮ್ಮದು break […]

ನೂರೊಂದು ನೆನಪು ಎದೆಯಾಳದಿಂದ…

ನೂರೊಂದು ನೆನಪು ಎದೆಯಾಳದಿಂದ… ” ನನಗೆ ಸಾವಿನ ಅಂಜಿಕೆ ಇಲ್ಲ. ಏಕೆಂದರೆ ನಾನು ‘ಇರುವ’-ವರೆಗೂ ಅದು ಬರುವದಿಲ್ಲ, ‘ಅದು’ ಬಂದಾಗ ನಾನೇ ಇರುವದಿಲ್ಲ- ಹೀಗೆಂದವರು ನಮ್ಮ ಧಾರವಾಡ ನೆಲದ ಕವಿ ದ.ರಾ ಬೇಂದ್ರೆಯವರು.ಇದು ಪ್ರತಿಯೊಬ್ಬರ ವಿಷಯದಲ್ಲಿ ನಿಜವಾದರೂ ಅದರ ಪ್ರತ್ಯಕ್ಷ ಅನುಷ್ಠಾನ ಅಷ್ಟು ಸರಳವಲ್ಲ. ‌ ಇನ್ನು ‘ಚುಟುಕು ಬ್ರಮ್ಹ ‘ದಿನಕರ ದೇಸಾಯಿಯವರ ನಿಲುವು ಇದಕ್ಕಿಂತ ಕೊಂಚ ಭಿನ್ನ. ಜೀವಂತವಿದ್ದಾಗ ಸ್ವಾರ್ಥಮಾತ್ರದಿಂದ ವ್ಯರ್ಥವಾಗಿರಬಹುದಾದ ಬದುಕನ್ನು ಸಾವಿನ ತದನಂತರವಾದರೂ ಧನ್ಯವಾಗಿಸುವ ಪರಿಯದು.’ ದೇಹದ ಬೂದಿಯನ್ನು ಗಾಳಿಯಲ್ಲಿ ತೂರಿಬಿಟ್ಟು ಭತ್ತ […]

ತ್ಯಾಜ್ಯ ನಿರ್ವಹಣೆ

ತ್ಯಾಜ್ಯ ನಿರ್ವಹಣೆ “ಕಸಾನ ಅಲ್ಲಿಲ್ಲೆ,ಗಟರದಾಗ ಒಗೀತೀರ್ಯಾಕ? ಅಪಾರ್ಟ್ಮೆಂಟ್ ನ ಬೇಸ್ ಮೆಂಟ್ ದಾಗ ಕಸದ ಡಬ್ಬೀ ಇಟ್ಟೇವಿ. ಅದರಾಗನ ಹಾಕರಿ. ” “ನಾ ಇಲ್ಲೇ ಒಗ್ಯಾಕಿ. ನಿಂಗೇನ ಮಾಡೂದು? ನಿನ್ನ ಮನೀ ಹತ್ರಂತೂ ಚೆಲ್ಲಿಲ್ಲಾ…” “ರಸ್ತೆದಾಗ ಯಾಕ ಊಟಾ ಮಾಡಿದ ಎಲೀ ಛೆಲ್ಲತೀರೀ? ಕಸದ ಡಬ್ಯಾಗ ಹಾಕ್ರೆಲಾ…” “ಯಾಕರೀ ನಿಮಗ ಮಾಡಲಿಕ್ಕೆ ಕೆಲಸಿಲ್ಲೇನು?ಎಲ್ಲಾರಿಗೂ ಫುಕಟ ಉಪದೇಶ ಕೊಟಗೋತ ಹೊಂಟೀರಿ?” “ಮುಗೀತsss ಮಂಗಳಾರತೀ.. ಊರ ಉಸಾಬರಿ ಮಾಡಿ…” ನಮಗ ಇಂಥಾ ಅನುಭವ ಜೀವನದಾಗ ಭಾಳ ಆಗತಾವರೀ. ಅದಕ ಕಾರಬಾರ […]